ಕಾರಂತ ಪ್ರಶಸ್ತಿ ಸ್ವೀಕರಿಸಿ ಅತ್ಯಂತ ಯೋಗ್ಯವಾದ ಮಾತುಗಳನ್ನು ತುಂಬಾ ಘನತೆಯಿಂದ ಆಡಿದ್ದಾರೆ ಪ್ರಕಾಶ್ ರೈ.ಮಾತುಗಳ ಹಿಂದಿರುವ ಸೂಕ್ಷ್ಮವನ್ನು ವೇದನೆಯನ್ನು ಅರಿಯದಂತಹ ಜಡತ್ವ ಆವರಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹುಟ್ಟಿಕೊಂಡಿರಬೇಕು. ಇಂತಹ ಜಡತ್ವವೇ ಆತಂಕ ಮೂಡಿಸುತ್ತದೆ. ಪ್ರಕಾಶ್ ರೈಯವರ ಮಾತುಗಳಿಗೆ ಅವರ ಸಮಾಜಮುಖಿಚಟುವಟಿಕೆಗಳಿಗೆ ಅಭಿನಂದನೆಗಳು
ಕಾರಂತ ಪ್ರಶಸ್ತಿ ಸ್ವೀಕರಿಸಿ ಅತ್ಯಂತ ಯೋಗ್ಯವಾದ ಮಾತುಗಳನ್ನು ತುಂಬಾ ಘನತೆಯಿಂದ ಆಡಿದ್ದಾರೆ ಪ್ರಕಾಶ್ ರೈ.ಮಾತುಗಳ ಹಿಂದಿರುವ ಸೂಕ್ಷ್ಮವನ್ನು ವೇದನೆಯನ್ನು ಅರಿಯದಂತಹ ಜಡತ್ವ ಆವರಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹುಟ್ಟಿಕೊಂಡಿರಬೇಕು. ಇಂತಹ ಜಡತ್ವವೇ ಆತಂಕ ಮೂಡಿಸುತ್ತದೆ. ಪ್ರಕಾಶ್ ರೈಯವರ ಮಾತುಗಳಿಗೆ ಅವರ ಸಮಾಜಮುಖಿಚಟುವಟಿಕೆಗಳಿಗೆ ಅಭಿನಂದನೆಗಳು
ReplyDelete