stat Counter



Wednesday, November 30, 2011

ರಂಗಕ್ಕೆ ಬಂದ ನಾಗವೇಣಿ ‘ಗಾಂಧಿ' - ಅರುಣ್ ಜೋಳದ ಕೂಡ್ಲಿಗಿ

ಮಡೆ ಸ್ನಾನ- ಸಂವಾದ-- Made Snana - 29 Nov 11 - Duniya - Suvarna News

ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

ಜಿ. ರಾಜಶೇಖರ---’ ಗಾಂಧಿ ಬಂದ’ ಕಾದಂಬರಿ ಕುರಿತು ಸಲ್ಲದ ವಿವಾದ

ಕರ್ನಾಟಕ ಮುಖ್ಯಮಂತ್ರಿ -ನೇರ ಪ್ರಸಾರ - Chief Minister of Karnataka, India-Live Webcasting

ಮಡೆ ಸ್ನಾನ- ನಾಗರಿಕ ಸಮಾಜಕ್ಕೊಂದು ಕಳಂಕ

ಕಂಬಾರರ ಚಿಂತನೆ ಪ್ರಸ್ತುತ: ಡಾ.ಕೆ.ಮರುಳಸಿದ್ದಪ್ಪ

ಕುಕ್ಕೆ ಸುಬ್ರಹ್ಮಣ್ಯ: ಮಡೆಸ್ನಾನ ಪ್ರತಿಭಟಿಸಿದವರ ಮೇಲೆ ಹಲ್ಲೆ

ಸುವರ್ಣ ಮಹೋತ್ಸವದ ಶಾಲೆಗೆ ಕುಸಿತದ ಭೀತಿ

Hindu- new religious movements

ಡಿ. 2ಕ್ಕೆ ಗುಂಡ್ಲುಪೇಟೆಯಲ್ಲಿ ಕನ್ನಡ ಡಿಂಡಿಮ

`ಕೊಡವ ಭಾಷಾ ಬೆಳವಣಿಗೆಗೆ ಇತರೆ ಭಾಷೆಗಳ ಕೊಡುಗೆ ಅಪಾರ'

Indira Goswami { The Assam Tribune }

The Assam Tribune Online Indira Goswami

`ಲೇಖಕಿಯರು ಹೊಸ ಮಾದರಿ ಕಟ್ಟಿಕೊಳ್ಳಲಿ'

Tuesday, November 29, 2011

Inequality is the Issue - P.Sainath on World Economic Forum

ಹಗಲು ವೇ಼ಷಗಾರ ಕಲಾವಿದರು

varthabharathi | kannada News, Latest kannada -karnataka folklore-hagaluveshagara

ಸೋರುತಿಹುದು ಮನೆಯ ಮಾಳಿಗೆ -- Raghu Dixit

Indira Goswami : A beloved daughter of Assam, writer, peacemaker

ರಥಬೀದಿ ಗೆಳೆಯರು, ಉಡುಪಿ- ಮಕ್ಕಳ ರಂಗಹಬ್ಬ-ಡಿಸೆಂಬರ್-3-4/...

rathabeedhi geleyaru udupi: ರಥಬೀದಿ ಗೆಳೆಯರು, ಉಡುಪಿ- ಮಕ್ಕಳ ರಂಗಹಬ್ಬ-ಡಿಸೆಂಬರ್-3-4/...

ಅನುಕರಣೆಯಲ್ಲಿ ಸಾಗುತ್ತಿರುವ ಹಿಂದುಳಿದವರ್ಗದ ಮಠಗಳು

ಸಾವಿರಾರು ಭಕ್ತರಿಂದ ಮಡೆ ಮಡೆಸ್ನಾನ i

ಸಾವಿರಾರು ಭಕ್ತರಿಂದ ಮಡೆ ಮಡೆಸ್ನಾನ -Prajavani

ಮಡೆ ಸ್ನಾನ ವಿವಾದ-- 'Made snana' performed at Kukke Subrahmanya temple -

Noted Assamese writer Indira Goswami dies

ಇಂದಿರಾ ಗೋಸ್ವಾಮಿIndira Goswami, Assamese writer, Indian literature

ಇಂದಿರಾ ಗೋಸ್ವಾಮಿMamoni Raisom Goswami - Wikipedia,

ಜ್ಞಾನಪೀಠ ಪುರಸ್ಕೃತ ಸಾಹಿತಿ ಇಂದಿರಾ ಗೋಸ್ವಾಮಿ ಇನ್ನಿಲ್ಲ

Monday, November 28, 2011

The world according to Kakar

The Hindu / BOOK REVIEW : The world according to Kakar-On Dreams And Dreaming-Sudhir Kakar

Seminar focusses on Kambar's works

’ಗಾಂಧಿ ಬಂದ ’- ಪಠ್ಯಪುಸ್ತಕದಲ್ಲಿ ಪಾತ್ರಗಳ ಮಾತಿಗೆ ಜಾತಿನಿಂದನೆ ಆರೋಪ

ಸುಬ್ರಹ್ಮಣ್ಯ: ಮಡೆ ಮಡೆಸ್ನಾನ ನಿರಾತಂಕ

ತಿಪಟೂರು ತಾಲ್ಲೂಕಿನ ಕಲಾ ಸಂಪತ್ತು

Sunday, November 27, 2011

Screening of film on Husain postponed after threats from right-wing groups

ಭೂಮಿ ಹೋಲುವ ಗ್ರಹ ಪತ್ತೆ?

ಭೂಮಿ ಹೋಲುವ ಗ್ರಹ ಪತ್ತೆ? -Prajavani

ಮಡೆಸ್ನಾನ ನಿಷೇಧ

ಮಡೆಸ್ನಾನ ನಿಷೇಧ -Prajavani

ನಾಗರಾಜ ಜವಳಿ ಇನ್ನಿಲ್ಲ

Sad Demise- Pro Nagaraja Rao Javali

ದಿ/ನಾಗರಾಜ ರಾವ್ ಜವಳಿಯವರ ನೆನಪಲ್ಲಿ --- Raga Madhubanti ~ Rajeev Taranath

ನಾಗರಾಜ ರಾವ್ ಜವಳಿ ಪರವಶ!

ಅತ್ರಿ ಬುಕ್ ಸೆಂಟರ್: ಜವಳಿ ಪರವಶ!: [ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತ...

Saturday, November 26, 2011

ನಗುಮುಖದ ನಾಗರಾಜ ರಾವ್ ಜವಳಿ ಇನ್ನಿಲ್ಲ

(43) Profile Pictures:Pro.. Nagaraja Rao, Javali, ex Pricipal,Canara College, Mangalore, expired 27-11-2011

'via Blog this'

'ನಂಮನೆ'ಯಿಂದ ಹೊರಟ ಗೆಳೆಯ ನಾಗರಾಜ ರಾವ್ ಜವಳಿಗೆ ನನ್ನ ಅಂತಿಮ ನಮನ

ನಂಮನೆ:ಜವಳಿ ಬ್ಲಾಗ್ನಲ್ಲಿ ಕಾಫ್ಕನ ನೆನಪು.Pro.Nagaraja Rao Javali my friend, classmate expired at Theerthahalli today

'via Blog this'-27-11-2011

Oxford University Press under pressure over Ramanujan essay - 300 Ramayanas

Alvas Nudisiri-2011--- Yaksha Nruthya

Hasya Kavi Sammelan 2011,Raleigh,NC,USA-

ಸ್ಮಿತಾ ಬೆಳ್ಳೂರು--ಕಬೀರನ ಹಾಡುಗಳು

K. Bhaskaran-- classical instrumental - Flute

T.Balasaraswati { Documentary }

ಕೆ.ಪಿ. ರಾವ್-ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ

Udayavani: Kannada:kannada computer- k. p. rao

'via Blog this'

`ಕನ್ನಡಕ್ಕೆ ಕನ್ನಡ ವಿದ್ಯಾರ್ಥಿಗಳೇ ಆಧಾರಸ್ತಂಭ'

ನದಿಯ ದಡದ ಮೇಲಿನ ಒಂದು ಊರಿನ ನೆನಪು

`ರಾಮ ಧಾನ್ಯ'ಕ್ಕೆ ಕಾವ್ಯಾನಂದ ಪುರಸ್ಕಾರ

ಟಿಪ್ಪು ಗುಂಬಸ್ ಎಂಬ ಅದ್ಭುತ!

ಉಡುಪಿಯಲ್ಲಿ ಮಕ್ಕಳ ಗಮಕ ಸಮ್ಮೇಳನ { ವೀಡಿಯೊ ವರದಿ }

Udayavani: Kannada-.Children's Gamaka Sammelana-2011, udupi

`ಕೊಪ್ಪದಮಕ್ಕಿ' ಕೃತಿ ಸಮರ್ಪಣೆ

ದಾವಣಗೆರೆ `ಕರ್ನಾಟಕದ ಆಕ್ಸ್‌ಫರ್ಡ್' ಆಗಲಿ

ಹುನಗುಂದ- ಪಕ್ಷಿಗಳ ಕಲರವ

ವಿಮರ್ಶಕರು ಮತ್ತು ಲೇಖಕರು

Devasahitya: ವಿಮರ್ಶಕರು ಮತ್ತು ಲೇಖಕರು: ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ...

ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ

Srilal Shukla IFFCO literary award to Nautial

Sudhir Kakar-- Challenges of leadership

ಟೆಂಕಾಲದಲ್ಲಿ ಪುರಾತನ ಶಿವ ದೇಗುಲ ಬೆಳಕಿಗೆ

Friday, November 25, 2011

ಶಾಲೆ ಮುಚ್ಚುವ ನಿರ್ಧಾರ: ವಾಸ್ತವ ಏನು?

ಎಂಥಾ ಕಾಲ ಬಂತು ನೋಡಿ

ಎಂಥಾ ಕಾಲ ಬಂತು ನೋಡಿ ! -Prajavani

ಪ್ರಮೀಳಾ ಗುಡೂರು--- ನಾನು ಹೆಣ್ಣು ಅಂದ್ರ ನಂಬಲೇ ಇಲ್ಲ! i

`ಪ್ರಜಾವಾಣಿ' ಒಂದು ಸಾಂಸ್ಕೃತಿಕ ಧಾರೆ: ಕಾರ್ನಾಡ

ಭದ್ರಾವತಿಯ ದವಾಖಾನೆಯಲ್ಲಿ ಹುಟ್ಟಿತ್ತು 'ನೇಗಿಲಯೋಗಿ' ರೈತಗೀತೆ!

