stat Counter



Sunday, March 31, 2013

Saturday, March 30, 2013

ಬೆಟ್ಟದಾ ಮೇಲೊಂದು - ಅಕ್ಕಮಹಾದೇವಿ ವಚನ - YouTube

ಲೇಖಕ ಶ್ರೀ.ರವಿ ಮೂರ್ನಾಡ್ ಹಠಾತ್ ನಿಧನ

ರಂಗಾಯಣ: ಹೋರಾಟಕ್ಕೆ ಸಹೃದಯ ಸಭಿಕರ ಬೆಂಬಲ

ಕ್ರಾಂತಿ ಅಂದರೆ ಒಳ್ಳೆಯದು ಅಂತಲ್ಲ... ಚಿನುವಾ ಅಚಿಬೆ

ಕ್ರಾಂತಿ ಅಂದರೆ ಒಳ್ಳೆಯದು ಅಂತಲ್ಲ... | ಪ್ರಜಾವಾಣಿ
ಅನುವಾದ- ಎನ್. ಎಸ್. ಶಂಕರ್
Chinuva Achebe { INTERVIEW }

ಕಾಳಿದಾಸನ ಇಂಗುದೀ ಸ್ನೇಹ - ಡಾ / ಕೆ. ಸತ್ಯನಾರಾಯಣ ಭಟ್

Hosa Digantha E Paper -clik here Hosa Digantha 31-3-2013 page 7
KALIDASA-

ಕನ್ನಡದಲ್ಲೂ ಕಾಣಿಸುವ ಚಿನುವಾ ಅಚಿಬೆ - ಎಸ್. ಆರ್. ವಿಜಯಶಂಕರ

Details -clik  here to  read vijayavani -31-3-2-13 , Page- 9
S. R. Vijyashankara - Chinuva Achebe in Kannada

ಜೋಗಿ - ಬಡ ಸಾಹಿತಿ, ಸಾಹಿತಿಗಳ ಬಡತನ

ವೈಶಾಲಿ ಹೆಗಡೆ [ ಕತೆ} ‘ಅಕ್ಕೋರು’

ಮುರಳೀಧರ ಉಪಾಧ್ಯ -ಕಪ್ಪು ಕವಿತೆ { AUDIO -ಪುಸ್ತಕ ಪರಿಚಯ }

ಕಪ್ಪು ಕವಿತೆ: ಆಫ್ರಿಕಾದ ಕನ್ನಡ ಹಾಡುಗಳು -ಬಿಳಿಮಲೆ

ಹೂವು ಹೊರಳುವವು ಸೂರ್ಯನ ವರೆಗೆ { ಎಚ್. ಎಸ್. ವೆಂಕಟೇಶಮೂರ್ತಿ }

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ- 2013

`ಸೌದಿ ಅರೇಬಿಯಾ ಹೊಸ ಕಾರ್ಮಿಕ ನೀತಿ- ಗಂಭೀರ ವಿಷಯ'

ಹ್ಯೂಗೋ ಷಾವೇಜ್ - A man who made his revolution

ಪ್ರೊ / ಕಾಂಚಾ ಈಳಯ್ಯ- Prof. Kancha Ilaiah: Students Suicides in Central Universities after post mandal - YouTube

Prof. Kancha Ilaiah: Students Suicides in Central Universities after post mandal - YouTube
ವಿಶ್ವವಿದ್ಯಾಲಯಗಲ್ಲಿ ಆತ್ಮಹತ್ಯೆಗಳು

Friday, March 29, 2013

ಗೂಗಲ್ ಕನ್ನಡಕ ಮತ್ತು ಏಕಾಂತ ಹರಣ -ಚಿದಾನಂದ ರಾಜ ಘಟ್ಟ

ವಿಜಯಾ ದಬ್ಬೆ-ಪ್ರಸನ್ನ ಚಲಂ

ಹುಲ್ಲಿನ ತಾರೀಫು - ಕೆ.ವಿ. ತಿರುಮಲೇಶ್

ಬರ - ಮಹಾರಾಷ್ಟ್ರ: Maharashtra reels under chronic drought - YouTube

ವಿವೇಕ ಶಾನಭಾಗ- ಘಾಚರ್ ಘೋಚರ್

Beyond space and self - The Hindu
Ghachar- Ghochar -Vivek Shanubhaug- Book reviiew by Deepa ganesh
KANNADA BOOKS 2013

ಮಹಾದೇವ ಗೋವಿಂದ ರಾನಡೆ- ‘Ranade backed equality to bolster democracy’

ಸ್ವಚ್ಛ ಕನ್ನಡಿಯಂತಿರುವ ಪ್ರಜ್ಞಾಸ್ಥಿತಿ - ಲಕ್ಷ್ಮೀಶ ತೋಳ್ಪಾಡಿ

Thursday, March 28, 2013

ವಚನ ಸಾಹಿತ್ಯ ಮತ್ತು ವೈದಿಕ ವಿರೋಧ -ಡಾ / ಎಚ್. ಎಲ್. ಪುಷ್ಪ

ವಚನ ಸಾಹಿತ್ಯ ಮತ್ತು ವೈದಿಕ ವಿರೋಧ | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿ
ಎನ್.ಎಸ್. ಬಾಲಗಂಗಾಧರ - ಡಂಕಿನ್ ಝಲಕಿ
Vachana's Caste System
Dr. H. L. PUSHPA

ಸಂಧ್ಯಾರಾಣಿ : ಅವರು ಲಂಕೇಶ್, ಅವರು ಹುಳಿಮಾವು

ರಂಗಾಯಣ: ದೇವನೂರು ಪತ್ರ

ರಂಗಾಯಣ: ದೇವನೂರು ಪತ್ರ « ಅವಧಿ / avadhi: 'via Blog this'

ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ - ಮಾರ್ಚ್ 30 -3-2013

ಜಾಹ್ನವೀಧರ ಜಾರುವನೆಯೆಂದ...ಎಚ್. ಎಸ್. ವೆಂಕಟೇಶಮೂರ್ತಿ

ಎಲ್. ಸಿ. ಸುಮಿತ್ರಾ - ಹೂ ಹಸಿರಿನ ಮಾತು

hoo-hasirana-maatu | Home | ChukkuBukku:

'via Blog this'
L. C. SUMITRA _ HOO HASIRINA MAATU

Wednesday, March 27, 2013

ಡಾ / ಅಪ್ಪಗೆರೆ ಸೋಮಶೇಖರ್ - ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು

ಮಕ್ಕಳ ಬೇಸಿಗೆ ರಂಗ ಶಿಬಿರ 15-4-2013

Children Theatre Workshop

ಕಣ್ಣ ಗಾಯವನು ಅರಿಯಲುಬಾರದು -ಕೆ.ವೈ. ನಾರಾಯಣ ಸ್ವಾಮಿ

ಕಣ್ಣ ಗಾಯವನು ಅರಿಯಲುಬಾರದು | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿ ಪದ್ದತಿ
ಡಂಕಿನ್ ಝಳಕಿ - ಎನ್. ಎಸ್. ಬಾಲಗಂಗಾಧರ
Vachana Sahitya and Caste System- K. Y. Narayanasvami
N. S. Balagangadhra - Dunkin Jalaki

ರೂಪಾ ಹಾಸನ { ಕವಿತೆ:} ’ಹೆಣ್ಣ ನೋವಿಗೂ ತುಡಿವ ಪರಿಪೂರ್ಣ

ಅರುಂಧತಿ ರಾಯ್ ಕೊಡಿಸಿದ ಐದು ಮಾರ್ಕು: :ಸಹ್ಯಾದ್ರಿ ನಾಗರಾಜ್

ಪಿ. ಸಾಯಿನಾಥ್ - ಭಾರತೀಯ ಮಾಧ್ಯಮ P. Sainath on Indian Media - { Vedio }

ಬರಹಗಾರರೆಲ್ಲ ಅಮ್ಮಂದಿರೇ: ಪ್ರತಿಭಾ ರಾಯ್ ಪ್ರತಿಪಾದನೆ

ವೈದಿಕ ವಿರೋಧಿ ನಿಲುವೇ ವಚನಕಾರರ ಮೂಲ ಗುರಿ -ಬಿ.ಎಲ್.ವೇಣು

ವೈದಿಕ ವಿರೋಧಿ ನಿಲುವೇ ವಚನಕಾರರ ಮೂಲ ಗುರಿ | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿ
Vachana Sahitya and Caste System

Tuesday, March 26, 2013

ದಾಂಪತ್ಯವೆಂಬುದು ಆಲದ ಮರದಂತೆ...ರವಿ ಬೆಳಗೆರೆ

ದಾಂಪತ್ಯವೆಂಬುದು ಆಲದ ಮರದಂತೆ...:

'via Blog this'
RAVI BELAGERE - Dampatya

ರಾಮಚಂದ್ರ ಗುಹಾ- ಭಾರತದಲ್ಲಿ ಪರಿಸರ ಚಳುವಳಿ

ರಂಗಾಯಣ - ರಾಜಕೀಯ ಬೇಡ

ರಂಗಾಯಣ: ಕಾರಂತರ ಕನಸು ನುಚ್ಚುನೂರು -ವೈ.ಕೆ. ಮುದ್ದುಕೃಷ್ಣ

ಕೆ.ಟಿ.ಶಿವಪ್ರಸಾದರ ತೇಜಸ್ವಿ ನೆನಪುಗಳು:

ನಿಷೇಧಿತ ಪುಸ್ತಕಕ್ಕೂ ಒಂದು ವಾರ? -ಜಿ.ಎನ್. ಮೋಹನ್

ಚಿತ್ರದುರ್ಗದಲ್ಲಿ ಕಾವ್ಯಾನುಸಂಧಾನ -31-3-2013

ಕುವೆಂಪು - ಬಾ ಇಲ್ಲಿ ಸಂಭವಿಸು ...

ಕನ್ನಡದಲ್ಲಿ ಟೈಪಿಸಲು ನಿಮಗೆ ಗೊತ್ತಿಲ್ಲವೆ? ಅಥವಾ ಕನ್ನಡದಲ್ಲಿ ಟೈಪಿಸಲು ನಿಮಗೆ ಕಷ್ಟವಾಗುತ್ತಿದೆಯೆ?

ಮಠಗಳಿಗೆ ಮೇಲ್ಪಂಕ್ತಿ: ಅನುದಾನ ಬೇಡವೆಂದ ಬೇಲಿ ಮಠ

ಕುಂಭ ಮೇಳ- River of Faith: A film about the Kumbh Mela 2013

River of Faith: A film about the Kumbh Mela 2013 - YouTube:

'via Blog this'

Monday, March 25, 2013

ಚಾಲುಕ್ಯ ಪ್ರಭ - ಕನ್ನಡದ ಹೊಸ ಮಾಸ ಪತ್ರಿಕೆ

ಸುಗತ -: ಸ್ನೇಹಕೂಟದಲ್ಲಿ ಹುಟ್ಟಿದ ಕೆಲವು ಪ್ರಶ್ನೆಗಳು

ಅಂಬಿಗ ನಾ ನಿನ್ನ ನಂಬಿದೆ..

ಆನಂದ ಕುಮಾರ ಸ್ವಾಮಿ ಕಲಾ ಮೀಮಾಂಸೆ -

ವಿಕ್ರಮ್ ಸಂಪತ್ - ಚಾರಿತ್ರಿಕ ವಿಕ್ರಮ --ಅಮಿತ್ . ಎಮ್. ಎಸ್

ಗೌಹರ್ ಜಾನ್ { AUDIO } -ಭಾರತದಲ್ಲಿ ಮೊದಲ ಬಾರಿ ಗ್ರಾಮ್ ಫೋನೆಗೆ ಹಾಡಿದ ಮಹಿಳೆ

ಯಾರ ಬದುಕೂ ಒಬ್ಬರದಲ್ಲ: ಸಿಎನ್‌ಆರ್

ಅರೆಬಿಕ್ ಭಾಷೆಯಲ್ಲಿ ತಿರುಕ್ಕುರಳ್

ಡಿ. ವಿ.ಜಿ. ನೆನಪು - ರಂಗನಾಥ ಶರ್ಮ

DVG was a titan among Kannada writers, says Ranganatha Sharma - The Hindu:

'via Blog this'Honour:Writer Nadahalli Ranganatha Sharma receiving the first DVG Award instituted by the DVG Balaga, in Mysore on Sunday.
Ranganatha Sharma

ಈಶ್ವರಯ್ಯ -ಸಾನೆಟ್ ಪರಂಪರೆ ಮತ್ತು ಚೆಲುವ ಚೆಲುವೆಯರ {AUDIO ]

Upload Audio | Listen to Audio | IShwarayya | YourListen
ರಥಬೀದಿ ಗೆಳೆಯರು, ಉಡುಪಿ , 17-3-2013 ರಂದು ಏರ್ಪಡಿಸಿದ್ದ ವೆಂಕಟಗಿರಿ ಕಡೆಕಾರ್ ಅವರ ’ ಚೆಲುವ ಚೆಲುವೆಯರ ’ { ಪ್ರಣಯ ಸುನೀತಗಳು ] ಬಿಡುಗಡೆ ಸಮಾರಂಭದಲ್ಲಿ  ವಿಮರ್ಶಕ ಏ. ಈಶ್ವರಯ್ಯ ಅವರ  ಭಾಷಣ .
ISWARAYYA { AUDIO } - Venkatagiri Kadekar's Cheluva Cheluveyara { Collection of Sonnets in Kannada }Ishwarayya Ananthapura

Sunday, March 24, 2013

ಟ್ವಿಟ್ಟರ್ ಗೆ ಅನುವಾದಕರು ಬೇಕಾಗಿದ್ದಾರೆ.

