stat Counter



Sunday, August 31, 2014

ಜಿ. ರಾಜಶೇಖರ್- ರಾಮಾನುಜನ್ ಬರಹಗಳಲ್ಲಿ ಭಾರತದ ಬಹುರೂಪಿ ಸಂಸ್ಕೃತಿ

‘Ramanujan’s works reflect India’s diversity’ - The Hindu

ಅಜಿತ್ ಪಿಳ್ಳೆ -: ದೇವರ ನಾಡಿನಲ್ಲಿ ಕುಡಿತದ ಭಾನಗಡಿ

ಸದ್ಯದ ಸಂಗತಿ: ದೇವರ ನಾಡಿನಲ್ಲಿ ಕುಡಿತದ ಭಾನಗಡಿ - Indiatimes Vijayk

ಎನ್. ಎ.ಎಮ್. ಇಸ್ಮಾಯಿಲ್ - ಕಾಮಪ್ರಚೋದಕ ಅಭಿವ್ಯಕ್ತಿಯ ಇಂಟರ್‌ನೆಟ್ ವರ್ತಮಾನ

8 ನೇ ಅಕ್ಕ ವಿಶ್ವ ಸಮ್ಮೇಳನ

’ಸುರಗಿಯಲ್ಲಿ ಆ ನಗು ಇನ್ನಿಲ್ಲ’ – ಸೂರಿ

ವಸುಧೇಂದ್ರರೊಂದಿಗೆ ಒಂದು ಸಂವಾದ - {Audio }

ಯು.ಆರ್. ಅನಂತಮೂರ್ತಿ- ಹಿಂದುತ್ವ ಅಥವಾ ಹಿಂದ್ ಸ್ವರಾಜ್

ಲಡಾಯಿ ಪ್ರಕಾಶನ: ಹಿಂದುತ್ವ ಅಥವಾ ಹಿಂದ್ ಸ್ವರಾಜ್: ( ಡಾ. ಯು.ಆರ್. ಅನಂತಮೂರ್ತಿ ಅವರ ಅಪ್ರಕಟಿತ ಕೊನೆಯ ಮತ್ತು ಅನನ್ಯ ಲೇಖನದ ಸಾರ --ರಂಜಾನ್ ದರ್ಗಾ)  ಅನಂತ ಮೂರ್ತಿ ಅವರು ನಿಧನರಾಗುವುದಕ್ಕೆ ಒಂದು ವಾರ ಮುಂಚೆ ಹಿ...

ಕಿರಣ್ ಮಲೆನಾಡು:ಚುಟುಗಳು ನಾವರಿಯಬೇಕಿರುವ ಕನ್ನಡದ ಅರಸರು

ಬಂದಿವೆ ಹೊಸ ಪುಸ್ತಕಗಳು

ಬಂದಿವೆ ಹೊಸ ಪುಸ್ತಕಗಳು « ಅವಧಿ / Avadhi
Kannada New Books-2014

ಅಕ್ಕ ಸಮ್ಮೇಳನ - ವಾಕ್ಪಟುಗಳು-...

ಕೆ. ವಿ. ತಿರುಮಲೇಶ್ -ಅನಂತಮೂರ್ತಿ - ದಿವ್ಯ ಪ್ರಭೆ { ಭಾಗ -2 }

Figure of speech His arguments were, like his novels, well reasonedpls clik title to read K. V. Tirumalesh's article -U. R. Ananthamurthy- Divya Prabhe

ಕೆ. ವಿ. ತಿರುಮಲೇಶ್ -ಅನಂತಮೂರ್ತಿ - ದಿವ್ಯ ಪ್ರಭೆ

Saturday, August 30, 2014

ಮನು ಚಕ್ರವರ್ತಿ -ವಾತ್ಸಲ್ಯದ ಮೂರ್ತಿ ಮೇಷ್ಟ್ರು.

