stat Counter



Friday, June 29, 2018

ಭಾರತೀಯರು ಮರೆತಿರುವ ಅಪ್ರತಿಮ ದಲಿತೋದ್ಧಾರಕ ಕುದ್ಮುಲ್ ರಂಗರಾಯರು

ಕಬೀರ್ ದಾಸ್-- Kabir: the poet, saint and weaver of Ancient India (FULL VERSION)

ಎಪ್ಪತ್ತೊಂಬತ್ತರ ಚೊಕ್ಕಾಡಿಯವರ ಜೊತೆ ಮೂವರು ಕಿರಿಯರ ವಾಟ್ಸಾಪ್ ಮಾತುಕತೆ

Sunday, June 24, 2018

ಷ . ಶೆಟ್ಟರ್ - ಪ್ರಾಕೃತ ಜಗದ್ವಲಯ

No automatic alt text available.

ಟೊಟೊ ಪುರಸ್ಕಾರ 2019 ಪ್ರವೇಶಕ್ಕೆ ಆಹ್ವಾನ

ಕಂಚ್ಯಾಣಿ ಶರಣಪ್ಪ, ಪದ್ಮನಾಭ ಭಟ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ -2018

ಹಂಪ ನಾಗರಾಜಯ್ಯ - |'ಪ್ರಾಕೃತ ಕಥಾ ಸಾಹಿತ್ಯ: ಆಕೃತಿ- ಆಶಯ- ಆಯಾಮ- ಅನನ್ಯತೆ'

Saturday, June 23, 2018

ಇಂದಿನಿಂದ ಹಳಗನ್ನಡ ಸಮ್ಮೇಳನ

ಸುಮಿತ್ರಾಬಾಯಿ ಬಾಳ ಕಥನ, ‘ಸೂಲಾಡಿ ಬಂದೋ ತಿರುತಿರುಗೀ’ಯ ೨ ಅಧ್ಯಾಯಗಳು

ರಾಘವ ನಂಬಿಯಾರ್ - ರಂಗ ವಿಚಿಕಿತ್ಸೆ

Image may contain: 1 person, text
Image may contain: 2 people, people smiling, people sitting and text

Suhas A P S Marike -- ಸ್ವೋದ್ಯೋಗದ ಕನಸು ನನಸು

Friday, June 22, 2018

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಅಕಾಲದಲ್ಲಿ ರಾಜಿನಾಮೆ ನೀಡುತ್ತಿರುವುದೇಕೆ?

ರಾಘವೇಂದ್ರ ಜೋಶಿ --- |ಕವಿತಾಲೋಕದಲ್ಲಿ ಬದಲಾಗುವ ರೂಪ, ಬದಲಾಗದ ರೂಹು! -

ಪು. ತಿ. ನ - ಎನಿತು ದೂರಕೆ ಸರಿದು ನಿಂತಿಹೆಯೋ [ ಅಹಲ್ಯೆ } ನಿ - ಬಿ. ವಿ. ಕಾರಂತ

'ನಮ್ಮನ್ನು ಬಿಟ್ಟು ಹೋಗಬೇಡಿ ಸರ್', ಶಿಕ್ಷಕನ ಸುತ್ತುವರಿದು ಕಣ್ಣೀರಿಟ್ಟರು!

ಬಾಲ ಸುಬ್ರಹ್ಮಣ್ಯ ಕಂಜರ್ಪಣೆ - ಬೆಳ್ಳೆ ರಾಮಚಂದ್ರರಾಯರ ‘ರಾಯರು ಕಂಡ ರಂಗು’

ಉಡುಪಿಯಲ್ಲಿ ಅಡಿಗರ ಶತಮಾನೋತ್ಸವ -1-7-2018 -ಕರೆಯೋಲೆ

Thursday, June 21, 2018

ಸುರೇಶ್ ಕಂಜರ್ಪಣೆ - ಮೇಷ್ಟ್ರ ಶಿಷ್ಯನಾಗಿದ್ದು ಅಂಥಾ ಭಾಗ್ಯ..

ಮೈಸೂರು ಅಸೋಸಿಯೇಷನ್ ಪ್ರಶಸ್ತಿ ಪ್ರಕಟ: ಲಕ್ಷ್ಮಣ್, ಕುಸುಮಗೆ ಪ್ರಶಸ್ತಿ

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ

ಹಿಂದೀ ಕವಿತೆ - बघेली गीत : सौतनिया काहे लाये : Shubhangi Katyayan in Hindi Studio with...

