ಮುರಳೀಧರ ಉಪಾಧ್ಯ ಹಿರಿಯಡಕ - ಪುಸ್ತಕ ಪ್ರತಿಷ್ಠೆ - 2018 -KANNADA BEST BOOKS -2018
(kannada BEST Books-2018 ಪುಸ್ತಕ ಪ್ರತಿಷ್ಠೆ-2018 ಓದುಗರಿಗೆ, ಸಾಹಿತ್ಯ ವಿದ್ಯಾಥಿ೯ಗಳಿಗೆ ಸಂಶೋಧಕರಿಗೆ ಉಪಯುಕ್ತ ಮಾಹಿತಿ. ನಾನು ಓದಿದ, ನೋಡಿದ ಪತ್ರಿಕೆಗಳಲ್ಲಿ ಗಮನಿಸಿದ ಅಸಾಧಾರಣ ಪುಸ್ತಕಗಳ ಮಾಹಿತಿ ಇಲ್ಲಿದೆ : ಯಾವುದಾದರೂ ಒಳ್ಳೆಯ ಪುಸ್ತಕ ಈ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಅವರ ಮಾಹಿತಿ ಮುಖಪುಟವನ್ನು ದಯವಿಟ್ಟು ಕಳುಹಿಸಿ -muraleedhara upadhya@gmali.com- ಮುರಳೀಧರ ಉಪಾಧ್ಯ ಹಿರಿಯಡಕ.)
ಕಾವ್ಯ -2018
1. ಸವಿತಾ ನಾಗಭೂಷಣ- ದೇವರಿಗೆ ಹೋದೆವು.
2.ಮಾಲತಿ ಪಟ್ಟಣ ಶೆಟ್ಟಿ- ಬಾಳೆಂಬ ವ್ರತ.
3.ರಾಜೇಂದ್ರ ಪ್ರಸಾದ್- ಬ್ರೆಕ್ಟ ಪರಿಣಾಮ.
4.ರವಿಶಂಕರ ಒಡ್ಡಂ ಬೆಟ್ಟು ಸಮಗ್ರ ಸಾಹಿತ್ಯ (ನು) ಜ್ಯೋತಿ ಮಹದೇವ, ಕವಿತಾ ಅಡೂರು.
5.ಎಚ್.ದುಂಡಿರಾಜ್-ಮಾದ೯ನಿ.
6.ಜಿ.ಎ.ಬಸವರಾಜ-ಬೆಳಕಿನ ಬೆರಗು
7.ದೋಡ್ಡರಂಗೇ ಗೌಡ-ತೂಗಿ ತೂನೆದಾವೋ ತೆನೆಗಳು.
8.ಕುತ್ಯಾಳ ನಾಗಪ್ಪಗೌಡ-ಮರದ ಎದುರು ಪಾಮರ
9.ಜ್ಯೋತಿ ಗುರುಪ್ರಸಾದ್-ಜಟಾಯು ಪಕ್ಷಿಗೆ ಶ್ರದ್ಧಾಂಜಲಿ.
10.ಚಂದ್ರಶೇಖರ ಪ್ರಸಾದ್-ಅರಿವು ಅಕ್ಷರದಾಚೆ
11.ಮಾಧವಿ ಭಂಡಾರಿ ಕೆರೆಕೋಣ-ಮೌನಗಭ೯ದ ಒಡಲು.
12.ಪೂಣಿ೯ಮಾ ಸುರೇಶ-ಶಬ್ದ ಸೀಮೆಯ ಆಚೆ.
13.ಎಚ್.ಎಸ್.ರಮೇಶ್ -ಅದರ ನಂತರ.
14.ರಮೇಶ್ ಗಬ್ಬೂರ್-ಗಬ್ಬೂರು ಗಜಲ್.
15.ಮ್ಯಲಾರಪ್ಪ ಬೂದಿಹಾಳ-ದಾಟಬೇಡ ಹೊಸ್ತಿಲು
16.ಭುವನಾ ಹಿರೇಮಠ-ಟ್ರಯಲ್ ರೂಮಿನ ಅಪ್ಸರೆಯರು.
