ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Monday, September 30, 2019
Sunday, September 29, 2019
Saturday, September 28, 2019
Friday, September 27, 2019
Thursday, September 26, 2019
Wednesday, September 25, 2019
Sunday, September 22, 2019
Saturday, September 21, 2019
ಗಾಂಧೀಜಿ ಕುರಿತ ಸಂಸ್ಕೃತ ಮಹಾಕಾವ್ಯ -- " ಮೋಹನಾಯನಮ್ "
ಮೋಹನಾಯನಮ್ "
- ಮಹಾತ್ಮಾ ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಸಂಸ್ಕೃತ ಮಹಾ ಕಾವ್ಯ
- ವೆಂಕಟರಾಮ ಭಟ್ { 1915-1991 }
ಹುಟ್ಟೂರು - ಬೊಮ್ಮಲಾಪುರ
ಶೃಂಗೇರಿ ಮತ್ತು ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ , ಬೀರೂರು , ಶಿರಾಳಕೊಪ್ಪ , ಸೊರಬದ ಸರಕಾರಿ ಹೈಸ್ಕೂಲುಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದರು .
ಕವಿ ವೆಂಕಟರಾಮ ಭಟ್ಟರು ಬರೆದಿರುವ ಸಂಸ್ಕೃತ ಕಾವ್ಯಗಳು-
೧ ಭಾಮಿನಿ ಮಾಧವ { ನಾಲ್ಕು ಸಾವಿರ ಭಾಮಿನಿ ಷಟ್ಪದಿಯಲ್ಲಿರುವ ಕಾವ್ಯ }
೨ ಭಾಮಿನಿ ಶಂಕರ { ಶಂಕರಾಚಾರ್ಯ ಜೀವನ ಆಧಾರಿತ }
೩ ಮೋಹನಾಯನಮ್ [ ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಭಾಮಿನಿ ಷಟ್ಪದಿ ಕಾವ್ಯ }
ಸಂಸ್ಮರಣ ಗ್ರಂಥ -
ಸಾರಸ್ವತ
ಪ್ರಧಾನ ಸಂಪಾದಕರು- ಪ್ರೊ / ಮಲ್ಲೇಪ್ರುರಮ್ ವೆಂಕಟೇಶ
ಸಂಪಾದಕರು- ವಸುಮತಿ ರಾಮಚಂದ್ರ
MOHANAYANAM - Sanskrit Mahakavya based on Mahatma Gandhiji's biography written by VENKATARAMA BHAT { In Press -2019 }
venkataraja bhat mohanayanam |