stat Counter



Wednesday, April 30, 2014

ರಜೆಯಲ್ಲೂ ಮಜ್ಜಿಗೆ ಮಾರುವ ಹುಡುಗರ ಕತೆ..

ರಜೆಯಲ್ಲೂ ಮಜ್ಜಿಗೆ ಮಾರುವ ಹುಡುಗರ ಕತೆ.. - Indiatimes Vijaykarnatka

ವಿಕ ನಾಟಕೋತ್ಸವ ಇಂದಿನಿಂದ

ವಿಕ ನಾಟಕೋತ್ಸವ ಇಂದಿನಿಂದ - Indiatimes Vijaykarnatka

ಇಂದಿನಿಂದ ಸಿಇಟಿ: 1.40 ಲಕ್ಷ ವಿದ್ಯಾರ್ಥಿಗಳ ಹಾಜರಿ

ಇಂದಿನಿಂದ ಸಿಇಟಿ: 1.40 ಲಕ್ಷ ವಿದ್ಯಾರ್ಥಿಗಳ ಹಾಜರಿ - Indiatimes Vijaykarnatka
Karnataka CET Exam -2014

: ದೇಗುಲದ ಸಂಪತ್ತು ರಕ್ಷಣೆ ಸಮಸ್ಯೆ

ಡಾ/ ಬಿ. ಶ್ರೀನಿವಾಸ ಕಕ್ಕಿಲ್ಲಾಯ - ಸದ್ದಿಲ್ಲದೆ ಬೆಳೆಯುತ್ತಿರುವ ಕ್ಯಾನ್ಸರ್ ಜಗತ್ತು

ರಾಜೇಂದ್ರ ಪ್ರಸಾದ್ : ಕುವೆಂಪು, ಮಾರ್ಕ್ವೆಜ್ ಮತ್ತು ಡೆರಿಡಾ

Tuesday, April 29, 2014

ಘಟಾನುಘಟಿ ಸೆಣಸು -7ನೆ ಹಂತದ ಮತದಾನ

ಘಟಾನುಘಟಿ ಸೆಣಸು | ಪ್ರಜಾವಾಣಿ

ಕೆ. ಸತ್ಯನಾರಾಯಣರ ಆಯ್ದ ಕತೆಗಳು - ‘ನಾಳೆ ಬರೆದ ಕಥೆಗಳು’

ಶಾಪ ವಿಮೋಚನೆಯ ನಿರೀಕ್ಷೆಯಲ್ಲಿ ಬುಂದೇಲ್‌ಖಂಡ |

ಶಾಪ ವಿಮೋಚನೆಯ ನಿರೀಕ್ಷೆಯಲ್ಲಿ ಬುಂದೇಲ್‌ಖಂಡ | ಪ್ರಜಾವಾಣಿ
Bundelkhand Elections-2014

ಇಂದು ತೆಲಂಗಾಣ ಚುನಾವಣೆ: ಮತದಾರನಿಗೂ ಪರೀಕ್ಷೆ

ಇಂದು ತೆಲಂಗಾಣ ಚುನಾವಣೆ: ಮತದಾರನಿಗೂ ಪರೀಕ್ಷೆ | ಪ್ರಜಾವಾಣಿ
Telangana Elections-2014

ಎದೆ ಹಾಸಿನ ಭಾವ ಹೂಗಳು-ಅನಸೂಯಾದೇವಿ

ಎದೆ ಹಾಸಿನ ಭಾವ ಹೂಗಳು | Art | Literature | Culture | Books | ಕಲೆ | ಸಾಹಿತ್ಯ | ಸಂಸ್ಕೃತಿ | ಪುಸ್ತಕ - Kannadaprabha.com
Kannada books-2014

ಪ್ರೊ.ಸಿಎನ್‌ಆರ್ ರಾವ್‌ಗೆ ಬಸವಶ್ರೀ ಪ್ರಶಸ್ತಿ -

ಪ್ರೊ.ಸಿಎನ್‌ಆರ್ ರಾವ್‌ಗೆ ಬಸವಶ್ರೀ ಪ್ರಶಸ್ತಿ - Indiatimes Vijaykarnatka

Monday, April 28, 2014

ಇಂಟರ್ನೆಟ್- ಚರ್ಚೆಗೆ ಮುನ್ನುಡಿ

ಆಂಧ್ರ , ತೆಲಂಗಾಣ ಚುನಾವಣೆ - ಜಾತಿ ಭೂತವನ್ನು ಬಡಿದೆಬ್ಬಿಸುವ ಹುನ್ನಾರ

ಜಾತಿ ಭೂತವನ್ನು ಬಡಿದೆಬ್ಬಿಸುವ ಹುನ್ನಾರ | ಪ್ರಜಾವಾಣಿ

ಅಭಿವೃದ್ಧಿಗೆ ಮಾದರಿಯಾದ ರಾಯ್‌ಬರೇಲಿ

ಅಭಿವೃದ್ಧಿಗೆ ಮಾದರಿಯಾದ ರಾಯ್‌ಬರೇಲಿ | ಪ್ರಜಾವಾಣಿ
Soniya Gandhi 

ಮೇ 15ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ?

ಮೇ 15ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ? | ಪ್ರಜಾವಾಣಿ

ಕೃಷ್ಣ ಮೂರ್ತಿ ಬಿಳಿಗೆರೆ ಅವರ ಮಕ್ಕಳ ಪದ್ಯಗಳು

ಶಿರಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಸಾಹಿತ್ಯ ರಚನೆಯಲ್ಲಿ ಹೊಸತನವಿರಲಿ - Indiatimes Vijaykarnatka

ಪಿಎಚ್‌ಡಿ ಅರ್ಹತೆ ಹೇಳಿಕೆ:ಕುವೆಂಪು ವಿವಿ ಆಕ್ಷೇಪ

ಪಿಎಚ್‌ಡಿ ಅರ್ಹತೆ ಹೇಳಿಕೆ: ವಿವಿ ಆಕ್ಷೇಪ - Indiatimes Vijaykarnatka

ಮುಕ್ತ ವಿವಿಗೆ ಕಳಂಕ

ಸಂಪಾದಕೀಯ: ಮುಕ್ತ ವಿವಿಗೆ ಕಳಂಕ - Indiatimes Vijaykarnatka
Karnataka Open university  Mysore

ಶಿವ್ ವಿಶ್ವನಾಥನ್- ನೆನಪಲ್ಲಿ ಉಳಿಯುವ ರೋಡ್ ಶೊ A roadshow to remember

ಸಾತನಬೈಲಿನಲ್ಲಿ ‘ಸಿದ್ದಿನ್ಯಾಸ’ ಜಾತ್ರೆ

ಕ್ರೌರ್ಯ { ನಿ- ಗಿರೀಶ್ ಕಾಸರವಳ್ಳಿ } Kraurya (1996) - Girish Kasarvalli

ಸಾಹಿತ್ಯ ಅಕಾಡೆಮಿಯ ಈ ಕೆಲಸದಲ್ಲಿ ನಿಮ್ಮ ಕೈ ಜೋಡಿಸಿ..