ಪತ್ನಿ ಎಸ್ತಾರ್ ಜತೆ ಕಂಪ್ಯೂಟರ್ ಸಂಭ್ರಮದಲ್ಲಿ.

ಎಚ್. ಎಸ್. ವೆಂಕಟೇಶಮೂರ್ತಿ್: ಅನಂತಮೂರ್ತಿ ಎಂಬ ಜೀವ ಉಕ್ಕಿಸುವ ಪ್ರೀತಿಯ ದನಿ







ಎಚ್. ಎಸ್. ವೆಂಕಟೇಶಮೂರ್ತಿ್: ಅನಂತಮೂರ್ತಿ ಎಂಬ ಜೀವ ಉಕ್ಕಿಸುವ ಪ್ರೀತಿಯ ದನಿ







ಸುಮತೀಂದ್ರ ನಾಡಿಗ - ಸ್ನೇಹದ ಮಾತೆಲ್ಲ ಮುಗಿದ ಬಳಿಕ { ಭಾಗ-2 }

u. r. ananthamurthy edited by muraleedhara upadhya

ಸುಮತೀಂದ್ರ ನಾಡಿಗ - ಸ್ನೇಹದ ಮಾತೆಲ್ಲ ಮುಗಿದ ಬಳಿಕ { ಭಾಗ-೧ }

ಯು. ಆರ್. ಅನಂತಮೂರ್ತಿ - ಎಸ್. ಎಲ್. ಭೈರಪ್ಪ

ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹಾಗೂ ಅನಂತಮೂರ್ತಿ ಸ್ನೇಹ ಮಿಲನಕ್ಕೆ ಚಂಪಾ ಸಾಕ್ಷಿ.

ರುಸ್ತುಮ್ ಭರೂಚ - ಅನಂತಮೂರ್ತಿ ನಿರ್ಗಮನ - ಮಾತು ಸೋಲುವ ಸಮಯ

ಓದುಗನಲ್ಲಿ ಮುಂದುವರೆಯುವ ರಾಮಾನುಜನ್

ಎ.ಕೆ. ರಾಮಾನುಜನ್ ಸಮಗ್ರ
ಪುಟಗಳು: 660, ಬೆಲೆ: ್ಙ 500
ಸಂಪಾದಕರು:
ಎಸ್. ದಿವಾಕರ್, ರಮಾಕಾಂತ ಜೋಷಿ
ಪ್ರಕಾಶಕರು:
ಮನೋಹರ ಗ್ರಂಥಮಾಲಾ
ಲಕ್ಷ್ಮೀ ಭವನ, ಸುಭಾಸ ರೋಡ್, ಧಾರವಾಡ
ದೂ.: ಓದುಗನಲ್ಲಿ ಮುಂದುವರೆಯುವ ರಾಮಾನುಜನ್ | ಪ್ರಜಾವಾಣಿ

ಪಾಕಿಸ್ತಾನದಲ್ಲಿ - 1 dead, 400 injured as anti-govt protesters clash with cops - Hindustan Times

Islamabad: 1 dead, 400 injured as anti-govt protesters clash with cops - Hindustan Times

ನಾಗರಾಜ ಹೆತ್ತೂರ್ - ’ಕೆ ಟಿ ಶಿವಪ್ರಸಾದ್ ಮೇಡ್ ಬೈ ಪೂರ್ಣಚಂದ್ರತೇಜಸ್ವಿ…’