ಪ್ರದೀಪ್ ಕೆಂಜಿಗೆ ಅವರ ಹೆಬ್ಬಾವಿನೊಡನೆ ಹೋರಾಟ


ಪ್ರದೀಪ್ ಕೆಂಜಿಗೆ ಅವರ ಹೆಬ್ಬಾವಿನೊಡನೆ ಹೋರಾಟ

'ಸತ್ಯ'ವೆಂಬುದೊಂದು ಇದೆ0ೋ ಇಲ್ಲವೋ, ಅದರ ಹುಡುಕಾಟದ ಪ್ರ0ುತ್ನಗಳು ಮಾತ್ರ ಸತ್ಯ. ಈ ಪ್ರಕ್ರಿ0ೆು0ುಲ್ಲಿ ಮನುಷ್ಯನ ಅನುಭವಗಳು ಸಮೃದ್ಧವಾಗುತ್ತ ಹೋಗುವುದೂ, ಅವನ ಲೋಕಜ್ಞಾನ ವಿಸ್ತಾರಗೊಳ್ಳುತ್ತ ಹೋಗುವುದೂ ಸತ್ಯ. ಈ ಶೋಧದಲ್ಲಿ ನಾವು ಕಂಡುಕೊಳ್ಳುವ ಮುಖ್ಯ ಸತ್ಯವೆಂದರೆ 'ಸತ್ಯ'ಕ್ಕೆ ಅನೇಕ ಮುಖಗಳಿರುತ್ತವೆ; ಸತ್ಯವನ್ನು ಅರಸುವ ಮಾರ್ಗ ಮತ್ತು ವಿಧಾನಗಳು ಬೇರೆ0ಾದಂತೆ ಸತ್ಯದ ಸ್ವರೂಪವೂ ಭಿನ್ನವಾಗಿರಬಹುದು ಎಂಬುದು. ಧರ್ಮ, ತತ್ವಶಾಸ್ತ್ರ, ವಿಜ್ಞಾನ..ಹೀಗೆ ಹಲವು ದಿಕ್ಕುಗಳಿಂದ ಪ್ರಾರಂಭವಾಗಬಹುದಾದ ನಮ್ಮ ಪ0ುಣವು 'ಸತ್ಯ'ವನ್ನು ತೋರಿ0ೆು ಬಿಡುತ್ತದೆ ಎಂಬುದು ಸಂದೇಹಾಸ್ಪದವಾದರೂ ಈ ಶೋಧದಲ್ಲಿ ನಮ್ಮ ಮಿತಿಗಳ ಅರಿವು ನಮ್ಮಲ್ಲಿ ಮೂಡುವಂತೆ ನಾವು ಬೆನ್ನಟ್ಟಿರುವ 'ಸತ್ಯ'ದ ಅಗಾಧತೆ, ಸಂಕೀರ್ಣತೆ ಮತ್ತು ವೈಶಾಲ್ಯಗಳ ಪರಿಚ0ುವೂ ಆಗತೊಡಗುವುದು ಮಾತ್ರ ನಿಜ. ಪ್ರದೀಪ್ ಕೆಂಜಿಗೆ ಅವರ ಹೆಬ್ಬಾವಿನೊಡನೆ ಹೋರಾಟ(2012, ಪುಸ್ತಕ ಪ್ರಕಾಶನ, ಮೈಸೂರು) ಎಂಬ ಕಿರು ಕಾದಂಬರಿ0ುನ್ನು ಓದಿ ಮುಗಿಸಿದ ಮೇಲೆ ನನ್ನಲ್ಲಿ ಮೇಲೆ ಪ್ರಸ್ತಾಪಿಸಿದಂಥ ಲಹರಿ0ೊಂದು ತೇಲಿ ಬಂದಿತು. ಜಾಜರ್್ ಎಂಬ ಕೃಷಿಕನೊಬ್ಬನು ಕತ್ಲೆಕಾನಿನಲ್ಲಿ ಹೆಬ್ಬಾವೊಂದರ ಜೊತೆ ನಡೆಸಿದ ಹೋರಾಟದ ಸುತ್ತ ಈ ಕಥಾನಕವು ಕಟ್ಟಿಕೊಂಡಿದ್ದರೂ ಆ ಪ್ರಸಂಗವೇನೂ ಪ್ರದೀಪರ ಕೃತಿ0ು ಹೆಚ್ಚು ಪುಟಗಳನ್ನು ಕಬಳಿಸಿಲ್ಲ. ಹಾಗೆ ನೋಡಿದರೆ ಈ ಪ್ರಕರಣವು ನಿಮಿತ್ತ ಮಾತ್ರವಾಗಿ ತಾನು ಬದುಕುತ್ತಿರುವ ಒಟ್ಟಾರೆ ಸಂದರ್ಭವನ್ನು ಕುರಿತು ಧ್ಯಾನಿಸುವುದೇ ಈ ಕತೆ0ು ಉತ್ತಮಪುರುಷ ನಿರೂಪಕನ ಮುಖ್ಯ ಉದ್ದೇಶವಿರಬಹುದು ಎನಿಸುತ್ತದೆ.
      ಅಂದರೆ ಈ ಕಥಾನಕವು ಜಾರ್ಜನ ಅನುಭವದ ನೇರ ಸರಳರೇಖಾತ್ಮಕ ವೃತ್ತಾಂತವಲ್ಲ. ಕತೆ0ು ಒಂದು ಘಟ್ಟದಲ್ಲಿ ಅವನು ತನ್ನ ಅನುಭವಕಥನವನ್ನು ನಿರೂಪಿಸುವುದಾದರೂ ಅದು ಓದುಗರಿಗೆ ತಲುಪುವುದು ಒಟ್ಟಾರೆ ಕತೆ0ು ಉತ್ತಮಪುರುಷ ನಿರೂಪಕನ ಪ್ರಜ್ಞೆ0ು ಮೂಲಕ; ಅವನು ಕೇಳಿಸಿಕೊಂಡಂತೆ ಮತ್ತು ಅವನ ಒಟ್ಟಾರೆ ನಿರೂಪಣೆ0ು ಒಂದು ಭಾಗವಾಗಿ. ಆದುದರಿಂದಲೇ ಇಡೀ ಕೃತಿ0ುನ್ನು ಓದಿ ಮುಗಿಸಿದ ಮೇಲೆ ನಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು ಕೇವಲ ಹೆಬ್ಬಾವಿನೊಂದಿಗಿನ ಹೋರಾಟವನ್ನು ಕುರಿತ ಜಾರ್ಜನ ಕಥನವಲ್ಲ. ಬದಲಾಗಿ ಉತ್ತಮಪುರುಷ ನಿರೂಪಕನ ಕತ್ಲೆಕಾನಿನ 0ಾತ್ರೆ0ು ಒಟ್ಟಾರೆ ಅನುಭವಗಳು. ಈ ಅನುಭವಗಳ ಮೂಲಕ ಕಾಲಾತೀತವಾದ ಜೀವಜಗತ್ತು ಮತ್ತು ಅದರ ತೀರ ಸಣ್ಣದೊಂದು ಭಾಗವಾದ ಸದ್ಯದ ಸಮಕಾಲೀನ ಮನುಷ್ಯರ ಜಗತ್ತು ನಿರೂಪಕನಲ್ಲಿ ಹುಟ್ಟಿಸುವ ವಿಸ್ಮ0ು, ದ್ವಂದ್ವಗಳು ಈ ಕಥಾನಕದ ಮೂಲದ್ರವ್ಯ ಎಂದು ಹೇಳಬಹುದಾಗಿದೆ. ಒಂದು ಘಟ್ಟದಲ್ಲಿ ಸ್ವತಃ ನಿರೂಪಕನು ತನ್ನಷ್ಟಕ್ಕೆ ಉದ್ಗರಿಸಿಕೊಳ್ಳುವ ಈ ಮಾತುಗಳು ಈ ಕಥಾನಕದ ಆಶ0ು ಮತ್ತು ಸ್ವರೂಪಗಳ ಬಗ್ಗೆ ತುಸು ಬೆಳಕು ಚೆಲ್ಲುವಂತಿವೆ: 0ಾವುದೋ ಒಂದು, 0ಾರ ಗಮನಕ್ಕೂ ಬಾರದ ಹೆಬ್ಬಾವಿನ ಘಟನೆ0ುನ್ನು ವರದಿ ಮಾಡಲು ಬಂದು ಪ್ರಕೃತಿ0ು ರಹಸ್ಯಗಳ ಚಕ್ರವ್ಯೂಹ ಹೊಕ್ಕಂತೆ ಆಗಿದೆ!. ಹಾಗಾಗಿ ಈ ಕಿರುಕಾದಂಬರಿ0ುಲ್ಲಿ ಕೇವಲ ಒಂದು ಕತೆ0ುನ್ನು ನಿರೀಕ್ಷಿಸುವಂತಿಲ್ಲ. ಮೇಲುನೋಟಕ್ಕೆ ಬಿಡಿ ಬಿಡಿ ಎಂದು ಕಾಣಬಹುದಾದ ಅನೇಕ ಕತೆಗಳು, ಪ್ರಸಂಗಗಳು, ಅವಲೋಕನಗಳು, ವಾಗ್ವಾದಗಳು ಕಾದಂಬರಿ0ು ಬಂಧದಲ್ಲಿ ಸಡಿಲವಾಗಿ  ಸಂ0ೋಜನೆಗೊಂಡು ಒಂದು ದರ್ಶನದತ್ತ ಚಲಿಸುವ ವಿನ್ಯಾಸ  ಇಲ್ಲಿ ಕಂಡುಬರುತ್ತದೆ.   ಈ ದೃಷ್ಟಿಯಿಂದ ಪ್ರದೀಪರ  ಕೃತಿ0ುನ್ನು ಪೂರ್ಣಚಂದ್ರ ತೇಜಸ್ವಿ ಅವರ ಉತ್ತರಾರ್ಧದ ಬರವಣಿಗೆ0ು ಅರ್ಥಪೂರ್ಣ ಮುಂದುವರಿಕೆ ಎಂದು ಗುರುತಿಸಲು ಸಾಧ್ಯ. (ಮುಖ್ಯವಾಗಿ ಪ್ರದೀಪರ ಕಿರುಕಾದಂಬರಿಗೂ ತೇಜಸ್ವಿ ಅವರ ಕವರ್ಾಲೋ ಕಾದಂಬರಿಗೂ ಇರುವ ಸಾಮ್ಯ ಗಮನ ಸೆಳೆವಂತಿದೆ.) ಆದರೆ ಇದರೊಂದಿಗೇ ಇನ್ನೂ ಒಂದು ಮಾತನ್ನು ಸೇರಿಸಬಹುದು: ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹಗಳ ದಟ್ಟವಾದ ಪ್ರಭಾವ ಇದ್ದೂ ಅವುಗಳನ್ನು ಕೇವಲ ಅನುಕರಿಸದೆ ತನ್ನದೇ ಆದ ಹಾದಿ0ೊಂದನ್ನು ಹುಡುಕಿಕೊಳ್ಳಬೇಕೆಂಬ ಇರಾದೆ0ುೂ ಇಲ್ಲಿ ಸೂಚಿತವಾಗುವುದರಿಂದ ಪ್ರದೀಪರ ಬರವಣಿಗೆಗೆ ತನ್ನದೇ ಆದ ಒಂದು ತುತರ್ು ಪ್ರಾಪ್ತವಾಗಿದೆ.
      ಹೆಬ್ಬಾವುಗಳು ಮನುಷ್ಯರ ಮೇಲೆ ಆಕ್ರಮಣ ನಡೆಸುವುದು ಅಪರೂಪದ ಸಂಗತಿಗಳಂತೆ. ಆಫ್ರಿಕಾದ ಕಾಡುಗಳಲ್ಲಿ ಇಂಥ ಕೆಲವು ನಿದರ್ಶನಗಳು ವರದಿ0ಾಗಿರುವುದು ನಿರೂಪಕನ ಗಮನಕ್ಕೂ ಬಂದಿದೆ. ಆದರೆ ಭಾರತ ದೇಶದಲ್ಲಿ ಇಂಥ 0ಾವ ಘಟನೆ0ುೂ ವರದಿ0ಾಗಿಲ್ಲವಂತೆ. ಈ ಹಿನ್ನೆಲೆ0ುಲ್ಲಿ ಕತ್ಲೆಕಾನಿನಲ್ಲಿ ಇಂಥದೊಂದು ಘಟನೆ ನಡೆದಿರುವುದಾಗಿ0ುೂ ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ವರದಿ ಮಾಡಲು 'ಸಾರ್' ಪ್ರದೀಪರಿಗೆ(ಅಂದರೆ ಈ ಕಿರುಕಾದಂಬರಿ0ು ನಿರೂಪಕನಿಗೆ) ಫೋನ್ ಮಾಡಿ ಒತ್ತಾಯಿಸುತ್ತಾರೆ. ಈ ಸೂಚನೆ0ುನ್ನು ಅನುಸರಿಸಿ ನಿರೂಪಕನು ಕತ್ಲೆಕಾನಿಗೆ ಹೋಗಿ ಆಕ್ರಮಣಕ್ಕೆ ಒಳಗಾದ ಜಾಜರ್್ನನ್ನೂ ಅವನ ಹೆಂಡತಿ0ುನ್ನೂ ಭೆಟ್ಟಿ0ಾಗಿ ಕೆಲವು ಮಾಹಿತಿಗಳನ್ನು ಅವರಿಂದ ಪಡೆ0ುುತ್ತಾನೆ. ಹೆಬ್ಬಾವಿನೊಡನೆ ತಾನು ಹೋರಾಟ ನಡೆಸಿ ಅದೃಷ್ಟವಶಾತ್ ತಾನು ಬದುಕುಳಿದ ಅನುಭವವನ್ನು ಜಾಜರ್್ ನಿರೂಪಕನಿಗೆ ಎಲ್ಲ ವಿವರಗಳಲ್ಲಿ ನಿವೇದಿಸುತ್ತಾನೆ.
      ಹೆಬ್ಬಾವು ಹೀಗೆ ಜಾರ್ಜನ ಮೇಲೆ ಆಕ್ರಮಣ ನಡೆಸಲು ಕಾರಣವಾದರೂ ಏನು ಎಂದು ಚಿಂತಿಸುವ ನಿರೂಪಕನಿಗೆ ಹಲವರು ಹಲವು ಬಗೆ0ು ಕಾರಣಗಳನ್ನು ನೀಡುತ್ತಾರೆ. ಕೆಲವರಂತೂ ಅಂಥದೊಂದು ಘಟನೆ ನಡೆದೇ ಇಲ್ಲವೆಂದೂ ಇದೆಲ್ಲಾ ಜಾಜರ್್ ಕಟ್ಟಿರುವ ಕತೆ0ೆುಂದೂ ಹೀ0ಾಳಿಸುತ್ತಾರೆ. ಚಿಣ್ಣಪ್ಪನವರಂತೂ ಹೆಬ್ಬಾವಿನ ವಿಚಾರ ಪ್ರಸ್ತಾಪವಾದರೆ ವಿಷ0ಾಂತರ ಮಾಡುವುದು ನಿರೂಪಕನ ಗಮನಕ್ಕೆ ಬರುತ್ತದೆ. ತನ್ನ ಗೆಳೆ0ು ನವೀನನೂ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ದಾರಿ ತಪ್ಪಿಸಬಹುದೆಂದು ನಿರೂಪಕನು  ತಾನೊಬ್ಬನೇ ಜಾರ್ಜನೊಟ್ಟಿಗೆ ಘಟನೆ ನಡೆದ ಸ್ಥಳಕ್ಕೆ  ಭೇಟಿಕೊಟ್ಟು ಅವನನ್ನು ನೇರವಾಗಿ ಕೇಳಿಸಿಕೊಳ್ಳುತ್ತಾನೆ. ಹೆಬ್ಬಾವು ತನ್ನನ್ನು ಆಕ್ರಮಿಸಿದ್ದು ಒಂದು ಆಕಸ್ಮಿಕ ಘಟನೆ0ೋ ಅದಕ್ಕೆ ಬೇರೇನಾದರೂ ಕಾರಣಗಳಿರಬಹುದೋ ಎಂಬ ಬಗ್ಗೆ ಜಾರ್ಜನೂ ಖಚಿತವಾಗಿ ಏನೂ ಹೇಳುವುದಿಲ್ಲ. 'ಮತ್ತೇ, ನಿನ್ನೆ 0ಾರೋ ಮಾತಾಡುತ್ತಿದ್ರು..ಒಂದು ತಿಂಗಳ ಹಿಂದೆನೋ ಏನೋ.. ಒಂದು ಹೆಬ್ಬಾವಿನ ಮರಿ ಇಲ್ಲೇ ಇತ್ತಂತೆ? ನಿಮ್ಮ ಜನಾ ಅದ್ನ ಹೊಡೆದು ಸುಟ್ಟುಹಾಕಿದರಂತೆ..ಅದೇ ಸಿಟ್ಟಿಗೆ ಈ ತಾಯಿ ಹೆಬ್ಬಾವು ನಿನ್ನ ಕಾ0್ತಾ ಇತ್ತಂತೆ..ಸೇಡು ತೀರಿಸಿಕೊಳ್ಳದಿಕ್ಕೆ..!? ಎಂದು ನಿರೂಪಕನು ಕೆದಕಿದರೆ, ಜಾಜರ್್ ಹೇಳುತ್ತಾನೆ: ಆ ಸಂಗತಿ ಈಚೆಗೆ ನನ್ನ ಕಿವಿಗೂ ಬಿತ್ತು..ಸತ್ಯನೋ ಸುಳ್ಳೋ ಗೊತ್ತಿಲ್ಲ..ಆಗಿದ್ರೂ ಆಗಿರಬಹುದು. ಏಕೆಂದರೆ ಇಲ್ಲಿ ಲಂಬಾಣಿಗಳು, ಹದಿನಾರು ದಿವ್ಸದವರು, ಕಲ್ಲು ಒಡ್ಡರು ಎಲ್ಲಾ ಕೆಲಸಕ್ಕೆ ಬತರ್ಾರೆ. 0ಾರು ಎಂಥದು ಮಾಡಿದ್ರೂ ಗೊತ್ತಾಗೊಲ್ಲ. ನಮಗೆ ಹೇಳೋದು ಇಲ್ಲ; ಬೆಂಕಿ ಹಾಕಿ ಸುಟ್ಟರೋ? ಸುಟ್ಟುಕೊಂಡು ತಿಂದರೋ? 0ಾರಿಗೆ ಗೊತ್ತು? ಆದರೆ 0ಾ0ರ್ಾರೋ ಮಾಡಿದ ಪಾಪ ಎಲ್ಲಾ ಬಂದು ನನ್ನ ಕೊರಳಿಗೆ ಸುತ್ತಿಕೊಳೋದು ಅಂದ್ರೆ?! ನ್ಯಾ0ುನಾ?. ತಮ್ಮ ಕೃಷಿ ಕೆಲಸಕ್ಕೆ ಅಡ್ಡಿ ಎಂದೋ, ಹೆಬ್ಬಾವು ಅಲ್ಲಿ ಇದ್ದರೆ ತಮ್ಮ ನಿರ್ಭ0ು ಸಂಚಾರಕ್ಕೆ ತೊಂದರೆ ಎಂದೋ ಅಲ್ಲಿ0ು ಜಮೀನ್ದಾರರೇ ಅದನ್ನು ಕೊಲ್ಲಿಸಿರಬಹುದಾದ ಅನುಮಾನಗಳೂ ಈ ಕಥಾನಕದಲ್ಲಿ ಸುಳಿದು ಹೋಗುತ್ತವೆ. ಮತ್ತೆ ಕೆಲವರು ಹೆಬ್ಬಾವಿನ ಚರ್ಮ ಮತ್ತು ಕೊಬ್ಬನ್ನು ಕಳ್ಳಸಾಗಾಣಿಕೆ ಮಾಡಲು ಅದನ್ನು ಕೊಂದು ಈ ಕತೆ ಹಬ್ಬಿಸಿರಬಹುದಾದ ಸಾಧ್ಯತೆಗಳನ್ನು ಸೂಚಿಸುತ್ತಾರೆ. ಅವುಗಳಿಗೆ ತುಂಬಾ  ಬೇಡಿಕೆ ಇದೆ0ೆುಂದೂ, ಅವುಗಳಿಗೆ ಭಾರಿ ಬೆಲೆ ಎಂದೂ, ಈಚೆಗೆ ಅವನ್ನು ಚೀನಾಗೆ ರಫ್ತು ಮಾಡುತ್ತಿದ್ದಾರೆಂದೂ ಹೇಳುತ್ತಾರೆ.  ನಿರೂಪಕನ ಬಾಲ್ಯ ಸ್ನೇಹಿತ ಗೋಪಾಲ ಇದಕ್ಕಿಂತ ತುಂಬಾ ಬೇರೆ0ಾದ ವಿವರಣೆ ಕೊಡುತ್ತಾನೆ: ಹನ್ನೆರಡು ವರ್ಷಕ್ಕೊಂದು ಸಾರಿ ಹೆಬ್ಬಾವು ಬೆದೆಗೆ ಬರುತ್ತಾವಂತೆ, ಜೋಡಿ ಆಗೋಕ್ಕೆ ತನ್ನ ಜಾತಿದೇ ಇನ್ನೊಂದು ಸಿಕ್ಕದೇ ಇದ್ರೆಇನ್ನೇನು ಮಾಡುತ್ತೆ? ಇದು ಹೆಣ್ಣು ಹೆಬ್ಬಾವಿರಬೈದು, ಜಾಜರ್್ ಗುಂಡುಗುಂಡಾಗಿ ಕಂಡ್ನಲ್ಲಾ? ಅಂಬ್ರಿಸಿಕೊಂಡದೆ.  ಅಂದರೆ ಹೆಬ್ಬಾವಿನ ಆಕ್ರಮಣಕೆ ್ಕ ಒಳಗಾಗಿ ಅದರೊಂದಿಗೆ ಹೋರಾಡಿ ಹೇಗೋ ತಪ್ಪಿಸಿಕೊಂಡು, ಅದರಿಂದಾದ ಆಘಾತಕ್ಕೆ ಮನೋವೈದ್ಯರಿಂದ ಚಿಕಿತ್ಸೆ ಪಡೆದು, ಚಚರ್ಿನಲ್ಲಿವಿಶೇಷ ಪೂಜೆ ಮಾಡಿಸಿ, ಈಗಲೂ ವಿಚಿತ್ರವಾದೊಂದು ಮನಸ್ಥಿತಿ0ುಲ್ಲಿರುವ ಜಾರ್ಜನ ನಿರೂಪಣೆ ನಿರೂಪಕನನ್ನು ಗಾಢವಾಗಿ ತಟ್ಟಿದರೂ ಜಾರ್ಜನ ನಿರೂಪಣೆ0ುನ್ನೇ ಪ್ರಶ್ನಿಸುವ-ಅನುಮಾನಿಸುವ ಸೂಚನೆಗಳಿಂದ ನಿರೂಪಕನು ತಬ್ಬಿಬ್ಬಾಗುತ್ತಾನೆ. ಅಷ್ಟೇ ಅಲ್ಲ, ವಿಜ್ಞಾನಿಗಳು ಪ್ರತಿಪಾದಿಸುವ ವಿಚಾರಗಳ ಮತ್ತು ಸ್ಥಳೀ0ು ಜನರ ಅನುಭವಜನ್ಯ ನಂಬಿಕೆಗಳ ಮಧ್ಯೆ ಸಿಲುಕಿಕೊಡು, ಸತ್ಯದ ಹಲವು ಸಾಧ್ಯತೆಗಳಿಗೆ ತೆರೆದುಕೊಂಡು ತೀವ್ರವಾದ ದ್ವಂದ್ವವನ್ನು ಅನುಭವಿಸುತ್ತಾನೆ. ಸತ್ಯವೇ ಇಷ್ಟು ಗೋಜಲು ಗೋಜಲಾಗಿರುವಾಗ ಅದನ್ನು ಭಾಷೆ0ುಲ್ಲಿ ಗ್ರಹಿಸುವ ಮತ್ತು ಅದಕ್ಕೊಂದು ಆಕಾರ ಕೊಟ್ಟು ಅಭಿವ್ಯಕ್ತಿಸುವ ಕಷ್ಟವನ್ನು ನಿರೂಪಕನು ಓದುಗರ ಮುಂದೆ ಆತಂಕದಿಂದ ನಿವೇದಿಸಿಕೊಳ್ಳುತ್ತಾನೆ. ಒಂದು ಘಟ್ಟದಲ್ಲಿ 'ಇದ್ದದ್ದು ಇದ್ದ ಹಾಗೆ ವರದಿ ಮಾಡಲೋ ಅಥವಾ ಒಂದು ಸಣ್ಣಕಥೆ ರೂಪದಲ್ಲಿ..?'ಎಂದು 'ಸಾರ್'ರನ್ನು ಕೇಳಿದರೆ, ಅವರು 'ಥೂ..ಮೊದಲು ಸತ್ಯವನ್ನು ನೋಡೋದು, ಅರಗಿಸಿಕೊಳ್ಳೋದನ್ನ ಕಲೀರಿ..ಆಮೇಲೆ ಬರೆ0ೋದು..ಅದೇ ಇಲ್ಲಾ ಅಂದೆ ್ರ ಏನು ಪ್ರ0ೋಜನ..'ಎಂದು ಗೊಣಗುತ್ತಾ ಫೋನ್ ಇಟ್ಟುಬಿಡುತ್ತಾರೆ. ಹಾಗಾಗಿ ಪ್ರದೀಪರ ಕಿರುಕಾದಂಬರಿ0ುು ಒಂದು ಹಂತದಲ್ಲಿ ಕೊನೆಗೊಳ್ಳಬೇಕಾದದ್ದು ಅನಿವಾ0ರ್ುವಾಗಿದ್ದರೂ ಕೃತಿ0ು ಕೊನೆ0ು ಸಾಲುಗಳು ಲೇಖಕರ ಜಿಜ್ಞಾಸೆಗಳನ್ನು ಮುಕ್ತವಾಗಿ ಇಡುವುದರ ಜೊತೆಗೆ ಅವರ ಕಾದಂಬರಿ0ು ಬಂಧವನ್ನೂ ಮುಕ್ತವಾಗಿ0ೆು ಇಡುತ್ತವೆ:  ಇದೆಲ್ಲಾ ಆಗಿ ತಿಂಗಳುಗಳೇ ಕಳೆದಿವೆ. ಮತ್ತೆ ಮತ್ತೆ ನಾಲ್ಕೈದು ಸಾರಿ, ಕತ್ಲೇಕಾನಿಗೆ ಹೋಗಿ ಬಂದಿದ್ದೇನೆ. ಫೋಟೋಗಳನ್ನು ತೆಗೆದುಕೊಂಡಿದ್ದೇನೆ; ನನ್ನ ದಿನಚರಿ0ುಲ್ಲಿ ಟಿಪ್ಪಣಿ ಸಮೇತ ದಾಖಲಿಸಿಕೊಂಡಿದ್ದೇನೆ. ಆದರೆ ಪಟ್ಟಾಗಿ ಕುಳಿತು ಒಂದು ಕತೆ0ುನ್ನೊ ಅಥವಾ ಪೂರ್ಣ ಪ್ರಮಾಣದ ವರದಿ0ುನ್ನೊ ಸಿದ್ಧಪಡಿಸಲು ಸಾಧ್ಯವಾಗಿಲ್ಲ. 0ಾವುದು ಮುಖ್ಯ, 0ಾವುದು ಅಮುಖ್ಯ ಎಂಬುದರ ಕುರಿತು ಗೊಂದಲಗಳಿವೆ. ವಿವರಗಳೆಲ್ಲಾ ನಿಖರವಾಗಿದ್ದರೂ ಸಮಗ್ರ ಅರ್ಥವನ್ನು ಗ್ರಹಿಸುವಲ್ಲಿ ಎಡವಿರಬಹುದಾದ ಸಂಶ0ುಗಳಿವೆ.
       ಅಂದರೆ ಪ್ರದೀಪರ ಕೃತಿ0ುು ಸರಳವಾಗಿ ಏನನ್ನೂ ಸ್ಥಾಪಿಸುವ ಇಲ್ಲವೇ ನಿರಾಕರಿಸುವ ಆಶ0ುವನ್ನು ಇಟ್ಟುಕೊಂಡಿಲ್ಲ. ಹಾಗೆಂದು ಅದು 'ಎಲ್ಲವೂ ಸರಿ; ಎಲ್ಲವೂ ನಡೆ0ುುತ್ತದೆ' ಎಂಬ ಲೋಕಾಭಿರಾಮದ ನಿಲುವನ್ನೂ ತಾಳುವುದಿಲ್ಲ. ಹೆಬ್ಬಾವುಗಳು, ಜಾಜರ್್ ಹೆಬ್ಬಾವಿನೊಂದಿಗೆ ಹೋರಾಡಿದ್ದು ಇವುಗಳು   ಮಾತ್ರವಲ್ಲದೆ ಸಾವ0ುವ ಕೃಷಿ0ು ಲಾಭನಷ್ಟಗಳು, ಕಡಿಮೆ ಜಾಗದಲ್ಲಿ   ಅತ್ಯಧಿಕ ಇಳುವರಿ0ುನ್ನು ಪಡೆ0ುುವ ಪ್ರ0ೋಗಗಳು, ಪರಿಸರ ನಾಶ ಮತ್ತು ರಕ್ಷಣೆ0ುನ್ನು ಕುರಿತ ವೈವಿಧ್ಯಮ0ು ವಾದ-ವಿವಾದಗಳು, ಹಲವು ಬಗೆ0ು ವೈಜ್ಞಾನಿಕ ಪ್ರ0ೋಗಗಳು ಗಂಡು-ಹೆಣ್ಣಿನ ಸಂಬಂಧಗಳ ಇಕ್ಕಟ್ಟುಗಳು, ಜೀವನ ಸಾಫಲ್ಯದ ಪ್ರಶ್ನೆಗಳು..ಹೀಗೆ ಮೇಲುನೋಟಕ್ಕೆ ಒಂದಕ್ಕೊಂದು ಸಂಬಂಧ ಪಡದ ಆದರೆ ನಿರೂಪಕನ ಒಟ್ಟಾರೆ 0ಾತ್ರೆ0ು ಅವಿಭಾಜ್ಯ ಅಂಗಗಳಾಗಿ ಮೂಡಿಬರುವ ಸಂಗತಿಗಳು ಪ್ರದೀಪರ ಕಾದಂಬರಿ0ು ಬಂಧವನ್ನು ಕಟ್ಟಿವೆ. ಒಂದು ಸಂಗತಿ0ುನ್ನು ತೀವ್ರವಾಗಿ ಮಂಡಿಸುತ್ತಲೇ ಏಕಕಾಲದಲ್ಲಿ ಸೂಚಿತವಾಗುವ ಅದರ ಹಲವು ಮುಖಗಳ ಮತ್ತು ಆ0ಾಮಗಳ ಬಗ್ಗೆ ನಿರೂಪಕನು ವಿಸ್ಮಿತನಾಗಿದ್ದಾನೆ. ತನ್ನ ನಂಬಿಕೆಗಳಿಗೆ ಹೊರತಾದ ಆದರೆ ಅತ್ಯಗತ್ಯವಾಗಿ ಗಮನಿಸಲೇ ಬೇಕಾದ ಅವುಗಳಿಗೆ ತದ್ವಿರುದ್ಧವಾದ ನೆಲೆಗಳನ್ನೂ ಅವನು ಗಣನೆಗೆ ತೆದುಕೊಂಡಿದ್ದಾನೆ. ಈ ಬಹುಮುಖತೆ0ುನ್ನು-ಬಹುಧ್ವನಿ0ುನ್ನು ಭಾಷೆ0ುಲ್ಲಿ ಗ್ರಹಿಸಿ ಅಭಿವ್ಯಕ್ತಿಸುವ ಕಷ್ಟವನ್ನೂ ಉದ್ದಕ್ಕೂ ಧ್ಯಾನಿಸಿದ್ದಾನೆ. ಹೀಗಾಗಿ ಹೆಬ್ಬಾವಿನೊಡನೆ ಹೋರಾಟ ಈಚೆಗೆ ಪ್ರಕಟವಾಗಿರುವ ಕುತೂಹಲಕಾರಿ 'ಫಿಕ್ಷನ್' ಮಾತ್ರವಲ್ಲ, ನಾವು ಎಚ್ಚರದಿಂದ ಗಮನಿಸಬೇಕಾದ 'ಮೆಟಾ ಫಿಕ್ಷನ್' ಕೂಡಾ ಹೌದು.
                               *********
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228




