ಚಿತ್ತಾಲರ ಕಥೆಯೊಳಗಿನ ನಿಗೂಡ ಪ್ರಪಂಚ – ಜಯಶ್ರೀ ಕಾಸರವಳ್ಳಿ

ಚಿತ್ತಾಲರ ಕಥೆಯೊಳಗಿನ ನಿಗೂಡ ಪ್ರಪಂಚ – ಜಯಶ್ರೀ ಕಾಸರವಳ್ಳಿ ಬರೀತಾರೆ « ಅವಧಿ / Avadhi

ಡಾ / ಸಿದ್ದಲಿಂಗಯ್ಯ - ಇದು ಯಾರ ಯುಗಾದಿ ?

ನೆಲದ ಹೆರಿಗೆಯ ನೋವು ಅಂಗುಲಂಗುಲ ಕರಗಿ
ಹಸಿರು ಚಿಗುರಿನ ಕುಣಿತ ಹೂನಗೆಯ ನೋಟ
ಅವಳಿ ಫಲ ತಂದಿತ್ತು ಆಕಾಶದೊರೆನಂಟು
ಮರಗಿಡದ ಬಳಗಕ್ಕೆ ಉಡುಗೊರೆಯ ಹಬ್ಬ
ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನಿಲ್ಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ
ಬೇವು ಬೆಲ್ಲದ ಅದೇ ಹಳೆಯ ಪಾಠ
ಸ್ವಂತದ್ದೋ ಸಾಲದ್ದೋ ಒಬ್ಬಟ್ಟಿನೂಟ
ಬದುಕೇ ಇಲ್ಲದ ಅನಾದಿಯ ಲೆಕ್ಕಕ್ಕೆ
ನೀನೊಂದು ಶಬ್ದ ಮಾತ್ರ
ಅರಳದೆ ಕಮರಿ ಹೋಗುವ ಜೀವಗಳು
ನಕ್ಷತ್ರದಂತೆ ನಗಲಾರದ ಬಾಳುಗಳು
ಎದೆಸೆಟೆದು ನಿಲ್ಲಲಾರದ ದೇಹಗಳು
ಕಣ್ಣು ಕುಕ್ಕುವಾಗ ಇದು ಯಾರ ಯುಗಾದಿ?
ಬೀದಿವಾಸಿಯ ಅಳಲು ಜೋಪಡಿಯ ಕತ್ತಲು
ದಿನದಿನದ ಅನ್ನಕ್ಕೆ ಮಾರಿಕೊಳ್ಳುವ ಮಯ್ಯಿ
ಆಸೆಯಲಿ ಚಾಚಿರುವ ಲಂಚಕೋರನ ಕೈಯಿ
ಯುಗಯುಗವು ಕಳೆದರೂ ಅಳಿಯದೇನು?
***

ಯಶವಂತ ಚಿತ್ತಾಲರ ಅಪೂರ್ಣ ಕಾದಂಬರಿ- ’ ದಿಗಂಬರ ’

"  ನನ್ನ ’ ದಿಗಂಬರ ’    ಹೊಸ ಕಾದಂಬರಿಯ ೩೯ ರಷ್ಟು ಅಧ್ಯಾಯಗಳು ಮುಗಿದಿವೆ. ಇನ್ನೂಸುಮಾರು ಇಪ್ಪತ್ತು ಅಧ್ಯಾಯಗಳು ಬಾಕಿ ಇವೆ. ಮುಂದಿನಘಟನೆಗಳು ಹೊಳೆದ ತಕ್ಷಣ ನಾನು ಕಾದಂಬರಿ ಮುಂದುವರಿಸುವೆ. ಒಂದು ವೇಳೆ ಅದ್ಕ್ಕಿಂತ ಮೊದಲು ನಾನಿಲ್ಲವಾದರೆ ಅರ್ಧ ಬರೆದ ಕಾದಂಬರಿ ಪ್ರಕಟ ಮಾಡಬಾರದು ಎಂದಿರುವೆ "

           - ಯಶವಂತ ಚಿತ್ತಾಲ
 { ಶ್ರೀನಿವಾಸ ಜೋಕಟ್ಟೆ -  "ಮರೆಯಾದ ಚಿತ್ತಾಲರ ಜೊತೆಗಿನ ಕೆಲವು ನೆನಪುಗಳು " - ವಾರ್ತಾ ಭಾರತಿ- 30-4-2014 }

