ಪ್ರೊ /. ಸಿ . ಮಹಾದೇವಪ್ಪ , ಬೆಂಗಳೂರು --" ಆರಂಕುಸಮಿಟ್ಟೊಡಂ " ಎಂಬುದರ ಅರ್ಥ ವಿವೇಚನೆ

ಪ್ರೊ/ ಸಿ ಮಹಾದೇವಪ್ಪ ಅವರ " ಆರಂಕುಸಮಿಟ್ಟೊಡಂ " ಎಂಬುದರ ಅರ್ಥ ವಿವೇಚನೆ " ಪಂಪನ ಪ್ರಸಿದ್ದ ಪದ್ಯವನ್ನು ಕುರಿತು ವಿಭಿನ್ನ  ವ್ಯಾಖ್ಯಾನ ನೀಡಿರುವ ಮಹತ್ವದ ಲೇಖನ . ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಯಲ್ಲಿ ಪ್ರಕಟವಾದ { ಇಸವಿ ? }  ಈ ಲೇಖನ   ಪುನರ್ಮುದ್ರಣಗೊಂಡಿದೆ { ? } ಹೆಚ್ಚಿನ ಮಾಹಿತಿಗಾಗಿ ಪ್ರೊ/ ಮಹಾದೇವಪ್ಪ ಅವರ ಮಗ ಶ್ರೀ ನಾಗರಾಜ್ { ನವ ದೆಹಲಿ }  phone - 7760787937

Wednesday, August 7, 2019

ಮುರಳೀಧರ ಉಪಾಧ್ಯ ಹಿರಿಯಡಕ - ಪುಸ್ತಕ ಪ್ರತಿಷ್ಠೆ - 2018 -KANNADA BEST BOOKS -2018

(kannada BEST Books-2018 ಪುಸ್ತಕ ಪ್ರತಿಷ್ಠೆ-2018 ಓದುಗರಿಗೆ, ಸಾಹಿತ್ಯ ವಿದ್ಯಾಥಿ೯ಗಳಿಗೆ ಸಂಶೋಧಕರಿಗೆ ಉಪಯುಕ್ತ ಮಾಹಿತಿ. ನಾನು ಓದಿದ, ನೋಡಿದ ಪತ್ರಿಕೆಗಳಲ್ಲಿ ಗಮನಿಸಿದ ಅಸಾಧಾರಣ ಪುಸ್ತಕಗಳ ಮಾಹಿತಿ ಇಲ್ಲಿದೆ : ಯಾವುದಾದರೂ ಒಳ್ಳೆಯ ಪುಸ್ತಕ ಈ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಅವರ ಮಾಹಿತಿ ಮುಖಪುಟವನ್ನು ದಯವಿಟ್ಟು ಕಳುಹಿಸಿ -muraleedhara upadhya@gmali.com- ಮುರಳೀಧರ ಉಪಾಧ್ಯ ಹಿರಿಯಡಕ.) 

   ಕಾವ್ಯ -2018

1. ಸವಿತಾ ನಾಗಭೂಷಣ- ದೇವರಿಗೆ ಹೋದೆವು.

2.ಮಾಲತಿ ಪಟ್ಟಣ ಶೆಟ್ಟಿ- ಬಾಳೆಂಬ ವ್ರತ.

3.ರಾಜೇಂದ್ರ ಪ್ರಸಾದ್- ಬ್ರೆಕ್ಟ ಪರಿಣಾಮ.

4.ರವಿಶಂಕರ ಒಡ್ಡಂ ಬೆಟ್ಟು ಸಮಗ್ರ ಸಾಹಿತ್ಯ (ನು) ಜ್ಯೋತಿ ಮಹದೇವ, ಕವಿತಾ ಅಡೂರು.

5.ಎಚ್.ದುಂಡಿರಾಜ್-ಮಾದ೯ನಿ.

6.ಜಿ.ಎ.ಬಸವರಾಜ-ಬೆಳಕಿನ ಬೆರಗು

7.ದೋಡ್ಡರಂಗೇ ಗೌಡ-ತೂಗಿ ತೂನೆದಾವೋ ತೆನೆಗಳು.

8.ಕುತ್ಯಾಳ ನಾಗಪ್ಪಗೌಡ-ಮರದ ಎದುರು  ಪಾಮರ

9.ಜ್ಯೋತಿ ಗುರುಪ್ರಸಾದ್-ಜಟಾಯು ಪಕ್ಷಿಗೆ ಶ್ರದ್ಧಾಂಜಲಿ.