ಷರೀಫ್‌ ರಾಜೀನಾಮೆಗೆ ಗಡುವು

ಇತಿಹಾಸಕಾರ ಬಿಪನ್ ಚಂದ್ರ ಇನ್ನಿಲ್ಲ

ಇತಿಹಾಸಕಾರ ಬಿಪನ್ ಚಂದ್ರ ಇನ್ನಿಲ್ಲ | ಪ್ರಜಾವಾಣಿ
Bipin Chandra Expired

ಮಮತಾಗೆ ‘ಅರ್ಜುನ ಪ್ರಶಸ್ತಿ’ ಪ್ರದಾನ

ಮಮತಾಗೆ ‘ಅರ್ಜುನ ಪ್ರಶಸ್ತಿ’ ಪ್ರದಾನ | ಪ್ರಜಾವಾಣಿ

ಮದುವೆಗೆ ಮುಂಚೆ ಟೆಸ್ಟ್: ವಧುವರರಿಗೆ ಕೋರ್ಟ್ ಸಲಹೆ

ಗೊತ್ತಿಲ್ಲ

ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ... -ವಿಮರ್ಶಕರ ಕೊರತೆ

ಇಜ್ಞಾನ ಡಾಟ್ ಕಾಮ್: ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ...: ತಂತ್ರಜ್ಞಾನ ಕ್ಷೇತ್ರದ ಹೊಸ ಮಾಹಿತಿಯನ್ನು ಕನ್ನಡದ ಲೋಕಕ್ಕೆ ಪರಿಚಯಿಸುತ್ತಿರುವವರಲ್ಲಿ ಶ್ರೀ ಉದಯಶಂಕರ ಪುರಾಣಿಕ ರದು ಪ್ರಮುಖ ಹೆಸರು. ವಿಜಯ ಕರ್ನಾಟಕ, ಸಂಯುಕ್ತ ಕರ್ನ...

ಪುರುಷೋತ್ತಮ ಬಿಳಿಮಲೆ - ಸುಧಾ ಚಿದಾನಂದ ಗೌಡರ ’ ಪ್ರಿಯಸಖೀ ಪಾತರಗಿತ್ತಿ’

Friday, August 29, 2014

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ

varthabharathi | kannada News, Latest kannada News from Gulf, Asia,India and on Sports, Business,Indian,Politics, Education

ಎಚ್. ಎಸ್. ಶಿವಪ್ರಕಾಶ್ - ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು

ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು | ಪ್ರಜಾವಾಣಿ
ಎಚ್. ಎಸ್. ಶಿವಪ್ರಕಾಶ್ -ಯು.ಆರ್. ಅನಂತಮೂರ್ತಿ H. S. Shivaprakash -U. R. Ananthamurthy

ನರೇಂದ್ರ ಮೋದಿ ಜಪಾನ್‌ ಪ್ರವಾಸ

ನರೇಂದ್ರ ಮೋದಿ ಜಪಾನ್‌ ಪ್ರವಾಸ | ಪ್ರಜಾವಾಣಿ

ರಥಬೀದಿ ಗೆಳೆಯರು { ರಿ } ಉಡುಪಿ - ಜಿ. ರಾಜಶೇಖರ್ ಉಪನ್ಯಾಸ...

ರಥಬೀದಿ ಗೆಳೆಯರು (ರಿ) ಉಡುಪಿ
ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ವಿಶೇಷ ಉಪನ್ಯಾಸ : ಶ್ರೀ ಜಿ.ರಾಜಶೇಖರ್-’ಎ.ಕೆ.ರಾಮಾನುಜನ್ರ ಕಾವ್ಯ’
30-08-2014 ಶನಿವಾರ
ಸಂಜೆ 4 – 45 ರಿಂದ
ಸ್ಥಳ : ಧ್ವನ್ಯಾಲೋಕ
ಗೋವಿಂದ ಪೈ ಸಂಶೋಧನ ಕೇಂದ್ರ,ಉಡುಪಿ
ನಿಮಗೆ ಸ್ವಾಗತ
        ಪ್ರೊ. ಮುರಳೀಧರ ಉಪಾಧ್ಯ                                                                                                                                       
             ಪ್ರೊ. ಹೇರಂಜೆ ಕೃಷ್ಣ ಭಟ್,                                                                                                                                        rathabeedhi geleyaru udupi: ರಥಬೀದಿ ಗೆಳೆಯರು { ರಿ } ಉಡುಪಿ - ಜಿ. ರಾಜಶೇಖರ್ ಉಪನ್ಯಾಸ...: ರಥಬೀದಿ ಗೆಳೆಯರು (ರಿ) ಉಡುಪಿ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ವಿಶೇಷ ಉಪನ್ಯಾಸ : ಶ್ರೀ ಜಿ.ರಾಜಶೇಖರ್-’ಎ.ಕೆ.ರಾಮಾನುಜನ್ರ ಕಾವ್ಯ’ 30...