ಕೆ. ವೈ. ನಾರಾಯಣಸ್ವಾಮಿ ಅವರ - ‘ಅನಭಿಜ್ಞ ಶಾಕುಂತಲಾ’

‘ಅನಭಿಜ್ಞ ಶಾಕುಂತಲಾ’ ೩೦ ನೇ ಪ್ರದರ್ಶನ « ಅವಧಿ / Avadhi
ಪ್ರಕಾಶ್ ಶೆಟ್ಟಿ ನಿರ್ದೇಶನದ ಈ ನಾಟಕ  ಪ್ರದರ್ಶನ ಚೆನ್ನಾಗಿದೆ .  ಕಾಳಿದಾಸನ ಜೀವನವನ್ನು ಶೋಧಿಸುವ ಹೊಸ ನಾಟಕ ಕನ್ನಡದಲ್ಲಿ ಬಂದಿರುವುದು ಸಂತೋಷದ ಸಂಗತಿ . ನಾಟಕಕಾರ ಕೆ. ವೈ . ನಾರಾಯಣಸ್ವಾಮಿಯವರಿಗೆ , ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರಿಗೆ ಅಭಿನಂದನೆಗಳು -ಮುರಳೀಧರ ಉಪಾಧ್ಯ
K. Y. Narayanaswami's KANNADA DRAMA -ANABHIJNA SHAKUNTALA is  based on the mysterious life of Kalidasa . The author's new interpretation and insight  on Kalidasa's life and Works is commendable and worth discussing.-Muraleedhara Upadhya Hiriadka

ರವಿ ಬೆಳಗೆರೆ- ಫೇಸ್‌ಬುಕ್ ಎಂಬ ಮುಖೇಡಿಗಳ ಸಾಮ್ರಾಜ್ಯ

ಫೇಸ್‌ಬುಕ್ ಎಂಬ ಮುಖೇಡಿಗಳ ಸಾಮ್ರಾಜ್ಯ
RAVI BELAGERER- FACE BOOK

Sunday, April 27, 2014

ವಾಸುದೇವ ನಾಡಿಗರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ -2014

ಡಿಸೆಂಬರ್ 1 - December 1 Kannada film

ಸಿ. ಎನ್. ರಾಮಚಂದ್ರನ್ - ಪಿ ಶೇಷಾದ್ರಿಯವರ ’ ಡಿಸೆಂಬರ್ 1 '

ಶಿರಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಶಿರಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ - Indiatimes Vijaykarnatka

ಸಿದ್ದಾಪುರ { ಉ. ಕ ] ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸುಬ್ರಾಯ ಮತ್ತಿಹಳ್ಳಿ -

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸುಬ್ರಾಯ ಮತ್ತಿಹಳ್ಳಿ - Indiatimes Vijaykarnatka

ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿಗಳ ಪ್ರಕಟಣೆ

ಜ್ಯೋತಿಷ್ಯದ ದುರ್ಬಳಕೆ ನಿಲ್ಲಲಿ

ಸಂಪಾದಕೀಯ: ಜ್ಯೋತಿಷ್ಯದ ದುರ್ಬಳಕೆ ನಿಲ್ಲಲಿ - Indiatimes Vijaykarnatka

ಗೋವಾ ಸಮಾಚಾರ - Bachchan, Parrikar, Sachin, Ponting ‘beneficiaries’ of MNREGA in Goa

ಸಣ್ಣ ಕಥೆಗಳು ಓದುಗರನ್ನು ಸೆಳೆಯುತ್ತಿವೆ

Saturday, April 26, 2014

ರುವಾಂಡಾ ಬಲಿಕುಂಡ ರೋದನದ ಬೆನ್ನೇರಿ ಪ್ರಾರ್ಥನೆ -ಡಾ / ಎಚ್. ಎಸ್. ಅನುಪಮಾ

ಮಾರ್‌ಕೆಸ್ ಬರೆದ ಮಹಾಕಾದಂಬರಿ-ಎಸ್. ದಿವಾಕರ್

ದ.ಕೊರಿಯಾದ ಮುಳುಗಿದ ಹಡಗಿನ ದುರಂತ ಕಥನ

ದ.ಕೊರಿಯಾದ ಮುಳುಗಿದ ಹಡಗಿನ ದುರಂತ ಕಥನ | ಪ್ರಜಾವಾಣಿ

ಮ್ಯಾಜಿಕಲ್ ರಿಯಲಿಸಂ -ಎ. ಎನ್. ಪ್ರಸನ್ನ

ಸ್ತ್ರೀಯ ನೂರೆಂಟು ಭಾವ, ನೂರೆಂಟು ರೂಪ -

ಸ್ತ್ರೀಯ ನೂರೆಂಟು ಭಾವ, ನೂರೆಂಟು ರೂಪ - Indiatimes Vijaykarnatka

ಚುನಾವಣೆ, ಮಾರ್ಕ್ವೆಜ್‌ ಮತ್ತು ಪತ್ರಿಕೋದ್ಯೋಗ

ಸಂಪಾದಕರ ಬೈಠಕ್‌: ಚುನಾವಣೆ, ಮಾರ್ಕ್ವೆಜ್‌ ಮತ್ತು ಪತ್ರಿಕೋದ್ಯೋಗ - Indiatimes Vijaykarnatka

Friday, April 25, 2014

ಡಾ| ಸುಬ್ಬಣ್ಣಯ್ಯ ಕೋಟಿಗದ್ದೆ - ಕಾಡನು ರಕ್ಷಿಸೆ ನಾಡುಳಿಯುವುದು

ಭಟ್ಟರ ತೋಟದ ಪಕ್ಕದ ಕಾಡಲಿವಾಸಿಸುತಿದ್ದವು ಮಂಗಗಳು
ತಿನ್ನಲು ಏನೂ ಸಿಕ್ಕದೆ ಹಸಿವಲಿ ಇದ್ದವು ಮರದಲಿ ಕುಳಿತಲ್ಲೇ
ಹಿಂದೆ ಕಾಡಲಿ ತಿನ್ನಲು ತುಂಬಾ ಹಣ್ಣು ಹ್ಂಪಲು ಸಿಗುತಿತ್ತು
Dr.Subbannayya Kotigadde
ಕಾರೆ ಕುಂಟಲ ಕೊಟ್ಟೆ ಸಂಪಿಗೆ ಹಣ್ಣುಗಳಿಂದಾ ತುಳುಕಿತ್ತು