Ashis Nandy & Pavan Varma at THiNK 2011

ಭಾಷೆ, ಜೀವನಾನುಭವ, ದೇಸಿ ಇತ್ಯಾದಿ--1

vijaykarnataka e-Paper-Pls click page 8 {25-11-2011 } K. V. Tirumalesh

ಕನ್ನಡದ ಗೊರೂರು

MY ARTICLES: ಕನ್ನಡದ ಗೊರೂರು: ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಿಲಿದಾಡುತ್ತಿರುವ ರತ್ನಖಚಿತ ಕಂಠೀಹಾರದಲ್ಲಿ ಅನೇಕ ಸಾಹಿತ್ಯರತ್ನಗಳು ತುಂಬಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು...

ಜೀವನದ ಭಾಷೆ ಕನ್ನಡ: ಪ್ರೊ . ಚಂಪಾ

ದಾವಣಗೆರೆ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ

Thursday, November 24, 2011

A. P. Shah -The most precious of all freedoms

Tamil Nadu govt bans 'Dam 999'

”ಗಾಂಧಿ ಬಂದ’ ಕಾದಂಬರಿ ಲೇಖಕಿ ನಾಗವೇಣಿಯವರಿಗೆ ಲಾಯರ್ ನೋಟೀಸು

varthabharathi | kannada News, Latest kannada -Gandhi Banda[ Kannada Novel } by H. Nagaveni

ಭಾಷೆಯ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಬೇಡ

varthabharathi | kannada News, Latest kannada-Bala thackeray/ Kambar-Editorial-25-11-2011

ಧರ್ಮಸ್ತಳ ಸಾಹಿತ್ಯ ಸಮ್ಮೇಳನ--2011

varthabharathi | kannada News, Latest kannada-Dr. Giraddi Govindaraj- Dharmastala Sahitya Sammelana-2011

ಎಚ್.ಎಸ್.ಶಿವಪ್ರಕಾಶ್-- ಅಪರಿಚಿತ ನೆಲೆಗಳಲ್ಲಿ ಅನಾವರಣಗೊಳ್ಳಬೇಕಿದೆ ಕನ್ನಡದ ಶಕ್ತಿ

ಬಾಳಾ ಠಾಕ್ರೆ ಮಾತಿಗೆ ಸದಾನಂದ ಗೌಡ ಆಕ್ರೋಶ

ಡಾ. ಚಂದ್ರಶೇಖರ ಕಂಬಾರ ವಿರುದ್ಧ ಠಾಕ್ರೆ ಕಿಡಿ

Shiv Visvanathan-- : Pickling Gandhi and Tagore

ನಿತ್ಯೋತ್ಸವ ಕವಿಗೆ ಬೇಂದ್ರೆ ಕಾವ್ಯ ಪ್ರಶಸ್ತಿ

ಎಸ್.ಎಲ್.ಭೈರಪ್ಪ --{ ಸಂವಾದ } ಭಾಗ- 1

ಎಸ್.ಎಲ್.ಭೈರಪ್ಪ -ಸಂವಾದ --2

ಎಸ್.ಎಲ್.ಭೈರಪ್ಪ ---ಸಂವಾದ--ಭಾಗ--3

ಎಸ್.ಎಲ್.ಭೈರಪ್ಪ ---ಸಂವಾದ-ಭಾಗ--4

Wednesday, November 23, 2011

ಅಸೂಯೆ - ಶುಭಲಕ್ಷಣ

ಕನ್ನಡ ಪೀಠ `ಮನೆ ಗೆಲ್ಲದೆ ಮಾರು ಗೆಲ್ಲುವ' ಸಾಹಸ !

ಓಬಳಶೆಟ್ಟಿಹಳ್ಳಿಯ ವಿಶಿಷ್ಟ ಬುರುಜು

ನೋಮ್ ಚೋಮ್ಸ್ ಕಿ ಕಣ್ಣಲ್ಲಿ ' Occupy Wallstreet ' ಚಳುವಳಿ

Authors@Google: Noam Chomsky

Noam Chomsky on Occupy Wall Street protests

ವಿರೂಪಾಕ್ಷ ದೇವಾಲಯ - ಬಿಳಗಿ

Tuesday, November 22, 2011

ಕತೆ- `ಸಿರಿಸಂಜೆ' - ಡಾ.ಗುರುಪ್ರಸಾದ್ ಕಾಗಿನೆಲೆ

: ಬದುಕಿನ ಕತೆ ಹೇಳುವ ಬಿಳಿಯ ಚಾದರ { ಗುರುಪ್ರಸಾದ್ ಕಾಗಿನೆಲೆ }

`ಚಡಗ ಸ್ಮಾರಕ ಪ್ರಶಸ್ತಿ': `ಗುಣ' ಕಾದಂಬರಿ ಆಯ್ಕೆ

ಆರ್.ಕೆ.ನಾರಾಯಣ್ ಮನೆ: ಪಾರಂಪರಿಕ ಕಟ್ಟಡ- ಇಂದು ಸಭೆ

ಕಲಬುರ್ಗಿಗೆ ನೃಪತುಂಗ ಪ್ರಶಸ್ತಿ ಪ್ರದಾನ

`ಶಾಲೆಗಳು ಮುಚ್ಚಲು ಸರ್ಕಾರ, ಶಿಕ್ಷಕರು ಕಾರಣ

ಬಿ.ಟಿ ರುದ್ರೇಶ್‌ಗೆ ಸಾಹಿತ್ಯ ಪ್ರಶಸ್ತಿ

ಬಿ.ಟಿ ರುದ್ರೇಶ್‌ಗೆ ಸಾಹಿತ್ಯ ಪ್ರಶಸ್ತಿ -Prajavani:

'via Blog this'

ಫೇಸ್‌ಬುಕ್ ಖಾತೆಗಳಿಗೆ ಕನ್ನ..?

ಫೇಸ್‌ಬುಕ್ ಖಾತೆಗಳಿಗೆ ಕನ್ನ..? -Prajavani

Seven farmers committed suicide in Tumkur district in last two months

ಮುನ್ನಡೆಗೊದು ಮುನ್ನುಡಿ { Documentary }

ಕಣಜ ಜಾಲತಾಣದ ಲೇಖನಗಳನ್ನು ಕನ್ನಡದಲ್ಲೇ ಕೇಳಿ-

ವಿವರ >

ಕಡೆಂಗೋಡ್ಲು ಕಾವ್ಯ ಪ್ರಶಸ್ತಿ - ಅಪ್ರಕಟಿತ ಕವನ ಸಂಕಲನ ಕಳುಹಿಸಿ

ಅರ್ಧದಿನ ಟಿಲ್ಲರ್ ಇನ್ನರ್ಧ ದಿನ ಕಂಪ್ಯೂಟರ್!

Marathi encyclopaedia goes online

Monday, November 21, 2011

'We hate being called female writers'

ಪ್ರಾದೇಶಿಕತೆ: ಶತಾವಧಾನದ ಪ್ರಶ್ನೆಯೂ ಭೈರಪ್ಪನವರ ನಿಲುವೂ..

Dhanki Saheb gets Gujarat literature’s top award

Bakheng Temple Ruins - Roluos Group - Cambodia

ಅಯೋವಾದಲ್ಲಿ ನನಸಾಗಲಿ ಕನ್ನಡ ಪೀಠದ ಕನಸು

ಇಶ್ರತ್ ಪ್ರಕರಣ: ಎನ್ ಕೌಂಟರ್ ಸಾಬೀತು, ಮೋದಿ ಸರ್ಕಾರಕ್ಕೆ ಪೇಚು

Vachanas of Basavanna « ಬಿ ಎ ವಿವೇಕ ರೈ

`ಪುಟ್ಟ ಹಳ್ಳಿಯೇ ಚಂದ'

ಕುವೆಂಪು ಸಹ್ಯಾದ್ರಿ ದೇಸಿ ವಸ್ತುಸಂಗ್ರಹಾಲಯ

ನದಿಯ ದಡದ ಮೇಲಿನ ಒಂದು ಊರಿನ ನೆನಪು

ದಾಸಪ್ಪ ಹಾಡಿದ ಜುಂಜಪ್ಪನ ಕಾವ್ಯ

ಹಾವೇರಿ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ 23ರಿಂದ

ಆತ್ಮಮುಖಿ, ಮತ ನಿರಪೇಕ್ಷ ಸಾಹಿತ್ಯ ರಚನೆ'

Sunday, November 20, 2011

ಹಳೆಯಮ್ಮನ ಆತ್ಮಕತೆ[ಕಾದಂಬರಿ }-{ U.Varamahalaxmi Holla }

ಹಳೆಯಮ್ಮನ ಆತ್ಮಕಥೆ
                                                                  - ಮುರಳೀಧರ ಉಪಾಧ್ಯ ಹಿರಿಯಡಕ
      
ಕುಂದಾಪುರ ಕನ್ನಡ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬೈಂದೂರಿನವರೆಗೆ ಬಳಕೆಯಲ್ಲಿರುವ ಪ್ರಾದೇಶಿಕ ಸೊಗಡಿನ ಪ್ರಭೇದ. ಶಿವರಾಮ ಕಾರಂತರ ಆಕ್ಷೇಪವನ್ನು ಲೆಕ್ಕಿಸದೆ ಮೊದಲ ಬಾರಿ ತನ್ನ ಕತೆಗಳಲ್ಲಿ ಕುಂದಾಪುರ ಕನ್ನಡವನ್ನು ಬಳಸಿದವರು ವೈದೇಹಿ. ಮುಂಬೈಯಲ್ಲಿರುವ ಕನ್ನಡ ಲೇಖಕಿ ಮಿತ್ರಾ ವೆಂಕಟರಾಜರ ಕತೆಗಳಲ್ಲೂ ಕುಂದಾಪುರ ಕನ್ನಡ ರಯಿಸುತ್ತದೆ. 'ಅಕ್ಕ, ಕುಂಕುಮದಕ್ಕ' ಎಂಬ ಕುಂದಾಪುರ ಕನ್ನಡದ ಜನಪದ ಹಾಡುಗಳ ಸಂಕಲನವನ್ನು ಸಂಪಾದಿಸಿರುವ ಯು.ವರಮಹಾಲಕ್ಷ್ಮೀ ಹೊಳ್ಳರ 'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ಕಾದಂಬರಿ.
ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಅವಿಭಕ್ತ ಕುಟುಂಬವೊಂದರಲ್ಲಿ ಬದುಕಿದ ಶತಾಯುಷಿ ಹಳೆಯಮ್ಮನ (ವಾಗ್ದೇವಿ) ಆತ್ಮಕತೆ ಹಾಗೂ ಕೆಲವು ಉಪಕತೆಗಳು ಈ ಕಾದಂಬರಿಯಲ್ಲಿವೆ. ಹಳೆಯಮ್ಮ ಪುರುಷ ಪ್ರಧಾನ ಸಮಾಜದ ಮಹಿಳೆಯರ ಅವಸ್ಥೆಯನ್ನು ಕಂಡವಳು; ಅನುಭವಿಸಿದವಳು; ಜೀವನದ ಸಿಹಿ-ಕಹಿ ಅನುಭವದಿಂದ ಮಾಗಿದವಳು. ಮೊಗೇರರ ಯುವಕ ಡಾಕ್ಟರ್ನನ್ನು ಪ್ರೀತಿಸಿದ ತನ್ನ ಮಗಳು ಯಶೋದೆಗೆ ಅವನೊಡನೆ ಊರು ಬಿಟ್ಟು ಹೋಗಲು ಸಲಹೆ ನೀಡುವುದರಲ್ಲಿ ಅವಳ ಮಾನವೀಯ ಮನೋಧರ್ಮ ಕಾಣಿಸುತ್ತದೆ.
ಹಳೆಯಮ್ಮನ ಮಾವನ ತಮ್ಮ (ಶೇಷ ಮಾವ) ಇಟ್ಟುಕೊಂಡ ಹೆಣ್ಣಿನ ಮಗಳು ಕಮಲ. ಕಮಲೆಯನ್ನು ಪ್ರೀತಿಸಿ ಮದುವೆಯಾದ ಮೂರ್ತಿ ಮಾಸ್ಟ್ರು ಸಂಶಯಪಿಶಾಚಿಯಾಗಿ ಅವಳನ್ನು ಬಿಟ್ಟು ಹೋಗುತ್ತಾನೆ. ಬೈಂದೂರಿನಲ್ಲಿ ಶಿಕ್ಷಕಿಯಾದ ಕಮಲ ಪಾತ್ರೆ ಅಂಗಡಿ ಮಾಬ್ಲೇಶ್ವರನನ್ನು ಮದುವೆಯಾಗುತ್ತಾಳೆ. ಕಮಲೆಯನ್ನು ಕುರಿತ ಸಹಾನುಭೂತಿಯಲ್ಲೂ ಅನಕ್ಷರಸ್ಥೆ ಹಳೆಯಮ್ಮನ ದೊಡ್ಡತನ ಕಾಣಿಸುತ್ತದೆ.
ಶೇಷ ಮಾವನ ಮಗ ನಾರಾಯಣ ಗಾಂಧೀವಾದಿ. ಅವನ ಹೆಂಡತಿ ಗೌರಿ ಆಧುನಿಕ ಶಿಕ್ಷಣ ಪಡೆದವಳು; ಗಾಂಧೀಜಿಯ ವಿಚಾರಧಾರೆ ತಿಳಿದವಳು. ನಾರಾಯಣ ಸತ್ತಾಗ ತಲೆ ಬೋಳಿಸಲು ನಿರಾಕರಿಸುವ ಗೌರಿ, ಶಾಲೆ ಮಕ್ಕಳಿಗೆ ಊಟ ನೀಡುತ್ತ ಬದುಕುತ್ತಾಳೆ, ಸಮಾಜದ ಟೀಕೆ-ಟಿಪ್ಪಣಿಗಳನ್ನು ಲೆಕ್ಕಿಸದೆ ಅನ್ಯಜಾತಿಯ ವೃದ್ಧರೊಬ್ಬರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುತ್ತಾಳೆ.
ಮಗಳ ಜೊತೆಯಲ್ಲಿ ತಾವೂ ಹೆರುವ, ಹೆರಿಗೆಯಂತ್ರವಾದ ಮಹಿಳೆಯರು 'ಹಳೆಯಮ್ಮನ ಆತ್ಮಕತೆ'ಯಲ್ಲಿದ್ದಾರೆ. ರುಕ್ಮತ್ತೆ ತನ್ನ ಗಂಡ ಇಟ್ಟುಕೊಂಡ ಹೆಣ್ಣನ್ನು, ಅವಳ ಮಕ್ಕಳನ್ನು ಸಹಿಸುವುದು ಅನಿವಾರ್ಯವಾಗುತ್ತದೆ. ಮೀನಾಕ್ಷಿ ತನ್ನ ಕುರಿತು ಪದ್ಯ ಕಟ್ಟಿದಳೆಂದು ಸಿಟ್ಟುಗೊಂಡ ಅವಳ ಗಂಡ, ಅವಳ ಬಾಯಿಗೆ ಉರಿವಕೊಳ್ಳಿ ತುರುಕುತ್ತಾನೆ. ಅವಳು ತೌರಿಗೆ ಓಡಿ ಬರುತ್ತಾಳೆ. ಗಂಡನ ಮನೆಯಲ್ಲಿ ಹೊಡೆತ ತಾಳಲಾರದೆ ಓಡಿ ಬಂದ ಪುಟ್ಟತ್ಗಿ ಲೈಂಗಿಕ ಅತೃಪ್ತಿಯಿಂದ ಮನೋರೋಗಿಯಾಗುತ್ತಾಳೆ. ಮಂಟಪದ ಶೀನಪ್ಪಯ್ಯನ ಮೂರನೆಯ ಹೆಂಡತಿ ಹದಿನೈದರ ಪ್ರಾಯದಲ್ಲಿ ಹೆರಲು ಆರಂಭಿಸಿ, ಒಂಬತ್ತು ಮಕ್ಕಳ ತಾಯಿಯಾಗಿ ಮೂವತ್ತಕ್ಕೆ ವಿಧವೆಯಾಗುತ್ತಾಳೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅಮೇರಿಕ ಕ್ರಿಯಾಕೇಂದ್ರವಾಗಿರುವ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. (ಉದಾಹರಣೆ: ಗುರುಪ್ರಸಾದ ಕಾಗಿನೆಲೆ ಅವರ 'ಬಿಳಿಯ ಚಾದರ') ಅಲಕ್ಷಿತವಾಗಿರುವ ಕುಂದಾಪುರ ಕನ್ನಡ ದೃಷ್ಟಿಕೇಂದ್ರವಾಗಿರುವ 'ಹಳೆಯಮ್ಮನ ಆತ್ಮಕತೆ' ದೇಸಿಯತ್ತ ಹೊರಟಿರುವುದು ಗಮನಾರ್ಹ - ಆಗ್ಳಿನ ಹೆಂಗಸ್ರ ಹಣೆ ಬರವೇ ಹಾಂಗೇ. ಹೆಚ್ಚಿಗೆ ಮಾತಾಡೀರೆ, 'ನಿಂಗೇನ ಉಂಬ್ಕೆ ತಿಂಬ್ಕೆ ಕಡ್ಮಿ ಮಾಡಿದ್ನಾ' ಅಂಬ್ರ. ಹೆಂಗಸ್ರಿಗೆ ಇಪ್ದು ಬರೀ ಹೊಟ್ಟಿ ಮಾತ್ರ ಅಂತ ತಿಳ್ಕೊಂಡಿದ್ರಾ ಕಾಣತ್. ಇಷ್ಟ್ ಮಾತ್ರ ಅಲ್ಲ, ತಮಗೆ ಮನೆಯಲ್ಲಿ ಅಗ್ನಿ ಸಾಕ್ಷಿಯಾಯಿ ಮದಿಯಾಯಿ ಬಂದ ಹೆಣ್ತಿ ಬೇಸಿ ಹಾಕೂಕೆ, ಮಕ್ಳನ್ ಹೆತ್ತ್ಕೊಟ್ಟ್ ಮನಿ ಕಂಡ್ಕಂಬ್ಕೆ ಆದ್ರೆ ಶೋಕಿಗೆ ಇನ್ನೊಂದ ಹೆಣ್ಣನ್ನ ಇಟ್ಕಂಬ್ದೂ ಒಂದ ದೊಡ್ಡಸ್ತಿಕೆ ಆಗಿನ ಗಂಡಸ್ರಿಗೆ. ಹೊಟ್ಟೀಗೆ ಬೆಂಕಿ ಬಿದ್ರೂ ಆ ಹೆಂಡ್ತಿ ತೋರ್ಸಕಂಬ್ಕಿಲ್ಲ. ಗಂಡ್ನ ಹತ್ರ ಹಾಂಗೆ ಮಾಡಬೇಡಿ ಅನ್ನೂಕೂ ಇಲ್ಲೆ. ಬ್ಯಾರೆ ಹೆಂಗ್ಸ್ರಾಯ್ಲಿ ಗಂಡಸ್ರಾಯ್ಲಿ ಈ ಹೆಂಗ್ಸಿನ ಪಾಡರ್ಿಗೆ ಬಪ್ಪುವವರೂ ಅಲ್ಲ. ಏನಾಯ್ತು, ಅಂವ ಗಂಡ್ಸ ಅಲ್ದಾ ಅಂಬವ್ರೇ ಎಲ್ಲ.'
ಸ್ತ್ರೀವಾದಿ ಓದಿನಲ್ಲಿ ಗಮನ ಸೆಳೆವ ಅಂಶಗಳು 'ಹಳೆಯಮ್ಮನ ಆತ್ಮಕತೆ'ಯಲ್ಲಿವೆ. ಗೌರಿಯ ವೈಯಕ್ತಿಕ ಬಂಡಾಯದ ಹಿನ್ನೆಲೆಯಲ್ಲಿ ಗಾಂಧೀಜಿಯ ಸುಧಾರಣಾವಾದಿ ಚಳುವಳಿ ಇದೆ. ನಾಗವೇಣಿ ಅವರ 'ಗಾಂಧಿಬಂದ', ವ್ಯಾಸರಾಯ ಬಲ್ಲಾಳರ 'ಹೆಜ್ಜೆ'ಗಳಲ್ಲಿರುವಂತೆ, 'ಹಳೆಯಮ್ಮನ ಆತ್ಮಕತೆ'ಯಲ್ಲೂ ಗಾಂಧೀವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಂದ ಪರಿವರ್ತನೆಯ ಒಳನೋಟಗಳಿವೆ. ಮೊದಲ ಪ್ರೇಮ ವಿವಾಹದಲ್ಲಿ ಕಹಿ ಅನುಭವ ಪಡೆದ ಕಮಲೆಯ ಮಗಳು ಮರುಮದುವೆ ಬೇಡ ಎಂದು ನಿರ್ಧರಿಸುತ್ತಾಳೆ. ಅನಂತನ ಪತ್ನಿ ಹಾಗೂ ಅವಳ ಮೈದುನ ಪದ್ಮನಾಭನ ಚಿತ್ರಣದಲ್ಲಿ ಲೇಖಕಿಯ ಪ್ರಬುದ್ಧ ಸಂಯಮ ಕಾಣಿಸುತ್ತದೆ. ಹಳೆಯಮ್ಮನ ಗಂಡನ ಮನೋರೋಗದ ಕಾರಣ ನಿಗೂಢವಾಗಿ ಉಳಿದಿದೆ.
ಛಿದ್ರವಾದ ಅವಿಭಕ್ತ ಕುಟುಂಬಗಳು, ಗಾಂಧೀವಾದ ತಂದ ಹೊಸತನ, ದೇವದಾಸಿ ಪದ್ಧತಿಯ ಅವಸಾನ, ಅಂತರ್ಜಾತೀಯ ವಿವಾಹಗಳ ಆರಂಭ, ಬ್ರಾಹ್ಮಣರು ಆರಂಭಿಸಿದ ಹೋಟೇಲು ಉದ್ಯಮ - ಹೀಗೆ ಸಾಮಾಜಿಕ ಪರಿವರ್ತನೆಯ ವಿವಿಧ ಮುಖಗಳು ಈ ಕಾದಂಬರಿಯಲ್ಲಿ ದಾಖಲಾಗಿವೆ. ಜನಾರ್ದನ, ನಂಬಿಕೆಗಳನ್ನು ಕಳಕೊಂಡ ಹೊಸ ತಲೆಮಾರಿನ ಪ್ರತಿನಿಧಿಯಾಗಿದ್ದಾನೆ. ಅಪ್ಪ ಸತ್ತ ಸುದ್ದಿ ಬಂದರೂ ಅವನು ತನ್ನ ಮಗನ ಮದುವೆ ಮುಂದೂಡುವುದಿಲ್ಲ.
'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಬರೆದಿರುವ ಪ್ರಥಮ ಪ್ರಾಯೋಗಿಕ ಕಾದಂಬರಿ. ಈ ಚೊಚ್ಚಲ ಕೃತಿಯಲ್ಲಿ ಯಶಸ್ವಿಯಾಗಿರುವ ಕಾದಂಬರಿಕಾರ್ತಿ ಯು.ವರಮಹಾಲಕ್ಷ್ಮೀ ಹೊಳ್ಳರಿಗೆ ಅಭಿನಂದನೆಗಳು.
      
