ಮುರಳೀಧರ ಉಪಾಧ್ಯ ಹಿರಿಯಡಕ -- ಪುಸ್ತಕ ಪ್ರತಿಷ್ಠೆ-2018 ಭಾಗ- 2
ಆತ್ಮಕತೆ ಬೇವನ ಚರಿತ್ರ- ವ್ಯಕ್ತಿಚಿತ್ರ-2018
1.ಸಿದ್ಧಲಿಂಗ ಪಟ್ಟಣ ಶೆಟ್ಟಿ-ಗಿರಿಜವ್ವನ ಮಗ.
2.ಅ.ನಾ.ಪ್ರಹ್ಲಾದರಾವ್ (ನಿರೂಪಣೆ)-ರಾಜಮೂಗಿ೯(ಪಾ.ಎ.ಎಸ್.ಅಧಿಕಾರೊ ಕೆ. ಜ್ಯೆರಾಜ್ ಅವರ ಆಡಳಿತದ ಅನುಭವಗಳು)
3.ನಮ್ಮೊಳಗಿನ ನಾಡು (ಕನಾ೯ಟಕ ನರಕಾರದ ಮಾಜಿ ಸಚಿವ ಬಿ.ಎ.ಮೊಹೀದಿನ್ ಆತ್ಮಕತೆ.)
4.ಇಂದಿರಾ ಹಲಂಬಿ- ಸ್ಮರಣಿಗೆ ಶರಣಾದೆ.
5.ಸ್ವಾಮಿರಾವ್ ಕುಲಕಣಿ೯-ಕಾಡುತಾವ ನೆನಪು.
6.ಪದ್ಯಣ ಗೋಪಾಲಕೃಷ್ಣ-ಅನುಭವ.ಅನುಭಾವಗಳು.
7.ಗಿರಿಮನೆ ಶ್ಯಾಮರಾವ್-ಮಲೆನಾಡಿನ ಮರೆಯದ ನೆನಪುಗಳು.
8.ಲಕ್ಷ್ಮೀ ಕುಂಜತ್ತೂರು-ಪ್ರಜ್ಞಾ ಭೂಮಿ.
9.ಮಾಗೋಡು ರಾಮಹೆಗಡೆ-ದಶಾವತಾರ
10.ಪಿ.ವಿ.ರಾವ್- ಅಂಚೆ ಜೀವನದ ನೆನಪುಗಳು.
11.ನಾರಾಯಣಿ ದಾಮೋದರ್-ನುಡಿನುಡಿತ (ನೆನಪುಗಳು)
12.ಸಿ.ಜಿ.ಪುರಾಣಿಕಮಠ-ಆನಂದದಾಯಕ ಬದುಕು.
13.ಭಾಸ್ಕರ ಹೆಗಡೆ-ಮ್ಯಾಗ್ ಸೇಸೆ ಪುರಸ್ಕೃತ ವಿಜ್ಞಾನಿ ಹರೀಶ ಹಂದೆ.
14.ಡಾ| ಪದ್ಮಿನಿ ನಾಗರಾಜ- ಕೃಷ್ಣಮೂತಿ೯ ಕವತ್ತಾರು.
15.ಡಾ| ಬಿ.ಎಸ್.ವೆಂಕಟಲಕ್ಷ್ಮಿ-ಪತ್ನಿಯರ ಕಂಡಂತೆ ಪ್ರಸಿದ್ಧರು.
16.ಡಾ| ಎಸ್.ಆರ್. ಅರುಣ್ ಕುಮಾರ್-ಪಂಡಿತ ಪರಂಪರೆಯ ಡಾ| ಪಾದೇಕಲ್ಲು ವಿಷ್ಣುಭಟ್ಟ
17.ಡಾ| ಅ. ರಾಮಚಮ್ದ್ರ ಭಾಟ್-ವಿನೀಲ (ಅಡ್ಯನಡ್ಕ ಕೃಷ್ಣಭಟ್ ಸಂಸ್ಮರಣ
18.ಕೆ.ಎಸ್.ಪರಮೇಶ್ವರ-ತೇಜಸ್ವಿಸಿಕ್ಕರು
19.ಕಾವೆಂಶ್ರೀ-ಪೂಣ೯ಚಂದ್ರ (ಚಿಟ್ಟಾಣಿ ರಾಮಚಂದ್ರ ಹೆಗಡೆ)
20.ಡಾ| ಸುಂದರ ಕೇನಾಜೆ-ಜೋಶಿ,ಆಳ-ನಿರಾಳ
21.ಸಂದ್ಯಾ ಅಣ್ಣಯ್ಯ-ಮಾಥಾ೯ ಯಾಕಿಯೋಪಾಜ್ .
22.ಆಗುಂಬೆ ಎಸ್. ನಟರಾಜ- ಧಮ೯ಸಂತಾನ (ಭಕ್ತಿ ಭಡಾರಿ ಬಸವಣ್ಣ)
23.ಬಾಬು ಕೃಷ್ಣಮೂತಿ೯-ಸ್ವಾತಂತ್ರ್ಯ ಹೋರಾಟದ ಹೀರೊಗಳು.
24.ಶಂಕರ್ ಸಾರಡ್ಕ-ಕಾಂಪ್ಕೊ ಬ್ರಹ್ಮ, ಸಹಕಾರಿ ರತ್ನ, ಭಕ್ತಿ ಭಂಡಾರಿ ಬಸವಣ್ಣ)
25.ಮಲ್ಲಿಕಾಜು೯ನ ಮಾಳವಾಡ-ಗಣಿತ ವನಿತೆಯರು.
26.ಅಶೋಕ ದೊಮ್ಮಲೂರು- ಗಹನ ಚೇತನ ಗಾಡಗೆ ಬಾಬಾ.
27.ಚಿದಾನಂದಮೂತಿ೯ ಎಂ-ಕನ್ನಡ ಸಂಸ್ಕೃತಿ ಹೆಮ್ಮೆಯ ನಾಲ್ವರು ಮಹಿಳೆಯರು.
No comments:
Post a Comment