ಉಡುಪಿಯಲ್ಲಿ ೨೫-೪-೨೦೧೪ ರಂದು ಪ್ರದರ್ಶನಗೊಂಡ { ನಿ- ಮಂಡ್ಯ ರಮೇಶ್ ] ಭಾಸನ ’ ಊರುಭಂಗ" ನಾಟಕದ ಕನ್ನಡ ಅನುವಾದದ ಪ್ರದರ್ಶನದಲ್ಲಿ ವೇಷಭೂಷಣ ನನಗೆ ಹಿಡಿಸಲಿಲ್ಲ . ಪುರುಷ ಪಾತ್ರಗಳೆಲ್ಲ ಸೊಂಟದ ಮೇಲೆ ಅರೆಬತ್ತಲಾಗಿ , ಬೆವರು ಸುರಿಸುತ್ತ ಅಭಿನಯಿಸುತ್ತಿದ್ದರು . ಯಕ್ಷಗಾನದ ಸುಂದರ ವೇಷಭೂಷಣದಲ್ಲಿ ಕೌರವ -ಪಾಂಡವರನ್ನು ನೋಡುವ ನನಗೆ ಕುರುಕ್ಷೇತ್ರದ ಅರೆಬತ್ತಲೆ ವೀರರನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಯಿತು. ಭರತನಾಟ್ಯದ ಪುರುಷ ಕಲಾವಿದರು ಅರೆಬತ್ತಲಾಗಿ ನರ್ತಿಸುವುದರ ಬಗ್ಗೆಯೂ ನನ್ನ ಆಕ್ಷೇಪವಿದೆ.
- ಮುರಳೀಧರ ಉಪಾಧ್ಯ
ಫೋಟೋ -ಪ್ರಸನ್ನ ಭಟ್
Thanks to AVADHI.Com
- ಮುರಳೀಧರ ಉಪಾಧ್ಯ
ಫೋಟೋ -ಪ್ರಸನ್ನ ಭಟ್
Thanks to AVADHI.Com
No comments:
Post a Comment