ಸಂಜೂಬಾಬಾಗೆ ಕಣ್ಣೀರಿಡುವ ಮುನ್ನ ಯೋಚಿಸಿ -ದಿನೇಶ್ ಅಮೀನ್ ಮಟ್ಟು

`ಹೊಸ ತಲೆಮಾರು ಹೊಸ ಸಾಹಿತ್ಯ ಚಳವಳಿ ಆರಂಭಿಸಲಿ'

`ಹೊಸ ತಲೆಮಾರು ಹೊಸ ಸಾಹಿತ್ಯ ಚಳವಳಿ ಆರಂಭಿಸಲಿ' | ಪ್ರಜಾವಾಣಿ
Karnataka Jana Sahitya Samavesha- 2013
ಕರ್ನಾಟಕ ಜನ ಸಾಹಿತ್ಯ ಸಮಾವೇಶ-2013

ಹಾದಿ ತಪ್ಪಿದ ದಲಿತ ಸಂಘಟನೆ: ವಾಗ್ವಾದ

ಹಾದಿ ತಪ್ಪಿದ ದಲಿತ ಸಂಘಟನೆ: ವಾಗ್ವಾದ | ಪ್ರಜಾವಾಣಿ
ಕರ್ನಾಟಕ ಜನ ಸಾಹಿತ್ಯ ಸಮಾವೇಶ -2013
Karnataka  Jana Sahitya Samamesha -2013

ಕಣ್ಮರೆಯಾದ ಅಚಿಬೆ - ಉದಯ ರವಿ ಶಾಸ್ತ್ರಿ

ಪ್ರಹ್ಲಾದ್ ಸಿಂಘ್ ತಿಪನ್ಯಾ - ಕಬೀರ್ ಯಾತ್ರಾ

Saturday, March 23, 2013

ಜಪಾನಿ ಭಾಷೆಯಲ್ಲಿ ಕನ್ನಡ ವಚನಗಳು -ಡಾ / ನಿರಂಜನ್ { AUDIO }

Upload Audio | Listen to Audio | Dr. NIRANJAN | YourListen:

'via Blog this'
KANNADA VACHANA's in JAPANESE TRASLATION-Dr. NIRANJAN ,M. I. T, Manipal

ಅಮೆರಿಕ ಪ್ರಯಾಣದ ದುಃಸ್ವಪ್ನ - ಸಿ.ಎನ್. ರಾಮಚಂದ್ರನ್

ಅಮೆರಿಕ ಪ್ರಯಾಣದ ದುಃಸ್ವಪ್ನ - Indiatimes Vijaykarnatka:

'via Blog this'
 C. N. Ramachandran- Autobiography

ಆಡಿಸಿ ನೋಡು ಬೀಳಿಸಿ ನೋಡು -ಕೆ. ಉಷಾ . ಪಿ. ರೈ


K.Usha. P. Rai- Adisi nodu- bilisi nodu
kannada Books-2013

ನೆರಳುಗಳ ಬೆನ್ನು ಹತ್ತಿ - ಸಿ.ಎನ್. ರಾಮಚಂದ್ರನ್

ಮನಸೇ , ನನ್ನ ಮನಸೇ - {C. Ashwath }

Manase Nanna Manase - Gaana Maalini ( Feat C. Ashwath ) - YouTube:

'via Blog this'

ಅಕ್ಷರ ಕಲಿಸಿದ `ಹಳ್ಳಿ ಮೇಷ್ಟ್ರು' ಬೆಳಗೆರೆ ಕೃಷ್ಣ ಶಾಸ್ತ್ರಿ

ಮುರಳೀಧರ ಉಪಾಧ್ಯ ಹಿರಿಯಡಕ -ಎಸ್. ವಿ. ಪರಮೇಶ್ವರ ಭಟ್ಟರ ಕಾವ್ಯದಲ್ಲಿ ಹಾಸ್ಯ {AUDIO }

muraleedhara upadhya hiriadka: ಮುರಳೀಧರ ಉಪಾಧ್ಯ ಹಿರಿಯಡಕ -ಎಸ್. ವಿ. ಪರಮೇಶ್ವರ ಭಟ್ಟರ ಕಾವ್ಯದಲ್ಲಿ ಹಾಸ್ಯ {AUDIO }:

'via Blog this'

ಸಿ.ಎನ್.ರಾಮಚಂದ್ರನ್ ಅವರ ಸಾಹಿತ್ಯ ವಿಮರ್ಶೆ - ಕೆಲವು ಟಿಪ್ಪಣಿಗಳು - ಎಚ್. ಎಸ್.ರಾಘವೇಂದ್ರ ರಾವ್

ಜನ ಸಾಹಿತ್ಯ ಸಮಾವೇಶ - Strengthen ‘Bandaya Sahitya’ movement, writers told

ಕರ್ನಾಟಕ ಜನ ಸಾಹಿತ್ಯ ಸಮಾವೇಶ

ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ -ಡಿ.ಎನ್. ಶಂಕರ ಭಟ್

ಇಂದು ಗೋವಿಂದ ಪೈ ಜನ್ಮದಿನಾಚರಣೆ

ಆರಣ್ಯಕರ ಸುತ್ತಮುತ್ತ ಮತ್ತು ಇತರ ಲೇಖನಗಳು - ರಾಮಚಂದ್ರ ದೇವ

Devasahitya: ಹುಟ್ಟುಹಬ್ಬದ ಪುಸ್ತಕ: ಮೇಲಿನದ್ದು ನನ್ನ ಹೊಸ ಪುಸ್ತಕ. ಇದರ ಪ್ರಕಾಶಕರು ಮಿತ್ರ ಶಿವಾನಂದ ಗಾಳಿ. ಇವತ್ತಿನ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇದನ್ನು ಉಡುಗೊರೆ ಎಂದು ಪ್ರಕಟಿಸಿ ಪ್ರತಿ ಕಳ...
RAMACHANDRA DEVA - Aranyakara suttu Mutta { 2013 ]
Kannada Books- 2013

ತುಷಾರ ಕಥಾ ಸ್ಪರ್ದೆ -2013 - ಫಲಿತಾಂಶ


ಕೊನೆಯ ಬೆಂಚಿನ ಹುಡುಗಿಗೆ ಅಭಿನಂದನೆಗಳು - ಮುರಳೀಧರ ಉಪಾಧ್ಯ
Congrats to Prajna Marpalli , Dep of kannada , Poornaprajna College , Udupi

ಭಾರತೀಯ ಸಾಹಿತ್ಯ- ಕೆ. ಸಚ್ಚಿದಾನಂದನ್

ರಂಗಾಯಣ ವಿವಾದ- Mysore Rangayana Director sacked

Friday, March 22, 2013

ಭಾರತ್ ಸ್ಟೋರ್ಸ್

ಬೆಳಗೆರೆ ಕೃಷ್ಣಶಾಸ್ತ್ರಿ ನಿಧನ

ಕಣಜ » » ಬೆಳಗೆರೆ ಕೃಷ್ಣಶಾಸ್ತ್ರಿ:

'via Blog this'
BELAGHERE KRISHNA SHASTRI -22-5- 1920 - 23-3-2013

ಆಫ್ರಿಕಾದ ಖ್ಯಾತ ಲೇಖಕ ಚಿನುವಾ ಅಚೆಬೆ ಇನ್ನಿಲ್ಲ

ಚಿನುವಾ ಅಚಿಬೆ- Tribute to Chinua Achebe

Tribute to Chinua Achebe - YouTube: "http://youtu.be/mxnewQ-TRpU"

'via Blog this'

ಚಿನುವಾ ಅಚಿಬೆ- An Evening with Chinua Achebe

ಅನಂತಮೂರ್ತಿ ಮಾತುಕತೆ – : ಚಿನುವಾ ಅಚಿಬೆ

ಚಿನುವಾ ಅಚಿಬೆ-: ಮದುವೆ ಎಂಬುದೊಂದು ಖಾಸಗಿ ಸಂಗತಿ

Udayavani: ಮದುವೆ ಎಂಬುದೊಂದು ಖಾಸಗಿ ಸಂಗತಿ
ಅನುವಾದ - ಗುಬ್ಬಚ್ಚಿ ಸತೀಶ್
Chinuva  Achibe -Marriage is a personal affair
 Kannada Traslation by Gubbacchi  Satish


ಬಿ.ಆರ್. ಛಾಯಾ- ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ..

ಪ್ರೊ ಸಿ ಎನ್ ಆರ್: ನೆರಳುಗಳ ಬೆನ್ನು ಹತ್ತಿ.. {ಆತ್ಮಕತೆ }

ಪ್ರೊ ಸಿ ಎನ್ ಆರ್: ನೆರಳುಗಳ ಬೆನ್ನು ಹತ್ತಿ.. « ಅವಧಿ / avadhi
C. N. RAMACHANDRAN - Neralugala Bennu hatti  { Autobiography _ Kannada }
Kannada Books 2013

ಡಾ/ ಶಿವರಾಮ ಪಡಿಕ್ಕಲ್ -{AUDIO } ಎಸ್. ವಿ.ಪರಮೇಶ್ವರ ಭಟ್ಟರ ಸಂಸ್ಕೃತ- ಕನ್ನಡ ಭಾಷಾಂತರಗಳು -

Upload Audio | Listen to Audio | Dr. shivarama padikkal | YourListen:

'via Blog this'
Dr. SHIVARAMA PADIKKAL -SANSKRIT  to KANNADA translations by Pro. S. V. PARAMESHVARA  BHAT { AUDIO - KANNADA }. Recorded at SVP Centenary Seminar organised by Deparment of Kannada , MANGALORE UNIVERSITY on 19-3 -2013

ಬೆಂಗಳೂರಿನಲ್ಲಿ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶಗಳು

Thursday, March 21, 2013

ಆಕಾಶವಾಣಿ ಸಾಹಿತ್ಯ ಸಮ್ಮೇಳನ - ಎಚ್. ಎಸ್. ರಾಘವೇಂದ್ರ ರಾವ್

ಪ್ರಶಸ್ತಿ ಜಾತಿಗೆ ಸೀಮಿತ ಆಗದಿರಲಿ: ಬರಗೂರು

ಕನಸೆಂಬ ಬೀಜಕ್ಕೆ ನೀವೇ ನೀರು ಹಾಕಿ ಮತ್ತೊಬ್ಬರನ್ನು ಕಾಯುತ್ತಾ ಕೂರಬೇಡಿ -ರವಿ ಬೆಳಗೆರೆ

ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ -ಸರ್ಜಾಶಂಕರ ಹರಳೀಮಠ

ಸುಡುಹಗಲ ಸೊಲ್ಲು : ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ « ವರ್ತಮಾನ – Vartamaana:

'via Blog this'janasahitya-samavesha
Jana Sahitya Sammelana, Dharwad -2013

’ಹೈದರಾಬಾದ್ ಕರ್ನಾಟಕ ಸಾಹಿತ್ಯ ಮತ್ತು ರಜಾಕಾರರು’ -ರಾಜಶೇಖರ ಹಳೆಮನೆ

ಆಕಾಶವಾಣಿ ಕನ್ನಡ ಸಾಹಿತ್ಯ ಸಮ್ಮೇಳನ - 22-3-2013

ಧಾರವಾಡದಲ್ಲಿ ಜನಸಾಹಿತ್ಯ ಸಮಾವೇಶ -23- 3-2013

ಬಾರಿಸಿತು ಚುನಾವಣೆಯ ಗಂಟೆ

Wednesday, March 20, 2013

ಡಾ / ಟಿ.ವಿ.ವೆಂಕಟಾಚಲ ಶಾಸ್ತ್ರಿ -{ AUDIO }

ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ -ಎಸ್. ಜಿ.ಸಿದ್ದರಾಮಯ್ಯ

ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿವಿರೋಧ - ಡಂಕಿನ್- ಎನ್.ಎಸ್.ಬಾಲಗಂಗಾಧರ
S. G. Siddaramaiyya- Vachana Sahitya and Caste System

ವಚನ ಸಂಸ್ಕೃತಿ: ಜಾತಿ ವಿರೋಧಿ ಪ್ರಣಾಳಿಕೆ? -ಟಿ.ಆರ್.ಚಂದ್ರಶೇಖರ

ವಚನ ಸಂಸ್ಕೃತಿ: ಜಾತಿ ವಿರೋಧಿ ಪ್ರಣಾಳಿಕೆ? | ಪ್ರಜಾವಾಣಿ
T. R. Camdrashekhara -Vachana Culture and Caste System
ವಚನ ಸಾಹಿತ್ಯ ಮತ್ತು ಜಾತಿ ಪದ್ದತಿ
N. S. Balagangadhara - Dinkin

ಎದೆಗೆ ಬಿದ್ದ ಅಕ್ಷರವೂ.. ಬೆಂಕಿ ಆಕಸ್ಮಿಕವೂ… ನನ್ನೆದೆಯ ತಳಮಳವೂ…. « ಅವಧಿ / avadhi

Tuesday, March 19, 2013

ಮಂಗಳೂರು ವಿ. ವಿ ಯಲ್ಲಿ ಎಸ್. ವಿ. ಪರಮೇಶ್ವರ ಭಟ್ ಶತಮಾನೋತ್ಸವ

ವಚನ ಸಾಹಿತ್ಯ: ವೈದಿಕ ವಿರೋಧ ಮತ್ತು ಜಾತಿನಿರಸನ -ಡಾ / ಎಮ್. ಎಮ್. .ಕಲ್ಬುರ್ಗಿ

ವಚನ ಸಾಹಿತ್ಯ: ವೈದಿಕ ವಿರೋಧ ಮತ್ತು ಜಾತಿನಿರಸನ | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿ
 Dr. M. M. Kalburgi - Vachana  Literature ans Indian Caste Syustem