ಕಾಲ ಉರುಳಿತು ಕಾಡು ಹೋಯಿತು ಬರಡಾಯಿತು ನೆಲ ಎಲೆಲ್ಲೂ
ಪರದೇಶೀ ತಳಿ ಅಕೇಶಿಯಾಕ್ಕೆ ಆಶ್ರಯ ಸಿಕ್ಕಿತು ಕಾಡಲ್ಲಿ
ಮಂಗ ಹಂದಿ ನರಿ ಕಾಡು ಕೋಣಗಳು ಕಂಗೆಟ್ಟವು ಬಲು ಹಸಿವಲ್ಲಿ
ವಲಸೆ ಹೋದವು ವನ್ಯ ಪ್ರಾಣಿಗಳು ಮಂಗಗಳೆಲ್ಲವ ಬಿಟ್ಟಿಲ್ಲಿ

ಕಂಗು ಪೇರಳೆ ಹಲಸು ಮಾವುಗಳು ತೋಟದ ತುಂಬಾ ಬೆಳೆದಿತ್ತು
ಗೊಂಚಲು ಗೊಂಚಲು ಎಳನೀರಿಂದ ತೆಂಗಿನ ಮರ ಕಂಗೊಳಿಸಿತ್ತು
ಹಸಿವನು ತಾಳದ ಮುದಿಕಪಿಯೊಂದಕೆ ಯೋಚನೆಯೊಂದು ಹೊಳೆದಿತ್ತು
ಬನ್ನಿರಿ ಎಲ್ಲರು ಮಾತನು ಕೇಳಿರಿ ಎನ್ನುತ ಬಳಗವ ಕರೆದಿತ್ತು

ನೋಡಿರಿ ತೋಟದಿ ಕಾಯಿಗಳಿಂದ ತೊನೆಯುತ್ತಿರುವ ತೆಂಗನ್ನು
ಎಲ್ಲರು ಮರವನು ಏರುತ ಕುಡಿಯುವ ಸಿಹಿ ಸಿಹಿ ತೆಂಗಿನ ನೀರನ್ನು
ನುಗ್ಗೆಯ ಸೊಪ್ಪು ಬಾಳೆಯ ಹಣ್ಣು ಕೊಕೋ ಪೇರಳೆ ಮೆಲ್ಲುವ ನಾವ್
ಹಲಸು ಮಾವುಗಳ ಸವಿಯುತ ಹಸಿವನು ನೀಗಿಸಿಕೊಳ್ಳುವ ಅನುದಿನವೂ

ಹಿರಿಕಪಿ ಮಾತನು ಕೇಳುತ ತೋಟಕೆ ಹಾರಿದವೆಲ್ಲಾ ಮಂಗಗಳು
ಏರುತ ಮರವನು ಕುಡಿದವು ಕೆಡೆದವು ಚೆಲ್ಲಾಡಿದವೆಳೆ  ಕಾಯಿಗಳ
ಭಟ್ಟರ ತೋಟದಿ ಲೆಕ್ಕಕೆ ಇಂದಿಗೆ ತೆಂಗಿನ ಮರಗಳು ನೂರಾರು
ಒಂದೇ ಒಂದು ಕಾಯಿಯು ಇಲ್ಲ ನಿತ್ಯಕೆ ಮಾಡಲು ಸಾಂಬಾರು

ಎಲ್ಲೆಡೆ ಎದ್ದಿದೆ ಹಾಹಾಕಾರ ಕಪಿಗಳಿಗೇನು ಪರಿಹಾರ
ಕೃಷಿ ಉತ್ಪನ್ನ ಕಪಿ ಪಾಲಾದರೆ ನಮಗೇನುಳಿಯಿತು ಆಹಾರ
ಕಾಡನು ರಕ್ಷಿಸೆ ನಾಡುಳಿಯುವುದು ಎಂಬುದ ನಾವು ತಿಳಿದಿರಲು
ನೆಲೆಸುವುದೆಲ್ಲೆಡೆ ಸುಖ ಸಂಮೃದ್ಧಿ ನಮ್ಮಯ ಬದುಕಿಗೆ ಮರು ಅರಳು

                                                                          ಡಾ| ಸುಬ್ಬಣ್ಣಯ್ಯ ಕೋಟಿಗದ್ದೆ
                                                                          ಪ್ರಾಧ್ಯಾಪಕ
                                                                           ಸೂಕ್ಷ್ಮಜೀವಶಾಸ್ತ್ರ ವಿಭಾಗ
                                                                            ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
                                                                            ಕುರುಂಜಿಬಾಗ್,ಸುಳ್ಳ್ಯ574327



ಸಂಕಲನವೇ ಹೇಳುತ್ತೆ.....ಕಾರಂತ ಯಾರೂಂತ....