17.ಭಾರತಿ.ಬಿ.ವಿ-ಕಿಚನ್ ಕವಿತೆಗಳು.
18.ನಾಗೇಶ್.ಜೆ.ನಾಯಕ್-ಒಡಲ ಕಿಚ್ಚನ ಹಿಲಾಲು ಹಿಡಿದು.
19.ಆರತಿ.ಎಚ್.ಎನ್-ಸ್ಪೋಕಿಂಗ್ ಝೋನ್
20.ರಜಿನಿ ನಾಯ್ಕಪು-ಒಂದರೊಳಗೊಂದು.
21.ರೇಣುಕಾ ರಮಾನಂದ- ಮೀನು ಪೇಟೆಯ ತಿರುವು.
22.ಮುದ್ದು ಮೂಡುಬೆಳ್ಳಿ-ಭಾವಗೂಂದು ಯಾನ.
23.ಜಿ. ಈಶ್ವರ ಭಟ್-ಒಡಲು/ಪರಿಚಯ ಲಹರಿ.
24.ಎಸ್.ಅಂಬರಿಶ್ ಪೂಜಾರಿ-ಪರಿವತ೯ನೆ.
25.ಚಂದ್ರಶೇಖರ ತಾಳ್ಯ-ಮೌನ ಮಾತಿನ ಸದ್ದು.
ಸಣ್ಣಕತೆ-2018
1.ಕ.ವಿ.ತಿರುಮಲೇಶ-ಅಪರೂಪದ ಕತೆಗಳು.
2.ಉದ್ಯಾವರ ಮಾಧವಾಚಾರ್ಯರ ಸಮಗ್ರ ಕತೆಗಳು (ನು)-ಬಿ. ಜನಾರ್ದನ ಭಟ್.
3.ಟಿ.ಎಸ್.ಗೊರವರ-ಮಲ್ಲಿಗೆಹೂವಿನ ಸಖ.
4.ಗಿರಿಜಾ ಹೋಡೆ ಗಾಂವ್ಕರ್-ನತ್ತು
5.ಎಚ್.ಎಸ್.ಮಂಜುನಾಥ್-ಇಂಡಿರಾನ್ ಮತ್ತು ಇತರೆ ಕತೆಗಳು.
6.ಹಗೇವು (ರಾಯಚೂರು ಜಿಲ್ಲಾ ಕ.ಸಾ.ಪ.)
7.ವಿಂಗ್ ಕಮಾಂಡರ್ ಬಿ.ಎಸ್.ಸುದಶ೯ನ್-ಹಸಿರು ಹಂಪೆ ಜನಸಾಮಾನ್ಯರ ಕತೆಗಳು.
8.ಕೆ.ಎನ್. ಗಣೇಶಯ್ಯ -ಆರ್ಯ ವೀರ್ಯ
9.ಆರ್.ರಾಮಚಂದ್ರ-ಕಥಾವತಾರ.
10.ಆಶಾರಘು-ಬೊಗಸೆಯಲ್ಲಿ ಕತೆಗಳು.
11.ಅಂಬರೀಶ ಪೂಜಾರಿ-ಪರಿವತ೯ನೆ.
12.ಪಾಲಹಳ್ಳಿ ವಿಶ್ವನಾಥ-ಅಲ್ಪಸ್ವಲ್ಪ ವುಢ್ ಹೌಸ್ ಮತ್ತು ಇತರ ಕತೆಗಳು.
13.ಬೆಳಗೋಡು ರಮೇಶ ಭಟ್ --ಅಮ್ಮನ ಚಿನ್ನದ ಸಾಲು ಮಾವಿನ ಮರ.
14.ವಿಜಯಾ ಶ್ರೀಧರ್-ಸಮಗ್ರ ಕತೆಗಳು
15.ಸ್ವಾಮಿ ಪೊನ್ನಾಟಿ-ಧೂಪದ ಮಕ್ಕಳು.
16.ಹೇಮಾ ಸದಾನಂದ ಅಪಿನ್-ಅವರು ದೇವರಾಗಿದ್ದಾರೆ.
17.ಡಾ| ಪದ್ಮಿನಿ ನಾಗರಾಜ್-ಸಮಾಧಿ ಮೇಲಣ ಹೂ.
