Thursday, January 10, 2019

ಕಡಂಗೋಡ್ಲು ಪ್ರಶಸ್ತಿಗೆ ಕವನ ಸಂಕಲನ ಹಸ್ತಪ್ರತಿ ಆಹ್ವಾನ -2019

PÀqÉAUÉÆÃqÀÄè ¥Àæ±À¹ÛUÉ PÀªÀ£À ¸ÀAPÀ®£ÀUÀ¼À  DºÁé£À


£Ár£À »jAiÀÄ PÀ« ¥ÀvÀæPÀvÀð PÀqÉAUÉÆÃqÀÄè ±ÀAPÀgÀ¨sÀlÖgÀ £É£À¦£À°è 1978gÀ°è ¸ÁܦvÀªÁzÀ PÀqÉAUÉÆÃqÀÄè PÁªÀå ¥Àæ±À¹ÛUÉ F ªÀµÀð C¥ÀæPÀnvÀ PÀ£ÀßqÀ PÀªÀ£À ¸ÀAPÀ®UÀ¼À£ÀÄß DºÁ餸À¯ÁVzÉ. gÁµÀÖçPÀ« UÉÆëAzÀ ¥ÉÊ ¸ÀA±ÉÆÃzsÀ£À PÉÃAzÀæzÀ ªÀÄÆ®PÀ ¤ÃqÀ¯ÁUÀĪÀ F ¥Àæ±À¹ÛUÉ PÀªÀ£À ¸ÀAPÀ®£À PÀ¼ÀÄ»¸À®Ä PÉÆ£ÉAiÀÄ ¢£ÁAPÀ ¥sɧæªÀj 28, 2019.PÀ¼ÀÄ»¸À¨ÉÃPÁzÀ «¼Á¸À : ¸ÀAAiÉÆÃdPÀgÀÄ, gÁµÀÖçPÀ« UÉÆëAzÀ ¥ÉÊ ¸ÀA±ÉÆÃzsÀ£À PÉÃAzÀæ, JA.f.JA. PÁ¯ÉÃdÄ DªÀgÀt, GqÀĦ 576 102.
PÁªÀå ¥ÀæPÀl£ÉUÉ £ÉgÀªÀÅ ¤Ãr ¥ÉÇæÃvÁ컸ÀĪÀ GzÉÝñÀ¢AzÀ 10,000/-gÀÆ¥Á¬ÄUÀ¼À MAzÀÄ ªÁ¶ðPÀ §ºÀĪÀiÁ£ÀªÀ£ÀÄß ¤ÃqÀÄwÛzÉ. ºÀ¸ÀÛ¥Àæw ºÀAvÀzÀ°ègÀĪÀ 40PÉÌ PÀrªÉÄ E®èzÀ, 50QÌAvÀ ºÉaÑ®èzÀ  PÀ£ÀßqÀ PÀ«vÉUÀ¼À CvÀÄåvÀÛªÀÄ ¸ÀAUÀæºÀPÉÌ F §ºÀĪÀiÁ£ÀªÀ£ÀÄß PÉÆqÀ¯ÁUÀĪÀÅzÀÄ.  ªÀÄÆgÀÄ «ªÀıÀðPÀgÀļÀî MAzÀÄ vÀdÕgÀ ¸À«Äw §ºÀĪÀiÁ£ÀPÉÌ CºÀðªÁzÀ PÀÈwAiÀÄ£ÀÄß DAiÉÄÌ ªÀiÁqÀ°zÉ. 
ºÉaÑ£À ªÀiÁ»wUÁV ¨ÁèUï: https://govindapairesearch.blogspot.com  CxÀªÁ 
zÀÆgÀªÁt  ¸ÀASÉå:  ªÉƨÉÊ¯ï £ÀA. 9480575783;  PÀbÉÃj: 0820-2521159 ¸ÀA¥ÀQð¸À§ºÀÄzÀÄ.

