stat Counter



Wednesday, December 31, 2014

ಕವಿ ರಾಮತೀರ್ಥರ ನೆನಪಿನ ಕಾವ್ಯಾನುಸಂಧಾನ ಕಾರ್ಯಕ್ರಮ

‘ಕುವೆಂಪು ಸಪ್ತಸೂತ್ರಗಳು ಬದುಕಿಗೆ ಮಾರ್ಗದರ್ಶಿ’

‘ಅನುವಾದ ಮಿತಿ ಅರಿತವರು ಅಜ್ಜಂಪುರ ಸೂರಿ’

‘ಅನುವಾದ ಮಿತಿ ಅರಿತವರು ಅಜ್ಜಂಪುರ ಸೂರಿ’ - Indiatimes Vijaykarnatka
Ajjampura Soori -Tranaslator -TELUGU to KANNADA

ಹೊಸ ವರ್ಷದ ಶುಭಾಶಯಗಳು -2015 Happy New Year To You! [In 68 Languages] kannada -45

ಇತಿಹಾಸದ ಹೆಸರಲ್ಲಿ ಹೊಸ ಕಟ್ಟು ಕತೆ ಬೇಡ - ಪ್ರಧಾನಿಗೆ ಇತಿಹಾಸಕಾರರ ಮನವಿ

varthabharathi | kannada News, Latest kannada News from Gulf, Asia,India and on Sports, Business,Indian,Politics, Education:

'via Blog this'

ಲಾರಿಯಲ್ಲಿ ಮೇಳವಿಸಿದೆ ಯಕ್ಷಗಾನದ ಮೊಬೈಲ್ ಚೌಕಿ

ಲಾರಿಯಲ್ಲಿ ಮೇಳವಿಸಿದೆ ಯಕ್ಷಗಾನದ ಮೊಬೈಲ್ ಚೌಕಿ - Indiatimes Vijaykarnatka:

'via Blog this'

ನ್ಯಾಯಾಂಗ ನೇಮಕ ಆಯೋಗಕ್ಕೆ ರಾಷ್ಟ್ರಪತಿ ಅಂಕಿತ

ನ್ಯಾಯಾಂಗ ನೇಮಕ ಆಯೋಗಕ್ಕೆ ರಾಷ್ಟ್ರಪತಿ ಅಂಕಿತ - Indiatimes Vijaykarnatka:

'via Blog this'

ಸಾಹಿತಿಗಿಂತ ರಂಗಕರ್ಮಿ ಶ್ರೇಷ್ಠ: ಪ್ರಸನ್ನ

ಸಾಹಿತಿಗಿಂತ ರಂಗಕರ್ಮಿ ಶ್ರೇಷ್ಠ: ಪ್ರಸನ್ನ | ಪ್ರಜಾವಾಣಿ

‘ಕಂಪೆನಿ ನಾಟಕೋತ್ಸವ’