18.ಕೆ.ಭುವನೇಶ್ವರಿ ಮೊಕಾ-ಅಂತರಾಳ.
19.ನಿಡಸಾಲೆ ಪುಟ್ಟಸ್ವಾಮಯ್ಯ-ಬಿಸಿಲುಗುದುರೆ ಮತ್ತು ಇತರ ಕತೆಗಳು
20.ಡಾ| ಅಜಿತ್ ಹೆಗಡೆ ಹರೀಶ-ಪರಿಧಾವಿ.
21.ಭಾಸ್ಕರ ಹೆಗಡೆ- ಮೀಸೆ ಮಾವ
22.ಕೆ.ಪಿ.ಸತ್ಯನಾರಾಯಣ-ಅಮೂಲ್ಯ ಉಡುಗೊರೆ.
23.ಗುರುಪ್ರಸಾದ ಕಂಬಲಗತಿ-ಗೋವಿನ ಜಾಡು.
24.ವಲ್ಲಿವಗ್ಗ-ಹೆಗಲ ಶಿಲುಬೆ.
25.ಶೇಷಾದ್ರಿ ಕಿನಾರ-ಅಂತವಾರ.
26.ಜಯಶ್ರಿ ಕಾಸರವಳ್ಳಿ ---ಚಿತ್ರಗುಪ್ತನ ಸನ್ನಿಧಿಯಲ್ಲಿ.
ಕಾದಂಬರಿ-2018
1.ರಮೇಶ ಬಾಬು-ಟೈರ್ ಸಾಯಿ
2.ಮಂಜುನಾಥ.ವಿ.ಎಮ್-ಅಸ್ಪೃಶ್ಯ ಗುಲಾಬಿ.
3.ವಿ.ಗಾಯತ್ರಿ-ತುಂಗಾ
4.ಅಮರೇಂದ್ರ ಹೊಲ್ಲಂಬಳ್ಳಿ-ಕಾಯ.
5.ಸಹನಾ ವಿಜಯ ಕುಮಾರ್-ಕಶೀರ.
6.ಕೇಶವ ಮಳಗಿ-ಒಂದೇ ಗುರಿ ಬೇರೆ ಹಾದಿ.
7.ತೇಜಸ್ವಿನಿ ಹೆಗಡೆ-ಹಂಸಯಾನ.
8.ಬಿ.ಎಲ್.ವೇಣು-ಹಗಲು ಕಗ್ಗೊಲೆ ಮಾನ್ಯ ರಾಜಾ ಮತಿ ತಿ ಮ್ಮಣ್ಣನಾಯಕ.
9.ಎಂ.ಆರ್.ದತ್ತಾತ್ರಿ-ತಾರಾಬಾಯಿಯ ಪತ್ರ.
10.ನುಮಂಗಲಾ-ಅಗೆದಷ್ಟೂ ನಕ್ಷತ್ರ.
ನಾಟಕ-2018
1.ಗಿರೀಶ ಕಾನಾ೯ಡ್-ರಾಕ್ಷಸ ತಂಗಡಿ.
2.ಬಿ.ಆರ್.ಲಕ್ಷಣರಾವ್-ಮೂರು ರಂಗ ರೂಪಾಂತರಗಳು.
3.ಶಶಿರಾಜ ಕಾವೂರ್-ವೈದ್ಧೊ ನಾರಾಯಣೋ ಹರಿಃ.
ಹಾಸ್ಯ.ಪ್ರಂಬಧ-2018
1.ಕೆ.ಸತ್ಯನಾರಾಯಣ-ಮಾನ್ಯಸಾಮಾನ್ಯರ ಪ್ರಸಂಗಗಳು.
2.ಕೆ.ಸತ್ಯನಾರಾಯಣ- ಸ್ಕೂಲು-ಬಿಡುವ ಸಮಯ.
3.ಎಚ್.ಡುಂಡಿರಾಜ್-ನೊಣಾನುಬಂದ.
4.ವಿಕ್ರಂ ಹತ್ವಾರ್-ನೀ ಮಾಯೆಯೂಳಗೋ.