ಪ್ರೇಮಶೇಖರ -ಅನಂತ ವಿಚಾರ -’ಸಂಸ್ಕಾರ ’ ದಿಂದ ಅಂತ್ಯಸಂಸ್ಕಾರದವರೆಗೆ

Figure of speech His arguments were, like his novels, well reasonedPls clik title to read Premashekhar.s article -U. R. Ananthamoorthy

ಶ್ರೀ ಹರ್ಷ ಹೆಗಡೆ --ಎಸ್. ಕೆ. ಪೊಟ್ಟಕ್ಕಾಟರ -’ ಒರು ದೇಶತ್ತಿಂಡೆ ಕಥಾ "

ಪುಸ್ತಕದೊಳಗೆ - ೨
"ಒರು ದೇಶತ್ತಿಂಡೆ ಕಥಾ'
ಲೇಖಕ; ಎಸ್ ಕೆ ಪೊಟ್ಟಕ್ಕಾಟ್,
ಪ್ರಕಾಶಕರು; ಡಿ ಸಿ ಬುಕ್ಸ್,
ಪ್ರಕಟಣೆ; ೧೯೮೦,
ಕ್ರಯ; ರೂಪಾಯಿ ೩೮೦.

" ಶ್ರೀಧರನ ಅತಿರಾಣಿಪಾಡದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು, ಆದರೆ ಮೂಲೆಯ ಕೊನೆ ತಿರುವಿನಲ್ಲಿದ್ದ ಕುರುಡ ಮೋಪನ ಹುಲ್ಲು ಹೊದೆಸಿದ ಗುಡಿಸಲ ಸ್ವರೂಪ ಮಾತ್ರ ಹೆಚ್ಚು ಕಡಿಮೆ ಹಾಗೆ ಇತ್ತು. ಶ್ರೀಧರ ದರೆಯ ಕೋಲುಗಳನ್ನ ಸರಿಸಿ ಅಂಗಳಕ್ಕೆ ಅಡಿ ಇಟ್ಟಾಗ ಎಲೆ ಅಡಿಕೆಯನ್ನ ಕುಟ್ಟಾಣಿಯಲ್ಲಿ ಕುಟ್ಟುತ್ತಿದ್ದ ಮೋಪನ ಕುರುಡನಾಗಿದ್ದರೂ ಕೇವಲ ಚುರುಕಾಗಿದ್ದ ಕಿವಿಯಲ್ಲಿ ಹೆಜ್ಜೆಯ ಸದ್ದನ್ನೆ ಆಲಿಸಿ "ಮೋಳೆ ಪುಂಡು ದನ ಮತ್ತೆ ಬೇಲಿ ಹಾರಿತು ಅಂತ ಕಾಣುತ್ತೆ, ಈ ಹಡಬೆ ಪಶುವನ್ನ ಸಾಕಿದವರಿಗೆ ಕಟ್ಟಿ ಹಾಕಲಿಕ್ಕೆ ಏನು ರೋಗ?" ಎನ್ನುತ್ತಾ ನಡೆಯಲಾಗದಿದ್ದರೂ ಕೂತಲ್ಲಿಯೆ ಕೋಲು ಬೀಸಿದ. ಮಾತುಮಾತಿಗೆ ತನ್ನ ಕರೆಯುವ ಅಜ್ಜನ ಉಪದ್ರ ತಾಳಲಾರದೆ ಅವನ ಕರೆಯನ್ನ ಕೇಳಲು ಮೊಮ್ಮಗಳು ಅಲ್ಲಿದ್ದಿರಲೆ ಇಲ್ಲ!"
- ಎಸ್ ಕೆ ಪೊಟ್ಟಕ್ಕಾಟ್
ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳ ಓದುಗರಿಗೆ ಸುಕುಮಾರನ್ ಕುಟ್ಟಿ ನಾಯರ್ ತಮ್ಮ ಪ್ರವಾಸ ಕಥನಗಳಿಗೋಸ್ಕರ ಹೆಚ್ಚು ಖ್ಯಾತರು,೧೯೬೬ರಲ್ಲಿ ಅವರ "ಒರು ತೀರತ್ತಿಂಟೆ ಕಥಾ" ಪ್ರಕಟವಾಗಿತ್ತು. ಅನಂತರದ ಅನೇಕ ಅವರ ಕೃತಿಗಳು ಭಾರತದಾಚೆಯೂ ಯುರೋಪಿಯನ್ ಭಾಷೆಗಳಿಗೆ ಭಾಷಾಂತರಿತಗೊಂಡಿವೆ. "ಒರು ದೇಶತ್ತಿಂಟೆ ಕಥಾ" ಅವರ ಒಟ್ಟು ಸಾಹಿತ್ಯಿಕ ಕೃಷಿಯಲ್ಲಿಯೆ ಉತ್ಕೃಷ್ಠವಾದ ಕೃತಿ. ಈ ಮೇರು ಕಾದಂಬರಿ ೧೯೮೦ರಲ್ಲಿ ಜ್ಞಾನಪೀಠ ಪ್ರಶಸ್ತಿಯ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೂ ಭಾಜನವಾಗಿತ್ತು.
ಪೊಟ್ಟೆಕಾಟ್ಟರ ಕಾದಂಬರಿಗಳು ಸಾಮಾನ್ಯವಾಗಿ ಅವರ ಜೀವನ ಕಥನದ ನಿರೂಪಣೆಗಳೆ ಆಗಿರುತ್ತಿದ್ದವು. ಒಂದು ಅವಧಿಗೆ ತಲಚ್ಚೆರಿ ಕ್ಷೇತ್ರದಿಂದ ಎಡಪಕ್ಷಗಳ ಪ್ರತಿನಿಧಿಯಾಗಿ ಲೋಕಸಭೆಯ ಸದಸ್ಯರಾಗಿದ್ದ ಅವರು ಈ ಕಾದಂಬರಿಯಲ್ಲಿ ಅದರ ಅನುಭಗಳನ್ನ ಹಾಗೂ ಸಂಸತ್ತಿನ ಸದಸ್ಯನೊಬ್ಬ ತನ್ನ ಹುಟ್ಟೂರನ್ನ ಒಬ್ಬ ಸಾಮಾನ್ಯನಾಗಿ ಮರಳಿ ಬಂದು ಅವಲೋಕಿಸುವ ಧಾಟಿಯಲ್ಲಿ ನಿರೂಪಿಸಿದ್ದಾರೆ. ಶಾಲಾ ಮಾಸ್ತರರೊಬ್ಬರ ಎರಡನೆ ಸಂಸಾರದ ಕೊನೆಯ ಕೂಸು ಶ್ರೀಧರ ತನ್ನ ಕಣ್ಣಲ್ಲಿ ಕಾಣುವ ಹುಟ್ಟೂರು ಅತಿರಾಣಿಪಾಡದ ಕಳೆದ ಶತಮಾನದ ಅನೇಕ ಭೀಕರ ಸತ್ಯಗಳನ್ನ ಕಾದಂಬರಿ ಎಳೆ ಎಳೆಯಾಗಿ ಬಿಡಿಸಿಡುತ್ತದೆ.
ಸಮರಸ್ಯದ ಊರಿನಲ್ಲಿ ಒಮ್ಮಿಂದೊಮ್ಮೆಗೆ ಖಿಲಾಫತ್ ಹೆಂಡದ ಅಮಲೇರಿಸಿಕೊಂಡ ಮಾಪಿಳ್ಳೆಗಳ ಪುಂಡಾಟಿಕೆ. ಹಾಡಹಗಲೆ ಬಲವಂತದ ಮತಾಂತರದ ಪೈಶಾಚಿಕತೆ. ಆ ಕಾಲದಲ್ಲಿಯೆ ಮಲಬಾರಿನಾದ್ಯಂತ ೧೯೨೦ರ ಸುಮಾರಿಗೆ ಮುಸ್ಲಿಂ ಮೂಲಭೂತವಾದಿ ಮನಸ್ಸುಗಳು "ಬ್ರಿಟಿಷರು ಸೋತರು ಮೊದಲನೆ ಮಹಾಯುದ್ಧದಲ್ಲಿ ತುರ್ಕಿ ಗೆದ್ದಿತು ಇನ್ನು ಎಲ್ಲೆಡೆ ಅಲ್ಲಾನ ರಾಜ್ಯ" ಎನ್ನುವ ಗಾಳಿಸುದ್ದಿಗೆ ಕಿವಿಗೊಟ್ಟು ಸ್ಥಳಿಯ ನಾಯರ್ ಹಾಗೂ ನಂಬೂದರಿಗಳನ್ನೆ ಗುರಿಯಾಗಿಸಿ ನಡೆಸಿದ ಸಾಮೂಹಿಕ ಬಲವಂತದ ಮತಾಂತರ, ಅದರ ಭೀಭತ್ಸತೆಗೆ ಹೆದರಿದ ಬ್ರಿಟಿಷರು ಅದರ ನಿಯಂತ್ರಣಕ್ಕೆ ಅಂತಲೆ ಹುಟ್ಟು ಹಾಕಿದ ಅಷ್ಟೆ ಪೈಶಾಚಿಕ ನಡೆಯ "ಮಲಾಬಾರ್ ಪೊಲೀಸ್" ( ಈಗಲೂ ಇದೆ.) ಎಂಬ ವಿಶೇಷ ಅರಕ್ಷಕ ಪಡೆ. ಇಂದು ಆ ಮತೀಯ ದುರುಳತೆಯ ದೆಸೆಯಿಂದಲೆ ಮಲಬಾರ್ ಮುಸ್ಲಿಂ ಬಾಹುಳ್ಯ ಹೊಂದುವಂತಾಗಿದ್ದು. ಈಗಿನ ಮುಸ್ಲಿಂಮರ ಎರಡು ಪೀಳಿಗೆ ಹಿಂದಿನ ಧರ್ಮ ಹಿಂದೂವಾಗಿದ್ದದ್ದು ಎಲ್ಲವೂ ನಿರ್ಲಿಪ್ತವಾಗಿ ನಿರೂಪಣೆ ಹೊಂದಿದೆ. ಇನ್ನು ಗುಪ್ತನಿಧಿಯ ಆಸೆಗೆ ತರವಾಡು ಮನೆಯ ತಳಪಾಯವನ್ನೆ ಅಗೆದು ನಿಧಿಯ ರಕ್ಷಕ ನಾಗನ ಹೊಡೆತಕ್ಕೆ ಸಿಕ್ಕು ಸಾಯುವ ಕುಂಟ ನಾಯರನ ಕಥೆ ಮುಂದೆ "ಮಣಿಚಿತ್ರ ತಾಳ್" ಎನ್ನುವ ಚಿತ್ರಕ್ಕೂ ಸ್ಪೂರ್ತಿ ಆಗಿತ್ತು ಅನ್ನೋದು ನನ್ನ ಗುಮಾನಿ. ಅದೆ ಚಿತ್ರ "ಆಪ್ತಮಿತ್ರ"ನಾಗಿ ಕನ್ನಡಕ್ಕೂ, "ಚಂದ್ರಮುಖಿ"ಯಾಗಿ ತಮಿಳಿಗೂ, "ನಾಗವಲ್ಲಿ"ಯಾಗಿ ತೆಲುಗಿಗೂ ಹಾಗೂ "ಭೂಲ್ ಬುಲಯ್ಯ"ವಾಗಿ ಹಿಂದಿಗೂ ಸಾಗಿ ಗಲ್ಲಾಪೆಟ್ಟಿಗೆಯನ್ನ ದೋಚಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.
ಒಬ್ಬ ಓದುಗನಾಗಿ ಮೊದಲು ಅನುವಾದವನ್ನೂ ಅನಂತರ ಅದರ ಮೂಲ ಕೃತಿಯನ್ನೂ ಓದುವ ಭಾಗ್ಯ ನನ್ನದಾಗಿತ್ತು. ಇದೆ ಕಾದಂಬರಿಯ ಕನ್ನಡ ಅನುವಾದವನ್ನ ಅಶೋಕಕುಮಾರ್ ಹಾಗೂ ಕೆ ಕೆ ನಾಯರ್ ಕನ್ನಡಕ್ಕೆ ಅನುವಾದಿಸಿದ್ದರೆ. ನ್ಯಾಷನಲ್ ಬುಕ್ ಟ್ರಸ್ಟ್ ಅದನ್ನು ಪ್ರಕಟಿಸಿದೆ. ಮೂಲ ಮಲಯಾಳಂನಷ್ಟು ನವಿರಾಗಿರದಿದ್ದರೂ ಅನುವಾದವೂ ಆಸಕ್ತಿಕರ ಓದಿಗೆ ಅಡ್ಡಿಯಿಲ್ಲ