¸ÀAPÀ®£ÀªÉà ºÉüÀÄvÉÛ, PÁgÀAvÀ AiÀiÁgÀÆAvÀ, K£ÀÆAvÀ
       EzÀ£ÀÄß C©ü£ÀAzÀ£Á UÀæAxÀªÉAzÀÄ PÀgÉAiÀÄĪÀÅzÀÄ vÀ¥ÁàUÀÄvÀÛzÉ.  ¤zÉÃð±ÀPÀ£ÉƧâ£À ¸ÁzsÀ£ÉUÀ¼À ¸ÀªÀÄƺÀ ±ÉÆÃzsÀ EzÉAzÀÄ ¸ÀA¥ÁzÀPÀ ªÀÄÄgÀ½ÃzsÀgÀ G¥ÁzsÀå EzÀ£ÀÄß PÀgÉzÀÄPÉÆArzÁÝgÉ.
ºÁUÉ PÀgÉzÉÆqÀ£É C£ÀĪÀiÁ£ÀUÀ¼ÀÄ ªÉƼÉAiÀÄvÉÆqÀUÀÄvÀÛªÉ.  AiÀiÁPÉAzÀgÉ EAxÀ ¥ÀæAiÉÆÃUÀPÉÌ PÀ£ÀßqÀ ºÉƸÀzÀÄ.  E°è C©ü£ÀAzÀ£Á UÀæAxÀUÀ½ªÉ, ¸ÀA¨sÁªÀ£Á UÀæAxÀUÀ½ªÉ.  EªÉgÀqÀgÀ®Æè, ¸ÀA¨sÁªÀ£ÉUÉÆÃ, C¨sÀ£ÀAzÀ£ÉUÉÆà UÀÄjAiÀiÁzÀ §°¥À±ÀĪÀ£ÀÄß ºÉÆUÀ½ ºÉÆ£Àß ±ÀÆ®PÉÌÃj¸ÀÄvÁÛgÉ.  EzÀÄ ©lÖgÉ ªÀåQÛAiÉÄà DvÀäZÀjvÉæ §gÉzÀÄ vÁ£Éà ¸Àé-EZÉÒ¬ÄAzÀ ºÉÆ£Àß ±ÀÆ®PÉÌÃgÀÄvÁÛ£É.
EzÀ£Éß®è UÀªÀÄ£ÀzÀ°èlÄÖPÉÆAqÀÄ £ÉÆÃrzÀgÉ ªÀÄÄgÀ½ÃzsÀgÀ G¥ÁzsÀågÀ ¥ÀæAiÀÄvÀß,  ¥ÀæAiÉÆÃUÀ²Ã®vÉ C©ü£ÀAzÀ£ÁºÀð.  E°è PÁgÀAvÀgÀ §UÉÎ ¸ÀévÀB PÁgÀAvÀgÀÄ, CªÀgÀ ¥Àwß ¥ÉæêÀiÁ PÁgÀAvÀ, PÁgÀAvÀgÀ UɼÉAiÀÄgÀÄ, ²µÀågÀÄ §gÉzÀ ªÀÄƪÀvÀÛ£Á®ÄÌ ¯ÉÃR£ÀUÀ½ªÉ.  ªÀÄÆgÀÄ ¸ÀAzÀ±Àð£ÀUÀ½ªÉ.  CªÀÅUÀ¼À°è vÀªÀÄä PÀÄjvÀ ¸ÀéUÀvÀªÀÇ ¸ÉÃjzÀAvÉ LzÀÄ ¯ÉÃR£ÀUÀ¼À£ÀÄß PÁgÀAvÀgÉà §gÉ¢zÁÝgÉ.
¹.Dgï. ¹AºÀ CªÀgÀ ¸ÁzsÀ£ÉUÀ¼À PÀÄjvÀ ¹AºÁ¯ÉÆÃPÀ ¥ÀæPÀlªÁzÀ £ÀAvÀgÀ, gÀAUÀ¤zÉÃð±ÀPÀ£ÉƧâ£À PÀÄjvÀÄ ¥ÀæPÀlªÁUÀÄwÛgÀĪÀ ªÉÆzÀ® ¥ÀĸÀÛPÀ EzÀÄ.  gÀAUÀ ¤zÉÃð±ÀPÀ£ÉƧâ£À PÀÄjvÉà ¸ÀAPÀ®£ÀªÉÇAzÀ£ÀÄß §gÉAiÀÄħºÀÄzÉA§ DvÀ䫱Áé¸À ªÀÄÆr¸ÀĪÀÅzÉà PÀµÀÖzÀ PÉ®¸À.  CAxÀ PÉ®¸ÀªÀ£ÀÄß PÁgÀAvÀgÀÄ ªÀiÁrzÁÝgÀ®è!
¸ÀAPÀ®£ÀzÀ°è JAvÉAxÁ «ªÀgÀUÀ¼ÀÄ ¸ÉÃjPÉÆArªÉ £ÉÆÃr.  E°è PÁgÀAvÀgÀ ¥ÉæêÀÄ ¥ÀæPÀgÀtUÀ½AzÀ »rzÀÄ zÁA¥ÀvÀåzÀ ªÀgÉV£À, §zÀÄQ¤ÀAzÀ £ÁlPÀzÀ ªÀgÉV£À, zsÁå£À¢AzÀ ¸ÀAVÃvÀzÀ ªÀgÉV£À ¸ÀAUÀwUÀ¼ÀÄ ¸ÀºÀdªÉA§AvÉ ¸ÉÃjPÉÆArªÉ.
DgÀA©üPÀ ¯ÉÃR£À ©.«. PÁgÀAvÁAiÀÄtzÀ°è ªÀÄÄgÀ½ÃzsÀgÀ  §gÉAiÀÄÄvÁÛgÉ.
AiÀÄĪÀPÀ PÁgÀAvÀgÀÄ ¨ÉAUÀ¼ÀÆj£À vÀgÀÄtÂAiÉƧâjUÉ ¥ÉæêÀÄ¥ÀvÀæ §gÉzÀgÀÄ ªÉÄÃgÁ ªÀÄ£ï vÀÄeï ¸É ®UÁ ºÀĪÁ ºÉÊ - ¤£Àß ªÉÄÃ¯É £À£ÀUÉ ªÀÄ£À¸ÁìVzÉ.  CªÀ½AzÀ GvÀÛgÀ §AvÀÄ: ªÉÄÃgÁ ªÀÄ£ï PÀ»Ã Ogï ®Uï ZÀÄPÁ ºÉÊ - £À£Àß ªÀÄ£À¸ÀÄì ¨ÉÃgÉƧâ£À£ÀÄß §AiÀĸÀÄwÛzÉ.  C°èUÉ ¥ÉæêÀÄ ¥ÀæPÀgÀt ªÀÄÄPÁÛAiÀĪÁ¬ÄvÀÄ.
CAvÀºÀ £À«gÁzÀ «ªÀgÀUÀ¼Éà ¥ÀĸÀÛPÀzÀ vÀÄA§ EªÉ.  EzÀÄ ªÀåQÛAiÀÄ£ÀÄß §UÉzÀÄ £ÉÆÃqÀĪÀ, £ÉÆÃr CxÀð ªÀiÁrPÉƼÀîªÀ, ¥Àæ²ß¸ÀĪÀ, ¥Àæ²ß¹ GvÀÛgÀ ¥ÀqÉzÀÄ UÉÆAzÀ®UÉƼÀÄîªÀ jÃw PÀÆqÁ.  EzÀPÉÌ PÀ¼À¸À«lÖAvÉ PÁgÀAvÀgÀÄ vÀªÀÄä §UÉÎ §gÉAiÀÄÄvÁÛ, vÀªÀÄä £É£À¥ÀÄUÀ¼À dvÉ, ¨Á®åzÀ dvÉ, ¥Àæw¨sÉAiÀÄ dvÉ, UÉÆAzÀ®UÀ¼À dvÉ ¦¸ÀĪÀiÁvÀÄUÀ¼À£ÁßrzÁÝgÉ.  ºÁUÉ £ÉÆÃrzÀgÉ, E° UÀnÖ zÀ¤AiÀÄ°è ªÀiÁvÀ£ÁqÀĪÀÅzÀÄ ¥ÉæêÀiÁ PÁgÀAvÀgÉƧâgÉÃ.
¨Á§ÄPÉÆÃr ªÉAPÀlgÀªÀÄt PÁgÀAvÀ JA§ ¥ÀÄvÀÆÛj£À ºÀÄqÀÄUÀ ªÉÄʸÀÆjUÉ Nr§AzÀÄ UÀÄ©â PÀA¥À¤ ¸ÉÃj, C°è ¹ÛçÃ¥ÁvÀæ ªÀiÁqÀÄvÁÛ ¨É¼ÉzÀzÉÆÝAzÀÄ ªÀtðgÀAfvÀ PÀxÉ.  PÁgÀAvÀgÀ §zÀÄPÀÄ ªÀÄvÀÄÛ PÀ¯É dvÉdvÉAiÀiÁVAiÉÄà ¸ÁVzÀ PÀxÉ.  CªÀgÀ PÀÄjvÀÄ EAxÀ ¸ÀAPÀ®£ÀªÉÇAzÀ£ÀÄß ¸ÀA¥Á¢¸ÀĪÀÅzÀÄ ¸ÀÄ®¨sÀªÉãÀ®è.
E°è ¸ÀAUÀæºÀªÁVgÀĪÀ ¯ÉÃR£ÀUÀ¼À°è PÁgÀAvÀgÀ gÀAUÀ¨sÀÆ«AiÀÄ £ÀAlÄ, £ÁlPÀªÀ£ÀÄß CªÀgÀÄ §zÀÄQVAvÀ ºÉZÁÑV ¦æÃw¹zÀ ¥Àj, PÁgÀAvÀgÀ£ÀÄß CªÀgÀ ¸ÀªÀÄPÁ°Ã£À ¥Àæw¨sÉUÀ¼ÀÄ PÀAqÀ §UÉ J®èªÀÇ §A¢zÉ.  EzÀÄ MAzÀÄ PÁ®zÀ ¹ÜvÀåAvÀgÀªÀ£ÀÄß UÀÄgÀÄw¸ÀĪÀ ¥ÀæAiÀÄvÀß PÀÆqÀ ºËzÀÄ.
PÁgÀAvÀgÀ PÀÄjvÀÄ ©.J¸ï. PÉñÀªÀgÁªï, ªÀåQÛavÀæªÉÇAzÀ£ÀÄß §gÉAiÀÄÄwÛzÁÝgÉ.  C°è CªÀgÀ §zÀÄQ£À PÀÄjvÀ «ªÀgÀUÀ¼ÀÄ  §gÀÄvÀÛªÉ.  CzÀ£ÀÄß NzÀĪÀÅzÀPÉÌ ¥ÀƪÀðvÀAiÀiÁjAiÀiÁV, PÁgÀAvÀgÀ PÀÄjvÀÄ §gÉ¢gÀĪÀ F ¸ÀAPÀ®£À ¸ÀºÀPÁjAiÀiÁVzÉ.  AiÀiÁPÉAzÀgÉ, PÁgÀAvÀgÉAzÀgÉ ²ªÀgÁªÀÄ PÁgÀAvÀgÉAzÀÄ C¥ÁxÀð ªÀiÁrPÉÆAqÀªÀjzÁÝgÉ.  ¸ÀévÀB PÁgÀAvÀgÉà MªÉÄä EAxÀ UÉÆAzÀ®UÉÆAqÀ ªÀåQÛUÀ¼À PÉÊUÉ ¹QÌ ¥Àj¥Ál®Ä ¥ÀnÖzÀÝgÀAvÉ. 
A case of mistaken identity?
ªÀÄÄgÀ½ÃzsÀgÀ vÀÄA§ JZÀÑgÀªÀ»¹, AiÀiÁªÀ «ªÀgÀUÀ¼ÀÆ PÉÊeÁgÀzÀAvÉ, ±ÀæzÉÞ¬ÄAzÀ gÀƦ¹gÀĪÀ ¥ÀĸÀÛPÀ EzÀÄ.  PÁgÀAvÀgÀ §zÀÄPÀÄ-PÀÈw EªÉgÀqÀgÀ ¥ÀÆtð ¥ÀjZÀAiÀĪÀ£ÀÄß F ¸ÀAPÀ®£À ªÀiÁrPÉÆqÀÄvÀÛzÉ.
©.«. PÁgÀAvÀ:
¤zÉÃð±ÀPÀ£À ¸ÁzsÀ£ÉUÀ¼À ¸ÀªÀÄƺÀ ±ÉÆÃzsÀ
¸ÀA¥ÁzÀPÀ:
ªÀÄÄgÀ½ÃzsÀgÀÄ G¥ÁzsÀå »jAiÀÄqÀPÀ
¥ÀæPÁ±ÀPÀgÀÄ:
PÀ£ÁðlPÀ ¸ÀAWÀ, ¥ÀÄvÀÆÛgÀÄ
¥ÀÄlUÀ¼ÀÄ: 360 ¨É¯É: 150 gÀÆ.