ವಿಜಯವಾಣಿ ಯುಗಾದಿ ವಿಶೇಷಾಂಕ -2014

ಎಚ್.ಎಸ್. ವೆಂಕಟೇಶಮೂರ್ತಿ- ತಿಳಿಯ ಹೇಳುವೆ ಕೃಷ್ಣಕತೆಯನು

ಕೆ. ಸತ್ಯನಾರಾಯಣ- ನಿಜಕಾರಣಿ ಒಂದು ಬ್ಲಾಗ್ ತಳಮಳ { ಕತೆ }
ಸವಿತಾ ನಾಗಭೂಷಣ - ಕಂಗ್ಲಿಷ್ ಕವಿತೆ
ಮಾಲತಿ ಪಟ್ಟಣಶೆಟ್ಟಿ- ಹೊರಟರೂ ಹೋಗದ ಸಖ { ಕವನ }

Saturday, March 29, 2014

ತರಂಗ - ಯುಗಾದಿ ವಿಶೇಷಾಂಕ -2014

ಅಂತರ್ಜಾಲ ಮಾಯಾಬಜಾರ್ - ಟಿ. ಜಿ.ಶ್ರೀನಿಧಿ

ಶತಾವಧಾನಿ .ಆರ್. ಗಣೇಶ್  -ಶತಶೃಂಗ ಪರ್ವತ- { ಕತೆ }

ವಿಜಯ next - ಯುಗಾದಿ ವಿಶೇಷಾಂಕ -2014

 ಕಾವ್ಯ ಸಂಭ್ರಮ
ಯುಗಾದಿ ಕಥಾ ಸ್ಪರ್ಧೆ ಬಹುಮಾನಿತರು -
ಮೊದಲ ಬಹುಮಾನ- ಅಕ್ಷತ ಪಂಡಿತ್ ಸಾಗರ- ಎಲ್ಲೂ ಸಲ್ಲದವರು
ಎರಡನೇ ಬಹುಮಾನ- ಸೌಮ್ಯಾ ಕಲ್ಯಾಣ್ಕರ್- ವಿಮುಖ
ಮೂರನೆಯ ಬಹುಮಾನ-ಇಂದ್ರಕುಮಾರ್.ಎಚ್. ಬಿ - ಹಳಿಗಳು ಕೂಡಿದವು

ಸುಧಾ ,ಯುಗಾದಿ ವಿಶೇಷಾಂಕ -2014

ಪುರಾತನ ಸೆಕ್ಯುಲಾರ್ ಪ್ರೇಮ ಚರಿತ್ರೆ { ಕತೆ ] - ಕೆ. ಸತ್ಯನಾರಾಯಣ 
ಕಾಲ್ನಡಿಗೆಯಲ್ಲಿ ಒಂದು ಯಾತ್ರೆ  [ ಕತೆ ] - ಅಮರೇಶ ನುಗಡೋಣಿ
ಇಂಟರ್ನೆಟ್ ಸ್ನೇಹ ಎಷ್ಟು ಸರಿ ?- { ಒದುಗರ ಅನುಭವ }

ಜಿ. ರಾಜಶೇಖರ್ -ಅಳಿಸಿ ತೆಗೆದ ನೆನಪು

ಹೈದರಾಬಾದ ಸಂಸ್ಥಾನದಲ್ಲಿ ನಡೆದ ರಜಕಾರರ ಹಿಂಸೆ ಮತ್ತು ಪ್ರತಿಹಿಂಸೆ
ಗೌರಿ ಲಂಕೇಶ್  -2-4-2014
Of a massacre untold- A. G. NOORANI, Frontline ,16-3-2001

: ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ "ಕೇಳು" ತಂತ್ರಾಂಶ

Chandru multimedia: Kannada learn new Android "Listen," Software : Business jnanakkaguvastu ಆಸೆಪಡುತ್ತಿದ್ದವರಿಗೆ subhasuddi want to learn Kannada. You are ready for a Kannada Android App. ...