ನಮ್ಮ ದ್ವಂದ್ವಗಳನ್ನು ಶೋಧಿಸಿದ ಅನಂತಮೂರ್ತಿ - Literary Colossus Who Probed Our Dilemmas

ತಿರುಚಿನಾಪಳ್ಳಿಯಲ್ಲಿ ‘ಬಾದಾಮಿ ಗಣಪತಿಂ ಭಜೆ’

ಜಗದೀಶ್ ಕೊಪ್ಪ - ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ

ಭೂಮಿಗೀತ: ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ: ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಯು . ಆರ್ . ಅನಂತಮೂರ್ತಿಯವರ ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ ಶೂನ್ಯತೆ ಮತ್ತು ಸೂತಕ ಛಾಯೆಯನ್ನು ...
ಯು. ಆರ್. ಅನಂತಮೂರ್ತಿ -U. R. Ananthamurthy -

’ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ..’ – ಕುಂ ವೀ ಬರೀತಾರೆ

ನಿಮ್ಮ ಲೇಖನ ಮನನೀಯವಾಗಿದೆ. ಆದರೆ ನಿಮ್ಮ ಡಾ. ಬಸವನಗೌಡರು `ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಮಾತನ್ನು ಅನಂತಮೂರ್ತಿಯವರಿಗೆ ಯಾಕೆ ಆರೋಪಪಿಸಿದರೋ ತಿಳಿಯದು. ಅದು ಗೋಪಾಲಕೃ‍ಷ್ಣ ಅಡಿಗರ ಒಂದು (ಪ್ರಸಿದ್ಧ) ಕವಿತೆ (೧೯೫೮). `ನೆಹರೂ ನಿವೃತ್ತರಾಗುವುದಿಲ್ಲ / ಇನ್ನು ಪರವಾ ಇಲ್ಲ’ ಎಂದು ಕವಿತೆ ಆರಂಭವಾಗುತ್ತದೆ.
ಅನಂತಮೂರ್ತಿಯವರು ಆ ಕಾಲದಲ್ಲಿ ನೆಹರೂ ಪರವೇ ಆಗಿದ್ದರು. ಹೀಗೆಂದು ಅನಂತಮೂರ್ತಿಯವರು ತಾವೇ ಹೇಳಿಕೊಂಡಿದ್ದಾರೆ.
ಡಾ. ಗೌಡರು ಏನನ್ನು ಉದ್ದೇಶಿಸಿದ್ದರೋ ನನಗೆ ತಿಳಿಯದು. ಓದುಗರು ತಪ್ಪಾಗಿ ತಿಳಿಯದಿರಲಿ ಎಂದು ಈ ಪತ್ರ ಬರೆದಿದ್ದೇನೆ.
ಕೆ.ವಿ. ತಿರುಮಲೇಶ್

ಕವಿಗಳ ಕಲ್ಪನೆಯಲ್ಲಿ ಗಣೇಶ -ಗುರುರಾಜ ಪೋಶೆಟ್ಟಿಹಳ್ಳಿ

ಶಂಕರ ಮಹಾದೇವನ್- ಏಕದಂತಾಯ , ವಕ್ರತುಂಡಾಯ Ekdantaya Vakratundaya Gauri Tanaya by Shankar Mahadevan in Mumbai Youth...

ಯು.ಆರ್.ಅನಂತಮೂರ್ತಿ - ನನ್ನನ್ನು ಬೆಳೆಸಿದ ಕರ್ನಾಟಕ (2)

Thursday, August 28, 2014

ಯು.ಆರ್.ಅನಂತಮೂರ್ತಿ : ನನ್ನನ್ನು ಬೆಳೆಸಿದ ಕರ್ನಾಟಕ (1)

ರಾಜೇಂದ್ರ ಚೆನ್ನಿ - ಯು. ಆರ್. ಅನಂತಮೂರ್ತಿ , ಒಂದು ತಲೆಮಾರಿನ ಧ್ವನಿ - Voice of a generation

ಕರ್ನಾಟಕದ ವರ್ತಮಾನ {Audio C. D }

ಇಸ್ಮತ್ ಪಜೀರ್ -ವಿವಾದ ಮತ್ತು ವೈಚಾರಿಕ ಸ್ಪಷ್ಟತೆ

ರಾಮನಗರ ತಾಲೂಕು ನಾಲ್ಕನೇ ಸಾಹಿತ್ಯ ಸಮ್ಮೇಳನ

’ಸಂಸ್ಕೃತಿ ಮತ್ತು ಸಂಪ್ರದಾಯ’ – ಕೆ ವಿ ತಿರುಮಲೇಶ್

ವಿನಯಾ ಒಕ್ಕುಂದ -- ಮಾತು ಸೋತ ಕರ್ನಾಟಕ

ಕಲೆಗೆ ಸೀಮಿತವಾಗಲಿ ಕಲಾಗ್ರಾಮ

ಸಂಪಾದಕೀಯ: ಕಲೆಗೆ ಸೀಮಿತವಾಗಲಿ ಕಲಾಗ್ರಾಮ - Indiatimes Vijaykarnatka

ಕಲೆಗಳ ಪರಸ್ಪರ ನಂಟು: ಎಚ್.ಎಸ್.ಶಿವಪ್ರಕಾಶ್

ಕಲೆಗಳ ಪರಸ್ಪರ ನಂಟು: ಎಚ್.ಎಸ್.ಶಿವಪ್ರಕಾಶ್ - Indiatimes Vijaykarnatka

ಬಾಲ್ಯದಲ್ಲೇ ಓದುವ ಹವ್ಯಾಸ ಬೆಳೆಸುವ ಶಿಕ್ಷಣ ಬೇಕು: ವಸುಧೇಂದ್ರ

ಜನ ಧನ ಯೋಜನೆಗೆ ಚಾಲನೆ

ಜನ ಧನ ಯೋಜನೆಗೆ ಚಾಲನೆ - Indiatimes Vijaykarnatka

ಬಿ. ಎನ್. ಸುಮಿತ್ರಾ ಬಾಯಿ - ನಮ್ಮೊಳಗಿನ ಒಂದು ಮೂರ್ತಿ