[CZÀÑj, ªÉÄà 1997]

ನರೇಂದ್ರ ರೈ ದೇರ್ಲ- ಕಾಡು ಕಾಯುವ ಕಾಡು ನಂಬಿಕೆಗಳು

ಭುವನೇಶ್ವರಿ ಹೆಗಡೆ ಅವರಿಗೆ ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ

ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ | ಪ್ರಜಾವಾಣಿ

ಪಿಎಚ್‌ಡಿ ಪ್ರವೇಶ ನಿಯಮಕ್ಕೇ ತಿದ್ದುಪಡಿ !

ಪಿಎಚ್‌ಡಿ ಪ್ರವೇಶ ನಿಯಮಕ್ಕೇ ತಿದ್ದುಪಡಿ ! | ಪ್ರಜಾವಾಣಿ

ಪಂಕ್ತಿಭೇದ ವಿರೋಧಿಸಿ ಪ್ರತಿಭಟನೆ

ದೆಹಲಿ: 500 ಗುಡಿಸಲು ಬೆಂಕಿಗೆ ಆಹುತಿ

ದೆಹಲಿ: 500 ಗುಡಿಸಲು ಬೆಂಕಿಗೆ ಆಹುತಿ | ಪ್ರಜಾವಾಣಿ

Thursday, April 24, 2014

ಬಿ. ವಿ.ಕಾರಂತರ ರಂಗಗೀತೆಗಳು {AUDIO ] -ಚಂದ್ರಶೇಖರ ಆಚಾರ್ , ಎಸ್. ಡಿ. ಶೈಲಶ್ರೀ

Upload Audio | Listen to Audio | b v karanth rangageethe | YourListen -clik here to listen Kannada Drama Songs , Music direction by B. V. KARANTH. Artists -CHANDRASHEKHAR ACHAR, S. D. SHAILASHRI, POORVI KALYANI- Instrumental Music by RAGHAVENDRA - COPYRIGHT RESERVED By ARTISTS .Recorded at Manasa Ambalapadi Udupi on 18-5-2013. Programme organised by RATHABEEDHI GELEYARU { R }{ UDUPI