ವೈದೇಹಿ ಅವರ ವ್ಯಕ್ತಿ ಪುರಾಣ


            ವೈದೇಹಿ ಅವರ ವ್ಯಕ್ತಿ ಪುರಾಣ

ಇಬ್ಬರು ವ್ಯಕ್ತಿಗಳು ಸೇರಿದರೆ ಅವರು ನಿಸ್ಸಂದೇಹವಾಗಿ ಮೂರನೆ0ು ವ್ಯಕ್ತಿ0ುನ್ನು ಕುರಿತು ಮಾತನಾಡಿಕೊಳ್ಳುತ್ತಾರೆ ಎಂಬುದು ಒಂದು ಸಾರ್ವಕಾಲಿಕ, ಸಾರ್ವದೇಶಿಕ ಸತ್ಯ. ಆ ವ್ಯಕ್ತಿ0ು ಬಗ್ಗೆ ನಿಲರ್ಿಪ್ತವಾಗಿ, ನಿಭರ್ಾವುಕವಾಗಿ ಕೇವಲ ಮಾಹಿತಿ0ುನ್ನು ಪಡೆ0ುುವುದು ಅಥವಾ ಬದಲಾಯಿಸಿಕೊಳ್ಳುವುದು ಅಥವಾ ಕುತೂಹಲವನ್ನು ಹಂಚಿಕೊಳ್ಳುವುದು ಮಾತುಕತೆ0ು ಒಂದು ಪ್ರಾಥಮಿಕ ಮಾದರಿ. ಮೂರನೆ0ು ವ್ಯಕ್ತಿ ಅಪರಿಚಿತನಾಗಿದ್ದರೆ ಆ ಮಾತುಕತೆ0ುಲ್ಲಿ ಕುತೂಹಲದ ಜೊತೆ ಊಹೆ-ಕಲ್ಪನೆಗಳೂ ಕೂಡಿಕೊಳ್ಳಬಹುದು. ತಮಗೆ ಕಂಡಂತೆ-ಮಾತುಕತೆ0ುಲ್ಲಿ ತೊಡಗಿಕೊಂಡ ಆ ವ್ಯಕ್ತಿಗಳು-  ಅಪರಿಚಿತ ವ್ಯಕ್ತಿ0ುನ್ನು ತಮಗೆ ಬೇಕಾದಂತೆ, ತಮಗೆ ತೋಚಿದಂತೆ, ತಮ್ಮ ಊಹೆಗೆ ನಿಲುಕುವಂತೆ ಕಟೆದು ನಿಲ್ಲಿಸಿಕೊಳ್ಳಬಹುದು. ಆ ವ್ಯಕ್ತಿ0ು 'ಸತ್ಯ'ಕ್ಕಿಂತ ಪಾತ್ರಕಲ್ಪನೆ0ು ಮತ್ತು ನಿಮರ್ಿತಿ0ು 'ತೃಪ್ತಿ' ಇಲ್ಲಿ ಮುಖ್ಯವಾಗುತ್ತದೆ. ಮೂರನೆ0ು ವ್ಯಕ್ತಿ ಪರಿಚಿತನಾಗಿದ್ದರೆ ಅವನನ್ನು ಕುರಿತ ವಿಮಶರ್ೆ, ಟೀಕೆಟಿಪ್ಪಣಿ, ವ್ಯಾಖ್ಯಾನ, ಅವನ ಭೂತವನ್ನು ಕುರಿತ ರಹಸ್ಯಸ್ಫೋಟ ಮಾತುಕತೆ0ುಲ್ಲಿ ಪ್ರಧಾನವಾಗಿಬಿಡಬಹುದು. ಆ ವ್ಯಕ್ತಿ0ು ಬಗ್ಗೆ ನಿನಗೇನು ಗೊತ್ತು ಎಂಬ ಸರಳ ಪ್ರಶ್ನೆ0ುು, ನನಗೆ ನೋಡು ಎಷ್ಟೆಲ್ಲ ಗೊತ್ತಿದೆ ಎಂಬ ಆತ್ಮಪ್ರತ್ಯ0ುದಲ್ಲಿ ಮುಂದುವರೆದು ನಾನು ಹೇಳುತ್ತಿರುವುದೇ ಸತ್ಯ ಎಂಬ ಅಹಂಕಾರದವರೆಗೆ ವಿಸ್ತರಿಸಿಕೊಳ್ಳಬಹುದು. ಅಂದರೆ ಮನುಷ್ಯರ ನಡುವಣ ಸಂವಾದಕ್ಕೆ ಇತರ ಮನುಷ್ಯರು ಕೇವಲ ಒಂದು 'ವಸ್ತು'.  ಆದರೆ ಈ 'ವಸ್ತುಸತ್ಯ'ಕ್ಕಿಂತ ಅದನ್ನು ಕುರಿತ 'ಪುರಾಣ'ವೇ ಹೆಚ್ಚು ರೋಚಕ. ಇಲ್ಲಿ0ುೂ ಸತ್ಯವೆಂಬುದು ಕೈಗೆ ಸಿಕ್ಕದೆ ನಾನು ಹೇಳುವುದೇ ಸತ್ಯವೆಂಬುದು  ವಿಜೃಂಭಿತವಾಗುತ್ತದೆ. ಇನ್ನು ಆ ವ್ಯಕ್ತಿ0ುನ್ನು ಕುರಿತು ಎರಡು ಅಥವಾ ಅದಕ್ಕಿಂತ ಹೆಚ್ಚು ಕತೆಗಳು ಹೊರಟರೆ ವ್ಯಕ್ತಿಪುರಾಣವೂ ಗೋಜಲು ಗೋಜಲಾಗುತ್ತದೆ ಮತ್ತು ಅದರಿಂದಾಗಿ ಸಮಸ್ಯಾತ್ಮಕವಾಗುತ್ತದೆ, ಸಂಕೀರ್ಣವಾಗುತ್ತದೆ. ಅಂದರೆ 'ಮೂಲಪಾಠ' ಎಂಬ ಕಲ್ಪನೆ0ೆು ಹುಸಿಗೊಂಡು ಕೇವಲ ಪಾಠಾಂತರಗಳು ಮಾತ್ರ ಲಭ್ಯವಾಗುತ್ತವೆ. ಹಾಗಾಗಿ ಇತರರ ಮಾತುಕತೆಗೆ ವಸ್ತುವಾಗಿ ಒದಗುವ ಮೂರನೆ0ು ವ್ಯಕ್ತಿ ಹೆಚ್ಚು ಹೆಚ್ಚು ನಿಗೂಢನಾಗುತ್ತ ಹೋಗಿಬಿಡಬಹುದು. ಆದರೆ ಮಾತು ಎಂಬುದು ಅದನ್ನು ಆಡುತ್ತಿರುವವರ 'ಸತ್ಯ'ಗಳನ್ನೂ ಬಿಚ್ಚುತ್ತ ಹೋಗುತ್ತದೆ0ುಲ್ಲವೆ? ಮೂರನೆ0ು ವ್ಯಕ್ತಿ0ು 'ಸತ್ಯ' ಏನೋ ಎಂತೋ, ಆದರೆ 'ಅವನ'ನ್ನು ಕುರಿತು ಆಡುತ್ತಿರುವ 'ಇವನ' ಸ್ವಭಾವ, ನಿಲುವು, ಜೀವನದೃಷ್ಟಿ-ಧೋರಣೆಗಳು ಮಾತ್ರ ಇವನ ಮಾತುಗಳನ್ನೂ ಮೀರಿ ಸೂಚಿತವಾಗಿ ಬಿಡುತ್ತವೆ. 'ಅವನ' ಸತ್ಯವನ್ನು ಹೇಳುವ ಇವನ ಉಮೇದು 'ಇವನ' ಸತ್ಯವನ್ನು ಬ0ುಲಿಗೆಳೆ0ುುವ  ಸಂಗತಿ0ುು ನುಡಿ0ು-ನುಡಿವ ಬೆಡಗನ್ನೇ ಕಾಣಿಸಿಬಿಡುತ್ತದೆ.  ಕಥಿತ ಪಾತ್ರಗಳು ಹೇಗಾದರೂ ಇರಲಿ ಕತೆ ಕಟ್ಟುವವರು, ಕಟ್ಟಿ ಹೇಳುವವರು ಮಾತ್ರ ತಮ್ಮ ಕತೆ0ು ಮೂಲಕವೇ ಬ0ುಲಾಗುವುದು 0ಾವುದೇ ಕಥನ ಪ್ರಕ್ರಿ0ೆು0ು ಬಹು ದೊಡ್ಡ ಸೋಜಿಗ. ಕ್ರೌಂಚ ಪಕ್ಷಿಗಳು ಘಟ್ಟದಿಂದ ವೈದೇಹಿ ಅವರ ಶೋಧ ಈ ದಿಕ್ಕಿನಲ್ಲಿರುವುದು ಸ್ಪಷ್ಟವಾಗಿದೆ.  ಈ ಶೋಧದಲ್ಲಿ ವ್ಯಕ್ತಿ ಪುರಾಣ ಒಂದು  ಮಹತ್ವದ ಮೈಲಿಗಲ್ಲು.
       ಈ ಕತೆ0ುಲ್ಲಿ 0ುಶವಂತಿ ತನ್ನ ಗಂಡನೊಂದಿಗೆ ಒಂದು ಮದುವೆ ಮನೆಗೆ ಹೋಗಿದ್ದಾಳೆ. ಸಹಜವಾಗಿ ಅಲ್ಲಿ ಅವಳು ಅನೇಕರನ್ನು ಭೇಟಿ0ಾಗುತ್ತಾಳೆ. ಇವಳು ಕೇಳದೆ0ೆು ಅವರು ಅವಳಿಗೆ ಅನೇಕ  ಸಂಗತಿಗಳನ್ನು ತಮ್ಮ ವ್ಯಾಖ್ಯಾನ ಸಮೇತ ತಿಳಿಸುತ್ತಾರೆ. ಆ ಮೂಲಕ ಅವಳಿಗೆ ಮನುಷ್ಯ ಸ್ವಭಾವದ ವೈಚಿತ್ರ್ಯಗಳ, ಮನುಷ್ಯ ಸಂಬಂಧಗಳ ಇಕ್ಕಟ್ಟುಗಳ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕತೆಕಟ್ಟುವ ಮನುಷ್ಯ ಹಂಬಲಗಳ ಲೋಕವೇ ಅನಾವರಣಗೊಳ್ಳುತ್ತದೆ. ಅಷ್ಟೇ ಅಲ್ಲ, ಮೊದಮೊದಲು, ಕೇವಲ ಸಹಜ ಕುತೂಹಲದ ತಟಸ್ಥ ಕೇಳುಗರಾಗಿದ್ದ 0ುಶವಂತಿ ದಂಪತಿ ಕತೆ0ು ಕೊನೆಗೆ ಬರುವ ವೇಳೆಗೆ  ಆ ಕಥನದ ಭಾಗೀದಾರೀ ಶ್ರೋತೃಗಳಾಗಿ ಪರಿವತರ್ಿತರಾಗಿರುತ್ತಾರೆ.   ಹೀಗೆ ಒಂದು ಕಥನ ಪ್ರಕ್ರಿ0ೆು0ು ಸ್ವರೂಪವನ್ನೇ ವೈದೇಹಿ ಅವರ ಕತೆ ತನ್ನ ಶೋಧದ ಆವರಣವಾಗಿಸಿಕೊಳ್ಳುತ್ತದೆ. 0ುಶವಂತಿ ಈ ಕತೆ0ು ಮೊದಲ ಉತ್ತಮಪುರುಷ ನಿರೂಪಕಿ. ಅವಳು ತಾನು ಕೇಳಿದ ಕತೆಗಳನ್ನು, ಸಂಭಾಷಣೆಗಳನ್ನು ಸಂಗ್ರಹವಾಗಿ ಓದುಗರಿಗೆ ನಿವೇದಿಸುತ್ತಾಳೆ. ಅಂದರೆ ಕತೆ0ು ಒಳಗಿನ   ಹಲವು ಉತ್ತಮಪುರುಷ   ನಿರೂಪಣೆಗಳು ಒಗ್ಗೂಡಿ ವ್ಯಕ್ತಿಪುರಾಣಗಳು ತನ್ನೆದುರಿಗೇ ಸೃಷ್ಟಿ0ಾಗುವ ಪರಿಗೆ ನಿರೂಪಕಿ ಸಾಕ್ಷಿ0ಾಗುತ್ತಾಳೆ.
       ವರನ ತಂದೆ0ು ಕಡೆ0ು ಸಂಬಂಧದಿಂದ ಮದುವೆಗೆ ಹೋಗಿದ್ದ 0ುಶವಂತಿ ದಂಪತಿಗೆ ರಾಮಚಂದ್ರ ಎಂಬುವವನು ಸಿಗುತ್ತಾನೆ. ಅವನು ವಧುವಿನ ಕಡೆ0ು ಸಂಬಂಧದಿಂದ ಮದುವೆಗೆ ಬಂದವನು. 'ಹುಡುಗಿ0ು ತಂದೆ, ಅಜ್ಜ ಎಲ್ಲ ನಮಗೆ ಪ್ರಾಕ್ಕಿನಿಂದಲೂ ಬೇಕಾದವರು ಮಾರಾ0ುರೆ'. ವಧುವಿನ ತಂದೆ ತಾಯಿ0ುರ ಬಳಿ ಹೋಗಿ ಕುಕ್ಕುರಗಾಲಲ್ಲಿ ಕೂತು ಅವರನ್ನು ಮಾತನಾಡಿಸಿ ನಿರೂಪಕಿ0ು ಬಳಿಗೆ ಮರಳಿ ಬರುತ್ತಾನೆ. ಹೊಟ್ಟೆ0ುುರಿದಂತೆ, 'ಅಲ್ಲ ಆ ಹುಡುಗಿಗೆ ಇಂಥಾ ಒಳ್ಳೆ0ು ಮನೆ0ುವರ ಸಿಗುವುದೆಂದರೆ, ಅನ್ಯಾ0ು' ಎಂದು ಉದ್ಗರಿಸುತ್ತಾನೆ. ಹುಡುಗಿ0ು ಅಪ್ಪನು ಓರ್ವ ಬಡ 'ಪ್ರೇತ ಬ್ರಾಹ್ಮಣ'ನಾಗಿದ್ದವನೆಂದೂ,  ಅಂದರೆ 0ಾರ ಮನೆ0ುಲ್ಲಾದರೂ  ಅಪರಕರ್ಮ ನಡೆ0ುುತ್ತಿದ್ದರೆ ಹನ್ನೆರಡನೆ0ು ದಿನ ಹಾಜರಾಗಿ ಒಂದು ಮೂಲೆ ಹಿಡಿದು ಕುಳಿತುಕೊಂಡು ಮೃತನ ಪ್ರೇತಾತ್ಮಕ್ಕೆ 0ಾವ ದೋಷವಿದ್ದರೂ ಕಳೆ0ುಲಿ ಎಂದು ಕೊಡುವ ದಾನವನ್ನು ಸ್ವೀಕರಿಸಿ ಅದರಲ್ಲಿ0ೆು ಜೀವನ ನಿರ್ವಹಣೆ ಮಾಡುತ್ತಿದ್ದವನೆಂದೂ, ಈಗ ನೋಡಿದರೆ ರೇಶ್ಮೆ ಪಂಚೆ0ೆುನು, ಬೆಳ್ಳಿಕೌಳಿಗೆ ಸೌಟು ತಟ್ಟೆ0ೆುನು, ಕುತ್ತಿಗೆ0ುಲ್ಲಿ ರುದ್ರಾಕ್ಷಿ ಚೈನೇನು!, ಹೆಂಡತಿಗೆ ಕಲಾಪತ್ತಿನ ಸೀರೆ0ೆುನು, ಕಾಸಿನ ಸರವೇನು!, ಇದನ್ನೆಲ್ಲ ನೋಡಿ, 'ನಗೆ0ುು ಬರುತಿದೇ ಎನಗೆ!' ಎಂದೂ  ಬಡಬಡಿಸುತ್ತಾನೆ. 'ಇಷ್ಟೊಳ್ಳೆ ಮನೆ0ು ಹುಡುಗ ಎಂಥ 0ೋಗ್ಯ, ಫಾರಿನ್ನಿನಲ್ಲಿ ಇದ್ದಾನೆ ಬೇರೆ, ಇವನೊಟ್ಟಿಗೆ ಅವನ ಮಗಳ ಮದುವೆ ನಿಶ್ಚ0ುವಾಗಿದೆ ಅಂತ ತಿಳಿ0ುಲಿಕ್ಕೂ ನನಗೆ ಹಾಟರ್್ ನಿಂತು ಹೋಗುವುದೊಂದು ಬಾಕಿ' ಎಂದು ಉದ್ಗರಿಸತೊಡಗುತ್ತಾನೆ. ವಧುವಿನ ಅಪ್ಪನ ಬಗ್ಗೆ ಇವನಿಗೆ ಇರುವ ಅನಾದರ, ತಿರಸ್ಕಾರ, ಅಗೌರವಗಳು ಇವನ ನಿರೂಪಣೆ0ುಲ್ಲಿ ಸ್ಪಷ್ಟವಾಗಿ0ೆು ಬಿಂಬಿತವಾಗುತ್ತವೆ. ಅಷ್ಟರಲ್ಲಿ  ರಂಗರಾ0ುರೆಂಬುವವರು ತಮ್ಮ ಹೆಂಡತಿ0ೊಂದಿಗೆ ಅಲ್ಲಿಗೆ ಬರುತ್ತಾರೆ. ರಾಮಚಂದ್ರ ಅವರಿಗೂ ಪರಿಚಿತ. ಅವನನ್ನು ಕಂಡೊಡನೆ, 'ಓ, ಇವ ಇದ್ದಾನಲ್ಲ, ಏನ 'ಭಕ್ಷಿ', ಜೋರು ಕೈಬಾಯಿ ಹಾರಿಸುತ್ತಿದ್ದೆ0ುಲ್ಲ. ಕಾರಿನಿಂದ ಇಳಿ0ುುವಾಗಲೇ ಕಂಡಿತ್ತು ನಮಗೆ' ಎಂದು ಕಿಚಾಯಿಸುತ್ತಾರೆ. ಆ ಮೂಲಕ ರಾಮಚಂದ್ರನ ಪ್ರತಾಪವನ್ನೂ, 'ಅಹಂ'ನ್ನೂ ಪಂಕ್ಚರ್ ಮಾಡಲು ಪ್ರ0ುತ್ನಿಸುತ್ತಾರೆ. ರಂಗರಾ0ುರನ್ನು ಕಂಡು ಮತ್ತೂ ಉತ್ತೇಜಿತನಾಗುವ ರಾಮಚಂದ್ರನು, 'ಅಲ್ಲ, ನೀವು ಏನೇ ಹೇಳಿ, ಈ ಪೋಂಕು ಮಾದೇವ, ಬೆನಾರೆಸ್ಸಿಗೆ ಹೋಗಿ ಮಹದೇವಶಾಸ್ತ್ರಿ ಆಗಿದ್ದೇನು, ಅವನ ಮಗಳಿಗೆ ಅಷ್ಟು ದೊಡ್ಡ ಎಮ್.