10.ಚಂದ್ರಶೇಖರ  ಪ್ರಸಾದ್-ಅರಿವು ಅಕ್ಷರದಾಚೆ

11.ಮಾಧವಿ ಭಂಡಾರಿ ಕೆರೆಕೋಣ-ಮೌನಗಭ೯ದ ಒಡಲು.

12.ಪೂಣಿ೯ಮಾ ಸುರೇಶ-ಶಬ್ದ ಸೀಮೆಯ ಆಚೆ.

13.ಎಚ್.ಎಸ್.ರಮೇಶ್ -ಅದರ ನಂತರ.

14.ರಮೇಶ್ ಗಬ್ಬೂರ್-ಗಬ್ಬೂರು ಗಜಲ್.

15.ಮ್ಯಲಾರಪ್ಪ ಬೂದಿಹಾಳ-ದಾಟಬೇಡ ಹೊಸ್ತಿಲು

16.ಭುವನಾ ಹಿರೇಮಠ-ಟ್ರಯಲ್ ರೂಮಿನ ಅಪ್ಸರೆಯರು.

17.ಭಾರತಿ.ಬಿ.ವಿ-ಕಿಚನ್ ಕವಿತೆಗಳು.

18.ನಾಗೇಶ್.ಜೆ.ನಾಯಕ್-ಒಡಲ ಕಿಚ್ಚನ ಹಿಲಾಲು ಹಿಡಿದು.

19.ಆರತಿ.ಎಚ್.ಎನ್-ಸ್ಪೋಕಿಂಗ್ ಝೋನ್

20.ರಜಿನಿ ನಾಯ್ಕಪು-ಒಂದರೊಳಗೊಂದು.

21.ರೇಣುಕಾ ರಮಾನಂದ- ಮೀನು ಪೇಟೆಯ ತಿರುವು.

22.ಮುದ್ದು ಮೂಡುಬೆಳ್ಳಿ-ಭಾವಗೂಂದು ಯಾನ.

23.ಜಿ. ಈಶ್ವರ ಭಟ್-ಒಡಲು/ಪರಿಚಯ ಲಹರಿ.

24.ಎಸ್.ಅಂಬರಿಶ್  ಪೂಜಾರಿ-ಪರಿವತ೯ನೆ.

25.ಚಂದ್ರಶೇಖರ ತಾಳ್ಯ-ಮೌನ ಮಾತಿನ ಸದ್ದು.

                                                       ಸಣ್ಣಕತೆ-2018

1.ಕ.ವಿ.ತಿರುಮಲೇಶ-ಅಪರೂಪದ ಕತೆಗಳು.

2.ಉದ್ಯಾವರ ಮಾಧವಾಚಾರ್ಯರ ಸಮಗ್ರ ಕತೆಗಳು (ನು)-ಬಿ. ಜನಾರ್ದನ ಭಟ್.

3.ಟಿ.ಎಸ್.ಗೊರವರ-ಮಲ್ಲಿಗೆಹೂವಿನ ಸಖ.

4.ಗಿರಿಜಾ ಹೋಡೆ ಗಾಂವ್ಕರ್-ನತ್ತು

5.ಎಚ್.ಎಸ್.ಮಂಜುನಾಥ್-ಇಂಡಿರಾನ್ ಮತ್ತು ಇತರೆ ಕತೆಗಳು.

6.ಹಗೇವು (ರಾಯಚೂರು ಜಿಲ್ಲಾ ಕ.ಸಾ.ಪ.)

7.ವಿಂಗ್ ಕಮಾಂಡರ್ ಬಿ.ಎಸ್.ಸುದಶ೯ನ್-ಹಸಿರು ಹಂಪೆ ಜನಸಾಮಾನ್ಯರ ಕತೆಗಳು.

8.ಕೆ.ಎನ್. ಗಣೇಶಯ್ಯ -ಆರ್ಯ ವೀರ್ಯ

9.ಆರ್.ರಾಮಚಂದ್ರ-ಕಥಾವತಾರ.

10.ಆಶಾರಘು-ಬೊಗಸೆಯಲ್ಲಿ ಕತೆಗಳು.

11.ಅಂಬರೀಶ ಪೂಜಾರಿ-ಪರಿವತ೯ನೆ.