Tuesday, December 30, 2014

ಆನಂದ ಪಾಟೀಲರ ಪುಸ್ತಕಗಳ ಬಿಡುಗಡೆ - 31 -12- 2014

Displaying INV Ananda Patila (1).jpg

ಆರ್. ಎಮ್ .ಹಡಪದ ಸ್ಮಾರಕ ಉಪನ್ಯಾಸ 3-1-2015

Displaying Sodara Daari - 9 - Invitation (2014) English.jpg

ಸುಕನ್ಯಾ ಕಳಸ - ಹೋಗಿಬಿಡು ರಕ್ತಸಿಕ್ತ ವರ್ಷವೇ

ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ"
ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ
ಗೊತ್ತು ನನಗೆ ನಿನ್ನೊಡಲ ಬಾಯಿಲ್ಲದ ಶೋಕ
ಧ್ವನಿಯಿಲ್ಲದೆ ದಿಕ್ಕುಗೆಟ್ಟ ಮಡುಗಟ್ಟಿದ ದುಃಖ
ಮುದ್ದುಮಕ್ಕಳ ನೂರು ಹೆಣ್ಗಳ ಕೊನೆಯಿಲ್ಲದ
ಸೀಳುಗಾಯಗಳ,ಸೊಕ್ಕಿದ ಗಿಡುಗಕೊಕ್ಕುಗಳ
ಹೊಲಸು ಕೊಬ್ಬು ಹಂದಿಗಳ ವಿಕಟಅಟ್ಟಹಾಸ
ಉನ್ಮತ್ತ ಕೇಕೆಕೇಳಿಗಳ ರಣಗುಡುವಕೆಂಡವರ್ಷ
ಚೆಲ್ಲಿಬಿಟ್ಟಿದ್ದಾರೆ ನಿನ್ನ ಬಿಳಿಲಂಗದ ಅಂಗಳದ
ಪಾರಿಜಾತ ನಕ್ಷತ್ರ ಫಳಗುಡುವ ಸ್ಥಳದಲೆಲ್ಲಾ
ಹೊಸಕಿತುಳಿದ ರಂಗುರಂಗಿನ ಕಾಮನಬಿಲ್ಲ
ಕನಸುಗಳೆಳೆಯ ಕುಡಿಗಳ ನವಿಲು ನಗೆಗಳ!
ಭವ್ಯಭವಿತವ್ಯಕ್ಕೆ ಬೊಗಸೆಯೊಡ್ಡಿದ ಜೀವಗಳ
ಹೂತುಬಿಟ್ಟಿದ್ದಾರೆ ಕುದಿ ಡಾಮರಿನಗೋರಿಯಲ್ಲಿ
ಬಂದಿದ್ದೆ ವರುಷದ ಹಿಂದೆ ನಗೆಮೊಗದಚೆಲುವೆ
ಜಿಂಕೆಕುಣಿತದ ಲಾಸ್ಯ ಅಂದು-ಗೆಜ್ಜೆಯ ನಡಿಗೆ
ಅಯ್ಯೋ..ಹೇಗೆಲ್ಲ ಕೊಂದರು ನಿನ್ನನ್ನುಪ್ರತಿಕ್ಷಣ!
ಸೀಳುಬಾಂಬುಗಳು----ಛಿದ್ರಛಿದ್ರ ಬದುಕುಗಳು
ಇಲ್ಲ ಇನ್ನೂನೋಡಲಾರೆ ನಿನ್ನ ಬಿಗಿದಕೊರಳು
ಹರಸಿಬಿಡು ಕಾದಿರುವ ಹೊಸವರುಷದಮಗುವ
ಅವಳಾದರೂ ತರಲಿ ನೀ ಕಳಕೊಂಡ ನಗುವ!
ಹೋಗಿಬಿಡು ಹೋಗಿಬಿಡು ಜರ್ಜರಿತ ವರ್ಷವೇ
ಬರಬೇಡ ಇನ್ನೆಂದೂ..ನೋಡಲಾರೆ ನೋವೇ!
Like ·  · 

ಹೊಸವರ್ಷಕ್ಕೆ ನಿಮ್ಮ ಶಪಥ ಏನು?

ಹೊಸವರ್ಷಕ್ಕೆ ನಿಮ್ಮ ಶಪಥ ಏನು?:

'via Blog this'

ಮತಾಂತರವೂ, ಘರ್ ವಾಪಸಿಯೂ -ಡಾ / ಮೂಡ್ನಾಕೂರು ಚಿನ್ನಸ್ವಾಮಿ

ಸಮ್ಮೇಳನಗಳು, ಪುಸ್ತಕದ ಪಾಡು - ವಸುಧೇಂದ್ರ

ಸಮ್ಮೇಳನಗಳು, ಪುಸ್ತಕದ ಪಾಡು | ಪ್ರಜಾವಾಣಿ

ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಿ

ಪಿ. ಕೆ - Official PK Trailer

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಬೇಡಿ

ಕೂಡಲಸಂಗಮದಲ್ಲಿ ಜ. 11 ರಿಂದ 15ರವರೆಗೆ ‘ಶರಣ ಮೇಳ’

ಕೂಡಲಸಂಗಮದಲ್ಲಿ ಜ. 11 ರಿಂದ 15ರವರೆಗೆ ‘ಶರಣ ಮೇಳ’ - Indiatimes Vijaykarnatka:

'via Blog this'

ಸುಳ್ಳುಪತ್ತೆಗೆ ಕರ್ಪೂರ ಶಿಕ್ಷೆ, ವಾರ್ಡನ್ ಕ್ರೂರ ಪ್ರಯೋಗ.