§ºÀĪÀiÁ£ÀzÀ G½zÀ ¤AiÀĪÀÄUÀ¼ÀÄ »ÃVªÉ:-
1.     PÀ¼ÉzÀ LzÀÄ ªÀµÀðUÀ¼À°è §gÉzÀ PÀ£ÀßqÀ PÀ«vÉUÀ¼ÀÄ, ©rAiÀiÁV ¥ÀwæPÉUÀ¼À°è ¥ÀǪÀð ¥ÀæPÀnvÀªÁzÀĪÀÅ EgÀ§ºÀÄzÀÄ, ºÉƸÀzÁV gÀavÀªÁzÀĪÀÇ EgÀ§ºÀÄzÀÄ.
2.     vÀªÀÄä PÀªÀ£À ¸ÀAPÀ®£ÀzÀ°è PÀ¤µÀ× 40 PÀªÀ£ÀUÀ¼ÀÄ EgÀ¯Éà ¨ÉÃPÀÄ.
3.     PÀªÀ£À ¸ÀAPÀ®£ÀzÀ ºÉ¸ÀgÀ£ÀÄß ºÉÆgÀ¨sÁUÀzÀ°è ¸ÀàµÀÖªÁV £ÀªÀÄÆ¢¹gÀ¨ÉÃPÀÄ.
4.    vÀªÀÄä PÀªÀ£ÀUÀ¼ÀÄ AiÀiÁªÀÅzÉà PÀªÀ£À¸ÀAPÀ®£ÀzÀ°è F ªÉÆzÀ®Ä ¥ÀæPÀlUÉÆArgÀ¨ÁgÀzÀÄ.
5.     ¸ÀàzsÉðAiÀÄ°è ¨sÁUÀªÀ»¸ÀĪÀªÀgÀ ºÉ¸ÀgÀÄ ªÀÄvÀÄÛ «¼Á¸ÀUÀ¼ÀÄ ¥ÀævÉåÃPÀ ºÁ¼ÉAiÀÄ°ègÀ¨ÉÃPÀÄ ºÉÆgÀvÀÄ PÀªÀ£À ¸ÀAPÀ®£ÀzÀ AiÀiÁªÀ ¨sÁUÀzÀ®Æè EgÀPÀÆqÀzÀÄ (EzÀÝ°è PÀªÀ£À ¸ÀAPÀ®£ÀªÀ£ÀÄß wgÀ¸ÀÌj¸À¯ÁUÀĪÀÅzÀÄ).
6.   PÀªÀ£À ¸ÀAPÀ®£ÀªÀ£ÀÄß ªÀÄgÀ½ ¥ÀqÉAiÀÄ®Ä ¸ÁPÀµÀÄÖ CAZÉaÃnAiÀÄ£ÀÄß PÀqÁØAiÀĪÁV ®UÀwÛ¹gÀ¨ÉÃPÀÄ.
7.   ¯ÉÃRPÀgÀÄ vÀªÀÄä ¸ÀAUÀæºÀzÀ MAzÀÄ £ÀPÀ®Ä ¥ÀæwAiÀÄ£ÀÄß (¨ÉgÀ¼ÀZÀÄÑ ªÀiÁrzÀ) 2018 ¥sɧæªÀj 28gÀ M¼ÀUÉ ¸À«ÄwAiÀÄ «¼Á¸ÀPÉÌ PÀ¼ÀÄ»¸ÀvÀPÀÌzÀÄÝ. ªÉÄà wAUÀ¼À°è ¸À«ÄwAiÀÄÄ vÀ£Àß ¤tðAiÀĪÀ£ÀÄß PÀ£ÁðlPÀzÀ ¥ÀwæPÉUÀ¼À°è eÁ»ÃgÀÄUÉƽ¸ÀÄvÀÛzÉ.
8.     §ºÀĪÀiÁ£ÀPÁÌV DAiÉÄÌAiÀiÁzÀ PÀªÀ£À ¸ÀAPÀ®£ÀªÀ£ÀÄßqÉ«Ää 1/8, 1/12 CxÀªÁ 1/8 DPÁgÀzÀ°è ªÀÄÄ¢æ¸À¨ÉÃPÀÄ.
9.   M§âgÀÄ MAzÀÄ PÀªÀ£À ¸ÀAPÀ®£ÀªÀ£ÀÄß ªÀiÁvÀæ PÀ¼ÀÄ»¸À¨ÉÃPÀÄ. MAzÀQÌAvÀ ºÉZÀÄÑ PÀªÀ£À ¸ÀAPÀ®£À PÀ¼ÀÄ»¹zÀgÉ wgÀ¸ÀÌj¸À¯ÁUÀĪÀÅzÀÄ.
10.   DAiÉÄÌ ¸À«Äw wêÀiÁð£À ¥ÀæPÀlªÁzÀ ªÀÄÆgÀÄ wAUÀ¼À M¼ÀUÁV ªÀÄÄzÀæt ªÀÄÄVzÀÄ 12 ¥ÀæwUÀ¼ÀÄ ¸À«ÄwAiÀÄ ªÀ±À ¸ÉÃgÀvÀPÀÌzÀÄÝ. (CzÀQÌAvÀ ªÉÃ¼É «ÄÃjzÀgÉ ¸À«Äw E£ÁßjUÁzÀgÀÆ F §ºÀĪÀiÁ£À ¤ÃqÀ§ºÀÄzÀÄ).
11.   ¸ÀAUÀæºÀzÀ ªÀÄÄzÀæt ¥ÀæPÀluÉ ¯ÉÃRPÀgÉà ªÀiÁqÀ¨ÉÃPÉAzÉãÀÆ E®è. DzÀgÉ ¨ÉÃgÉ ¥ÀæPÁ±ÀPÀgÀÄ ªÀiÁrzÀgÀÆ §ºÀĪÀiÁ£ÀzÀ ªÉÆvÀÛ ¯ÉÃRPÀjUÉ ªÀiÁvÀæªÉà ¸À®ÄèvÀÛzÉ.
12.   ¸À«ÄwAiÀÄ wêÀiÁð£ÀªÉà CAwªÀÄ wêÀiÁð£À.
  

