Sunday, August 28, 2016

ಎಚ್. ಎಸ್. ವೆಂಕಟೇಶಮೂರ್ತಿ - { Audio } - ಕುಮಾರವ್ಯಾಸ ಭಾರತದ ಕೃಷ್ಣ

hsvkumaravyasa - ClypImage result for h s venkateshmurthy

ಉಡುಪಿಯ ರಾಜಾಂಗಣ { ಶ್ರೀ ಕೃಷ್ಣ ಮಠ } ದಲ್ಲಿ 24-8-2016  ರಂದು ಎಚ್. ಎಸ್. ವೆಂಕಟೇಶ ಮೂರ್ತಿ ಅವರು ನೀಡಿದ ಉಪನ್ಯಾಸ-H. S. Venkateshmoorthy { Audio } - Krishna in Kumaravyasa Bharata

Sunday, August 21, 2016

ಲಕ್ಷ್ಮೀಶ ತೋಳ್ಪಾಡಿ - { AUDIO } - ಮಹಾಭಾರತದ ಕೃಷ್ಣ

tolpadykrishna - Clyp -pls clik here to listen
 ಉಡುಪಿ ಕೄಷ್ಣ ಮಠದ ರಾಜಾಂಗಣದಲ್ಲಿ { ಪೇಜಾವರ ಪರ್ಯಾಯ -2016 }  21- 8-2016  ರಂದು  ಲಕ್ಷ್ಮೀಶ ತೋಳ್ಪಾಡಿಯವರು ನೀಡಿದ ಉಪನ್ಯಾಸ-  ಮಾಹಾಭಾರತದ ಕೄಷ್ಣ -
Lakshmisha Tolpady's talk at Krishna Matha , Udupi on - 21-8-2016 - KRISHNA IN MAHABHARATA  { KANNADA AUDIO }

ಚಂದ್ರಿಕಾ ನಾಗರಾಜ್ ಹಿರಿಯಡಕ - ಯಾರ ಬಳಿ ದೂರಲಿ ಕೄಷ್ಣ ?

ಯಾರ ಬಳಿ ದೂರಲಿ ಕೃಷ್ಣ
ನಿನ್ನ ನಾಮ ಜಪಿಸುವ 
ನಾಲಿಗೆಯ ಕುರಿತು
ನಿನ್ನ ಕಾಣ ಬಯಸುತಿರೋ
ಕಂಗಳ ಕುರಿತು
ಉತ್ತರಿಸದ ನಿನ್ನ ಮುಂದೆ
ಪ್ರಶ್ನೆಗಳನೆ ಚೆಲ್ಲುವವಳು ನಾನು
‘ಹುಚ್ಚಿ’ ಎಂದೆಂಬ ಜನಗಳ ಕುರಿತು
ಯಾರ ಬಳಿ ದೂರಲಿ ಕೃಷ್ಣ
ನೀ ವರಿಸಿದ ಹೆಂಗಳ ಕುರಿತು
ಸಣ್ಣ ಮುನಿಸಿದೆ ಕೃಷ್ಣ
ನನ್ನೊಳಗಿನ ಅಸೂಯೆಯ
ಯಾರ ಬಳಿ ದೂರಲಿ ಹೇಳು?
ನಿನಗಾಗಿ ಕಾಯುತಿರುವ 
ಪುಟ್ಟ ರಾಧೆ ನಾನು
ನನ್ನ ಕನಸುಗಳ ಕುರಿತು
ಯಾರ ಬಳಿ ದೂರೆನು ನಾನು
ನೀ ಬರದ ದಾರಿಯಲೆ
ವಯಸ ಕಳೆಯಬೇಕೆಂದಿರುವೆ 
ನೀ ಬರುವ ಭರವಸೆಯ ಕುರಿತು
ಯಾರ ಬಳಿ ದೂರಬೇಕು ಹೇಳು?



ಡಾ / ಮಾಧವಿ ಭಂಡಾರಿ ಅವರಿಗೆ ಉತ್ತರ ಪ್ರದೇಶ ಹಿಂದೀ ಸಂಸ್ಥಾನದ ಸೌಹಾರ್ದ ಸನ್ಮಾನ -2016

Image result for madhavi bhandary


Uttara Pradesh Hindi Sahitya Samsthan"s SOUHARDA SANMAN -2016 to Dr. Madhavi Bhandary Kannada , Hindi Writer , Udupi
 ಡಾ / ಮಾಧವಿ ಭಂಡಾರಿ ಅವರಿಗೆ ಅಭಿನಂದನೆಗಳು - ಮುರಳೀಧರ ಉಪಾಧ್ಯ  ಹಿರಿಯಡಕ