ಸುಳ್ಳುಪತ್ತೆಗೆ ಕರ್ಪೂರ ಶಿಕ್ಷೆ, ವಾರ್ಡನ್ ಕ್ರೂರ ಪ್ರಯೋಗ. - Indiatimes Vijaykarnatka:

'via Blog this'

ಕನ್ನಡ ಸಾಹಿತ್ಯ -ಚಾರಿತ್ರಿಕ ಬೆಳವಣಿಗೆ -೨- ಮಧ್ಯಕಾಲೀನ ಸಾಹಿತ್ಯ - ಡಾ/ ಸಿ. ವೀರಣ್ಣ

ಮೃಣಾಲಿನಿಯೂ ಕಾಗದವೆಂಬ ಅಸ್ತ್ರವೂ -ಎಮ್.ಎಸ್.ಆಶಾದೇವಿ

ಅಭಿವೃದ್ಧಿಯಲ್ಲಿ ಮಹಿಳೆಗೆ ಸ್ಥಾನ ನೀಡಿಲ್ಲ: ರೂಪಾ ಹಾಸನ

ಮಹಿಳಾ ಬರಹಗಾರರಿಂದ ಶ್ರೀಮಂತಗೊಂಡ ಸಾಹಿತ್ಯ -ಲತಾ ರಾಜಶೇಖರ್

Monday, December 29, 2014

ಕಾರವಾರದಲ್ಲಿ ಯುದ್ದನೌಕೆ ಎದುರು ಕಾವ್ಯ ಸಂಜೆ - 31- 12-2014

ಅನಂತಮೂರ್ತಿ ನೆನಪಲ್ಲಿ ಸಾಂಸ್ಕೃತಿಕ ಕೇಂದ್ರ

ಅನಂತಮೂರ್ತಿ ನೆನಪಲ್ಲಿ ಸಾಂಸ್ಕೃತಿಕ ಕೇಂದ್ರ | ಪ್ರಜಾವಾಣಿ
Ananthamoorthy Memorial Cultural Centre at Theerthahalli

ನಾಗೇಂದ್ರರ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

ನಾಗೇಂದ್ರರ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ | ಪ್ರಜಾವಾಣಿ

ಸಾಹಿತ್ಯ ಸಮ್ಮೇಳನ; ಕಲಾ ತಂಡಗಳಿಂದ ಅರ್ಜಿ ಆಹ್ವಾನ

ಕನ್ನಡ ನಾಡಲ್ಲಿ ಜನಿಸುವ ಆಸೆ: ಎಸ್‌ಪಿಬಿ

ವೈಚಾರಿಕ ದಿನವಾಗಿ ಕುವೆಂಪು ಜನ್ಮದಿನ

ಇಂದಿನಿಂದ ಮೈಸೂರಿನಲ್ಲಿ ’ನಿರಂತರ ರಾಷ್ಟ್ರೀಯ ನಾಟಕೋತ್ಸವ’ -30-12-2014

ಇಂದಿನಿಂದ ಮೈಸೂರಿನಲ್ಲಿ ’ನಿರಂತರ ರಾಷ್ಟ್ರೀಯ ನಾಟಕೋತ್ಸವ’ « ಅವಧಿ / Avadhi:

'via Blog this'

ರಾಜಕೀಯ ಕಸರತ್ತಿಗೆ ಕೊರಳೊಡ್ಡಿದ ಕಾಶ್ಮೀರ - ಅಶೋಕ್ ರಾಮ್ . ಡಿ. ಆರ್ .

: ತಪ್ಪಿಸಬಹುದಾಗಿದ್ದ ಅವಘಡ

ಪಠ್ಯದಲ್ಲಿ ಮತ್ತಷ್ಟು ಕುವೆಂಪು ವಿಚಾರಧಾರೆ ಅಗತ್ಯ:ಮೊಯ್ಲಿ

ಪಠ್ಯದಲ್ಲಿ ಮತ್ತಷ್ಟು ಕುವೆಂಪು ವಿಚಾರಧಾರೆ ಅಗತ್ಯ:ಮೊಯ್ಲಿ - Indiatimes Vijaykarnatka:

'via Blog this'

ಸಂಶೋಧಕರು ಸ್ಫಟಿಕಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು

ಸಂಶೋಧಕರು ಸ್ಫಟಿಕಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು - Indiatimes Vijaykarnatka:

'via Blog this'

‘ಚಳವಳಿಗಳಿಗೆ ಸೂರ್ತಿ ತುಂಬಿದವರು ಕುವೆಂಪು’

ಘರ್ ವಾಪಸಿ, ಮತಾಂತರ ಮತ್ತು ಪಂಪ -ಡಾ / ಜಯಪ್ರಕಾಶ್ ಶೆಟ್ಟಿ . ಎಚ್

ಆಷಾಢದ ಒಂದು ದಿನ - ಮೋಹನ್ ರಾಕೇಶ್ - Ashadh Ka Ek Din- a hindi Play in MGAHV,wardha by Shrikrishna Pandey

ಗೊಂಬೆಯಾಟದ ಜಾಗತಿಕ ಉತ್ಸವ

ಗೊಂಬೆಯಾಟದ ಜಾಗತಿಕ ಉತ್ಸವ | ಪ್ರಜಾವಾಣಿ

ವಿಹಾರ... | ಪ್ರಜಾವಾಣಿ -Vishvanath Suvarna

ವಿಹಾರ... | ಪ್ರಜಾವಾಣಿ

ಬೈಂದೂರು -ಸೇನೇಶ್ವರ ದೇವಾಲಯ Baindur Seneshwara Temple, Byndoor

ಕಾದಂಬರಿಕಾರ ಜಿ.ಸೂರಿ ಸಜ್ಜನಿಕೆಯ ಸಾಹಿತಿ

Sunday, December 28, 2014

ರಸ ಋಷಿಗೆ ನಮನ(song of KUVEMPU)

‘ಕುವೆಂಪು ಮೂಲಕ ಅಮ್ಮನ ದಾಖಲೆ’ -ತಾರಿಣಿ ಚಿದಾನಂದಗೌಡ

‘ನಲವತ್ತೇಳರ ಸ್ವಾತಂತ್ರ್ಯ ಪ್ರಶ್ನೆ ಇನ್ನೂ ಜೀವಂತ’ -ಸಿದ್ದಲಿಂಗಯ್ಯ

ಹೆಚ್ಚಿನ ಕವಿತೆ ರಚಿಸಿದ್ದು ಸ್ಮಶಾನದಲ್ಲಿ: ಕವಿ ಡಾ.ಸಿದ್ದಲಿಂಗಯ್ಯ

ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಹುನ್ನಾರ

ಮಲೆನಾಡಿಗರನ್ನು ಒಕ್ಕಲೆಬ್ಬಿಸುವ ಹುನ್ನಾರ - Indiatimes Vijaykarnatka:

'via Blog this'

ಕೋಮುವಾದ, ಜಾತಿವಾದಕ್ಕೆ ಉತ್ತರ ಹುಡುಕಿ: ಡಾ.ಕೆ.ಮರುಳ ಸಿದ್ದಪ್ಪ

ಕೋಮುವಾದ, ಜಾತಿವಾದಕ್ಕೆ ಉತ್ತರ ಹುಡುಕಿ: ಡಾ.ಕೆ.ಮರುಳ ಸಿದ್ದಪ್ಪ - Indiatimes Vijaykarnatka:

'via Blog this'

ಬದುಕಿನೊಳಗಿನ ಮಾನವೀಯ ವಿನ್ಯಾಸದ ನೋಟವೇ ಕಾವ್ಯ: ಜಯಂತ ಕಾಯ್ಕಿಣಿ.

ಮುರಳೀಧರ ಉಪಾಧ್ಯ { Audio } - ಕವಿ ಗೋಪಾಲಕೃಷ್ಣ ಅಡಿಗರ ಕೊಡುಗೆ

Muraleedhara Upadhya-Kannada Poet M. Gopalakrishna Adiga Uploaded by muraleedhara.upadhya at Your Listen:

'via Blog this'
Adiga Sahityotsava-27-12-2014 - organised by SDURABHI BYNDOOR { R } at Gov Highschool , Byndoor

ಹಿಮತೋರಣ -1-1-2015

ಟಿ. ಪಿ.ಅಶೋಕ - ಅನಂತಮೂರ್ತಿ ವಾಙ್ಮಯ

Saturday, December 27, 2014

ಬಲ್ಲವರ ನೆನಪುಗಳು -ಕೂಡಲಿ ಚಿದಂಬರಮ್

ತಂತ್ರ ಪುರಾಣಲೋಕದ ಮಹಾಮಾಂತ್ರಿಕ ಸತ್ಯಕಾಮ -ಡಾ/ ಶಾಂತಾ ಮಠ

ನೆಬ್ಬೂರು ನಾರಾಯಣ ಭಾಗವತ - Nebbur Bhagavath singing Shambhu Hegde's favorite song in Shivamogga

ಪೇಶಾವರ ನರಮೇಧಕ್ಕೆ ಪ್ರತಿಭಟನೆ- UDUPI SIO PROTEST AGAINST PESHAVAR ATTACK

ಭಾಗವತ ನಾರಾಯಣ ನೆಬ್ಬೂರರಿಗೆ ಕಾರ್ಕಡ ಉಡುಪ ಪ್ರಶಸ್ತಿ

ಆನಂದ ಕುಮಾರಸ್ವಾಮಿ - මුල් - ආනන්ද කුමාරස්වාමි - "MUL" - Ananda Kumaraswamy - "மூல்" - ஆநந்த​ ...

ಆನಂದ ತಾಂಡವ -[ ಆನಂದ ಕುಮಾರಸ್ವಾಮಿ }

ವಿವೇಚನೆಯ ವಿಮರ್ಶಕ ಜಿ. ಎಚ್. ನಾಯಕ್ -ಎಸ್. ಆರ್. ವಿಜಯಶಂಕರ

Details:-pls clik here to read S. R. Vijayashankar's article- G. H. NAYAK, Kannada Critic

g. h. nayak kannada writer
'via Blog this'

ಕನ್ನಡ ಪುಸ್ತಕ ಸೊಗಸು - ಬಹುಮಾನಕ್ಕೆ ಅರ್ಜಿ ಆಹ್ವಾನ

varthabharathi | kannada News, Latest kannada News from Gulf, Asia,India and on Sports, Business,Indian,Politics, Education:

'via Blog this'

ಗೋಪಾಲಕೃಷ್ಣ ಅಡಿಗರು ವಿಶ್ವದ ಮೇರು ಕವಿ – ಡಾ| ಕೆ.ಎಸ್.ನಿಸಾರ್ ಅಹಮ್ಮದ್

ಎತ್ತಿನಹೊಳೆ: ಕೋರ್ಟ್‌ ತಡೆಯಾಜ್ಞೆ

ಎತ್ತಿನಹೊಳೆ: ಕೋರ್ಟ್‌ ತಡೆಯಾಜ್ಞೆ | ಪ್ರಜಾವಾಣಿ

ಪುಸ್ತಕ ಜೋಡಿಸುವ ರೋಬೊ...!

ಪುಸ್ತಕ ಜೋಡಿಸುವ ರೋಬೊ...! | ಪ್ರಜಾವಾಣಿ

ಪುಸ್ತಕ ಮಳಿಗೆಗೆ ಅರ್ಜಿ ಆಹ್ವಾನ

Friday, December 26, 2014

ಸುರಭಿ ಬೈಂದೂರು - ಅಡಿಗ ಸಾಹಿತ್ಯೋತ್ಸವ --27- 12-2014 - ನಿಮಗೆ ಸ್ವಾಗತ

Displaying gopalkrishna-adiga copy.jpgDisplaying gopalkrishna-adiga.jpg1.jpg

ಬೈಂದೂರಿನಲ್ಲಿ ಅಡಿಗ ಸಾಹಿತ್ಯೋತ್ಸವ ನಾಳೆಯಿಂದ -27-12-2014

ಅಡಿಗರ ಕೆಲವು ಕವಿತೆಗಳ ಇಂಗ್ಲಿಷ್ ಅನುವಾದ - Poems by Gopalakrishna Adiga

Welcome to Muse India:

'via Blog this'
ರಾಮನವಮಿಯ ದಿವಸ,  ಕಟ್ಟ್ಯುವೆವು ನಾವು,

ಗೋಪಾಲಕೄಷ್ಣ ಅಡಿಗರ ಪತ್ರಗಳು - ಕೆ. ವಿ. ತಿರುಮಲೇಶ್

ಗೋಪಾಲಕೄಷ್ಣ ಅಡಿಗರ ಪತ್ರಗಳು -ಸಂ-ಸುಮತೀಂದ್ರ ನಾಡಿಗ

ಗೋಪಾಲಕೃಷ್ಣ ಅಡಿಗ: ಸಮಗ್ರ ಕಾವ್ಯ

ಪುಸ್ತಕ ಜಗತ್ತು: ಗೋಪಾಲಕೃಷ್ಣ ಅಡಿಗ: ಸಮಗ್ರ ಕಾವ್ಯ: ಕಬೀರ್ ಸಮ್ಮಾನ್ ತೀರ್ಪುಗಾರರ ಮಂಡಲಿ ಶ್ರೀ ಅಡಿಗರನ್ನು ಈ ಗೌರವಕ್ಕಾಗಿ ಆಯ್ಕೆ ಮಾಡುವಲ್ಲಿ ಅವರ ಕಾವ್ಯದ ಈ ಪ್ರಮುಖ ಅಂಶಗಳನ್ನು ಗಮನಿಸಿದೆ. ಅವರ ಕಾವ್ಯದಲ್ಲಿ ಸ್ಥಳೀಯ ಚೈತ...