ಚಂದ್ರಶೇಖರ ಆಚಾರ್, ಅಧ್ಯಾಪಕರು , ಜೆ.ಎಸ್. ಎಸ್. ಕಾಲೇಜು ರಂಗ  ಶಿಕ್ಷಣ ಕೇಂದ್ರ , ಮೈಸೂರು. ನೀನಾಸಮ್ ಡಿಪ್ಲೊಮ ಪಡೆದು ,  ಗೋಕುಲ ನಿರ್ಗಮನದ  ಹಾಡುಗಳಿಗಾಗಿ ಬಿ. ವಿ. ಕಾರಂತರಿಂದ ತರಬೇತಿ ಪಡೆದವರು.
contact Chandrashekhara achar-9448739365
ಎಸ್. ಡಿ. ಶೈಲಶ್ರೀ ,- ನೀನಾಸಮ್  ಡಿಪ್ಲೊಮ,   ಕಾರಂತರಿಂದ ರಂಗಸಂಗೀತ ತರಬೇತಿ. ಈಗ ಬೆಂಗಳೂರಿನಲ್ಲಿ ಕಿರಿತೆರೆ ನಟಿ.
Contact- S. D. SHAILASHRI-9880075505
- ಪೂರ್ವಿ ಕಲ್ಯಾಣಿ   ಬೆಂಗಳೂರು , ಕರ್ನಾಟಕ ಸಂಗೀತ ವಿದ್ಯಾರ್ಥಿನಿ.
- ಪಕ್ಕ  ವಾದ್ಯ - ರಾಘವೇಂದ್ರ  ಬೆಂಗಳೂರು, ಚಿತ್ರ ಕಲಾ ಪರಿಷತ್ ಪದವೀಧರ.

ಮುರಳೀಧರ ಉಪಾಧ್ಯ -ಭಾನುಮತಿಯ ನೆತ್ತ [ Part 2 }

ಮುರಳೀಧರ ಉಪಾಧ್ಯ -ಭಾನುಮತಿಯ ನೆತ್ತ { Part 1 }

ಎಸ್‌ಟಿಕೆ ಗ್ರೂವ್‌ಝ್ ಬಿಟಿಎಚ್‌ಎಸ್800 ಹೆಡ್‌ಫೋನ್: ಸಂಗೀತಕ್ಕೆ ಎರಡು ದಾರಿ -U. B. Pavanaja

ಆಳ ಸಮುದ್ರದ ಆಳರಸರು, ತುಂಡರಸರು -Nagesh Hegade

ಪ್ರೇಮಸ್ಮಾರಕದ ಸುತ್ತ ಸಮಸ್ಯೆಗಳ ಹುತ್ತ

ಕವಿರಾಜಮಾರ್ಗ : ಕೆಲವು ಪ್ರತಿಕ್ರಿಯೆಗಳು - ಜಿ. ಎಸ್.ಶಿವರುದ್ರಪ್ಪ

Wednesday, April 23, 2014

| ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡ ಸಾಕ್ಷ ಚಿತ್ರ

ಮಾತು, ವೇಷಭೂಷಣದಿಂದ ವ್ಯಕ್ತಿತ್ವದ ಲೋಪ ಮುಚ್ಚಿಡಬಹುದೇ? -Dr. A. Sridhar

ಪ್ರಸ್ತುತ: ಮಾತು, ವೇಷಭೂಷಣದಿಂದ ವ್ಯಕ್ತಿತ್ವದ ಲೋಪ ಮುಚ್ಚಿಡಬಹುದೇ? - Indiatimes Vijaykarnatka

ಎನ್ ಎಸ್ ಶಂಕರ್ ಕಂಡ ’ಫೂಲನ್ ದೇವಿ’

ಡೈಲಿ ಬುಕ್ : ಎನ್ ಎಸ್ ಶಂಕರ್ ಕಂಡ ’ಫೂಲನ್ ದೇವಿ’ « ಅವಧಿ / Avadhi

ನಾಳೆ 6ನೇ ಹಂತದ ಮತದಾನ

ನಾಳೆ 6ನೇ ಹಂತದ ಮತದಾನ | ಪ್ರಜಾವಾಣಿ

ಜೆಡಿಎಸ್‌ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ವಿಧಿವಶ

ಜೆಡಿಎಸ್‌ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ವಿಧಿವಶ | ಪ್ರಜಾವಾಣಿ

Tuesday, April 22, 2014

ಮುಕ್ತಾಯಕ್ಕ, ಅಜಗಣ್ಣ ಶ್ರೇಷ್ಠ ವಚನಕಾರರು

Muktayakka, ajaganna great O-Dub - Indiatimes Vijaykarnatka

ರಾಜ್ಯ ಮಟ್ಟದ ಕಥಾ ಕಮ್ಮಟ 1-5-2014

ರಾಜ್ಯ ಮಟ್ಟದ ಕಥಾ ಕಮ್ಮಟ - Indiatimes Vijaykarnatka

ಡಾ\ ಸುಬ್ಬಣ್ಣಯ್ಯ ಕೋಟಿಗದ್ದೆ - ಕಾಡೊಳಿಶಿದರೆ ನಾವೊಳಿಗು

ಭಟ್ಟರ ತೋಟದ ಹತ್ತರೆ ಕಾಡಿಲ್ಲ್ಲಿವಾಸಿಸುತ್ತಿದ್ದವು ಮಂಗಂಗೊ
ಹೊಟ್ಟೆಗೆ ಏನೂ ಇಲ್ಲದ್ದೆ ಹಶುವಿಲಿ ಇದ್ದವು ಮರಲ್ಲಿ ಕೂದಲ್ಲೇ
ಮೊದಲು ಕಾಡಿಲ್ಲಿ ತಿಂಬಲೆ ತುಂಬಾ ಕಾಟುಹಣ್ಣು ಸಿಕ್ಯೊಂಡಿದ್ದತ್ತು
ಕಾರೆ ಕುಂಟಲ ಕೊಟ್ಟೆ ಅಬ್ಳಿಕೆ ಹಣ್ಣಿಲಿ ಕಾಡು ತುಂಬಿತ್ತು.

