Wednesday, November 22, 2017

Sunday, November 19, 2017

ಕಾಜೂರು ಸತೀಶ್ - ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ

ಅಜ್ಞಾನಿಯ ದಿನಚರಿ : ಮ್ಯಾನ್ಹೋಲಿನಲ್ಲಿ ಸತ್ತ ಕವಿತೆ: 'ಕಕ್ಕಸು' ಪದ ಬಳಸಲು ಜನ ಹಿಂಜರಿದಾಗ ಪದಕ್ಕೆ ಪದ ಬೆಳೆದು ಬೀದಿಯಲ್ಲದು ಕಟ್ಟಿನಿಂತಾಗ ಮತ್ತ್ಯಾರೂ ಸಲೀಸಾಗಿ ಒಳಗಿಳಿಯದಿರುವಾಗ ಕವಿತೆಯೊಂದಿಳಿಯಿತು ಬಳುಕದೆ ಮ...

ಶುಭಶ್ರೀ ಪ್ರಸಾದ್ - ಹಣತೆ ಬೆಳಕು { ಕವನ ಸಂಕಲನ -2017 }

ಷುಭಶ್ರೀ ಪ್ರಸಾದ್- ಹಣತೆ ಬೆಳಕು -shubhashri prasad


ಡಾ / ಶುಭಶ್ರೀ ಪ್ರಸಾದ್ - ಹಣತೆ ಬೆಳಕು { ಕವನ ಸಂಕಲನ }

Hanathe Belaku-{ Colletion of Kannada Poems } by Dr. Shubhashri Prasad , Mandya

Published by - Ideal Publications , no-337 , Laxmi Janardhanaswami Temple Road , Mandya -571401 .Mo No-9448101147 . First impression -2017 ,Pages-112 ,Price-rs.100 , Copy right- author

" ಇದು ಡಾ/ ಷುಭಶ್ರೀ ಪ್ರಸಾದ್ ಅವರ ಮೊದಲ ಸಂಕಲನ. ಆದರೆ ಕಾವ್ಯ ಕಟ್ಟು ವ ಕೆಲಸ ಇಲ್ಲಿ ಗಾಢವಾಗಿ ಆವರಿಸಿಕೊಂಡಿದೆ " - ಡಾ/ ಮಲ್ಲೇಪುರಂ . ಜಿ. ವೆಂಕಟೇಶ { ಮುನ್ನುಡಿಯಲ್ಲಿ }





ಡಾ / ಎಮ್. ಎನ್. ಶುಭಶ್ರೀ ಪ್ರಸಾದ್ -- ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ

ಡಾ/ ಶುಭಶ್ರೀ ಪ್ರಸಾದ್ ,Dr. Shubhashri Prasad,

ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ

-ಡಾ /ಎಮ್. ಎನ್. ಶುಭಶ್ರೀ ಪ್ರಸಾದ್

Kannada Sahityadalli Degula Parikalpane

Dr. Shuibhashri Prasad

Published by-

NIRANTARA

165 ,A cross ,14th A Main , Ground Floor , R. P. C Layout , Vijayanagar , Bengaluru-560104 ,

Contact-Mo No- 98868 30331 -- EMAIL-nirantarakannada@gmail.com

First Impression- -2015 , Copy Right- author ,Price-rs 350 , Pages-512


ಪಿ.ಬಿ. ಪ್ರಸನ್ನ ಅವರಿಗೆ ಡಾಕ್ಟರೇಟ್ ಪದವಿ

ಪಿ.ಬಿ. ಪ್ರಸನ್ನ ಅವರಿಗೆ ಡಾಕ್ಟರೇಟ್ ಪದವಿ - Bidire

  ಡಾ / ಪಿ. ಬಿ. ಪ್ರಸನ್ನ - ಎಸ್. ಎಲ್. ಭೈರಪ್ಪ ಅವರ ಸಾಹಿತ್ಯದಲ್ಲಿ ಹಿಂದುತ್ವ - ವಿಶ್ಲೇಷಣಾತ್ಮಕ ಅಧ್ಯಯನ

ಜಗದೀಶ್ ಕೊಪ್ಪ - --: ವೀಣಾ ಧನಮ್ಮಾಳ್ ಎಂಬ ಕರ್ನಾಟಕ ಸಂಗೀತದ ಮೇರು ಶಿಖರ

ಭೂಮಿಗೀತ: ವೀಣಾ ಧನಮ್ಮಾಳ್ ಎಂಬ ಕರ್ನಾಟಕ ಸಂಗೀತದ ಮೇರು ಶಿಖರ: ಇದು 1904 ರಲ್ಲಿ ನಡೆದ   ನಡೆದ ಒಂದು ಅವಿಷ್ಮರಣೀಯ ಘಟನೆ . ಅಂದಿನ ಮಲಬಾರಿನ ಅಥವಾ ಈಗಿನ ಕೇರಳದ   ಪಾಲಕ್ಕಡ್ ಜಿಲ್ಲೆಯಲ್ಲಿರುವ ಕೊಳ್ಳೆಂಗೋಡ್ ಸಂ...