ಮಾಲವಿ ಅಣೆಕಟ್ಟೆ ಮೇಲೆ ಚುನಾವಣೆ ಪಟ್ಟಾಂಗ! -ರವಿಂದ್ರ ಭಟ್ಟ

ಮಾಲವಿ ಅಣೆಕಟ್ಟೆ ಮೇಲೆ ಚುನಾವಣೆ ಪಟ್ಟಾಂಗ! | ಪ್ರಜಾವಾಣಿ

ಬಿ.ಟಿ. ದೇಸಾಯಿಯವರ "ಹುಸೇನಬಿಯ ಕೋಳಿ" -ಟಿ. ಪಿ.ಅಶೋಕ

         ©.n.zÉøÁ¬Ä CªÀgÀ ºÀĸÉãÀ©0iÀÄ PÉÆý
©.n.zÉøÁ¬Ä CªÀgÀ ºÀĸÉãÀ©0iÀÄ PÉÆý ªÉÆzÀ®Ä ¥ÀæPÀlªÁzÀzÀÄÝ 1989gÀ°è. D £ÀAvÀgÀ CzÀÄ PÀ£ÁðlPÀ ¸Á»vÀå CPÁqÉ«Ä ºÉÆgÀvÀAzÀ ¸ÀtÚPÀvÉ-1989 JA§ ªÁ¶ðPÀ ¸ÀAPÀ®£ÀzÀ°è ¸ÉÃ¥ÀðqÉUÉÆArvÀÄ.
    ¸ÁévÀAvÀæ÷å¥ÀǪÀð PÁ®zÀ ¥sÀÇåqÀ¯ï ªÀåªÀ¸ÉÜ0iÀÄ »£É߯É0iÀÄļÀî F PÀvÉ ºÀ®ªÀÅ PÁgÀtUÀ½AzÀ EA¢£À NzÀÄUÀgÀ£ÀÆß vÀlÄÖªÀAwzÉ; PÁ®zÉñÀUÀ½UÉ §zÀÞªÁVzÀÆÝ CªÀÅUÀ¼À£ÀÄß «ÄÃgÀĪÀAwzÉ. F PÁ®zÀ°è ¤AvÀÄ »A¢£À PÁ®ªÀ£ÀÄß £É£É0iÀÄĪÀ°è 0iÀiÁªÀÅzÉà §UÉ0iÀÄ ºÀ¼ÀºÀ½PÉ E®è. gÁdQÃ0iÀĪÁV ¸Àj JAzÀÄ FUÁUÀ¯Éà M¦àvÀªÁVgÀĪÀ ¤jÃQëvÀ, ¸ÀÄ®¨sÀ ¸ÀgÀ¼À «±ÉèõÀuÉ-ªÁåSÁå£ÀUÀ¼À ¥ÀjavÀ ªÀiÁzÀjUÀ¼À£ÀÄß PÉÊ©lÄÖ ¤¢ðµÀÖ ªÀÄ£ÀĵÁå£ÀĨsÀªÀzÀ £É¯É0iÀįÉèà J®èªÀ£ÀÆß ±ÉÆâü¹PÉƼÀÄîªÀ ¢lÖvÀ£À E°è PÁtÄvÀÛzÉ. EzÉÆAzÀÄ ªÀåQÛ¥ÀæzsÁ£À PÀvÉ JAzÀÄ ªÉÄÃ®Ä £ÉÆÃlPÉÌ C¤¸ÀĪÀAwzÀÝgÀÆ ©.n.zÉøÁ¬Ä CªÀgÀ PÀxÀ£À D ¹Ã«ÄvÀvÉ0iÀÄ£ÀÄß zÁn MAzÀÄ PÁ®zÀ fêÀ£ÀPÀæªÀĪÀ£ÀÆß, ªÀiË®åªÀåªÀ¸ÉÜ0iÀÄ£ÀÆß zÁR°¹ ¸ÁA¸ÀÌöÈwPÀªÁV0iÀÄÆ ªÀÄÄRåªÁUÀÄvÀÛzÉ. ºÀ®ªÀÅ §UÉ0iÀÄ «¢ü¤µÉÃzsÀUÀ¼À, EPÀÌlÄÖUÀ¼À, CqÉvÀqÉUÀ¼À ªÀÄzsÀåzÀ®Æè ºÀĸÉãÀ© JA§ ºÉtÄÚªÀÄUÀ¼ÀÄ fêÀ£ÀªÀ£ÀÄß vÀ£ÀßzÉà DzÀ WÀ£ÀvÉ0iÀÄ°è, PÉaÑ£À°è, DvÀäUËgÀªÀzÀ°è JzÀÄj¹zÀ ¥Àj0iÀÄ£ÀÄß zÉøÁ¬Ä CªÀgÀ PÀvÉ ªÀÄ£ÉÆÃdÕªÁV ¸ÉgÉ »r¢zÉ. ¸ÀܽÃ0iÀĪÁzÀ ¨sÁµÉ0iÀÄ°è ¨ÉÃgÀÄ©lÄÖ, D ¨sÁµÉ¬Ä®èzÉ D ¥ÁvÀæUÀ¼Éà E®è; D ¥ÁvÀæUÀ½®èzÉ D PÀvÉ0iÉÄà E®è J£ÀÄߪÀµÀÄÖ ¸ÀºÀdªÁV D ¨sÁ¶PÀ ªÀÄvÀÄÛ ¸ÁªÀiÁfPÀ ¥Àj¸ÀgÀzÀ°è F PÀvÉ CgÀ½PÉÆArzÉ. ªÀiÁ¹Û0iÀĪÀgÀ ±ÉõÀªÀÄä, PÁgÀAvÀgÀ ¸ÀgÀ¸ÉÆÃw-¥ÁgÉÆÃw-£ÁUÀªÉÃtÂ, JA.PÉ.EA¢gÁ CªÀgÀ ¥sÀtÂ0iÀĪÀÄä, ªÉÆPÁ²0iÀÄ0iÀĪÀgÀ UÀAUÀªÀé, ®APÉñÀgÀ DuɧrØ gÀAUÀªÀé, zÉêÀ£ÀÆgÀ ªÀĺÁzÉêÀ CªÀgÀ ¸ÁPÀªÀé EAxÀ ¥ÁvÀæUÀ¼À ¸Á°UÉ ¸ÉÃgÀĪÀ ©.n.zÉøÁ¬Ä CªÀgÀ ºÀĸÉãÀ© DzsÀĤPÀ PÀ£ÀßqÀ PÀxÀ£À ¸Á»vÀåzÀ°è vÀ£Àß ºÉeÉÓ UÀÄgÀÄvÀÄUÀ¼À£ÀÄß RavÀªÁV zÁR°¹©nÖzÁݼÉ.

