Friday, February 28, 2014

ಮಂಗಳೂರು ವಿಶ್ವವಿದ್ಯಾನಿಲಯ ನೇಮಕಾತಿ ಹಗರಣ

ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾಲಯ  ನೇಮಕಾತಿ ಹಗರಣ [ 2013-14 ]  ದ ಕುರಿತು  28- 2-2014 ರಂದು ಸುವರ್ಣ ನ್ಯೂಸ್ ಪತ್ತೇದಾರಿ ವರದಿಯೊಂದನ್ನು  ಪ್ರಸಾರ ಮಾಡಿತು .
MANGALORE TODAY { English monthly } ತನ್ನ ಫೆಬ್ರವರಿ  2014 ರ ಸಂಚಿಕೆಯಲ್ಲಿ ಈ ಹಗರಣದ ಕುರಿತು ವಿವರವಾದ ವರದಿಯೊಂದನ್ನು ಪ್ರಕಟಿಸಿದೆ .www.mangaloretoday.com

ಎಲ್.ಜಿ. ಮೀರಾ -ಲೇಖಕಿಯರ ಹಾಡುಗಳ ಗೈರುಹಾಜರಿ

ಎಲ್.ಜಿ. ಮೀರಾ ಅವರ ’ ಲೇಖಕಿಯಯರ ಹಾಡುಗಳ ಗೈರುಹಾಜರಿ ’  ಲೇಖನ ಮಯೂರ ಮಾಸ ಪತ್ರಿಕೆಯ ಮಾರ್ಚ್ 2014 ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
L. G. Meera -Kannada FilIndustry - Why  Film Songs Writing is male dominated ?

ಚಂದ್ರಶೇಖರ ಕೆದ್ಲಾಯರಿಂದ ಗಮಕ- ಮುದ್ದಣ ಮನೋರಮೆ ಸಲ್ಲಾಪ -...

rathabeedhi geleyaru udupi: ಚಂದ್ರಶೇಖರ ಕೆದ್ಲಾಯರಿಂದ ಗಮಕ- ಮುದ್ದಣ ಮನೋರಮೆ ಸಲ್ಲಾಪ -...:     ರಥಬೀದಿ  ಗೆಳೆಯರು { ರಿ ] ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಮುದ್ದಣ ಮನೋರಮೆ ಸಲ್ಲಾಪ ಗಮಕ - ಶ್ರೀ ಚಂದ್ರಶೇಖರ ಕೆದ್ಲಾಯರಿಂದ   1-3-2014 - 4. 45p...

ಭುವನೇಶ್ವರಿ ಹೆಗಡೆ ಅವರಿಗೆ ಬಿ. ಎಚ್. ಶ್ರಿಧರ ಪ್ರಶಸ್ತಿ -2014

ಭುವನೇಶ್ವರಿ ಹೆಗಡೆ ಅವರಿಗೆ ಬಿ. ಎಚ್. ಶ್ರಿಧರ ಪ್ರಶಸ್ತಿ -2014
        -ಅಭಿನಂದನೆಗಳು - ಮುರಳೀಧರ ಉಪಾಧ್ಯ

ಎಚ್. ಎಸ್ . ವೆಂಕಟೇಶಮೂರ್ತಿ ಅವರಿಗೆ ಇನಾಂದಾರ್ ವಿಮರ್ಶಾ ಪ್ರಶಸ್ತಿ -2014


ಎಚ್.ಎಸ್. ವೆಂಕಟೇಶ ಮೂರ್ತಿ ಅವರ ’ ಕುಮಾರವ್ಯಾಸ ಕಥಾಂತರ ’ { -೨೦೧೩ - ಅಭಿನವ } ಉಡುಪಿ ಎಮ್. ಜಿ. ಎಮ್. ಕಾಲೇಜಿನ ವಿ. ಎಮ್. ಇನಾಂದಾರ್ ಪ್ರಶಸ್ತಿ -2014  ಪಡೆದಿದೆ -.
V. M. INAMDAR AWARD 2014 to H. S. VENKATESHMOORTHY's KUMARAVYASA KATHANTHARA 

ಮುರಳೀಧರ ಉಪಾಧ್ಯ ಹಿರಿಯಡಕ { Audio ] ವಿದ್ಯಾರ್ಥಿಗಳಿಗೆ ನೀಡಿದ ಸಂದರ್ಶನ

Muraleedhara Upadhya Hiriadka -Interview - YourListen
ಮುರಳೀಧರ ಉಪಾಧ್ಯ ಹಿರಿಯಡಕ -ಪೂರ್ಣಪ್ರಜ್ಞ್ನ ಕಾಲೇಜಿನ ಪ್ರಥಮ ಬಿ. ಎಸ್ ಸಿ   ವಿದ್ಯಾರ್ಥಿನಿಯರಿಗೆ-ಅಕ್ಷತಾ ಮತ್ತು ಅನುರಾಧ - ನೀಡಿದ  ಸಂದರ್ಶನ --22-2-2014
Muraleedhara Upadhya Hiriadka -Interview by Akshtha First B. Sc , Anuradha First B. Sc