ಹಳೆಯಮ್ಮನ ಆತ್ಮಕತೆ
-ಯು. ವರಮಹಾಲಕ್ಷ್ಮೀ ಹೊಳ್ಳ.
ಪ್ರ.-ಸ್ವಾಗತ ಸಮಿತಿ,
ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನ,
ಉಡುಪಿ.
ಫೋನ್: 08254-256003.
ಮೊದಲ ಮುದ್ರಣ 2007.
ಬೆಲೆ ರೂ. 30.00
Haleyammana Atmakathe {A novel in Kannada }
Author-U.Varamahalxmi Holla
             08254-256003
Published by
Reception Committee
All India 74th Kannada Literary Conference,
Udupi
First Edition-2007
For copies contact-
Udupi Jilla Kannada Sahitya Parishat
Phone-9342438727

ಕೆಲವು ವಚನಗಳು

ಕೆಲವು ವಚನಗಳು | ಸಂಪದ - Sampada

ಹಳಗನ್ನಡ ಓದು: ಹಲವು ಮಾದರಿ

`ಉಪಯುಕ್ತ ಶಾಸ್ತ್ರವಾಗಿ ಮಾಧ್ಯಮ ಬೆಳೆಯಬೇಕಿದೆ'

ಜಿ.ನಾರಾಯಣ --- ಗಾಂಧಿವಾದಿಯ ನಿರ್ಗಮನ

ಜಿ.ನಾರಾಯಣ ಇನ್ನಿಲ್ಲ

ಜಿ.ನಾರಾಯಣ ಇನ್ನಿಲ್ಲ -Prajavani

ಕೆ.ಶಾರದ ಭಟ್--ಪದರುಗಳು[ ಕಾದಂಬರಿ} -- ಹೊಸತರ ಹಂಬಲದ ಹಲಪದರ

ಹೊಸತರ ಹಂಬಲದ ಹಲಪದರ -Prajavani-ಮಾಧವ ಕುಲಕರ್ಣಿ

ಕೆ.ಶಾರದಾ ಭಟ್ ಅವರ ಕಾದಂಬರಿ- ಪದರುಗಳು {ಮುನ್ನುಡಿ-ಕೆ,ಸತ್ಯನಾರಾಯಣ }

ಪರಿಹಾರ ಸೂಚಿಸೋದು ಸಿನಿಮಾದ ಉದ್ದೇಶವಲ್ಲ: ಬಿ.ಸುರೇಶ್

Saturday, November 19, 2011

Anoushka Shankar live from Girona ("Traveller")

Abida Parveen Sings Bulleh Shah

Pankaj udhas - Aur ahista kijiye baatiein

ಗಜಲ್ ಪರಪಂಚ -ಫಕೀರ್ ಮುಹಮ್ಮದ್ ಕಟ್ಪಾಡಿ

ಗಜಲ್ ಪರಪಂಚ -Prajavani-Gazals-Fakir Muhammad Katpadi

Alain Badiou - Philosopher-Interview (1 of 2)

Alain Badiou-Philosopher- Interview (2 of 2)

ಕನ್ನಡ ಶಾಲೆಯ ಕೊನೆಯ ಗಂಟೆ-ನರೇಂದ್ರ ರೈ ದೇರ್ಲ

Udayavani: Kannada-kannada medium schools in danger-Narendra Rai Derla

ಬೆಳಗೆರೆ ಜಾನಕಮ್ಮ---- ನೇಮಿಚಂದ್ರ

Udayavani: Kannada-Belagere Janakamma by Nemichandra --ಬೆಳಗೆರೆ ಜಾನಕಮ್ಮ-ಸಮಗ್ರ ಕವನಗಳು

ಕರ್ನಾಟಕ ಜಾನಪದ ಅಕಾಡೆಮಿ-ಹೊಸ ವೆಬ್ ಸೈಟ್

ಕುಮಟಾ: ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ

ಲಕ್ಷದೀಪೋತ್ಸವಕ್ಕೆ 500 ಕಿ.ಮೀ. ಪಾದಯಾತ್ರೆ!

ನನ್ನ ಸಾಹಿತ್ಯಕ್ಕೆ `ಜನ್ಮ' ನೀಡಿದ್ದೇ ಈ ಊರು - ಎಮ್.ಎನ್. ವ್ಯಾಸ ರಾವ್

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

ಅರಿವು ಅಧ್ಯಯನ ಕೂಟ, ಮಣ್ಣೆ: ‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’: - ಶ್ಯಾಮಲ ಜನಾರ್ದನನ್ ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು...

ಹೇಳತೇನ ಕೇಳ -ಡಾ/ ಹಿ.ಚಿ.ಬೋರಲಿಂಗಯ್ಯ

Friday, November 18, 2011

ಯೇಸುದಾಸ್ --[ Muraleedhara manamohana - KJ Yesudas

Kannada disappearing slowly: Sara Aboobacker

Writers should uphold social justice: Vaidehi

`ಮಹಿಳಾ ಜಗತ್ತು ನನ್ನ ಸಾಹಿತ್ಯದ ಮೂಲದ್ರವ್ಯ' -ಸುಧಾ ಮೂರ್ತಿ

ಪಂಪನ ಸಾಹಿತ್ಯ ಸಾರ್ವಕಾಲಿಕ: ಡಾ.ಸಿಪಿಕೆ

ಭೀಮ ಕಂಡ ಮಹಾಭಾರತ -{ Randamoozham - M. T. Vasudevan Nair } '

Randamoozham -M. T. Vasudevan Nair

ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!

ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ

ಜ್ಞಾನ ಮುಖಿ: ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ: ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ. (ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಸರ್ ಬರೆಸಿದ ಪುಸ್ತಕಗಳ ಪಟ್ಟಿ - collected by G...

Tailed Palmfly | Krishna Mohan Photography

Tailed Palmfly | Krishna Mohan Photography

Agyeya - Hindi Poetry Recital 1 .m2p

Poland remembers noted Hindi poet Agyeya

‘Proud to be part of dalit literature’

`ಮಂಗಳೂರು ವಿವಿ-ಕನಕ ಕಿಂಡಿ ವೆಬ್‌ಸೈಟ್ ಶೀಘ್ರ'

Thursday, November 17, 2011

ಡಾ/ಎಸ್.ಎಲ್.ಭೈರಪ್ಪ- ಸಂಗೀತ ನನ್ನ ಮೊದಲ ಪ್ರೀತಿ...

Kannadha Prabha.com PDF files  17-11-2011 page1 and 5--Dr. S. l. Bhairappa- { Interview }

'via Blog this'

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

ಲಡಾಯಿ ಪ್ರಕಾಶನ: ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ: - ಡಾ. ಎನ್ ಜಗದೀಶ್ ಕೊಪ್ಪ. ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸ...

ಆಳ್ವಾಸ್ ನುಡಿಸಿರಿ -- 2011- Alva's Nudisiri 2011

Tamil, Kannada inscriptions found in Vellore village-17-11-2011

I had this irresistible urge to read and write: M T. Vasudevan Nair

`ಸಾಹಿತ್ಯ ಸಾರ್ಥಕವಾಗಲು ವಿಮರ್ಶೆ ಅಗತ್ಯ'

ಕನ್ನಡದ ಹಿರಿಮೆ ಹೆಚ್ಚಿಸಿದ ಭೈರಪ್ಪ

ಸಿಂಧೂ ನದಿ ಪಥ ಬದಲಿಸಿ, ಭಾರತಕ್ಕೆ ಪುನರ್‌ಪ್ರವೇಶ..!

ಏಕವ್ಯಕ್ತಿ ಪ್ರಯೋಗ: ವಾಮನತೆಯಿಂದ ತ್ರಿವಿಕ್ರಮತ್ವಕ್ಕೆ..

ಶತಾವಧಾನಿ ಗಣೇಶ್-----ಯಕ್ಷಗಾನ ಪ್ರವೇಶ -

Wednesday, November 16, 2011

ಪ್ರಚಾರ ಸಾಹಿತ್ಯಕ್ಕೆ ಅಲ್ಪಾಯುಷ್ಯ: ಭೈರಪ್ಪ ಅಭಿಮತ

In Conversation with Dr S.L..BHAIRAPPA[ kannada novelist]---Muraleedhara Upadhya

muraleedhara upadhya hiriadka: In conversation with Dr S.L..BHAIRAPPA[ kannada novelist]---Muraleedhara Upadhya:--ಎಸ್,ಎಲ್. ಭೈರಪ್ಪನವರೊಂದಿಗೆ ಸಂವಾದ-ಮುರಳೀಧರ ಉಪಾಧ್ಯ ಹಿರಿಯಡಕ

'via Blog this'

ಕನ್ನಡಕ್ಕೆ ಸಂದಿತು ಮೊದಲ ಸರಸ್ವತಿ ಸಮ್ಮಾನ: `ಮಂದ್ರ'ದ ಭೈರಪ್ಪಗೆ ಪ್ರಶಸ್ತಿ ಪ್ರದಾನ

: ರಿಲ್ಕ್ ಮಾತು

ಲಡಾಯಿ ಪ್ರಕಾಶನ: ರಿಲ್ಕ್ ಮಾತು: `ನೀನು ಬರೆಯಲೇಬೇಕೆ? ಏಕೆ ಎಂಬ ಕಾರಣವನ್ನು ಹುಡುಕಿಕೋ. ಬರೆಯುವ ಆಸೆ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದೆಯೋ, ಬರೆಯದಿದ್ದರೆ ಸಾಯುತ್ತೀಯೋ ನೋಡಿಕೋ. ಇರುಳಲ್ಲಿ ನಿನ್ನ ...

ಅಂಕಿತ ಹೊಸ ಪುಸ್ತಕಗಳು.. -2011

ಅಣ್ಣಿಗೇರಿಯ ತಲೆಬುರುಡೆಗಳ ಕುರಿತು ಬುರುಡೆ ಬಿಟ್ಟವರು - ಅಶೋಕ ಶೆಟ್ಟರ್

`ಸೂಫಿ ಸಂತರು ಗಜಲ್‌ಗಳ ಮೂಲ ಪ್ರವರ್ತಕರು'

ಕತೆ ಬೇಕು ಕತೆ ಹೇಳಬೇಕು...ಕಂಬಾರ { ಸಂದರ್ಶನ }

ಕತೆ ಬೇಕು ಕತೆ ಹೇಳಬೇಕು... -Prajavani-Chandrashekar Kambar- Interview by Rohini Mundaje

Tuesday, November 15, 2011

ಆಳ್ವಾಸ್ ನುಡಿಸಿರಿ 2011-ಚಂದ್ರಶೇಖರ ಕಂಬಾರ--1

ಆಳ್ವಾಸ್ ನುಡಿಸಿರಿ- 2011-- ಚಂದ್ರಶೇಖರ ಕಂಬಾರ --2

ಎ.ಕೆ.ರಾಮಾನುಜನ್- ೩೦೦ ರಾಮಾಯಣಗಳು -- A. K. Ramanujan- 300 Ramayanas

varthabharathi | kannada News, Latest kannada - A. K Ramanujan's 300 ramayana's- Ram Puniyani

ಜರ್ಮನ್ ಭಾಷೆಯಲ್ಲಿ ಒಂದು ಕನ್ನಡ ವ್ಯಾಕರಣ ಗ್ರಂಥ « ಬಿ ಎ ವಿವೇಕ ರೈ

ಜರ್ಮನ್ ಭಾಷೆಯಲ್ಲಿ ಒಂದು ಕನ್ನಡ ವ್ಯಾಕರಣ ಗ್ರಂಥ « ಬಿ ಎ ವಿವೇಕ ರೈ

ಖರೇ ಸಂಗ್ತೀ ಹೇಳ್ತೇನಿ ಕೇಳ್ರಿ.

ಖರೇ ಸಂಗ್ತೀ ಹೇಳ್ತೇನಿ ಕೇಳ್ರಿ... -Prajavani

ಎಲೆಕ್ಟ್ರಿಕ್ ಬೈಕ್‌ಗೆ ಸೌರಶಕ್ತಿ

ಹರೀಶ್ ಹಂದೆ-- Decentralised approach to energy needed, says Hande

ಎನ್.ಎಸ್.ತಾರನಾಥ--ಪಂಪ ಒಂದು ಮರು ಓದು-16-11-2011

‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..

ಭಾರತದ ಸೂಫಿ ಪರಂಪರೆ-- Sufi Traditions of India: Part I

ಭಾರತದ ಸೂಫಿ ಪರಂಪರೆ ---- Sufi Traditions of India: Part II

ನಮ್ಮ ಬೆಂಗಳೂರು ಪ್ರಶಸ್ತಿ

ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು

ಹೊನ್ನೆವಾಣಿ: ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು: ಅದು ೧೯೪೨, ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿದ ಬಾಲಕ, ಹೈದರಾಬಾದ್‌ನ ಪ್ರತಿಷ್ಠಿತ ನಿಜಾಮ್ ಕಾಲೇಜು ಸೇರಲು ತವಕಿಸುತ್ತಿದ್ದ. ಪ್ರವೇಶಕ್ಕಾಗಿ ಅರ್ಜಿ ಸಲ್ಲ...

`ಹಿಂತಿರುಗಿ ಬಾರದಷ್ಟು ಮುಂದೆ ಹೋಗಿದ್ದೇವೆ' - ಡಾ. ಕಂಬಾರ ಕಳವಳ

ನಾಲ್ಕು ಹೊಸ ರಾಜ್ಯಗಳಾಗಿ ಉತ್ತರಪ್ರದೇಶ ವಿಭಜನೆಗೆ ಮಾಯಾ ಸರ್ಕಾರದ ಸಂಪುಟ ನಿರ್ಣಯ

H S Shivaprakash--: Dynamics of pre-modern South Indian cultures

Rooted Imagination-Indian Literaure

M T Vasudevan Nair wins Ezhuthachan Award

ಎಸ್.ಎಲ್.ಭೈರಪ್ಪ ---- ಅಸಲಿ ಕಸುಬುದಾರ

Monday, November 14, 2011

ಜೋಯಿಸ್ ಆಯೋಗದ ವರದಿ ಮೂಲೆಗುಂಪು

`ಸಮಾಜ ಕನಕದಾಸರ ಸಂದೇಶ ಸ್ವೀಕರಿಸಬೇಕು'

ಶಾಂತಾದೇವಿ ಕಣವಿ-- ಮಹಿಳಾ ಸಾಹಿತ್ಯ ಎನ್ನದಿರಿ...

ಮಾಸಾಶನದ ಆಗಮನದಲ್ಲಿ ಕಲಾವಿದನ ಬದುಕು ಮುಸ್ಸಂಜೆ

‘ಅಮ್ಮ ಪ್ರಶಸ್ತಿ ‘ ಮತ್ತು ‘ಗೌರವ ಪುರಸ್ಕಾರ’ ..

ಅಣ್ಣಿಗೇರಿ ತಲೆಬುರುಡೆ ಪ್ರಕರಣ: ಕಾರ್ಬನ್ ಡೇಟಿಂಗ್ ವರದಿಗೆ ತಜ್ಞರ ಅಸಮ್ಮತಿ

ಕನಕ ಹೊರಗೆ ನಿಂತಿದ್ದಾನೆ...

ಕನಕದಾಸರ ಜನ್ಮದಿನದ ಜಿಜ್ಞಾಸೆ-

ಆಳ್ವಾಸ್ ನುಡಿಸಿರಿ 2011 -ಸಮಾರೋಪ

ಬಾಗುವುದು ಮಾಗಿದ ಲಕ್ಷಣ

Sunday, November 13, 2011

ಡಾ/ ಎಮ್. ಎಮ್. ಕಲ್ಬುರ್ಗಿ-ಕರ್ನಾಟಕ ಇತಿಹಾಸದ ಬೆರಗುಗೊಳಿಸುವ ಸತ್ಯಗಳು

In Conversation with Dr. M. M. Kalburgi at Alvas Nudisiri-2011-Kannada Prabha Report-14-11-2011

ಆಳ್ವಾಸ್ ನುಡಿಸಿರಿ- -2011 `ಮುಚ್ಚಿರುವ ಕನ್ನಡ ಶಾಲೆಗಳ ತೆರೆಯಿರಿ'

ಆಳ್ವಾಸ್ ನುಡಿಸಿರಿ- -2011--- 10 conferred Alva’s Nudisiri award

ಆಳ್ವಾಸ್ ನುಡಿಸಿರಿ--2011 : English and education have become synonymous today, says Kambar

ಆಳ್ವಾಸ್ ನುಡಿಸಿರಿ 2011-ಸಮಾರೋಪ

varthabharathi | kannada News, Latest kannada -Alvas Nudisiri-2011-Validictory

ಆಳ್ವಾಸ್ ನುಡಿಸಿರಿ- 2011- ಚಂದ್ರಶೇಖರ ಕಂಬಾರ-

varthabharathi | kannada News, Latest kannada=Chandrashekar Kambar at Alvas Nudisiri-2011