: ಗೋಪಾಲಕೃಷ್ಣ ಅಡಿಗರ ‘ಭೂತ’

ಅಡಿಗ - ಕೂಪ ಮಂಡೂಕ - Gopalakrishna Adiga's Koopa Mandooka poem composed and sung by NINADA Ud...

ಅಡಿಗರ ನೆನಪು- ಎಸ್. ದಿವಾಕರ್ : Kannada Writer S Diwakar With Gopalakrishna Adiga

ಅಡಿಗ - ಬರುತ್ತಾರೆ - Chandrashekhara Kedlaya -ಬರುತ್ತಾರೆ.mp4 [ Gopalakrishna Adiga }

ಯಾವ ಮೋಹನ ಮುರಲಿ -ಅಡಿಗ Gopalakrishna Adiga M D Pallavi

ಅಡಿಗ - ಇಂದು ಕೆಂದಾವರೆಯ- - Manjula Gururaj - Gopala Krishna Adiga

ಅಡಿಗ - ನಿನಗೆ ನೀನೇ - Ninage Neene!

ತೆಂಕು ತಿಟ್ಟು - ಬಣ್ಣದ ಬಿನ್ನಾಣ - Tenku Tittu Yakshagana make up demonstration

ಡಿ. ವಿ. ಜಿ -ಒಂದು ಸತ್ಯ ಕತೆ - TV9 - [41] True Incident Of Padmabhushan Dr. D V Gundappa

ಜಾನ್ ಮೆಕ್ಕೆರೆಲ್‌ನ ಕನ್ನಡ ವ್ಯಾಕರಣ -ಕೆ. ಎಸ್. ಮಧುಸೂಧನ

Thursday, December 25, 2014

ಕೊಡಚಾದ್ರಿಯಲ್ಲಿ ಮೊದಲ ಕಾಲ್ನಡಿಗೆ -Harkith Manjunath

ಕೊಡಚಾದ್ರಿಯಲ್ಲಿ ಮೊದಲ ಕಾಲ್ನಡಿಗೆ | ಹೊನಲು:

'via Blog this'Kodachadari

ಕನ್ನಡ ಸಾಹಿತ್ಯ ಸಮ್ಮೇಳನ - ಮೂಕರ ಮಾತುಗಳಿಗೆ ಗೌರವ ಸಿಗಲಿ - ರಘೋತ್ತಮ ಹೋಬ

ಅಶೋಕ್ ವಾಜಪೇಯಿ - [Inaugural Lecture] Literature in Our Times

ಕ್ರಿಸ್‌ಮಸ್‌ ರಜೆಯ ಈ ಮುಖ... ಆ ಮುಖ...

ಕ್ರಿಸ್‌ಮಸ್‌ ರಜೆಯ ಈ ಮುಖ... ಆ ಮುಖ... | ಪ್ರಜಾವಾಣಿ

ಆರ್.ಎಸ್. ಎಸ್. ಮತ್ತು ಬಿ. ಜೆ. ಪಿ ಒಂದೇ ಹಾದಿ , ಭಿನ್ನ ಶ್ರಮ -ಎ. ಜೆ. ನೂರಾನಿ / ಸುರೇಶ್ ಭಟ್ ಬಾಕ್ರಬೈಲ್

ಸಿಬಂತಿ ಪದ್ಮನಾಭ .ಕೆ.ವಿ -- ಮಾಧ್ಯಮ ಶೋಧ

ಕರ್ನಾಟಕ ಕೋಮು ಸೌಹಾರ್ದ ವೇದಿಕೆ 4ನೇ ರಾಜ್ಯ ಸಮ್ಮೇಳನ 28- 12-2014

Displaying Pomp-Final-2Final Print2.jpgDisplaying Pomp-Final-2Final Print.jpg

Wednesday, December 24, 2014

ಸುಗತ ಶ್ರೀನಿವಾಸರಾಜು - ಸಹಜ ಬದುಕಿಗೆ ಈಗ ಅಸಹಜ ಸಾವಿನ ಲೇಪನ

ಅತುಲ್ ಗಾವಂಡೆ - Atul Gawande "Being Mortal: Medicine and What Matters in the End"