                                                                 ¥ÉÇæ. ªÀgÀzÉ

ವಿ. ಆರ್. ಕಾರ್ಪೆಂಟರ್ - ಶ್ರೀದೇವಿ ಕೆರೆಮನೆ ಅವರ - ಗೆಜ್ಜೆ ಕಟ್ಟದ ಕಾಲಲ್ಲಿ { ಕವಿತೆಗಳು}

No automatic alt text available.



ಆಗಷ್ಟೇ ಚಳಿಗಾಲ ಚಿಗುರುತ್ತಿತ್ತು. ಕೆಲಸದ ನಡುವೆ ನಿಟ್ಟುಸಿರು ಬಿಡುವಷ್ಟು ಕಾಲ ಆರಾಮವಾಗಿ ಮಕ್ಕಳ ಜೊತೆಗೆ ಕುಳಿತು ಮಾತನಾಡುತ್ತಾ... ವಾರದಿಂದ ಬಂದಿ‌ದ್ದ ಪೋಸ್ಟ್‌ಗಳನ್ನು ಬಿಚ್ಚತ್ತಾ ಕುಳಿತೆ. ದೂರದ ಗೆಳತಿ ಶ್ರೀದೇವಿ ಕೆರೆಮನೆ ಮೊದಲ ಬಾರಿಗೆ ನನಗೆ ಆಕೆಯ ಪುಸ್ತಕಗಳನ್ನು ಕಳುಹಿಸಿದ್ದಳು! ಕೋಕಂ ಜ್ಯೂಸ್ ಕಳುಹಿಸುತ್ತೇನೆ ಎಂಬ ಮಾತು ಮಾತಲ್ಲಷ್ಟೇ ಉಳಿದುಕೊಂಡಿದೆ, ಇರಲಿ... ಅವಳು ಕಳುಹಿಸಿದ್ದ ಪುಸ್ತಕಗಳಲ್ಲಿ 'ಗೆಜ್ಜೆ ಕಟ್ಟದ ಕಾಲಲ್ಲಿ' ಎಂಬ ಪದ್ಯದ ಗುಚ್ಛವನ್ನು ಎತ್ತಿಕೊಂಡೆ. ಪ್ರಾಮಾಣಿಕವಾಗಿ ಹೇಳುತ್ತೇನೆ; ನನಗೇಕೋ ಈ ಭಾರತೀಯ ಲೇಖಕಿಯರ (ಕೆಲವೇ ಕೆಲವರನ್ನು ಹೊರತುಪಡಿಸಿ) ಕ್ಲೀಷಾತ್ಮಕ ರೂಪಕಗಳು, ವಾಕ್ಯರಚನೆಗಳು ಆಕಳಿಕೆ ಹುಟ್ಟಿಸುತ್ತವೆ. ಅದೇನು ಸೋಜಿಗವೋ ಗೊತ್ತಿಲ್ಲ; 'ಗೆಜ್ಜೆ...' ನನ್ನೊಳಗೆ ಸದ್ದು ಮಾಡಿಬಿಟ್ಟಿತು! ಅನಾಮತ್ತಾಗಿ ಹದಿನೈದು ಪದ್ದಗಳನ್ನು ಒಂದೇ ಗುಕ್ಕಿಗೆ ಓದಿಬಿಟ್ಟೆ. ಅದೂ ಗಟ್ಟಿ ಗಂಟಲಲ್ಲಿ...! ನಾನು ಒಳ್ಳೆಯ ಪದ್ಯಗಳನ್ನಷ್ಟೇ ಗಟ್ಟಿಗಂಟಲಲ್ಲಿ ಓದುತ್ತೇನೆಂಬುದು ನನ್ನ ಮಕ್ಕಳ ಆರೋಪ!
ಫೇಸ್‌ಬುಕ್‌‌ನಲ್ಲಿ ಮೀನಿನ ಫೋಟೋಗಳನ್ನು ಹಾಕಿಕೊಂಡೋ, ಅಥವಾ ತನ್ನ ಫೋಟೋಗಳನ್ನೋ ಹಾಕಿಕೊಂಡೋ ಲೋಕದ ಆಗುಹೋಗುಗಳನ್ನು ನಿರ್ಲಕ್ಷಿಸುವಂತೆ ಕಾಣುವ ಈಕೆ ಪದ್ಯದಲ್ಲಿ ಮಾತ್ರ ಬಂಡಾಯಗಾರ್ತಿ! ಅಡುಗೆ, ಮೇಕಪ್ ಬಗ್ಗೆಯೋ, ಸವಕಲು ಸ್ತ್ರೀವಾದಿಗಳ ದಾಟಿಯಲ್ಲಿ ಪದ್ಯ ಬರೆದುಕೊಂಡು ವ್ಯರ್ಥ ಕಾವ್ಯಾಲಾಪ (ಲೋಪ ಕೂಡ) ಮಾಡುವ ನನ್ನ ಓರಗೆಯ ಅದೆಷ್ಟೋ ಕವಯಿತ್ರಿಗಳಲ್ಲಿ ಶ್ರೀದೇವಿ ಅನ್ಯವಾಗಿ ಕಾಣಿಸಿದಳು! ಈಕೆಯ ಕಾವ್ಯದ ಭಾಷೆ ದಣಿಯುವುದಿಲ್ಲ; ಕೂಗುಮಾರಿಯಂತೆ ಕೂಗುವುದೂ ಇಲ್ಲ; ಹಾಗೆಂದು ಪಿಸುಮಾತುಗಳಲ್ಲಿ ಲೀನವಾಗುವುದೂ ಇಲ್ಲ... ತಲುಪಬೇಕಾದ ನಿಲ್ದಾಣ ತಲುಪುವ ವಾಹನಕ್ಕೆ ಬೇಕಾದ ಇಂಧನ ದೊಡ್ಡ ದಾಸ್ತಾನನ್ನೇ ತನ್ನ ಕಾವ್ಯದಲ್ಲಿ ಅಡಗಿಸಿದ್ದಾಳೆ.
ಮುಗಿಯುತ್ತಾ ಬಂದ ಎಣ್ಣೆಯ ಪಸೆಗೆ
ಪ್ರಜ್ವಲಿಸಿ ಅಟ್ಟಹಾಸಗೈದು ಉರಿದುಬಿಡುವ ದೀಪವೇ
ನಿನಗದೆಂತಹ ಚೈತನ್ಯ; ಅದೆಲ್ಲಿಯ ಉಮೇದಿ?
ಎಂಬ ಸಾಲುಗಳು ಈಕೆಯ ದಾಸ್ತಾನಿನಲ್ಲಿ ಮೈ ಕೊಡವಿಕೊಂಡು ಎದ್ದುಬರುತ್ತವೆ.
ರಾಮರಾಜ್ಯ ಎಂಬ ಪದ್ಯ 'ಯಾವುದಕ್ಕೂ ಚಿಂತೆ‌ ಮಾಡಬೇಕಿಲ್ಲ
ನಾವು ರಾಮರಾಜ್ಯದಲ್ಲಿದ್ದೇವೆ'
ಎಂಬ ಸಾಲುಗಳಿಂದ ಆರಂಭವಾಗುತ್ತದೆ. ಈ ಎರಡು ಸಾಲುಗಳೇ ಎಲ್ಲವನ್ನೂ ಹೇಳುತ್ತಾವಾದರೂ ಭಕ್ತಪರಾಕಾಷ್ಠೆಯಲ್ಲಿ ಮಿಂದೇಳುತ್ತಿರುವ ಭಕ್ತರಿಗಾಗಿಯೇ ಅದನ್ನು ವಿಸ್ತರಿಸಿದ್ದಾಳೆ ಎಂದು ಅನಿಸುತ್ತದೆ. ಸದ್ಯದ ಆಗುಹೋಗುಗಳನ್ನು ಸೂಕ್ಷ್ಮ ಲೇಖಕ/ಕಿ ಹೀಗಲ್ಲದೆ ಇನ್ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕಿದೆ? ನಿಜವಾಗಿಯೂ ಭಾರತಕ್ಕೆ ಮತ್ತೊಂದಾವರ್ತಿಯಿಂದ ಪ್ರಾಥಮಿಕ ಶಿಕ್ಷಣವಾಗಬೇಕಿದೆ; ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವುದಕ್ಕಿಂತಲೂ, ಅಕ್ಷರಸ್ಥರನ್ನು ಹೃದಯವಂತರನ್ನಾಗಿಸುವ ಅನಿವಾರ್ಯತೆಯನ್ನು 'ರಾಮರಾಜ್ಯ' ಪದ್ಯ ನಿರೂಪಿಸುತ್ತದೆ.
ನಾನು ಪದ್ಯ ಬರೆಯುವುದನ್ನು ಬಿಟ್ಟು ಒಂದು ವರ್ಷ ಮೀರಿದೆ! ಇಂತ ಹೊತ್ತಿನಲ್ಲಿ ಹೀಗೆ, ಒಳ್ಳೆಯ ಪದ್ಯಗಳನ್ನು ಬರೆದು, ಮತ್ತೆ ಪದ್ಯ ಬರೆಯುವ 'ಉಮೇದಿ' ಹುಟ್ಟಿಸಿ, ಅದರ ಜತೆಜತೆಗೆ ಹೊಟ್ಟೆ ಕಿಚ್ಚನ್ನೂ ಹೆಚ್ಚಿಸಿದ ಕಾರಣಕ್ಕಾಗಿ ಆದಷ್ಟೂ ಶೀಘ್ರವಾಗಿ ಈಕೆ ಕೋಕಂ ಜ್ಯೂಸ್ ಕಳಿಸಿ ನನ್ನನ್ನು ತಣ್ಣಗಾಗಿಸಲು ನೀವಾದರೂ ಒತ್ತಾಯ ಮಾಡಬೇಕೆಂದು 'ನನ್ನ' ಕಳಕಳಿಯಿಂದ ವಿನಂತಿಸಿಕೊಳ್ಳುವೆ.
-ವಿ.ಆರ್.ಸಿ.