'via Blog this'

ಕುಲ ಕುಲ ಕುಲವೆಂದು ಹೊಡೆದಾಡದಿರಿ(ಭಕ್ತ ಕನಕದಾಸ)

ಮಹಾ ಸಂತ ಭಕ್ತಕನಕದಾಸರು

ಮಹಾ ಸಂತ ಭಕ್ತಕನಕದಾಸರು -Prajavani

ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

`ಕವಿಮನೆ' ಈಗ ಜನಾಕರ್ಷಣೆ ಕೇಂದ್ರ

Saturday, November 12, 2011

ಆಳ್ವಾಸ್ ನುಡಿಸಿರಿ- ಚಿತ್ರ ಸಂಪುಟ-12-11-2011

Mangalorean.Com- Serving Mangaloreans Around The World!Alvas Nudisiri-2011 Photo Album-12-11-2011

ಆಳ್ವಾಸ್ ನುಡಿಸಿರಿಯ ಸೊಬಗು

Udayavani: Kannada:Alvas Nudisiri2011-Nritya Niketana, Kodavoor- Bharatanatya-

'via Blog this'

ಬಂಜಗೆರೆ ಜಯಪ್ರಕಾಶ್-ಶರಣ ಚಳುವಳಿ { ಆಳ್ವಾಸ್ ನುಡಿಸಿರಿ-2011 }

varthabharathi | kannada News,:Vachana Movement- Banjagere Jayaprakash

'via Blog this'

26ರಂದು `ಅಮ್ಮ' ಪ್ರಶಸ್ತಿ ವಿತರಣೆ

ರಾಘವಂಕನ ಕೊಲೆಯಾದುದಕ್ಕೆ ಆಧಾರವಿದೆಯೇ ?

varthabharathi | kannada News, Poet Raghavanka,s murder-Is there any proof ?

'via Blog this'

ರಾಘವಂಕ ಉಗ್ರಗಾಮಿ--ಎಮ್.ಎನ್.ಆಶಾದೇವಿ

varthabharathi | kannada News, Kannada poet Raghavanka was an extremist- Dr. M. N. Ashadevi

'via Blog this'

ಮರಿಶಾಮಾಚಾರ್‌ಗೆ `ಚಿತ್ರಸಿರಿ' ಪ್ರಶಸ್ತಿ

ಜೆಎಸ್‌ಎಸ್‌ನಲ್ಲಿ ಹೇಳತೀನಿ ಕೇಳ!

`ಕೊಂಕಣಿ ಕನ್ನಡಿಗರ ಭಾಷಾ ಕೊಡುಗೆ ಅಪಾರ'

ನುಡಿಸಿರಿಯಲ್ಲಿ ರವಿ ಬೆಳಗರೆ ಮಾತಿನ ಮೋಡಿ

ಗಂಗಾವತಿ ಪ್ರಾಣೇಶ್-- Gangavathi Pranesh at Moodbidri Alvas Nudisiri-2011

ನರಸಿಂಹ ಜೋಶಿ -- Narasimha Joshi Comedy at Alvas Nudisiri Moodbidri - PART 1

Friday, November 11, 2011

ಬೇಲಿಯ ಕಿಂಡಿ, ಆ ಅವಳು ಹಾಗೂ ಹೀಗೊಬ್ಬ ಸರ್ವಾಧಿಕಾರಿ - ಎಸ್.ಗಂಗಾಧರಯ್ಯ

ಆಳ್ವಾಸ್ ನುಡಿಸಿರಿ 2011 -ಆಲ್ಬಮ್--ಚಿತ್ರ ಸಂಪುಟ

ಆಳ್ವಾಸ್ ನುಡಿಸಿರಿ- 2011- ‘A true Kannada mind will not close down schools'

ಆಳ್ವಾಸ್ ನುಡಿಸಿರಿ-2011 : Struggle built on principles will lead to harmony: Baraguru

ಆಳ್ವಾಸ್ ನುಡಿಸಿರಿ 2011 { ಉದಯವಾಣಿ ವರದಿ }

Udayavani: Kannada:Alvas Nudisri-2011- Udayavani Report

'via Blog this'

ಆಳ್ವಾಸ್ ನುಡಿಸಿರಿ 2011 -ಎಚ್. ಎಸ್.ರಾಘವೇಂದ್ರ ರಾವ್,

Udayavani: Kannada -Alvas Nudisiri-2011-H. S. Raghavendra Rao- D. S. Nagabhushan,

ಆಳ್ವಾಸ್ ನುಡಿಸಿರಿ 2011 - {ವಾರ್ತಾಭಾರತಿ ವರದಿ }

varthabharathi | kannada News, Latest kannada - Alvas Nudisiri-2011-Baraguru-M.M.Kalburgi

ವಿಜಯ ಕರ್ನಾಟಕ -ದೀಪಾವಳಿ ಸಂಚಿಕೆ-2011

vijaykarnataka e-Paper- link to viyaya karnataka deepavali  special issue-2011

`ನಿಜವಾದ ಕನ್ನಡ ಮನಸ್ಸು ಶಾಲೆ ಮುಚ್ಚಲ್ಲ' -ಬರಗೂರು { ಆಳ್ವಾಸ್ ನುಡಿಸಿರಿ-2011 }

ಆಳ್ವಾಸ್ ನುಡಿಸಿರಿ 2011 -ಎಮ್.ಎಮ್.ಕಲಬುರ್ಗಿ----ಭಾಗ--3

ಆಳ್ವಾಸ್ ನುಡಿಸಿರಿ 2011-ಎಮ್.ಎಮ್.ಕಲಬುರ್ಗಿ-ಭಾಗ---2

ಆಳ್ವಾಸ್ ನುಡಿಸಿರಿ 2011 - ಎಮ್.ಎಮ್.ಕಲಬುರ್ಗಿ-ಭಾಗ--1

ಹಳೆ ಕಾದಂಬರಿಯ ಹೊಸಪ್ರಶ್ನೆ-’ಸಂಸ್ಕಾರ’ ಯಾರು ಮಾಡಬೇಕು?

Mahasweta Devi honoured with award

ಆಫ್ರಿಕದ ಕತೆಗಳು-- The Granta Book of the African Short Story edited by Helon Habila

ಬದುಕಿಗೆ ಬಿಕ್ಕಟ್ಟು ತಂದ ನಿಸರ್ಗದ ಅವನತಿ

ಆಳ್ವಾಸ್ ನುಡಿಸಿರಿ 2011---- -ಚಿತ್ರ ಸಂಪುಟ

ಆಳ್ವಾಸ್ ನುಡಿಸಿರಿ 2011

ಕನ್ನಡವೆಂದರೆ….

Thursday, November 10, 2011

ಇಂದಿನಿಂದ ಆಳ್ವಾಸ್ ನುಡಿಸಿರಿ-- : Alva's Nudisiri begins today 11-11-2011

ಭಾಷಾನೀತಿ ಉಲ್ಲಂಘನೆ

ಭಾಷಾನೀತಿ ಉಲ್ಲಂಘನೆ -Prajavani Editorial-11-11-2011

ಮಂಡೇಲಾ ಆತ್ಮಕಥೆಯ ರಹಸ್ಯ ಕರಡು ಪ್ರತಿ ಬೆಸ್ಟ್ ಸೆಲ್ಲರ್ ಆದದ್ದು.

ಮೈಸೂರು ಮಂಜುನಾಥ್‌ಗೆ `ಗಾನವಾರಿಧಿ' ಪ್ರಶಸ್ತಿ

ಹೊಯ್ಸಳ, ಚನ್ನಮ್ಮ ಶೌರ್ಯ ಪ್ರಶಸ್ತಿ -2011

ಮತಾಂಧತೆ ಅರಾಜಕತೆಗಳಾಚೆಗೆ-ಎಚ್.ಎಸ್. ಶಿವಪ್ರಕಾಶ್

ಫುಲ್‌ಬ್ರೈಟ್ ಫೆಲೋಶಿಪ್‌ಗೆ ಅರ್ಜಿ

ಫುಲ್‌ಬ್ರೈಟ್ ಫೆಲೋಶಿಪ್‌ಗೆ ಅರ್ಜಿ -Prajavani

ಅರ್ನ್‌ಸ್ಟ್, ಕಾಯ್ಕಿಣಿ ಸೇರಿ 12 ಸಾಧಕರಿಗೆ ತುಮಕೂರು ವಿ.ವಿ ಗೌರವ ಡಾಕ್ಟರೇಟ್

ಕಲ್ಬುರ್ಗಿಯವರ ಕನಸುಗಳು: - ಡಾ.ಎನ್.ಜಗದೀಶ್ ಕೊಪ್ಪ -

ಕನ್ನಡದ ನಾಳೆಗಳು ಆತಂಕದಲ್ಲಿ.-ಎಮ್. ಎಮ್. ಕಲಬುರ್ಗಿ. { ಸಂದರ್ಶನ }.

Wednesday, November 9, 2011

ವೀಣಾ ಶಾಂತೇಶ್ವರ-ಕನ್ನಡ ಕಾದಂಬರಿ ಕಳೆದ ಕಾಲು ಶತಮಾನದಲ್ಲಿ

ಕನ್ನಡ ಕಾದಂಬರಿ ಕಳೆದ ಕಾಲು ಶತಮಾನದಲ್ಲಿ-ವೀಣಾ ಶಾಂತೇಶ್ವರ
ಯು. ಎಸ್. ಎ ಯ ಕನ್ನಡ ಸಾಹಿತ್ಯ ರಂಗದ ಪ್ರಕಟಣೆ { ೨೦೦೯ ]
Kannada Kadambari Kaleda Kalu Shatamanadalli-An essay
by Dr.Veena Shanteshvar
Published by Kannada Sahitya Ranga,
inc, no-26, Fredric Palace,Old Bridge,
NJ-08957, usa
pages-28, price- free distribution,,
For copies pls contact Abhinava Bangalore-{9448804905 ]



ವೀಣಾ ಶಾಂತೇಶ್ವರ

ವೀಣಾ ಶಾಂತೇಶ್ವರ ಅವರೊಂದಿಗೆ ಸಂದರ್ಶನ

In conversation with Veena Shanteshvar by Dr. K. R. Siddagangamma.-- Read this interview in Aniketana { Quarterly - Karnataka Sahitya Academy-volume-19- issue-4[april-june-2008] published in nov-2011.Veena shanteshvar is a major writer of contemorary kannada literature.

