Sunday, August 9, 2015

ಕಾಜೂರು ಸತೀಶರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ -2015



ಕಾಜೂರು ಸತೀಶ ಅವರು ತನ್ನ ’ ಗಾಯದ ಹೂವುಗಳು ’ ಕವನ ಸಂಕಲನದ ಹಸ್ತಪ್ರತಿಗೆ 2015 ರ  ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಕಡೆಂಗೋಡ್ಲು ಪ್ರಶಸ್ತಿ  ಪಡೆದಿದ್ದಾರೆ . ಅಗಸ್ಟ್ 9  , 2015 ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ .
ಕವಿ ಕಾಜೂರು ಪ್ರಕಾಶರಿಗೆ ಅಭಿನಂದನೆಗಳು -ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment