ಸ್ವದೇಶಿ ಮತ್ತು ವಿದೇಶಿ ಸುಲಿಗೆಕೋರರ ಕೂಡಿಕೆಗೆ ಸಂಶೋಧನೆಯೆಂಬ ಕಿರೀಟ - ಡಾ / ಶಿವಗಂಗಾ ರುಮ್ಮಾ

ಡಂಕಿನ್ ಝಳಕಿಯವರ ವಚನ -ಜಾತಿ ಸಂಶೋಧನೆ ಕುರಿತ ಈ ಲೇಖನ ಗೌರಿ ಲಂಕೇಶ್ ಪತ್ರಿಕೆ ಯಲ್ಲಿ {8-5-2013 } ಪ್ರಕಟವಾಗಿದೆ.
 " ಜಾಗತಿಕ ಮಟ್ಟದಲ್ಲಿ ಈ ವರ್ಗ ಹೋರಾಟದ ಸ್ವರೂಪವನ್ನು ತಿಳಿಸಿದ ಮಾರ್ಕ್ಸ್ನನ್ನು ಮುಗುಸುವುದಕ್ಕಾಗಿ ಡೆರಿಡಾ ವಿರಚನ ವಾದವನ್ನು ಮಂಡಿಸಿದರೆ , ಕರ್ನಾಟಕ ಮತ್ತು ಭಾರತದ ಮಟ್ಟದಲ್ಲಿ ಬುದ್ಧ , ಬಸವ, ಅಂಬೇಡ್ಕರ್ ರನ್ನು ಮೂಲೆಗೊತ್ತಲು ಈ ಜಾತಿ ವ್ಯವಸ್ಥೆಯೇ ಇಲ್ಲ  ಎಂಬ ಸಿದ್ದಂತ ಜ್ಯಾರಿಯಾಗುತ್ತಿದೆ. "
                                                           - ಡಾ / ಶಿವಗಂಗಾ ರುಮ್ಯಾ
Dr . Shvaganga Rumma
         H. O. D
     Deparment of Kannada
 Karnataka Central University
   Gulbarga

Monday, April 29, 2013

ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? -ದೇವನೂರು ಮಹಾದೇವ

ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿ ವಿರೋಧ
ಎನ್.ಎಸ್. ಬಾಲಗಂಗಾಧರ - ಡಂಕಿನ್ ಝಳಕಿ
ಮನುಧರ್ಮ ಶಾಸ್ತ್ರದ ಹೆಣದೊಳಗಿಂದ ಉತ್ಪತ್ತಿಯಾದ ಹುಳುಗಳತಾಡುತ್ತಿರುವ ಈ ಬಾಲೂಗ್ಯಾಂಗನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ  . "-ದೇವನೂರು

ಕ್ಷೇತ್ರ ದರ್ಶನದಲ್ಲೊಂದು ಸುತ್ತು

ಅತ್ರಿ ಬುಕ್ ಸೆಂಟರ್: ಕ್ಷೇತ್ರ ದರ್ಶನದಲ್ಲೊಂದು ಸುತ್ತು: ಭಾಗ ಒಂದು - ತಮಿಳರ ಲೋಕದಲ್ಲಿ ಯಾರದೇ ಮನೆಗೆ ಔಪಚಾರಿಕ ಹಾಜರಿ ಹಾಕುವಲ್ಲಿ ನನಗೆ ಯಾವತ್ತೂ ವಿಶೇಷ ಆಸಕ್ತಿಯಿಲ್ಲ. ಮನೆಗೆ ಬನ್ನಿ, (ಲೋಕಾಭಿರಾಮವಾಗಿ) ಮಾತಾಡುವಾ...

ವಿದುಷಿ ಸಮನ್ವಿತಾ ಜನಾರ್ದನ್ - ಭರತನಾಟ್ಯ ರಂಗ ಪ್ರವೇಶ - 1-5-2013 ,ಸಾಗರ

Photo
samanvitha janardhan

VIDUSHI SAMANVITHA JANARDHAN
BHARATHANATYAM RANGAPRAVESHA
1-5-2014
KAGODU THIMMAPPA RANGA MANDIRA
SAGARA, Shimogga Dist, Karnataka

ಮಣಿಪಾಲದಲ್ಲಿ ಫಿಲ್ಮ್ ಫ಼ೆಸ್ಟಿವಲ್ 26-4-2013 ರಿಂದ 9. 30 am A/C Seminar Hall, MIT MANIPAL

M
Manipal Film Festival 26-4-2013 to 28-3-2013
organised by M I  C Manipal
Resource Persons
P. N. RAMACHANDRA
Manu Chakravarthy
PHANIRAJ

ಡಾ /ಭಾಸ್ಕರಾನಂದ ಕುಮಾರ್ {AUDIO }- ನನ್ನ ವೃತ್ತಿಜೀವನದ ಕನಸು- ನನಸು

Vocaroo Voice Message -clik  here to listen Dr.BHASKARANAND KUMAR { AUDIO  }- My Professional life- dreamsand achievements
Dr. BHASKARANDA KUMAR
      Dep of ORTHOPAEDICS
               K. M. C - MAHE
               MANIPAL

ಮುರಳೀಧರ ಉಪಾಧ್ಯ - ರಾಮಚಂದ್ರ ದೇವ

Devasahitya: ಮುರಳೀಧರ ಉಪಾಧ್ಯ: ಪೂರ್ಣಚಂದ್ರ ತೇಜಸ್ವಿ ಇದ್ದಾಗ ಕಂಪ್ಯೂಟರ್ ಮತ್ತು ಅದರ ಅಗತ್ಯಗಳ ಬಗ್ಗೆ ತುಂಬಾ ಹೇಳುತ್ತಿದ್ದರು. ಕಂಪ್ಯೂಟರನ್ನು ನಾವು ಕನ್ನಡಿಗರು ಸರಿಯಾಗಿ ಬಳಸಲು ಕಲಿಯದಿದ್ದರೆ ಜಾಗತ..
MURALEEDHARA UPADHYA HIRIADKA by RAMACHANDRA DEVA