Dr. Subbannayya Kotigadde
ಕಾಲ ಉರುಳಿತ್ತು ಕಾಡೂ ಹೋತು ಹಡಿಲು ಬಿದ್ದತ್ತು ನೆಲ ಎಲ್ಲಾ
ಪರದೇಶೀ ತಳಿ ಅಕೇಶಿಯಾಕ್ಕೆಆಶ್ರಯ ಆತೀ ಜಾಗೆಲ್ಲಾ
ಮಂಗ ಹಂದಿ ನರಿ ಕಾಟುಕೋಣ ಹೀಂಗೆ ಎಲ್ಲಕ್ಕೂ ಹಶು ಹೆಚ್ಚಾತು
ಪ್ರಾಣಿಗೊ ಎಲ್ಲ ಕಾಡು ಬಿಟ್ಟವು ಒಳಿದವು ಮಾತ್ರ ಮಂಗಂಗೊ

ತೋಟಲ್ಲಿ ತುಂಬಾ ಕಂಗು ಪೇರಳೆ ಹಲಸು ಮಾವಿನ ಬೆಳೆ ಇತ್ತು
ತೆಂಗಿನ ಮರಲ್ಲಿ ಬೊಂಡದ ಕೊನೆಗೊ ರಾಶಿರಾಶಿ ತುಂಬಿದ್ದತ್ತು
ಇದರ ನೋಡಿದ ತೊಂಡ ಮಂಗಂಗೆ ಒಂದು ಯೋಚನೆ ಹೊಳದತ್ತು
ಆನು ಹೇಳುದ ಕೇಳಿ ಬದುಕುಲೆ ಹಾದಿ ಇಲ್ಲಿದ್ದು ಹೇಳಿತ್ತು

ನೋಡಿ ತೋಟಲ್ಲಿ ತೆಂಗಿನ ಮರಲ್ಲಿ ಎಷ್ಟೊಂದು ಬೊಂಡದ ಕೊನೆ ಇದ್ದು
ಸೀವಿನ ಬೊಂಡದ ನೀರಿನ ಕುಡುದರೆ ಹಶು ಹೋಪಲೆ ಹೊತ್ತು ಎಷ್ಟಿದ್ದೂ
ಕೊಕೋ ಪೇರಳೆ ಬಾಳೇಹಣ್ಣು ಬಪ್ಪಂಗಾಯಿ ಅಲ್ಲಿದ್ದೂ
ಹಲಸಿನಹಣ್ಣು ಮಾವಿನಹಣ್ಣು ತಿಂಬಲೆ ತೋಟಲ್ಲಿ ಹಲವಿದ್ದೂ

ಅಜ್ಜನ ಮಾತು ಕೇಳಿ ತೋಟಕ್ಕೆ ಹಾರಿದವೆಲ್ಲಾ ಮಂಗಂಗೊ
ಬೊಂಡವ ಕುಡುದವು ಚೆಂಡೆಲು ಕೆಡೆದವು ಮಂಗನ ಬುದ್ಡಿ ಕೇಳೆಕ್ಕೋ
ಭಟ್ಟರ ತೋಟಲ್ಲಿ ಲೆಕ್ಕ ಹಾಕುಲೆ ಇಂದಿಂಗೆ ತೆಂಗು ನೂರಾರು
ಒಂದೇ ಒಂದು ಕಾಯಿಯು ಇಲ್ಲೆ ನಿತ್ಯದ ಚಟ್ನಿ ಕೊದಿಲಿಂಗೆ

ಎಲ್ಲೋರ ತೋಟದ ಕತೆ ಇದೇ ನಿತ್ಯಏರಿತ್ತು ತಲೆ ಬೆಶಿ ಎಲ್ಲೆಲ್ಲೂ
ಬೆಳೆಶಿದ್ದೆಲ್ಲಾ ಕಪಿ ಪಾಲಾದರೆ ಎಂತರ ತಿಂಬೊದು ನಾವೆಲ್ಲಾ
ಮೊದಲಿನ ಹಾಂಗೆ ಕಾಡು ಬೆಳೆಶುದೆ ನಮ್ಮ ಸಮಸ್ಯೆಗೆ ಪರಿಹಾರ
ಹೀಂಗೆ ಮಾಡಿದರೆ ಸುಖ ಸಮೃದ್ಧಿ ನಮ್ಮ ಬದುಕಿನ ಉದ್ಧಾರ
                                     
                                                                  ಡಾ\ಸುಬ್ಬಣ್ಣಯ್ಯ ಕೋಟಿಗದ್ದೆ
                                                                  ಸ.ಸಂಖ್ಯೆ 15844/ಪಿ.ಒ./1000
                                                                  ಪ್ರಾಧ್ಯಾಪಕ,ಸೂಕ್ಷ್ಮ ಜೀವಿಶಾಸ್ತ್ರ ವಿಭಾಗ
                                                                  ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ
                                                                   ಕುರುಂಜಿಬಾಗ್, ಸುಳ್ಯ-574327
                                                                   e-mail : dr_s_kotigadde@yahoo.co.in

ಶೂಟೌಟ್ ಪ್ರಕರಣ: ಸಚಿವರ ವಿರುದ್ಧ ಪೂಜಾರಿ ಗರಂ -

ಶೂಟೌಟ್ ಪ್ರಕರಣ: ಸಚಿವರ ವಿರುದ್ಧ ಪೂಜಾರಿ ಗರಂ - Indiatimes Vijaykarnatka

ಶಿಕ್ಷಣ ವಂಚಿತ ಅಲೆಮಾರಿ ಮಕ್ಕಳು

Migrant children are deprived of education | News

ಮೌಲ್ಯಮಾಪನ ಅಕ್ರಮದಲ್ಲಿ ಅಧ್ಯಾಪಕರು

Akramadalli evaluate teachers | News

ಜಯಶ್ರೀ ಕಾಸರವಳ್ಳಿ ಅನುವಾದಿಸಿದ ಮಾರ್ ಕೆಸ್ ಕಥೆ

Demonstrates the story of the film translates Andrew Wilkes «Period / Avadhi

ನಾಗೇಂದ್ರ ಬರೆದ ’ರೇಡಿಯೋ ಧ್ವನಿ’

Daily Book: Nagendra wrote "radio voice," Period / Avadhi

Sunday, April 20, 2014

ಸಾಹಿತಿಗಳಿಗಿದು ತರವಲ್ಲ

Details -here to readAN. Bhat Kodalamane's letter iv Vijayavani today- Hampa Nagarajayya - ವೈದಿಕರು ಮತ್ತು ಜೈನರು -ಹಂಪ ನಾಗರಾಜಯ್ಯ

ಮಾರ್ಕ್ವೆಜ಼್ ನೆನಪಿನಲ್ಲಿ ರೋಸಿ ಡಿಸೋಜ಼ ಬರೆದ ಒಂದು ಕವಿತೆ

ಎ ಕೆ ರಾಮಾನುಜಂ ಸಂಗ್ರಹಿಸಿದ ’ಭಾರತೀಯ ಜನಪದ ಕತೆಗಳು’

ವಚನಗಳಲ್ಲಿನ ಸಂಸ್ಕೃತ ಶ್ಲೋಕ ತೆಗೆಯಬೇಕು

ಆತ್ಮಲಿಂಗವಿದ್ದ ಮೇಲೆ ದೇಗುಲದ ಹಂಗೇಕೆ?

Atmalingavidda hangeke on the temple? | Home

‘ ಸ್ವರ್ಗ–ನರಕ: ಬಡವರ ಶೋಷಣೆಗೆ ಅಸ್ತ್ರ ’

'Paradise - Hell: the weapon of the poor and exploited' | News

ಕನ್ನಡ ಜಾಣರು –ಇಂಗ್ಲಿಷ್‌ ದಡ್ಡರ ಸಮೀಕ್ಷೆ ಅಗತ್ಯ

Kannada janaru - it is necessary to survey the English daddara | News

ಜಾನಪದಕ್ಕೆ ವಿಶ್ವಕೋಶದ ಚೌಕಟ್ಟು

Janapadakke encyclopedia framework - Indiatimes Vijaykarnatka

ಶಿವಸುಂದರ್: ಚುನಾವಣೆಯಲ್ಲಿ ಯಾವುದಾದರೂ ಹವಾ ಇತ್ತೇ?

Sivasundar: election, but hardly any air conditioning? - Indiatimes Vijaykarnatka

ಎಸ್. ಎಲ್. ಭೈರಪ್ಪನವರ ’ಆವರಣ ’ Still Tightening The Veil | Sudheendra Kulkarni

‘ನಾನೀ’ಗಳು... ತೆಲುಗು ಮೂಲ - ನೇತಾಲ ಪ್ರತಾಪ ಕುಮಾರ್/ ಕನ್ನಡಕ್ಕೆ- ಕೆ. ಫಣಿರಾಜ್

ವಿ. ಕೆ . ‘ಮೂರ್ತಿ ಪ್ರತಿಭೆ ನಿರ್ಲಕ್ಷಿಸಿದ ರಾಜ್ಯ ಸರ್ಕಾರ’

ಪಿ.ವಿ. ನಾರಾಯಣ - ವಚನ ಚಳುವಳಿ - ಪರ್ಯಾಯದ ಹುಡುಕಾಟ

The oath is a movement - a special
P. V. NARAYANA - VACHANA MOVEMENT

ಹರಿಪ್ರಸಾದ್ ಕೋಣೆಮನೆ- -ಹಠಕ್ಕೆ ಬಿದ್ದ ಸಂಜಯ್ ಹೊರಟು ಹೋದರೇ ?

Details- clik here to read Hariprasad Konemane's article -SANJAY GANDHI

Saturday, April 19, 2014

ಮುಗಿಯಿತೇ ವಿಚಾರ ಸಂಕಿರಣಗಳ ಯುಗ- ಕೆ. ವಿ. ನಾರಾಯಣ , ಕುಂ. ವೀರಭದ್ರಪ್ಪ

Details - here to read K. V. Narayana, Kum. Veerabhadrappa , Chintamani kodalakere -Kannada Literary Seminars

ಉಡುಪಿಯಲ್ಲಿ ರಥಬೀದಿ ಗೆಳೆಯರು [ ರಿ } ಆಶ್ರಯದಲ್ಲಿ ನಾಟಕ - ತುಘಲಕ್ -20- 4-2014

rathabeedhi geleyaru udupi: ರಥಬೀದಿ ಗೆಳೆಯರು [ ರಿ } ಆಶ್ರಯದಲ್ಲಿ ನಾಟಕ - ತುಘಲಕ್: ರಥಬೀದಿ ಗೆಳೆಯರು [ ರಿ }  ಉಡುಪಿ ಆಶ್ರಯದಲ್ಲಿ ನಾಟಕ ಪ್ರದರ್ಶನ ಸಮುದಾಯ ಬೆಂಗಳೂರು ಅವರಿಂದ ಗಿರೀಶ್ ಕಾರ್ನಾಡರ  ತುಘಲಕ್ ನಿರ್ದೇಶನ -ಡಾ / ಸ್ಯಾಮ್ ಕುಟ...

ಕುರ್ತಕೋಟಿಯವರ ಹಾಡುಗಾರಿಕೆ - ಚಂದ್ರಶೇಖರ ಕಂಬಾರ

ಅಕ್ಷರ ಲೋಕದ ಮಾಂತ್ರಿಕ ಮಾರ್ಕ್ವೆಜ್ - ಬಿದರಹಳ್ಳಿ ನರಸಿಂಹಮೂರ್ತಿ

ಹೀಗೊಂದು ದಿನ - { ಕತೆ } - ಮಾರ್ಕ್ವೇಜ್ , ಅನುವಾದ - ಎ. ಎನ್. ಪ್ರಸನ್ನ

ಹೀಗೊಂದು ದಿನ - Indiatimes Vijaykarnatka
kannada Traslation of MARQUEZ's Short Story by A. N. PRASANNA

ಮಾರ್ಕ್ವೇಜ್ - ಸುರಿಮಳೆಯಲ್ಲಿ ಸ್ವಗತ { ಕತೆ } ಕನ್ನಡಕ್ಕೆ- ಎ. ಎನ್. ಪ್ರಸನ್ನ

Details - clik here to read Marquez's  short Story - Kannada Traslation by A. N. PRASANNA

‘ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ’ – ಉಮಾ ರಾವ್

ಕೆ. ಸತ್ಯನಾರಾಯಣ - ಮುಖವೆಂಬ ಮುಖವಾಡ

Details -clik here to read K. Satryanarayanas's article - Mukahavemba Mukhavada { kannada }

ಮಗನ ಹಂತಕನ ಕ್ಷಮಿಸಿದ ತಾಯಿ!

Friday, April 18, 2014

ಮಾರ್ಕ್ವೇಜ್ - Obituary: Gabriel Garcia Marquez

ಮಾರ್ಕ್ವೆಜ್ ಕಥೆ - ಎ.ಎನ್. ಪ್ರಸನ್ನ

ಮಾರ್ಕ್ವೆಜ್ ಬದುಕಿದ್ದೇ ಕತೆ ಹೇಳಲು... - ನಟರಾಜ ಹುಳಿಯಾರ್

ಭಾರತಕ್ಕೆ ಮಾರ್ಕ್ವೆಜ್‌: ಮಾಂತ್ರಿಕನ ಮುಂದೆ ಮಾಂತ್ರಿಕ!! -

India Marquez, in front of the wizard's magic! - Indiatimes Vijaykarnatka

’ಮಾರ್ಕ್ವೆಜ಼್ ಸಾವು ನನಗೊಂದು ವೈಯಕ್ತಿಕ ನೋವು’ – ಜಿ ಎನ್ ನಾಗರಾಜ್

ಮಾರ್ಕ್ವೆಜ್‌ಗೆ ಕಂಬನಿ ಮಹಾಪೂರ

Teardrop pour markvejge | News

ವಚನ ಚಳುವಳಿ ವಿಚಾರ ಸಂಕಿರಣ

ಕನ್ನಡಿಗರ ಮೊದಲ ಧರ್ಮ ಲಿಂಗಾಯತ: ಕಲಬುರ್ಗಿ

: ಕೆ ವಿ ಸುಬ್ಬಣ್ಣ ಅನುವಾದಿಸಿದ ’ಬೈಸಿಕಲ್ ಥೀವ್ಸ್’