ಕಾವ್ಯ: ಹಂಚದ ಹೊರತು ಬೆಳೆಯುವುದಿಲ್ಲ! -ಡಿ.ವಿ. ಪ್ರಸಾದ್

'ಕನ್ನಡ ಬ್ಲಾಗ್' ಸಂಪಾದಕೀಯ: ಕಾವ್ಯ: ಹಂಚದ ಹೊರತು ಬೆಳೆಯುವುದಿಲ್ಲ!: ಕನ್ನಡ ಬ್ಲಾಗ್-ನ ಸಂಪಾದಕೀಯಗಳಲ್ಲಿ ಕಾವ್ಯ ಹುಟ್ಟಬಹುದಾದ ಮತ್ತು ಬೆಳೆದು ನಿಲ್ಲಬಹುದಾದ ಸಾಧ್ಯತೆಗಳ ಒಳ ಹೂರಣಗಳನ್ನು ಸವಿಯುತ್ತಲೇ ಬಂದಿದ್ದೀರಿ. ಈ ಸಲದ ಸಂಪಾದಕೀಯದಲ...
D. V. PRASAD

ಎಚ್. ಎಸ್. ವಿ - ಶಂಖದೊಳಗಿನ ಮೌನ - ಎಚ್. ಡುಂಡಿರಾಜ್

ಇತ್ತೀಚೆಗೆ ನಾನು ಓದಿದ ಅತ್ತ್ಯುತ್ತಮ ಕವನ ಸಂಗ್ರಹ ಎಚ್ ಎಸ್ ವಿ ಅವರ ಶಂಖದೊಳಗಿನ ಮೌನ .
ಅದನ್ನು ಓದಿದ ಬಳಿಕ ಅನ್ನಿಸಿದ್ದು :

ಶಂಖದೊಳಗಿನ ನಾದ
ಕೇಳಿಸುವುದು ಅದನ್ನು
ತುಟಿಗಿಟ್ಟು ಊದಿದಾಗ
ಶಂಖದೊಳಗಿನ ಮೌನ
ತಿಳಿಯುವುದು ಎಚ್ ಎಸ್ ವಿ
ಸಂಕಲನ ಓದಿದಾಗ !
***
Like · 

ಹಿಮಾಲಯದಲ್ಲಿ ಕೋಲಾಹಲ

Details -clik hear to read  Reasons for UTTARAKHAND tragedy - reasons behind
Vijayavani Kannada Dailly- 22-6-2013

ನರೇಂದ್ರ ರೈ ದೇರ್ಲ-ಪುಟ್ಟಿನ ರೋಜು ಪಂಡಗೇ ಅಂದರಿಕಿ

Details clik hear to read- ಡಾ/ ಎಲ್. ನಾರಾಯಣ  ರೆಡ್ಡಿ ಅವರ ಬದುಕು ಬರಹ ಚಿಂತನೆ
Nadoja L. Narayana Reddy