Saturday, September 21, 2019

ಗಾಂಧೀಜಿ ಕುರಿತ ಸಂಸ್ಕೃತ ಮಹಾಕಾವ್ಯ -- " ಮೋಹನಾಯನಮ್ "

ಮೋಹನಾಯನಮ್ "

- ಮಹಾತ್ಮಾ ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಸಂಸ್ಕೃತ ಮಹಾ ಕಾವ್ಯ

 - ವೆಂಕಟರಾಮ ಭಟ್ { 1915-1991 }

 ಹುಟ್ಟೂರು - ಬೊಮ್ಮಲಾಪುರ

 ಶೃಂಗೇರಿ ಮತ್ತು ಮೈಸೂರಿನಲ್ಲಿ ಸಂಸ್ಕೃತ ಅಧ್ಯಯನ , ಬೀರೂರು ,  ಶಿರಾಳಕೊಪ್ಪ , ಸೊರಬದ ಸರಕಾರಿ ಹೈಸ್ಕೂಲುಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದರು .

  ಕವಿ ವೆಂಕಟರಾಮ ಭಟ್ಟರು ಬರೆದಿರುವ ಸಂಸ್ಕೃತ ಕಾವ್ಯಗಳು-

೧ ಭಾಮಿನಿ ಮಾಧವ  { ನಾಲ್ಕು ಸಾವಿರ ಭಾಮಿನಿ ಷಟ್ಪದಿಯಲ್ಲಿರುವ ಕಾವ್ಯ }

೨  ಭಾಮಿನಿ ಶಂಕರ {  ಶಂಕರಾಚಾರ್ಯ  ಜೀವನ ಆಧಾರಿತ }

೩  ಮೋಹನಾಯನಮ್ [  ಗಾಂಧೀಜಿ ಜೀವನ ಚರಿತ್ರೆ ಆಧಾರಿತ ಭಾಮಿನಿ ಷಟ್ಪದಿ ಕಾವ್ಯ }

 ಸಂಸ್ಮರಣ  ಗ್ರಂಥ -

  ಸಾರಸ್ವತ  

ಪ್ರಧಾನ ಸಂಪಾದಕರು- ಪ್ರೊ / ಮಲ್ಲೇಪ್ರುರಮ್ ವೆಂಕಟೇಶ

 ಸಂಪಾದಕರು- ವಸುಮತಿ ರಾಮಚಂದ್ರ

MOHANAYANAM - Sanskrit Mahakavya  based on Mahatma Gandhiji's biography written by  VENKATARAMA  BHAT { In Press -2019 }


venkataraja bhat mohanayanam

Sunday, September 15, 2019

ಕಾಜಾರಗುತ್ತು ಶಾಲೆಯಲ್ಲಿ ಪುಸ್ತಕ ಪ್ರದರ್ಶನ , ರಸಪ್ರಶ್ನೆ -18-9-2019

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತು


ಹಿರಿಯಡಕ ಸಂಸ್ಕೃತಿ ಸಿರಿ  ಟ್ರಸ್ಟ್ {  ರಿ }

 ಪುಸ್ತಕ ಪ್ರದರ್ಶನ ಮತ್ತು ರಸ ಪ್ರಶ್ನೆ

ಉದ್ಘಾಟನೆ-

 ಶ್ರೀ ದೇವೇಂದ್ರ ನಾಯಕ್

{ ಅಧ್ಯಕ್ಷರು , ಶಾಲಾಭಿವೃದ್ಧಿ ಸಮಿತಿ }

18 -9-2019  { ಬುಧವಾರ  }  -10 am -ಕಾಜಾರಗುತ್ತು  ಶಾಲೆಯಲ್ಲಿ

                        ನಿಮಗೆ ಸ್ವಾಗತ

ಪ್ರೊ / ಮುರಳೀಧರ ಉಪಾಧ್ಯ ಹಿರಿಯಡಕ                             ಶ್ರೀಮತಿ ಗೌರಿ

{  ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ }                                 { ಮುಖ್ಯೋಪಾಧ್ಯಯಿನಿ }