: ಉತ್ತರ ಕನ್ನಡ ಜಿಲ್ಲೆಯ ಪದಗಳು

Paradesi Pages (paradesi pages): Uttara Kannada district of the words : Wisdom sanabhagara "one side of the sea," read the following terms determinable, ಹಂಚಿಕೊಳ್ಳುತ್ತಿದ್ದೇನೆ. Etymology is right for me to focus arthagottilla or ...

Wednesday, March 26, 2014

Monday, March 24, 2014

ಪ್ರೀತಿಯ ಚಿತ್ತಾಲರಿಗೆ. - ಉಮಾ ರಾವ್

My world: love cittalarige. , you could miss her. Yes. Atomic Energy of the Sun drowned in the sixteenth floor windows  into my ma ...

: ಯಶವಂತ ಚಿತ್ತಾಲ: ಛೇದ (ಕಾದಂಬರಿ) (೧೯೮೫)

ಪುಸ್ತಕ ಜಗತ್ತು: ಯಶವಂತ ಚಿತ್ತಾಲ: ಛೇದ (ಕಾದಂಬರಿ) (೧೯೮೫): ‘ಛೇದ’! ಇದು ಕನ್ನಡಕ್ಕೆ ‘ಶಿಕಾರಿ’ಯಂಥ ಕಾದಂಬರಿಯನ್ನೂ, ‘ಆಟ’, ‘ಕತೆಯಾದಳು ಹುಡುಗಿ’, ‘ಬೇನ್ಯಾ’ದಂಥ ಕಥಾಸಂಗ್ರಹಗಳನ್ನೂ ನೀಡಿರುವ ಯಶವಂತ ಚಿತ್ತಾಲರ ಹೊಸ ಕಾದಂಬರಿ ಎಂದರೆ...

ಆಗುಂಬೆ. ಎಸ್. ನಟರಾಜ್ - ಇದು ಬರ್ಲಿನ್ ! ಇದು ಜರ್ಮೇನಿಯ !

ಇದು ಬರ್ಲಿನ್ , ಇದು ಜರ್ಮೇನಿಯ

-ಆಗುಂಬೆ.ಎಸ್. ನಟರಾಜ್
ಪ್ರಕಾಶಕರು -
ಹಂಸ ಪ್ರಕಾಶನ
947, 3ನೇ ಮುಖ್ಯ ರಸ್ತೆ
 ವಿಜಯನಗರ,
 ಬೆಂಗಳೂರು 560104
ಮೊದಲ ಮುದ್ರಣ -2013
ರೂ. 300
Berlin -Germaniya
{ History of Berlin in kannada }
 By -AGUMBE. S. NATARAJ
Published by
 HAMSA PRAKASHANA
947, third main,
Vijayanagar, 
Bengaluru- 560104
Contact Publisher-9449101086