5.ಕೆ.ಪಿ.ಸತ್ಯನಾರಾಯಣ-ಚುರುಮುರಿ.
6.ಡಾ| ಕೆ.ಎಸ್.ಚಿತ್ರ-ಹೊಸ ಬಳೆಗಳ ಹಿಂದೆ.
7.ಭಾರದ್ವಾಜ.ಕೆ.ಆನಂದತೀಥ೯-ನೀರು ನುಗ್ಗಿದ ಮೇಲೆ.
8.ಕರುಣಾಕರ. ಎನ್.ಶೆಟ್ಟಿ-ವಿಚಾರ ವಿಮಶೆ೯.
9.ಸಂಪೂಣಾ೯ನಂದ ಬಳ್ಕೂರು-ಮಸಾಲೆ ಮೀಮಾಂಸೆ
ಸಂಶೋಧನೆ-2018
1.ಡಾ| ದಾಕ್ಷಾಯಣಿ ಯಡಹಳ್ಳಿ-ಅಕ್ಕಮಹಾದೇವಿ ಮತ್ತು ಮೀರಾಬಾಯಿ ತೌಲನಿಕ ಅಧ್ಯಯನ.
2.ಪ.ಶೆಟ್ಟರ್-ಪ್ರಾಕೃತ ಜಗದ್ವಲಯ.
3.ಡಾ| ಎಂ.ಎಸ್-ಕನ್ನಡ ಮ್ಯಾಕ್ ಬೆತ್.
4.ವೆಲೇರಿಯನ್ ರಾಡ್ರಿಗಸ್/ನಟರಾಜ ಹುಳಯಾರ್/ ರಾಜೇಂದ್ರ ಚೆನ್ನಿ-ಕನಾ೯ಟಕ ಕಥನ.
5.ಎಪ್.ಟಿ.ಹಳ್ಳಿಕೇರಿ-ಮಲ್ಲಣ್ಣ ಕವಿಯ ಕೋಕಶಾಸ್ತ್ರ.
6.ಬಿ,ಜೆ. ಬಾಸ್ಕರ ರಾವ್-ಆಸಾದಿ
7. ದಿನೇಶ ಕುಮಾರ್-ಹಂದಿಬೋಗಿ.
8.ಎಸ್.ಡಿ.ಹಳ್ಳಿಕೇರಿ-ಹಸ್ತಪ್ರತಿ ವ್ಯಾಸಂಗ.
ವಿಮಶೆ೯-2018
1.ಕೆ.ಸತ್ಯನಾರಾಯಣ-ಒಳ ಕಥನ.
2.ಎಚ್.ಎಸ್.ವೆಂಕಟೇಶಮೂತಿ೯-ಕುಮಾರವ್ಯಾಸನನ ಕಥಾಂತರ(ಉದ್ಯೋಗ ಭೀಷ್ಮ ದ್ರೋಣವವ೯)
3.ಲಕ್ಷೀಶ ತೋಳ್ವಾಡಿ-ಮಹಾಭಾರತ ಅನುನಂಧಾನ
4.ಮುರಳೀಧರ ಉಪಾಧ್ಯಾ ಹಿರಿಯಡಕ (ಸಂ } ವೈದೇಹಿ (ನಮೂಹಶೋಧ)
5.ರ್ಆಜಾರಾಮ ತಲ್ಲೂರು-ತಲ್ಲೂರು (ಕಲಾವಿದ ತಲ್ಲೂರು ಅವರ ಕಲಕೃತಿಗಳ ಪರಿಚಯ)
6.ರಹಮತ್ ತರೀಕೆರೆ-ಮುಗಿಲ ಮಾತು.
7.ಕೆ,ವಿ,ನಾರಾಯಣ-ನುಡಿಗಳ ಅಳಿವು.
8.ಜಿ.ಜಿ.ಎನ್.ನಾಗರಾಜ್-ನಿಜ ರಾಮಾಯಣ ಅನ್ವೆಷಣೆ.
9.ಡಾ| ಜಿ.ಎನ್. ಉಪಾಧ್ಯ-ಮುಂಬೈ ಕನ್ನಡ ಜಗತ್ತು.