12.ಪಾಲಹಳ್ಳಿ ವಿಶ್ವನಾಥ-ಅಲ್ಪಸ್ವಲ್ಪ ವುಢ್ ಹೌಸ್ ಮತ್ತು ಇತರ ಕತೆಗಳು.

13.ಬೆಳಗೋಡು ರಮೇಶ  ಭಟ್ --ಅಮ್ಮನ ಚಿನ್ನದ ಸಾಲು ಮಾವಿನ ಮರ.

14.ವಿಜಯಾ ಶ್ರೀಧರ್-ಸಮಗ್ರ ಕತೆಗಳು

15.ಸ್ವಾಮಿ ಪೊನ್ನಾಟಿ-ಧೂಪದ ಮಕ್ಕಳು.

16.ಹೇಮಾ ಸದಾನಂದ ಅಪಿನ್-ಅವರು ದೇವರಾಗಿದ್ದಾರೆ.

17.ಡಾ| ಪದ್ಮಿನಿ ನಾಗರಾಜ್-ಸಮಾಧಿ ಮೇಲಣ ಹೂ.

18.ಕೆ.ಭುವನೇಶ್ವರಿ ಮೊಕಾ-ಅಂತರಾಳ.

19.ನಿಡಸಾಲೆ ಪುಟ್ಟಸ್ವಾಮಯ್ಯ-ಬಿಸಿಲುಗುದುರೆ ಮತ್ತು ಇತರ ಕತೆಗಳು

20.ಡಾ| ಅಜಿತ್ ಹೆಗಡೆ ಹರೀಶ-ಪರಿಧಾವಿ.

21.ಭಾಸ್ಕರ ಹೆಗಡೆ- ಮೀಸೆ ಮಾವ

22.ಕೆ.ಪಿ.ಸತ್ಯನಾರಾಯಣ-ಅಮೂಲ್ಯ ಉಡುಗೊರೆ.

23.ಗುರುಪ್ರಸಾದ ಕಂಬಲಗತಿ-ಗೋವಿನ  ಜಾಡು.

24.ವಲ್ಲಿವಗ್ಗ-ಹೆಗಲ ಶಿಲುಬೆ.

25.ಶೇಷಾದ್ರಿ ಕಿನಾರ-ಅಂತವಾರ.

26.ಜಯಶ್ರಿ  ಕಾಸರವಳ್ಳಿ  ---ಚಿತ್ರಗುಪ್ತನ ಸನ್ನಿಧಿಯಲ್ಲಿ.


                                       ಕಾದಂಬರಿ-2018

1.ರಮೇಶ ಬಾಬು-ಟೈರ್  ಸಾಯಿ

2.ಮಂಜುನಾಥ.ವಿ.ಎಮ್-ಅಸ್ಪೃಶ್ಯ ಗುಲಾಬಿ.

3.ವಿ.ಗಾಯತ್ರಿ-ತುಂಗಾ

4.ಅಮರೇಂದ್ರ ಹೊಲ್ಲಂಬಳ್ಳಿ-ಕಾಯ.

5.ಸಹನಾ ವಿಜಯ ಕುಮಾರ್-ಕಶೀರ.

6.ಕೇಶವ ಮಳಗಿ-ಒಂದೇ ಗುರಿ ಬೇರೆ ಹಾದಿ.

7.ತೇಜಸ್ವಿನಿ ಹೆಗಡೆ-ಹಂಸಯಾನ.

8.ಬಿ.ಎಲ್.ವೇಣು-ಹಗಲು ಕಗ್ಗೊಲೆ ಮಾನ್ಯ ರಾಜಾ ಮತಿ ತಿ ಮ್ಮಣ್ಣನಾಯಕ.

9.ಎಂ.ಆರ್.ದತ್ತಾತ್ರಿ-ತಾರಾಬಾಯಿಯ ಪತ್ರ.

10.ನುಮಂಗಲಾ-ಅಗೆದಷ್ಟೂ ನಕ್ಷತ್ರ.

                                                                ನಾಟಕ-2018

1.ಗಿರೀಶ ಕಾನಾ೯ಡ್-ರಾಕ್ಷಸ ತಂಗಡಿ.

2.ಬಿ.ಆರ್.ಲಕ್ಷಣರಾವ್-ಮೂರು ರಂಗ ರೂಪಾಂತರಗಳು.

3.ಶಶಿರಾಜ ಕಾವೂರ್-ವೈದ್ಧೊ ನಾರಾಯಣೋ ಹರಿಃ.