ಕೆ.ಫಣಿರಾಜ್--ಪ್ರಚಾರ ಪದ್ಯಕ್ಕೊಂದು ಪ್ರಚಾರ ವಿಮರ್ಶೆ

ಎಮ್.ಡಿ. ವಕ್ಕುಂದ- ಅಡಿಗರ- ಕೋಮುವಾದಿ ಕವನ-Read K. Phaniraj's response to M.D. Vakkuda"s article on Gopala Krishna Adiga"s ' Matte Molagali Panchajanya' in Gouri Lankesh PatrikeNov-16,2011 {.Gourilankeshblogspot.com is not updated since Jan-2011 }I request Mrs Gourilankesh to publish important aricles of patrike in blogspot-muraleedhara upadhya

ಗುರು ನಾನಕ್- ---[ Japji Sahib - Sikh Prayer

ಆಳ್ವಾಸ್ ನುಡಿಸಿರಿ -2011- ನುಡಿಸಿರಿ ಆಮಂತ್ರಣ

ಆಳ್ವಾಸ್ ನುಡಿಸಿರಿ » ನುಡಿಸಿರಿ ಆಮಂತ್ರಣ

ಮಿಂಚುಳ್ಳಿಯಬಂಗಾರ ಬೇಟೆ

ಮಿಂಚುಳ್ಳಿಯಬಂಗಾರ ಬೇಟೆ -Prajavani

ಸಾಹಿತ್ಯ ಪರಿಚಾರಕ ಸಿ.ಪಿ.ಕೆ

ಅಶಿಸ್ ನಂದಿ-- Ashis Nandy and India's 'Radical Diversities'

ಗಂಗಾವತಿ ಸಮ್ಮೇಳನಾಧ್ಯಕ್ಷರಾಗಿ ಸಿಪಿಕೆ ಆಯ್ಕೆ

kannadanet.com: ಗಂಗಾವತಿ ಸಮ್ಮೇಳನಾಧ್ಯಕ್ಷರಾಗಿ ಸಿಪಿಕೆ ಆಯ್ಕೆ: "ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾಸಾಗರ ಡಾ. ಸಿ.ಪಿ. ಕೃಷ್ಣಕುಮಾರ್ ಸಿಪಿಕೆ - ಒಂದು ಪರಿಚಯ "ಸಿಪಿಕೆ ಒಬ್ಬ ಬಹುಶ್...

ಪಡೆದದ್ದು ವಿಧಿ ವರ-

mail (5315×3638) Yakshagana by Theatre Yaksha at Shimoga-Nov 12, 2011

ತುಳಜಾ ಭವಾನಿ ಜಾತ್ರಾ ಮಹೋತ್ಸವ

ದಲಿತ ಸಾಹಿತ್ಯ ಸಮ್ಮೇಳನ: ಡಾ.ಪೋತೆ ಆಯ್ಕೆ

`ಕನ್ನಡ ಸಾಹಿತ್ಯ; ಜೈನರ ಕೊಡುಗೆ ಅಪಾರ'

ಎಕಾಂಬಾದಲ್ಲಿ ೨೦೦ ವರ್ಷ ಹಳೆಯ ಬಂಗಲೆ

Prajavani-200 year old house in Ekamba village, Ourad taluk, Bidar dist.

: ಪುರಂದರ ದಾಸರ ದೇಸಿ ಚಿಂತನೆಯ ಆಯಾಮಗಳು

Tuesday, November 8, 2011

ಲೇಖಕ ಪರಿಕರಗಳನ್ನ ಬದಲಿಸುತ್ತಲೇ ಇರಬೇಕು:ಪಾಬ್ಲೋ ನೆರೂದಾ - ಎಸ್.ಗಂಗಾಧರಯ್ಯ

ನಿಮಗೆ ಯಾವ ಗಿಡ ಬೇಕು ? -- Book online, get trees at doorstep

Cambridge University project on rare Sanskrit manuscripts

ಕವಿಯ ಎಚ್ಚರ- ಚಂದ್ರಶೇಖರ ತಾಳ್ಯ

ಹಂಸನಾದದ ಮುನ್ನುಡಿ

ಪುರಾತನ ಬಂಡಿ ಪತ್ತೆ

Prajavani -8-11-2011

ಜಾನಪದ ವಿಶ್ವವಿದ್ಯಾಲಯ ದೃಢವಾದ ಹೆಜ್ಜೆಗಳನ್ನಿಡಬೇಕಿದೆ

ಬರಗೂರು ರಾಮಚಂದ್ರಪ್ಪ--- baraguru on gurudeva-mahatma book part 1.wmv

Monday, November 7, 2011

ಖುಶ್ ವಂತ್ ಸಿಂಘ್ ಎಂಬ ಬತ್ತದ ಸೆಲೆ

‘Kudremukh issue gave rise to naxalism'

ತ್ಯಾಗರಾಜ ಮಂದಿರ--- Temple planned for Thyagaraja

ವೈದೇಹಿ---ಪಂಡಿತವಕ್ಕಿಗಳಿಗೆ ನಮಿಸುತ್ತ

Prajavani-ವೈದೇಹಿ

ಮಾಂತ್ರಿಕ ಚಿತ್ರಗಳ ಜಾದೂಗಾರ- ಎಮ್. ವೈ. ಘೋರ್ಪಡೆ

Translation as cultural mediation-Anuradha Kapur

Translations- The legacy in waiting-Mridula Garg

‘Poetry is my first love'-Shiv. S. Kumar { Interview }

ಎ.ಆರ್.ರಹಮಾನ್--- A. R. Rehman- - Music for the future { Interview }

Music for the future- A. R. Rahman { interview }

ಕೆಂಭಾವಿ ಭೋಗೇಶ್ವರ ಕೆರೆಯಲ್ಲಿ ಶಿವಲಿಂಗ ಪತ್ತೆ

ಕುವೆಂಪು ವಿವಿ: ಪದವಿ ರ‌್ಯಾಂಕ್ ಪ್ರಕಟ -2011

“ನುಡಿ ಎಂಬುದು ಮುಖ್ಯವಾಗಿ ಮಾತಲ್ಲದೆ ಬರಹವಲ್ಲ” :ಡಿ.ಎನ್. ...

ಲಡಾಯಿ ಪ್ರಕಾಶನ: “ನುಡಿ ಎಂಬುದು ಮುಖ್ಯವಾಗಿ ಮಾತಲ್ಲದೆ ಬರಹವಲ್ಲ” :ಡಿ.ಎನ್. ...: ಸಂದರ್ಶನ :ಮೇಟಿ ಮಲ್ಲಿಕಾರ್ಜುನ ಕನ್ನಡ ನುಡಿ ರಚನೆಯ ಕುರಿತು ಅತ್ಯಂತ ಸೆಮಿನಲ್ ಚಿಂತನೆಗಳನ್ನು ಹುಟ್ಟು ಹಾಕಿದವರು ...

Sunday, November 6, 2011

ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

muraleedhara upadhya hiriadka: ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

ಕೊರಗರ ಗಜಮೇಳ

varthabharathi | kannada News, Latest kannada-Gajamela of Koragas-Coastal karnataka Folklore

ದ. ರಾ. ಬೇಂದ್ರೆ---- ಭೂಮಿತಾಯಿಯ ಚೊಚ್ಚಿಲಮಗ

ಕೊಡಗಿನ ಗೌರಮ್ಮ--- Gouramma from Kodagu remembered

ವಚನಗಳು ಜಗದಗಲಕ್ಕೆ- Translation of vachanas into 29 languages under way

ಕಾರ್ತಿಕ ಶುಕ್ಲ ದ್ವಾದಶಿ: ಇಂದು ತುಳಸೀ ಪೂಜೆ

ಇ-ಪರಿಯ ಭಾಷಣ ಬೇರೆಲ್ಲೂ ನೀಕಾಣ? :-)

’ ಮದುವೆ ಮನೆ ’-- ಹಾಡು

ಮದುವೆ ಮನೆ- { ಸಿನಿಮಾ ವಿಮರ್ಶೆ ]

ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

muraleedhara upadhya hiriadka: ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

: ಯಲ್ಲಾಪುರದಲ್ಲಿ ಸಾಹಿತ್ಯ ಜಾತ್ರೆ ಸಂಭ್ರಮ...

ರೂಪ ರೂಪಗಳನು ದಾಟಿ...: ಯಲ್ಲಾಪುರದಲ್ಲಿ ಸಾಹಿತ್ಯ ಜಾತ್ರೆ ಸಂಭ್ರಮ...: ಮತ್ತೊಂದು ಸಾಹಿತ್ಯ ಜಾತ್ರೆಗೆ ಯಲ್ಲಾಪುರ ಸಜ್ಜಾಗಿದೆ. ಈಗೈದು ವರ್ಷದ ಹಿಂದೆ ನಾ.ಸು.ಭರತನಹಳ್ಳಿಯವರ ಹೊತ್ತ ಭುವನೇಶ್ವರಿಯ ಸಾರೋಟಿನಲ್ಲಿ ಈಗ ವನರಾಗ ಶರ್ಮಾ ಕುಳಿತಿದ್ದಾರ...

Dr. Shyamala G. Bhave rendering Purandaradasara Pada .

ಶ್ಯಾಮಲಾ ಭಾವೆ-- Shyamala Bhave

Saturday, November 5, 2011

ಶಾಂತಾದೇವಿ ಕಣವಿಗೆ ಅತ್ತಿಮಬ್ಬೆ ಪ್ರಶಸ್ತಿ-2011

ಬೇಲೂರು-- 7 Wonders of India: Belur

ಬೇಲೂರು, ಹಳೆಬೀಡು, ಸೋಮನಾಥಪುರ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಸಂಭವ

An interview with Anita Nair.