10.ಬಿ.ಆರ್.ಲಕ್ಷಣ ರಾವ್-ಹಾಡಿನ ಜಾಡು.
11.ಉದಯಕುಮಾರ ಹಬ್ಬು-ಪುಸ್ತಕಪ್ರಿತಿ
12.ಜಿ.ಬಿ.ಹರೀಶ-ಬಾಬು ಕೃಷ್ಣಮೂತಿ೯ ಸಾಹಿತ್ಯ ವಿಮಶೆ೯ಸುಧಾಕರ ಶೆಟ್ಟಿ-ಕುಕ೯ಲರ ಕಾವ್ಯ.
13 ಡಾ/ ಪೂರ್ಣಿಮಾ ಸುಧಾಕರ ಶೆಟ್ಟಿ - ಕುರ್ಕಾಲರ ಕಾವ್ಯ
14.ಡಿ,ವಿ. ರಾಮಕೃಷ್ಣ (ನಂ)-ಪ್ರಾಯೋಗಿಕ ವಿಮಶೆ೯-ಕಾವ್ಯಾನುಸಂಧಾನ
15.ಬಿ.ಎನ್.ಸುಮಿತ್ರಾಬಾಯಿ-ಸ್ರ್ತೀವಾದ ಒಂದು ಅವಲೋಕನ.
16.ಡಾ| ಎಚ್.ಎಸ್.ಸುಜಾತಾ-ಸಂಕೀಣ೯
17.ಕಮಲಾ ಹಂಸನಾ-ಬಲಾಕ.
18.ಬರಗೂರು ರಾಮಚಂದ್ರಪ್ಪ-ಬೆವರು ಬರೆದ ಬರಹ.
19.ಡಾ| ಬಿ.ಎ. ವಿವೇಕರೈ-ಅಕ್ಕರ ಮನೆ.
20.ಎಂ.ಜಿ. ಹೆಗಡೆ-ಬೆಳಕಿನ ಬೆಳಗು (ಜಿ.ಎಸ್.ಅಮೂರ ವಿಮಶೆ೯ ಲೇಖನಗಳು)
21.ಅಕ್ಷತಾ ಕೃಷ್ಣಮೂತಿ೯-ಕೇದಿಗೆಯ ಕಂಪು
22.ಡಾ| ಮಮತಾ ರಾವ್- ಸಾಹಿತ್ಯ ಸಂಚಯ.
{ ಮಾಹಿತಿ ಕೊರತೆಯೀಂದ ಪುಸ್ತಕ ಪ್ರಾಧಿಕಾರ , ಕ. ಸಾ.ಪ , ಕನ್ನಡ ಸಂಸ್ಕೃತಿ ಇಲಾಖೆ , ವಿಶ್ವವಿದ್ಯಾಲಯಗಳು - ಇವರು ಪ್ರಕಟಿಸಿದ ಪುಸ್ಕಕಗಳು ಇಲ್ಲಿ ಬಿಟ್ಟು ಹೋಗಿರಬಹುದು . ಸಂಕೀರ್ಣ ಮತ್ತು ಭಾಷಾಂತರ ವಿಭಾಗದ ಪುಸ್ತಕಗಳ ಪಟ್ಟಿ ಎರಡನೆಯ ಭಾಗದಲ್ಲಿ ಪ್ರಕಟವಾಗಲಿದೆ . ಇಲ್ಲಿ ಸೇರಿಸಬಹುದಾದ ಒಳ್ಲೆಯ ಪುಸ್ತಕಗಳ ಮುಖಪುಟ , ಮಾಹಿತಿಯನ್ನು whatsap -9448215779 ಗೆ ದಯವಿಟ್ಟು ಕಳುಹಿಸಿ - ಮುರಳೀಧರ ಉಪಾಧ್ಯ ಹಿರಿಯಡಕ}
10ನೇ ಕ್ರಮಾಂಕದ ಪುಸ್ತಕ ಅರಿವು ಅಕ್ಷರದಾಚೆಯ ಲೇಖಕ ಚಂದ್ರಶೇಖರ್ ಪ್ರಸಾದವಲ್ಲ ಚಂದ್ರಶೇಖರ ವಸ್ತ್ರದ
ReplyDelete