ಡಿ. ಮನೆ0ು ಸಂಬಂಧ ಆಗುವುದೇನು, ಅವಳು ಫಾರಿನ್ನಿಗೆ ಹೋಗುವುದೇನು..' ಎಂದು ತನ್ನ ಮನಸ್ಸಿನ ಕಹಿ0ುನ್ನೆಲ್ಲ ಕಾರಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಹೆಣ್ಣು ತರುವವರು ಸ್ವಲ್ಪ 0ೋಚನೆ ಮಾಡಿ ತರಬಾರದಿತ್ತೇ ಎಂದು ವರನ ಮನೆ0ುವರಲ್ಲೂ ತಪ್ಪು ಹುಡುಕುತ್ತಾನೆ. ಇತ್ತ ರಂಗರಾ0ುರು '0ಾರದಾದರೂ ಶೇಪ್ ತೆಗೆದು ನಮಗಾದರೂ ಏನಾಗಬೇಕು?' ಎಂದ ರಾಗ ಎಳೆ0ುುತ್ತಲೇ ವರನ ಅಪ್ಪನ ಜಾತಕವನ್ನು ಬಿಡಿಸತೊಡಗುತ್ತಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಶತದಡ್ಡನಾಗಿದ್ದ; ಹುಡುಗಿ0ುರ ಹುಚ್ಚಿನಿಂದಾಗಿ ಒಬ್ಬ ಹುಡುಗಿ0ುನ್ನು ದಾರಿ0ುಲ್ಲಿ ಅಡ್ಡಗಟ್ಟಿ ಅವಳಿಂದ ಹೊಡೆತ ತಿಂದು, ಕಾಲೇಜಿನಿಂದ ಸಸ್ಪೆಂಡ್ ಆಗಿ,  ಅವನ ಅಪ್ಪ ಪ್ರಿನ್ಸಿಪಾಲರ ಕಾಲು ಹಿಡಿದುಕೊಂಡದ್ದರಿಂದ ಮರಳಿ ಪ್ರವೇಶ ಪಡೆದು ಹೇಗೋ ಪಾಸಾಗಿ ಬಂಬಯಿ ಸೇರಿ, ಕಂಪೆನಿಯಿಂದ ಕಂಪೆನಿಗೆ ಕುಪ್ಪಳಿಸಿ ಕುಪ್ಪಳಿಸಿ ದೊಡ್ಡ ಕಂಪೆನಿ0ೊಂದರ 0ುಮ್ಡಿ ಆದ ಎಂದು ಅವನ ಭೂತವನ್ನು ಕೆದಕುತ್ತಾರೆ. ಅಂದರೆ ರಾಮಚಂದ್ರನನ್ನು ಬ0ು್ಯುತ್ತಲೇ ಥೇಟ್ ಅವನಂತೆ0ೆು ವತರ್ಿಸುತ್ತಾರೆ. ಈ ವಿಷ0ುದಲ್ಲಿ ರಾಮಚಂದ್ರನೇನೂ ಕಡಿಮೆ0ುಲ್ಲ ಎನ್ನುವಂತೆ ಶ್ರೀಕಾಂತನೆಂಬುವವನು ಅವನ ಚರಿತ್ರೆ0ುನ್ನು ಬಿಚ್ಚುತ್ತಾನೆ. ರಂಗರಾ0ುನ ಹೆಂಡತಿ ಕಮಲಾಕ್ಷಿ0ುು ಹುಡುಗಿ0ಾಗಿದ್ದಾಗ ರಾಮಚಂದ್ರನು ಅವಳ ಮೇಲೆ ಕಣ್ಣುಹಾಕಿದ್ದನೆಂದೂ ಆದರೆ ಅವಳು ಅವನಿಗೆ ದಕ್ಕದೆ ರಂಗರಾ0ುನ ಕೈಹಿಡಿದಳೆಂದೂ ಶ್ರೀಕಾಂತನು ನಿರೂಪಿಸುತ್ತಾನೆ. ಅದೇ ರಂಗರಾ0ು-ಕಮಲಾಕ್ಷಿ0ುರ ಮುಂದೆ ರಾಮಚಂದ್ರನು ಪಟ್ಟಾಂಗ ಹೊಡೆ0ುುತ್ತಿದ್ದುದನ್ನು ಕಂಡು ತನಗೆ 'ಒಳ್ಳೆ ಮನರಂಜನೆ'0ಾಯಿತೆಂದೂ, ಈ ರಂಗರಾ0ುನು ಸಾಕ್ಷಾತ್ 'ಪೆದ್ದುಶಂಕ್ರ'ನೆಂದೂ ವಣರ್ಿಸತೊಡಗುತ್ತಾನೆ. ಹೀಗೆ ಮಹದೇವಶಾಸ್ತ್ರಿಗಳ ಕತೆಯಿಂದ ಪ್ರಾರಂಭವಾಗಿ ಹಲವು ಕತೆಗಳು ಕತೆ0ು ಬಂಧವನ್ನು ಪ್ರವೇಶಿಸಿ ವೈದೇಹಿ0ುವರ ರಚನೆ ಸಂಕೀರ್ಣಗೊಳ್ಳುತ್ತ ಹೋಗುತ್ತದೆ.
       ಆದರೆ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಬಹಳ ಹಿಂದಿನ ಪರಿಚ0ುದ, ಅನೇಕ ವರ್ಷಗಳ ಹಿಂದೆ 0ುಶವಂತಿಗೆ ಮದುವೆ ಮಾಡಿಸಿದ್ದ ಹಿರಿ0ು ಪುರೋಹಿತ ನೀಲಕಂಠಶಾಸ್ತ್ರಿಗಳು  ಈಗ ಕತೆ0ುಲ್ಲಿ  ಪ್ರವೇಶ ಪಡೆ0ುುತ್ತಾರೆ. ಅವರು ರಾಮಚಂದ್ರನು ಮಹದೇವ ಶಾಸ್ತ್ರಿಗಳ ಬಗ್ಗೆ ಹೇಳಿದ್ದು ಅನೇಕ ವಿವರಗಳ ಮಟ್ಟಿಗೆ ಸರಿ ಎಂದು ಪುನರುಚ್ಚರಿಸುತ್ತಾರೆ. ಆದರೆ ಮಹದೇವಶಾಸ್ತ್ರಿ0ುನ್ನು ಕುರಿತ  ಅವರ ನಿರೂಪಣೆ0ುಲ್ಲಿ ಹೆಚ್ಚಿನ ಸಹಾನುಭೂತಿ ವ್ಯಕ್ತವಾಗುತ್ತದೆ. ಒಂದು ಶ್ರಾದ್ಧದ ಸಂದರ್ಭದಲ್ಲಿ ಮಹದೇವನು ಹೆಚ್ಚಿನ ದಕ್ಷಿಣೆಗಾಗಿ ಒತ್ತಾಯಿಸಿ ಅಸಭ್ಯವಾಗಿ ನಡೆದುಕೊಂಡಾಗ ಮನೆ0ುವರಿಂದ ನೂಕಿಸಿಕೊಂಡದ್ದನ್ನೂ ಆ ಬಳಿಕ ಕೆಲದಿನಗಳ ನಂತರ ತನ್ನ ತಪ್ಪನ್ನು ತಮ್ಮೆದುರು ಒಪ್ಪಿಕೊಂಡು ಕ್ಷಮೆ 0ಾಚಿಸಿದ್ದನ್ನೂ, ಬನಾರಸ್ಸಿಗೆ ಹೋಗಲು ಇವರ ಸಹಾ0ು ಬೇಡಿದ್ದನ್ನೂ ಅವರು ತಮ್ಮ ಗುರುಗಳಿಗೆ ಕಾಗದ ಕೊಟ್ಟು ಕಳಿಸಿದ್ದನ್ನೂ ನೀಲಕಂಠಶಾಸ್ತ್ರಿಗಳು ಕುಹಕ-ವ್ಯಂಗ್ಯಗಳಿಲ್ಲದ ದನಿ0ುಲ್ಲಿ ನಿರೂಪಿಸುತ್ತಾರೆ. ಮಹದೇವಶಾಸ್ತ್ರಿ0ು ಉತ್ತರಾರ್ಧದ ಉನ್ನತಿ0ು ಬಗ್ಗೆ  ಅವರ ನಿರೂಪಣೆ0ುಲ್ಲಿ ಒಂದು ಬಗೆ0ು ಅಭಿಮಾನವೂ, ಮೆಚ್ಚುಗೆ0ುೂ ವ್ಯಕ್ತವಾಗುವಂತಿದೆ: ಅಲ್ಲಿ ಮನಸ್ಸಿಟ್ಟು ಅಧ್ಯ0ುನ ಮಾಡಿದ ಅವ, ಏನಾದ ಏನೆಲ್ಲ ಕಲಿತ, ಮಹದೇವ ಶಾಸ್ತ್ರಿಗಳು ಅಂತಾದ. ನನಗೆ ಆಶ್ಚ0ರ್ು, ಆನಂದ. ಈಗ ಧರ್ಮಸೂಕ್ಷ್ಮ ಬೇಕಾದರೆ ನಾನು ಅವನನ್ನು ಕೇಳಬೇಕು ಹ್ಞಾ! ..ವಿನ0ು ಇದೆ, ಗುರುಭಕ್ತಿ ಇಟ್ಟುಕೊಂಡಿದ್ದಾನೆ. ಮಹದೇವ ಶಾಸ್ತ್ರಿಗಳು ಮಗನ ಮದುವೆ0ುನ್ನು ಅಲ್ಲಿ0ೆು ಸಂಬಂಧ ಹಿಡಿದು ಮಾಡಿದರಂತೆ. ಮಗಳ ಮದುವೆ0ುನ್ನು ಇಲ್ಲೇ ಮಾಡು ಎಂದು ನೀಲಕಂಠಶಾಸ್ತ್ರಿಗಳೇ  ಒತ್ತಾ0ು ಮಾಡಿದರಂತೆ. ಊರಲ್ಲಿ ಅನೇಕ ದಾನ ಹಿಡಿದವನು ಕನ್ಯಾದಾನ ಇಲ್ಲೇ ಮಾಡಲಿ ಎಂದು ಸಲಹೆ ಕೊಟ್ಟರಂತೆ. ಎಲ್ಲರಿಗೂ ಆಮಂತ್ರಣ ಕಳಿಸು, ಈಗ ನೀನು ಏನಾಗಿದ್ದೀ ಅಂತ ತಿಳಿ0ುಲಿ ಎಂದು ಧೈ0ರ್ು ಕೊಟ್ಟರಂತೆ. ತಮ್ಮ ಶಿಷ್ಯನ ಮಗಳ ಮದುವೆ ಇಲ್ಲಿ ಹೀಗೆ ವಿಜೃಂಭಣೆಯಿಂದ ನಡೆ0ುುತ್ತಿರುವ ಬಗ್ಗೆ  ಅವರಿಗೆ   ಹೆಮ್ಮೆ0ುೂ  ಇದೆ.   ಕೊನೆ0ುಲ್ಲಿ ಅವರ ಕೊನೆ0ು ಮಾತುಗಳು ಅರ್ಥಗಭರ್ಿತವಾಗಿವೆ: ಇಲ್ಲಿ ಎರಡು ಸಾವಿರ ಜನ ನೆರೆದಿರಬಹುದು., ಎಲ್ಲ ಕೇವಲ ಮದುಮಕ್ಕಳನ್ನು ಹರಸಲು ಅಂತವ? ಛೆ ಛೆ ಕುತೂಹಲ, ಮೆಚ್ಚುಗೆ, ಹೊಟ್ಟೆಗಿಚ್ಚು... 0ುಶವಂತಿ0ುು ಈಗ ರಾಮಚಂದ್ರನ ಪ್ರಸ್ತಾಪ ಮಾಡಿದರೆ, ಸುಡಿ ಅವನ್ನ. ಅ0ೋಗ್ಯ. ಜನವುಂಟಲ್ಲ, 0ಾರನ್ನೂ ಎಂಥೆಂಥವರನ್ನೂ ಬಿಡುವುದಿಲ್ಲ. ಪ್ರಪಂಚ ಇರುವವರೆಗೆ ಅದು ಇರುವುದೆ. ನಮಗೆ ಏನು ಬೇಕು, ಅದನ್ನು ಗ್ರಹಿಸಬೇಕು ಎಂದು 'ಶಾಸ್ತ್ರಿಗಾಂಭೀ0ರ್ು'ದಲ್ಲಿ ಹೇಳಿದರು.
      ನೀಲಕಂಠಶಾಸ್ತ್ರಿಗಳ ನಿರೂಪಣೆ0ುೂ,   ವ್ಯಾಖ್ಯಾನವೂ ಅಂತಿಮವೇನಲ್ಲ. ಕತೆ0ು ಸಂದರ್ಭದಲ್ಲಿ ಅವರ ಮಾತು-ವರ್ತನೆಗಳೂ ಪ್ರಶ್ನಾರ್ಹ, ಸಂದೇಹಾಸ್ಪದವಾಗುತ್ತವೆ ಎಂಬುದರಲ್ಲಿ ವೈದೇಹಿ ರಚನೆ0ು ಕಲೆಗಾರಿಕೆ ಮತ್ತು ನೈತಿಕ ನಿಲುವುಗಳ ಹೆಚ್ಚುಗಾರಿಕೆಯಿದೆ. ನೀಲಕಂಠಶಾಸ್ತ್ರಿಗಳು ಮಂಟಪದ ಕಡೆ ತೆರಳುತ್ತಿದ್ದಂತೆ ರಾಮಚಂದ್ರನು 0ುಶವಂತಿ ದಂಪತಿ0ುತ್ತ ಮತ್ತೆ ಧಾವಿಸಿ ಬಂದು ಶಾಸ್ತ್ರಿಗಳು ಏನು ಹೇಳಿರಬಹುದು ಎಂದು ಊಹಿಸುತ್ತ ಒಂದು ಪ್ರಶ್ನೆ0ುನ್ನು ಅವರ ಮುಂದೆ ಇಡುತ್ತಾನೆ: ಕೇಳಬೇಕಿತ್ತು ನೀವು. 'ಅಷ್ಟು ಪ್ರೀತಿ0ು ಶಿಷ್ಯನ ಮಗಳ ಮದುವೆ. ಇಂಥಾ ದೊಡ್ಡ ಪುರೋಹಿತರು ನೀವು. ಅಂದಮೇಲೆ ಆ ಪುಟುಗೋಸಿ ಗಣಹೋಮಕ್ಕೆ ಬೇರೆ ಜನ ಮಾಡಿಸಿ, ನೀವೇ 0ಾಕೆ ಪೌರೋಹಿತ್ಯಕ್ಕೆ ಕುಳಿತುಕೊಳ್ಳಲಿಲ್ಲ ಶಾಸ್ತ್ರಿಗಳೇ'ಅಂತ ಕೇಳಬೇಕಿತ್ತು. 0ುಶವಂತಿ ದಂಪತಿಗೆ ರಾಮಚಂದ್ರನ ಮಾತುಗಳಲ್ಲಿ0ುೂ ಒಂದು ತರ್ಕವಿರುವಂತೆ ಕಾಣುತ್ತದೆ. ಆದರೆ ವಿಷ0ುವನ್ನು ಮತ್ತಷ್ಟು ಕೆದರುವುದಕ್ಕೆ ಮುಂದಾಗದೆ, ಆದರೆ ಮನುಷ್ಯ ಸ್ವಭಾವ-ವರ್ತನೆಗಳ ಬಗ್ಗೆ ವಿಸ್ಮಿತರಾಗಿ, ತನ್ನ ಪಕ್ಕದಲ್ಲೇ ಎಲೆ ಹಿಡಿದಿಟ್ಟು ಕರೆ0ುುತ್ತಿದ್ದ ರಾಮಚಂದ್ರನ ಬಳಿಗೆ 'ಹೋಗಲೋ ಬೇಡವೋ 0ೋಚಿಸುತ್ತ ನಾವು ನಿಂತಲ್ಲೆ ನಿಂತೆವು'.
                        *******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228