ಕಾಲೇಜು ಶಿಕ್ಷಣದಲ್ಲಿ ಕನ್ನಡದ ಸ್ಥಿತಿ...-ಬರಗೂರು ರಾಮಚಂದ್ರಪ್ಪ

ಕೆರೋಡಿ ಗುಂಡೂ ರಾವ್ ಸಮಗ್ರ ನಾಟಕ ಸಂಪುಟ

kerodi gundu rao kannada writer

ಬದಲಾವಣೆಯ ಗಾಳಿ

ಬದಲಾವಣೆಯ ಗಾಳಿ | ಪ್ರಜಾವಾಣಿ -Jammu Kashmir and Jharkhand Election 2014

ಈ ಮುಜುಗರ ಬೇಕಿತ್ತೇ? {ಧಾರ್ಮಿಕ ಸಂಸ್ಥೆಗಳು- ತಿದ್ದುಪಡಿ ಮಸೂದೆ }

ಈ ಮುಜುಗರ ಬೇಕಿತ್ತೇ? | ಪ್ರಜಾವಾಣಿ

ಬೇಟೆ...H. S. Byakoda - ಬಹುಮಾನಿತ ಚಿತ್ರ

ಬೇಟೆ... | ಪ್ರಜಾವಾಣಿ

ಶಿಲಾಲೇಖಗಳ ಕ್ರಮಬದ್ಧ ಸಂಶೋಧನೆ ಅಗತ್ಯ

ಶಿಲಾಲೇಖಗಳ ಕ್ರಮಬದ್ಧ ಸಂಶೋಧನೆ ಅಗತ್ಯ - Indiatimes Vijaykarnatka:

'via Blog this'

ಪಿಎಚ್‌ಡಿ ಕೃತಿಚೌರ್ಯ ತಡೆಗೆ ಸಾಫ್ಟ್‌ವೇರ್

ಪಿಎಚ್‌ಡಿ ಕೃತಿಚೌರ್ಯ ತಡೆಗೆ ಸಾಫ್ಟ್‌ವೇರ್ - Indiatimes Vijaykarnatka:

'via Blog this'

‘ವಿಮರ್ಶೆಯಲ್ಲಿ ಸೃಜನಶೀಲತೆಯಿರಲಿ’

‘ವಿಮರ್ಶೆಯಲ್ಲಿ ಸೃಜನಶೀಲತೆಯಿರಲಿ’ - Indiatimes Vijaykarnatka:

'via Blog this'

ಕ್ರಿಸ್ಮಸ್ ಶುಭಾಶಯಗಳು - Merry Christmas Greetings Happy New Year 2015 Wishes

ಮುರಳೀಧರ ಉಪಾಧ್ಯ [Audio } - ಭಾರತೀಯ ರಂಗಭೂಮಿಗೆ ಬಿ. ವಿ. ಕಾರಂತರ ಕೊಡುಗೆ - Muralleedhara Upadhya -B. V. karanth and Indian Theatre

ಶಿವ ವಿಶ್ವನಾಥನ್ - ಮತಾಂತರ - Debating the conversion conundrum -Shiv Vishvanathan

ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಹೊಸ ನಿರ್ದೇಶಕರ ಚಿತ್ರೋತ್ಸವ

ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಹೊಸ ನಿರ್ದೇಶಕರ ಚಿತ್ರೋತ್ಸವ « ಅವಧಿ / Avadhi:

'via Blog this'

ಡಿ. ವಿ.ರಾಜಶೇಖರ - : ಕ್ಯೂಬಾ-ಅಮೆರಿಕ ಮೈತ್ರಿಯಲ್ಲಿ ಗೆದ್ದವರು ಯಾರು?