Malabar Mind- Poems by Anita Nair

ಸ್ವಾಮಿನಾಥ-- ಅಧೋಲೋಕದ ಕವಿಯ ಮೌನ ನಿರ್ಗಮನ-- ಡಿ.ವಿ. ಪ್ರಹ್ಲಾದ್

ಕತ್ತಲೆಯಲ್ಲಿ ಬೆಳಕನ್ನು ಅರಸಿದ ಸ್ವಾಮಿನಾಥ---ಮಲ್ಲೇಪುರಮ್ ವೆಂಕಟೇಶ

vijaykarnataka e-Paper,pls click page 3 in lavlavike, 6-11-2011.Swaminath- profile by Mallepuram Venkatesh

ಸ್ವಾಮಿನಾಥರ ಕವಿತೆಗಳು

vijaykarnataka e-Paper- Pls click page 2 in lavlavike ]     Kannada Poems by Swaminath { 1958-2011 }

ಪುತಳಾ { ಕತೆ } -ನೀಲಾ.ಕೆ.

ಪುತಳಾ -ನೀಲಾ.ಕೆ.-Prajavani

ಎಸ್.ಮಂಜುನಾಥ್--- ಪ್ರಶಸ್ತಿ ಪ್ರಭೆ ಮತ್ತು ಸಂಕೋಚ

Bhupen Hazarika-dil hum hum kare ghabraye .. { film- Rudali]

ಭೂಪೇನ್ ಹಜಾರಿಕಾ-- ಅಲೆಮಾರಿ ಮನಸಿನ ಬಹುಮುಖ ಪ್ರತಿಭೆ

Mile Sur Mera Tumhara -

ನವ ಪ್ರಕಾಶನದ ಪುಸ್ತಕಗಳು -2011

ನವ ಪ್ರಕಾಶನದ ಪುಸ್ತಕಗಳು Kannada- new books-2011 -Prajavani

OFF THE RECORD - RAMACHANDRA GUHA -- 1(3)

OFF THE RECORD - RAMACHANDRA GUHA - - 2(3) -

OFF THE RECORD - RAMACHANDRA GUHA - - 3(3) -

ಮಾಸ್ತಿ ಮತ್ತು ಬೈರ. { ಕತೆ } ತೇಜಸ್ವಿ

ಜಿ. ರಾಜಶೇಖರ--- ಕೋಮುಹಿಂಸೆ ನಿಯಂತ್ರಣ ಮಸೂದೆ

varthabharathi | kannada News, Latest kannada News -Bill to control communal violence- G Rajashekar,

The Pre-History of the Ramanujan Ramayana essay in India

ಚಿಟ್ಟಾಣಿ - ೮೦ರ ಆಸುಪಾಸಿನಲ್ಲೂ ದಣಿಯದ ಉತ್ಸಾಹ

Friday, November 4, 2011

`ನಾಡಿನ ಶ್ರೇಷ್ಠ ಸೂಫಿಸಂತ ಪೀರ್‌ಗಾಲೀಬರು'

ಖ್ಯಾತ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ’ಸಾಹಿತ್ಯ ಸವ್ಯಸಾಚಿ...

kannadanet.com: ಖ್ಯಾತ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ’ಸಾಹಿತ್ಯ ಸವ್ಯಸಾಚಿ...: ಬೆಳ್ತಂಗಡಿ: ವಿಶ್ವಗೋಳೀಕರಣದಿಂದಾಗಿ ಸಾಹಿತ್ಯಕ - ಸಾಂಸ್ಕೃತಿಕ ಬದುಕು ಹಿನ್ನೆಲೆಗೆ ಸರಿದು ಅರ್ಥ ಸಂಸ್ಕೃತಿ ಮುನ್ನೆಲೆಗೆ ಬರುತ್ತಿದೆ ಎಂದು ಮಂಗಳೂರು ಆಕಾಶವಾಣಿ ಮುಖ್...

ಉತ್ತರ ಧ್ರುವದಿಂ - ದ. ರಾ.ಬೇಂದ್ರೆ

ಅಭಿಮತ-- october-2011 -- Delhi Karnataka Sangha ..

ಸಿ.ಎನ್.ರಾಮಚಂದ್ರನ್ ‘ಆಖ್ಯಾನ-ವ್ಯಾಖ್ಯಾನ’ :’ಯಾತ್ರಿಕ’ನ ಮುಕ್ತ ಪ್ರಯಾಣ « ಬಿ ಎ ವಿವೇಕ ರೈ

ಕಲಾಮಾಧ್ಯಮದಲ್ಲಿ ಸ್ತ್ರೀವಾದಿ ಚಳುವಳಿ: ಸಂಕ್ಷಿಪ್ತ ನೋಟ

Thursday, November 3, 2011

ಡಾ.ಧನಂಜಯ ಕುಂಬ್ಳೆಗೆ ‘ಮುದ್ದಣ ಕಾವ್ಯ’ ಪ್ರಶಸ್ತಿ

kannadanet.com: ಡಾ.ಧನಂಜಯ ಕುಂಬ್ಳೆಗೆ ‘ಮುದ್ದಣ ಕಾವ್ಯ’ ಪ್ರಶಸ್ತಿ: ಮೂಡಬಿದ್ರೆ,ಅ.29:ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ 2011ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಕವ...

ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

muraleedhara upadhya hiriadka: ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

ಆಳ್ವಾಸ್ ನುಡಿಸಿರಿ 2011-ಎನ್.ಮರಿಶಾಮಾಚಾರ್ ಅವರಿಗೆ ಚಿತ್ರಸಿರಿ ಪ್ರಶಸ್ತಿ

ಆಳ್ವಾಸ್ ನುಡಿಸಿರಿ » Blog Archive » ಎನ್.ಮರಿಶಾಮಾಚಾರ್ ಅವರಿಗೆ ಚಿತ್ರಸಿರಿ ಪ್ರಶಸ್ತಿ

ಧರ್ಮಪುರಿ ಉತ್ಖನನ ನಡೆಯಲಿ: ಕಲಬುರ್ಗಿ

ಕನ್ನಡ ನುಡಿ ಜಾತ್ರೆಗೆ ಸಜ್ಜಾಗುತ್ತಿದೆ ಗಂಗಾವತಿ

ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು-2011

ರಾಮಚಂದ್ರ ಗುಹಾ-- ಇಂಗ್ಲಿಷ್ ಭಾಷೆಯ ಪ್ರಸ್ತುತತೆ: ಮುಗಿಯದ ವಾಗ್ವಾದ

ಕನ್ನಡ ಕಲಿಸದ ಶಾಲೆಗಳನ್ನು ಮುಚ್ಚಿ

Herbert-- bengali movie part-1

Harbart-Nabarun Bhattacharya

`ಅಡಗಿ ಮನಿ ಬಿಟ್ರ, ಬೇರೆ ಗೊತ್ತಿಲ್ರಿ ನಮಗ'

Many Ramayanas

Wednesday, November 2, 2011

`ಅಪರೂಪದ ವ್ಯಕ್ತಿ ಗೌರೀಶ ಕಾಯ್ಕಿಣಿ'

ನ.28ರಿಂದ ಪಾಂಡವಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನ

Indian writers dominate Man Asian Prize long list

ಮುಚ್ಚಬೇಕಿರುವುದು ಅನಧಿಕೃತ ಇಂಗ್ಲಿಷ್ ಶಾಲೆಗಳು- ದೇವನೂರು ಮಹಾದೇವ

ಹುಟ್ಟೂರಿನಲ್ಲಿ ಕಾರಂತರ ಸ್ಮರಣೆ

ಬುಕರ್ ಆಯ್ಕೆ ಪಟ್ಟಿಯಲ್ಲಿ 5 ಭಾರತೀಯ ಕಾದಂಬರಿಗಳು

Rare Yoga manuscripts being preserved at archival institute in AP

`ಸಾಹಿತ್ಯದ ಸಂವೇದನೆ ಮೂಡಿಸಿ'

ಬೆಟ್ಟದ ಜೀವವೂ, ಗೋಪಾಲಯ್ಯನೂ

Tuesday, November 1, 2011

ಜಿ. ರಾಜಶೇಖರ--- ಅಜಿಟ್ ಪ್ರಾಪ್ ವಿಮರ್ಶೆಯ ಕಟಕಟೆಯಲ್ಲಿ ಅಡಿಗರ ಕವಿತೆ

ಡಾ/ಎಮ್.ಡಿ.ವಕ್ಕುಂದರ ’-ಅಡಿಗರ ಕೋಮುವಾದಿ ಕವನ-ಮತ್ತೆ ಮೊಳಗಲಿ ಪಾಂಚಜನ್ಯ ’{ ನೋಡಿ- www.vartamaana.com                                  }ಲೇಖನಕ್ಕೆ ಜಿ. ರಾಜಶೇಖರ ಅವರು ಬರೆದಿರುವ ಪ್ರತಿಕ್ರಿಯೆ ಗೌರಿ ಲಂಕೇಶ್ ಪತ್ರಿಕೆಯಲ್ಲಿ { 9-11-2011                                      }ಪ್ರಕಟವಾಗಿದೆ.  G. Rajashekara's response to Dr. M. D. Vakkunda's article on Gopalakrishna Adiga's poem-' Matte MoLagali Panchajasnya " published ik Gowri Lankesh Patrike- 9-11-2011 .                               

ಆಳ್ವಾಸ್ ನುಡಿಸಿರಿ -2011-- ಕರೆಯೋಲೆ

ವಿವರಗಳಿಗಾಗಿ ನೋಡಿ-www.alvasnudisiri.com

`ಸರ್ಕಾರಿ ಶಾಲೆ ಮುಚ್ಚುವುದಿಲ್ಲ': ಸದಾನಂದಗೌಡ

ಚಿಟ್ಟಾಣಿ ರಾಮಚಂದ್ರ ಹೆಗಡೆ--- Chittani Ramachandra Hegade

chitta

ಶಿಖರಸೂರ್ಯ ಕಾದಂಬರಿಯ ವಿಮರ್ಶೆ

ಮೊಬೈಲ್ ಮೂಲಕ ಪಾಠ

BILIMALE: ಓದುಗ - ಕೇಳುಗ - ನೋಡುಗ