Monday, March 18, 2013

ಕಿ.ರಂ. -ತೆರೆದ ಪಠ್ಯ - ಮುನ್ನುಡಿ -ನಟರಾಜ್ ಹುಳಿಯಾರ್

ಕಾಳಿದಾಸ-ಬೇಂದ್ರೆ -ಎಸ್.ವಿ.ಪರಮೇಶ್ವರ ಭಟ್


ಗೌರೀಶ ಕಾಯ್ಕಿಣಿ -ಎಸ್.ವಿ,ಪರಮೇಶ್ವರ ಭಟ್ಟರ ’ ಮೇಘದೂತ ’ದ ಕುರಿತು- "- ತಮ್ಮ ಅನುವಾದ ಔಚಿತ್ಯಪೂರ್ಣ ,ಸಮರ್ಪಕ. ಉದಾಹರಣೆಗೆ ಬೇಂದ್ರೆಯವವರ ’ ಮೇಘದೂತ ’ ಓದಿದರೆ ಅದು ಅವರದೇ ಕೃತಿ. ಕಾಳಿದಾಸನನ್ನು ಕನ್ನಡದಲ್ಲಿ ಮೀರಿಸಲು ಹೊರಟ ಕಲಾಕೃತಿ ಎಂದೆನಿಸುತ್ತದೆ.ಆದರೆ ತಮ್ಮ ಮೇಘದೂತ ಮೂಲವನ್ನು ಮರೆಯಿಸದೆ ಮೆರೆಯಿಸುತ್ತದೆ.ಕಾಳಿದಾಸನು ಕನ್ನಡದಲ್ಲಿ ಬರೆದರೆ ಹೀಗೆ ಬರೆಯಬಹುದಿತ್ತು. ಬರೆಯುತ್ತಿದ್ದ ಎಂದೆನಿಸುವಷ್ಟು authentic ಧ್ವನಿ ತಮ್ಮ ಭಾಷೆಗೂ
ಶೈಲಿಗೂ ಬಂದಿದೆ. ಪಾಂಡಿತ್ಯ ಲಾಲಿತ್ಯವಾದ ಪದವಣಿಕೆಯ { ವಾಗರ್ಥ ವಚನತ್ರಯ ಔಚಿತ್ಯ. ಈ ಮೂರರ ಸಮನ್ವಯಕ್ಕೆ ತಮ್ಮ ಈ ಬೃಹತ್ ಗ್ರಂಥವೇ ದ್ಯೋತಕ."

GOURISH KAIKINI -
Kalidasa's MEGHADOOTA traslated by S. V. PARAMESHVARA BHAT and D. R. BENDRE into KANNADA

ಶೇಷಾದ್ರಿಗೆ ಏಳನೇ ಬಾರಿ ಒಲಿದ ರಾಷ್ಟ್ರಪ್ರಶಸ್ತಿ

ಶೇಷಾದ್ರಿಗೆ ಏಳನೇ ಬಾರಿ ಒಲಿದ ರಾಷ್ಟ್ರಪ್ರಶಸ್ತಿ | ಪ್ರಜಾವಾಣಿ

Sunday, March 17, 2013

ಆಧುನಿಕೋತ್ತರ ವಾದದ ಅಪಸವ್ಯ -ಡಾ /ಮೀನಾಕ್ಶಿ ಬಾಳಿ

ಆಧುನಿಕೋತ್ತರ ವಾದದ ಅಪಸವ್ಯ | ಪ್ರಜಾವಾಣಿ
ವಚನ ಸಾಹಿತ್ಯ ಮತ್ತು ಜಾತಿ -Vachana Litrature ans Caste - Dundin Jalaki - Meenakshi Bali - H. s. Shivaprakash

ಕನ್ನೆತನದ ಬಿಕ್ಕಟ್ಟು -ಎಚ್. ಎಸ್. ವೆಂಕಟೇಶಮೂರ್ತಿ

ಕನ್ನೆತನದ ಬಿಕ್ಕಟ್ಟು | ChukkuBukku:

'via Blog this'
ಕುಮಾರವ್ಯಾಸ -H. S.Venkateshamoorthy - Kunti in KUMARAVYASA BHARATA - ಃ

’ವೈದೇಹಿಯೆಂಬ ಒಂದು ನೆನಪು…’ – ಜಯಶ್ರೀ ಕಾಸರವಳ್ಳಿ

’ವೈದೇಹಿಯೆಂಬ ಒಂದು ನೆನಪು…’ – ಜಯಶ್ರೀ ಕಾಸರವಳ್ಳಿ « ಅವಧಿ / avadhi:

'via Blog this'
Vaidehi  by Jayashree Kasaravalli

ಎಸ್. ವಿ.ಪರಮೇಶ್ವರ ಭಟ್- ಪ್ರೀತಿಯ ಕರೆ ಕೇಳಿ [ಸಿಂಚನ ದೀಕ್ಷಿತ್ }

preetiya kare keli - YouTube:

'via Blog this'
S. V. PARAMESHVARA BHAT -PRITIYA KARE KELI

ಗಮಕ ವಾಚನ - ಗಮಕಿ ಗಂಗಮ್ಮ ಕೇಶವಮೂರ್ತಿ - ಧ್ರುವ ಚರಿತ್ರೆ

laxmiprasad: GAMAKA VACHANA by Gangamma Keshava murty:                                        ಧ್ರುವ  ಚರಿತೆ  -     ಗಮಕ ವಾಚನ                                               ಗಮಕಿ ಗಂಗಮ್ಮ ಕೇಶವ ಮೂರ್...