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಂತರ್ಜಾಲದ ಅನಕ್ಷರಸ್ಥರೇ ?

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಂತರ್ಜಾಲದ ಅನಕ್ಷರಸ್ಥರೇ ? | Vartha Bharati- ವಾರ್ತಾ ಭಾರತಿ: ಉಡುಪಿ, ಜ.2: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರು ಅಂತರ್ಜಾಲದ ವಿಷಯದಲ್ಲಿ ಅನಕ್ಷರಸ್ಥರೇ ? ಹೌದು ಅವರೇ ಹೇಳಿಕೊಂಡಂತೆ ಅವರಿಗೆ ‘ಯೂ ಟ್ಯೂಬ್’ ಎಂದರೆ ಏನೆಂದೇ ಗೊತ್ತಿಲ್ಲವಂತೆ. ಅವರು ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಂತೆ.....

ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ

ಇಬ್ಬರು ಮಹಿಳೆಯರಿಂದ ಶಬರಿಮಲೆ ಅಯ್ಯಪ್ಪ ದರ್ಶನ: ಇತಿಹಾಸ ನಿರ್ಮಾಣ | Vartha Bharati- ವಾರ್ತಾ ಭಾರತಿ: ತಿರುವನಂತಪುರ, ಜ.2: 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷಿದ್ಧವಾಗಿದ್ದ ಕೇರಳದ ಶಬರಿಮಲೆ ದೇಗುಲಕ್ಕೆ ಬುಧವಾರ ಇಬ್ಬರು ಭಕ್ತೆಯರು ಪ್ರವೇಶಿಸಿ, ಪ್ರಾರ್ಥನೆ ಸಲ್ಲಿಸಿದರು. ನೂರಾರು ವರ್ಷಗಳ ಸಂಪ್ರದಾಯವನ್ನು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಅಯ್ಯಪ್ಪ ದರ್ಶನಕ್ಕೆ ಸುಪ್ರೀಂಕೋರ್ಟ್ ಸೆ.28 ರಂದು ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತಗೊಳಿಸಿದ ಬಳಿಕ ಇದೇ ಮೊದಲ ಬಾರಿ ಮಹಿಳೆಯರಿಬ್ಬರು ಅಯ್ಯಪ್ಪ ದರ್ಶನ ಪಡೆದಿದ್ದಾರೆ.