Wednesday, April 20, 2016

ಡಾ.ಸಿ.ಎನ್.ರಾಮಚಂದ್ರನ್, ಸತ್ಯನಾರಾಯಣ ರಾವ್‌ಗೆ ತೀ. ನಂ.ಶ್ರೀ ಪ್ರಶಸ್ತಿ -2016

ಡಾ.ಸಿ.ಎನ್.ರಾಮಚಂದ್ರನ್, ಸತ್ಯನಾರಾಯಣ ರಾವ್‌ಗೆ ಪ್ರಶಸ್ತಿ: ಶಿವಮೊಗ್ಗ ನಗರದ ಕರ್ನಾಟಕ ಸಂಘದ ವತಿಯಿಂದ ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರೊ.ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಹೆಸರಾಂತ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್‌ ಅವರಿಗೆ, ಡಾ.ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಕವಿ, ನಾಟಕಕಾರ ಪ್ರೊ. ಸತ್ಯನಾರಾಯಣ ರಾವ್ ಅಣತಿ ಅವರಿಗೆ ಪ್ರಕಟಿಸಲಾಗಿದೆ.

No comments:

Post a Comment