ಎಸ್. ವಿ.ಪರಮೇಶ್ವರ ಭಟ್-ಶತಮಾನೋತ್ಸವ - ಕರೆಯೋಲೆ - 19-3-2013


S. V. Parameshvara Bhat centenary at Mangalore University 19-3-2013

ಪ್ರೊ/ಎಸ್.ವಿ.ಪರಮೇಶ್ವರ ಭಟ್ಟರೊಂದಿಗೆ


Muraleedhara Upadhya Hiriadka- Interview with Pro. S. V. Parameshvara Bhat { Photo -1972 }

ಸುಲ್ತಾನ್ ಟಿಪ್ಪು - ಕುಂದಾಪುರ ಸಮುದಾಯದ ಸರ್ವಾಂಗ ಸುಂದರ ನಾಟಕ

ಸಮುದಾಯ ಕುಂದಾಪುರ-ಜನಪರ,ಜೀವಪರ: ಸುಲ್ತಾನ್ ಟಿಪ್ಪು - ಕುಂದಾಪುರ ಸಮುದಾಯದ ಸರ್ವಾಂಗ ಸುಂದರ ನಾಟಕ:

'via Blog this'

ಕರ್ನಾಟಕ ಜನಸಾಹಿತ್ಯ ಸಮಾವೇಶ - 23-3-2013

ಸಾಹಿತ್ಯ ಮತ್ತು ಪ್ರಭುತ್ವ-ಸರಜೂ ಕಾಟ್ಕರ್

Saturday, March 16, 2013

ದ. ರಾ.ಬೇಂದ್ರೆ - ಮುಗಿಲ ಮಾರಿಗೆ ರಾಗ ರತಿಯ - Da Ra Bendre - Sangeeta Katti

Mugila maarige raagaratiya - Da Ra Bendre - Sangeeta Katti - YouTube:

'via Blog this'

ಪ್ರಶಸ್ತಿ: ಚಿಮ್ಮಲಗಿಗೆ `ದಾನ ಚಿಂತಾಮಣಿ' ರಾಮಸ್ವಾಮಿಗೆ `ಕುಮಾರವ್ಯಾಸ' | ಪ್ರಜಾವಾಣಿ

ಪ್ರಶಸ್ತಿ: ಚಿಮ್ಮಲಗಿಗೆ `ದಾನ ಚಿಂತಾಮಣಿ' ರಾಮಸ್ವಾಮಿಗೆ `ಕುಮಾರವ್ಯಾಸ' | ಪ್ರಜಾವಾಣಿ
Dana Chinamani Attimabbe Award to Sarsasvati Chimmalagi

ಇಲ್ಲಿ ಹೆಣ್ಣು ಹುಟ್ಟಿದರೆ ಗಿಡ ನೆಡ್ತಾರೆ!: -:ಚಿತ್ರಾ ಸಂತೋಷ

ಇಲ್ಲಿ ಹೆಣ್ಣು ಹುಟ್ಟಿದರೆ ಗಿಡ ನೆಡ್ತಾರೆ!:ಶರಧಿ:ಚಿತ್ರಾ ಸಂತೋಷ್ಬ್ಲಾಗ್ - ವಿಜಯ ಕರ್ನಾಟಕ:

'via Blog this'
Chitra Santhosh

ಬಿಳಿಮಲೆ -: ದಿಲ್ಲಿಯಲ್ಲೊಂದು ಕನ್ನಡದ ಗುರುತು

ಬಹುರೂಪ: ದಿಲ್ಲಿಯಲ್ಲೊಂದು ಕನ್ನಡದ ಗುರುತು - Indiatimes Vijaykarnatka

ನನಗೊಂದು ಹೆಣ್ಣು ಹುಡುಕಿ ಕೊಡ್ತೀರಾ ಪ್ಲೀಸ್ -

ನನಗೊಂದು ಹೆಣ್ಣು ಹುಡುಕಿ ಕೊಡ್ತೀರಾ ಪ್ಲೀಸ್ - Indiatimes Vijaykarnatka

ಜೋಗಿ - ನಾನೊಬ್ಬ ಜುಜುಬಿ ಓದುಗ

Udayavani: ನಾನೊಬ್ಬ ಜುಜುಬಿ ಓದುಗ:

'via Blog this'
JOGI -

ಬಿ.ಆರ್ ಛಾಯಾ -.B.R.Chaya ee shubha dinade.

B.R.Chaya ee shubha dinade. - YouTube:

'via Blog this'

ಮುರಳೀಧರ ಉಪಾಧ್ಯ -ಕಪ್ಪು ಕವಿತೆ { AUDIO -ಪುಸ್ತಕ ಪರಿಚಯ }

muraleedhara upadhya hiriadka: ಮುರಳೀಧರ ಉಪಾಧ್ಯ -ಕಪ್ಪು ಕವಿತೆ { AUDIO -ಪುಸ್ತಕ ಪರಿಚಯ }: 'via Blog this'

Friday, March 15, 2013

ಮಿತಿಯ ನಡುವೆಯೂ ಲಂಕೇಶ್ ಸಾಂಸ್ಕೃತಿಕ ನಾಯಕ

ಮಿತಿಯ ನಡುವೆಯೂ ಲಂಕೇಶ್ ಸಾಂಸ್ಕೃತಿಕ ನಾಯಕ | ಪ್ರಜಾವಾಣಿ
lankesh, g. rajashekhar

ಇಂದಿನಿಂದ ಕನ್ನಡ ನಾಟಕೋತ್ಸವ -16-3-2013

ಇಂದಿನಿಂದ ಕನ್ನಡ ನಾಟಕೋತ್ಸವ - Indiatimes Vijaykarnatka:

'via Blog this'

ಇಂದಿನಿಂದ ಕನ್ನಡ ನಾಟಕೋತ್ಸವ -16-3-2013

ಇಂದಿನಿಂದ ಕನ್ನಡ ನಾಟಕೋತ್ಸವ - Indiatimes Vijaykarnatka:

'via Blog this'

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಭಾಷೆಗಿನ್ನು ಅಡ್ಡಿಯಿಲ್ಲ: ವಿವಾದಿತ ಅಧಿಸೂ ಚನೆಗೆ ತಡೆ -

ಸಾಹಿತ್ಯ ಸಮ್ಮೇಳನಗಳ ದುರುಪಯೋಗ - ಶ್ರೀನಿವಾಸ ಕಾರ್ಕಳ

varthabharathi | kannada News, Latest kannada News from Gulf, Asia,India and on Sports, Business,Indian,Politics, Education:

'via Blog this
Misuse of Sahitya Sammelanas

ರವಿ ಬೆಳಗೆರೆ - ಮದುವೆ ಸ್ವರ್ಗದಲ್ಲಿ ನಿಶ್ಚಯವಾದರೆ ಡಿವೋರ್ಸು ನಿಶ್ಚಯವಾಗುವುದು ನರಕದಲ್ಲಾ?

ಇಂಡಿಯಾ / ಇತಾಲಿಯಾ - The Non-Return Of The Italian Gunmen: A Subversion Of International Laws By S Faizi

’ಭಾರತೀಯ ನಾಟಕ ಪರಂಪರೆ’ -ಪ್ರೊ /ಪ್ರಭಾಕರ ಸಾತಖೇಡ

Thursday, March 14, 2013

ವಚನ ಸಾಹಿತ್ಯ ಮತ್ತು ಜಾತಿ ವಿರೋಧ -ಎಚ್. ಎಸ್.ಶಿವಪ್ರಕಾಶ್

ವಚನ ಸಾಹಿತ್ಯ ಮತ್ತು ಜಾತಿ ವಿರೋಧ | ಪ್ರಜಾವಾಣಿ
ವಚನಕಾರರು ಅಧಿಕ ಸಂಖ್ಯೆಯ ವಚನಗಳಲ್ಲಿ ಜಾತಿ ಜಗಳಕ್ಕೆ ತೊಡಗಿರಲಿಲ್ಲವೆಂದ ಮಾತ್ರಕ್ಕೆ  ಅವರಿಗೆ ಆ ಬಗ್ಗೆ ಕಾಳಜಿಯೆ ಇರಲಿಲ್ಲವೆನ್ನುವುದು ಸರಿಯಲ್ಲ - ಎಚ್.ಎಸ್.ಶಿವಪ್ರಕಾಶ್

ವಚನ ಸಾಹಿತ್ಯವು ಜಾತಿ ವ್ಯವಸ್ಥೆಯ ವಿರುದ್ದ ಮಾತನಾಡುತ್ತದೆಯೇ ?

muraleedhara upadhya hiriadka: ವಚನ ಸಾಹಿತ್ಯವು ಜಾತಿ ವ್ಯವಸ್ಥೆಯ ವಿರುದ್ದ ಮಾತನಾಡುತ್ತದೆಯೇ ?:

'via Blog this'

karnataka Archaeology Department is in grip of mafia, my life is in danger: Dr. R. Gopal

Archaeology Department is in grip of mafia, my life is in danger: Director - The Hindu:

'via Blog this'

ಪುರಾತತ್ವ ಇಲಾಖೆಯಲ್ಲಿ ಮಾಫಿಯಾ ಕೈವಾಡ ಡಾ / ಆರ್.ಗೋಪಾಲ್

ಪುರಾತತ್ವ ಇಲಾಖೆಯಲ್ಲಿ ಮಾಫಿಯಾ ಕೈವಾಡ | ಪ್ರಜಾವಾಣಿ
ಲೋಕಾಯುಕ್ತ ತನಿಖೆ ಅರಂಭವಾಗಲಿ, ಕರ್ನಾಟಕ ಪೊಲೀಸರು ಡಾ/ ಆರ್‍. ಗೋಪಾಲರಿಗೆ ರಕ್ಷಣೆ ನೀಡಬೇಕು - ಮುರಳೀಧರ ಉಪಾಧ್ಯ

ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳು -2011-12

ಡಾ / ಪಿ.ವಿ.ಕೃಷ್ಣಮೂರ್ತಿ { AUDIO ] - ಬಾಣರಸರ ಶಾಸನಗಳು

laxmiprasad: Inscriptions of Bana's- Dr.PV KRISHNAMOORTY:

'via Blog this'
Dr. P. V. Krishnamoorthy { AUDIO } - INSCRIPTIONS OF BANA'S

ಕುವೆಂಪು ಅವರಿಗೂ ಅವಜ್ಞೆ

ಪ್ರತಿಭಾ ನಂದಕುಮಾರ್ --- [ ಸಂದರ್ಶನ ]

Chow Chow Bath - By Two Coffee with Prathibha Nandakumar - 27 Dec 2012 - Suvarna News - YouTube: 'via Blog this'
Prathibha Nandakumar

ದೇವಿ ಕವಿತೆಗಳು - ಪ್ರತಿಭಾ ನಂದಕುಮಾರ್

Wednesday, March 13, 2013

ಜಿ.ವೆಂಕಟಸುಬ್ಬಯ್ಯರಿಗೆ ತೆಲುಗು ವಿಜ್ಞಾನ ಸಮಿತಿ ಪುರಸ್ಕಾರ

ತೆಲುಗು ವಿಜ್ಞಾನ ಸಮಿತಿ ಪುರಸ್ಕಾರ - Indiatimes Vijaykarnatka:

'via Blog this'
Telugu Science Academi Award to G. Venkatasubbaiyya, and K. V. Narayanaswami

ಅರ್ಥಾರ್ಥ: ಮಾಹಿತಿಯ ಮಹತ್ವದ ಬೆನ್ನೇರಿ -ಎಮ್.ಎಸ್. ಶ್ರೀರಾಂ

ಅರ್ಥಾರ್ಥ: ಮಾಹಿತಿಯ ಮಹತ್ವದ ಬೆನ್ನೇರಿ - Indiatimes Vijaykarnatka:

'via Blog this'
M. S. Sriram

ಮಲೆಯಾಳಿಗರಿಗಾಗಿ ಬದಲಾಗುತ್ತಿರುವ ತುಳು ಊರು - ಮೈರೆ

ಕಾನನ ಈ ಮಾಸಿಕ

ಕನ್ನಡ ಸಾಹಿತ್ಯ ಪತ್ರಿಕೆಗಳು [ ಸಂಚಯ ೧೦೦ }

ಸಂಚಯ - ಸಾಹಿತ್ಯ ಪತ್ರಿಕೆ { ಸಂ -ಡಿ.ವಿ ಪ್ರಹ್ಲಾದ್ } ತನ್ನ ನೂರನೆಯ ಸಂಚಿಕೆಯಲ್ಲಿ ಕನ್ನಡದ ಸಾಹಿತ್ಯ ಪತ್ರಿಕೆಗಳನ್ನು ಪರಿಚಯಿಸಿದೆ -
 ೧ -ಪ್ರಬುದ್ದ ಕರ್ಣಾಟಕ
೨ -ಜೀವನ
೩ -ಜಯಂತಿ
೪ -ಸಾಕ್ಷಿ
೫-ಸಂಕ್ರಮಣ
೬-ಶೂದ್ರ
೭-ಅಂಕಣ
೮-ರುಜುವಾತು
೯-ಸಂವಾದ
೧೦-ಸಂಚಯ
  ಡಾ/ ಹಾವನೂರ್ರ್ ತಯಾರಿಸಿದ ಕನ್ನಡ ಸಾಹಿತ್ಯ ಪತ್ರಿಕೆಗಳ ಸೂಚಿ ಅನುಬಂಧದಲ್ಲಿದೆ.
SANCHAYA - {100 } Feb-2013 - Intoduces all Literary Magazines in Kannada
 Editor D. V. Prahlad
Email-sanchaya.sahityapatrike@gmail.com

ವಿಕ್ರಮ್ ಹತ್ವಾರ್ ಕತೆಗಳೊಂದಿಗೆ ಒಂದು ಸಂಜೆ -17-3-2013