ಲೋಕದೃಷ್ಟಿ: ಕ್ಯೂಬಾ-ಅಮೆರಿಕ ಮೈತ್ರಿಯಲ್ಲಿ ಗೆದ್ದವರು ಯಾರು? - Indiatimes Vijaykarnatka:

'via Blog this'
Cuba- U. S. A. relationship

ಮೈತ್ರಿ ಸರಕಾರದ ಅಫಿಡವಿಟ್ಟು: ಕಾಂಗ್ರೆಸ್ ಸರಕಾರಕ್ಕೆ ಇಕ್ಕಟ್ಟು

ಮೈತ್ರಿ ಸರಕಾರದ ಅಫಿಡವಿಟ್ಟು: ಕಾಂಗ್ರೆಸ್ ಸರಕಾರಕ್ಕೆ ಇಕ್ಕಟ್ಟು - Indiatimes Vijaykarnatka:

'via Blog this'

ಅನುಪಮಾ ಪ್ರಸಾದ್ - “ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ « ವರ್ತಮಾನ

“ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ « ವರ್ತಮಾನ – Vartamaana:

'via Blo

ಅನುಪಮಾ ಪ್ರಸಾದ್ ಅವರ ’ ಇಸುಮುಳ್ಳು ’ ಒಂದು ಕುಟುಂಬದೊಳಗಿನ ಗಂಡು -ಹೆಣ್ಣುಗಳ  ಸಂಕೀರ್ಣ ಸಂಬಂಧವನ್ನು ಹವ್ಯಕ ಕನ್ನಡದ  ಪ್ರಾದೇಶಿಕ ಸೊಗಡಿನಲ್ಲಿ ನಿರೂಪಿಸುವ  , ಕಾಡುವ ಕತೆ -ಮುರಳೀಧರ ಉಪಾಧ್ಯ ಹಿರಿಯಡಕ

Tuesday, December 23, 2014

ವರ್ತಮಾನ -ಗಾಂಧೀ ಜಯಂತಿ ಕಥಾ ಸ್ಪರ್ಧೆ -2014 ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ …

ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ … « ವರ್ತಮಾನ – Vartamaana: "ಪ್ರಥಮ: "ಕಾಲವ್ಯಾಧಿ” – ಟಿ.ಎಸ್. ವಿವೇಕಾನಂದ ದ್ವಿತೀಯ :  "ಬೋನಿಗೆ ಬಿದ್ದವರು" – ಟಿ.ಕೆ. ದಯಾನಂದ್ ತೃತೀಯ: "ಚಿವುಟಿದಷ್ಟೂ ಚಿಗುರು" – ಎಚ್.ಎಸ್. ಅನುಪಮ ಪ್ರೋತ್ಸಾಹಕ ಬಹುಮಾನ ಪಡೆದ ಕತೆಗಳು: "ಹೇ ರಾಮ್" – ಪಾರ್ವತಿ ಪಿಟಗಿ "ಇಸುಮುಳ್ಳು" – ಅನುಪಮಾ ಪ್ರಸಾದ್ ಭೂಮಿ ಹುಟ್ಟಿದ್ದು ಹೇಗೆ?"

'via Blog this'

ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಚಂದಿರ

ರೂ. 1 ಲಕ್ಷ ಲಂಚ ಸಿಕ್ಕಿಬಿದ್ದ ಜಡ್ಜ್

ರೂ. 1 ಲಕ್ಷ ಲಂಚ ಸಿಕ್ಕಿಬಿದ್ದ ಜಡ್ಜ್ | ಪ್ರಜಾವಾಣಿ

ಜಿ.ಎಚ್.ನಾಯಕರ ದಣಿವರಿಯದ ಮೌಲ್ಯ ಮಾರ್ಗ -ನಟರಾಜ ಹುಳಿಯಾರ್

ವಾಜಪೇಯಿ , ಮಾಲವೀಯರಿಗೆ ಭಾರತ ರತ್ನ- Bharat Ratna for Atal Bihari Vajpayee, Madan Mohan Malviya

Bharat Ratna for Atal Bihari Vajpayee, Madan Mohan Malviya | Zee News:

'via Blog this'Bharat Ratna for Atal Bihari Vajpayee, Madan Mohan Malviya

ಎತ್ತಿನ ಹೊಳೆ ಯೋಜನೆ - ಪ ಶ್ಚಿಮಘಟ್ಟ, ವನ್ಯಜೀವಿಗಳಿಗೆ ಗಂಡಾಂತರ

ಪಶ್ಚಿಮಘಟ್ಟ, ವನ್ಯಜೀವಿಗಳಿಗೆ ಗಂಡಾಂತರ | ಪ್ರಜಾವಾಣಿ
Netravathi _ Ettinahole river diverstion p[roject, dangerous to Western Ghats

ಜನನುಡಿ 2014 : ಒಂದು ವರದಿ « ವರ್ತಮಾನ –ವಸಂತ ಕಡೆಕಾರ್