ಆಘಾತಕರ ಸುದ್ದಿ.ಅರಗಿಸಿಕೊಳ್ಳುವುದು ತುಂಬ ಕಷ್ಟ. ನನ್ನ `ದೂರತೀರ’ಕ್ಕೆ (ಕಥಾ ಸಂಕಲನ)ಮುನ್ನುಡಿ ಬರೆಯುತ್ತ ಜಿ.ರಾಜಶೇಖರ ಅವರು ಗ.ಸು.ಭಟ್ಟರ ಕಾವ್ಯದಲ್ಲಿ ಬಳಕೆಯಾದ ಆಡುನುಡಿಯ ಬಗ್ಗೆ ಪ್ರಶಂಸನೀಯವಾಗಿ ಪ್ರಸ್ಥಾಪ ಮಾಡಿದ್ದು ನೆನಪಾಗ್ತಿದೆ.
ಅನುಪಮಾ ಪ್ರಸಾದ್.
ಅನುಪಮಾ ಪ್ರಸಾದ್.
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
No comments:
Post a Comment