Tuesday, June 19, 2018

ಕೆ. ಎಸ್. ನರಸಿಂಹಸ್ವಾಮಿ -- ಕಳೆದ ವರ್ಷ ಚೈತ್ರದಲ್ಲಿ

ಎಚ್ ಎಸ್ ವಿ -;ಕುಮಾರವ್ಯಾಸ - ಕುಮಾರವ್ಯಾಸ ಕಥಾಂತರ

ಸುಗತ ಶ್ರೀನಿವಾಸರಾಜು - ಗೌರಿ ತನಿಖೆಯ ವಿಷಯದಲ್ಲಿ ನಾವು ವಹಿಸಬೇಕಾದ ಎಚ್ಚರ

ರಾಷ್ಟ್ರೀಯ ಶಿಕ್ಷಕರ ಪರೀಕ್ಷೆಯಿಂದ ಕನ್ನಡ ಸೇರಿ 17 ಭಾಷೆಗಳನ್ನು ತೆಗೆದು ಹಾಕಿದ ಸಿಬಿಎಸ್

Monday, June 18, 2018

ಸಂಪದ ಸಾಲು ಕತೆ , ಕವನ ಸ್ಪರ್ಧೆ ಫಲಿತಾಂಶ -2018

Image may contain: 6 people, people smiling, text

ಪ್ರಣಬ್‌ - ಭಾಗವತ್‌ ಭೇಟಿ | ‘ರಾಷ್ಟ್ರೀಯ ಸರ್ಕಾರ’ದ ಅಸ್ತ್ರ ಪ್ರಯೋಗದ ಸಾಧ್ಯತೆ ಇದೆಯೇ?

ಬುಖಾರಿ ಹತ್ಯೆ ನೋವಲ್ಲೂ ವೃತ್ತಿಬದ್ಧತೆ ಮೆರೆದ ‘ರೈಸಿಂಗ್‌ ಕಾಶ್ಮೀರ್‌’ ಪತ್ರಕರ್ತರು

ಹಾಸನದಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನ

ಆಫ಼್ರಿಕಾ ಸಾಹಿತ್ಯ ವಾಚಿಕೆ-

No automatic alt text available.
african literature ,

Saturday, June 16, 2018

ಡಾ / ಜಿ. ಎಸ್. ದೀಕ್ಷಿತ್ - ಚಾವುಂಡರಾಯನ " ಲೊಕೋಪಕಾರ "

ಹಳಗನ್ನಡದ ತಿರುಳು ಸಾಮಾನ್ಯರನ್ನೂ ತಲುಪಲಿ { ಎಸ್. ಶೆಟ್ಟರ್ ಸಂದರ್ಶನ }

ಮುರಳೀಧರ ಉಪಾಧ್ಯ ಹಿರಿಯಡಕ - -ಪಂಪ ಭಾರತದ ಸ್ತ್ರೀ ಪರ್ವ

ಟಿ. ವಿ. ವೆಂಕಟಾಚಲ ಶಾಸ್ತ್ರಿ - ಹಳಗನ್ನಡ ಎಂದರೆ ಹಳೆಯದಲ್ಲ , ಈ ಕಾಲದ್ದು ಕೂಡ!

ಕುಮಾರವ್ಯಾಸ ಭಾರತ - ಅರಣ್ಯಪರ್ವ - ೨೨ | Aranyaparva - 22

ವಿಶ್ವ ಪ್ರಜ್ಝೆಯ ಉದಯ { ದಾದಾ ಗಾವಂಡ್ } ಕನಡಕ್ಕೆ - ಡಾ / ಸುಮಾ ದ್ವಾರಕನಾಥ್ }

Image may contain: 1 person, text

ಜಿ . ಎನ್. ದೇವಿ- ಭೂಪೇನ್ ಖಾಖರ್ ಅವರ ‘ಫಾರಿನ್ ಸೋಪು’ ಪಿಸುಗುಡುವ ಸತ್ಯಗಳು

Friday, June 15, 2018

ಎಮ್. ಆರ್. ಕಮಲಾ - ಎಷ್ಟು ವರ್ಷಗಳಾದವೋ ?

ಎಷ್ಟು ವರುಷಗಳಾದವೋ?
ಎಷ್ಟು ವರುಷಗಳಾದವೋ
ಅಂಗಳದಿ ನಿಂತ ನೀರಲ್ಲಿ ಗುಬ್ಬಿ ಮೈಯೊದರಿ?
ಎಷ್ಟು ವರುಷಗಳಾದವೋ
ಶಾಲೆಯ ಡೆಸ್ಕಿನಲ್ಲಿ ಹೆಸರ ಬರೆದು ಕೊರೆದು?
ಎಷ್ಟು ವರುಷಗಳಾದವೋ
ಹಿತ್ತಲಿನ ಹೂ ಕಿತ್ತ ಬೆರಳ ಘಮವ ಹೀರಿ?
ಎಷ್ಟು ವರುಷಗಳಾದವೋ
ಸೀದ ರಾಗಿರೊಟ್ಟಿಯ ಚೂರಿಗೆ ಬಡಿದಾಡಿ ?Image may contain: Metikurke Ramaswamy Kamala
ಎಷ್ಟು ವರುಷಗಳಾದವೋ
ಗೋರಂಟಿ ಗಿಡದೆಲೆಯ ಜಜ್ಜಿ ಅಂಗೈಗೆ ಹಚ್ಚಿ?
ಎಷ್ಟು ವರುಷಗಳಾದವೋ
ಮನೆಯೊಳಗಿಳಿದ ಬಿಸಿಲ ಕೋಲ ಹಿಡಿದು?
ಎಷ್ಟು ವರುಷಗಳಾದವೋ
ಅಕ್ಕರೆಯ ಕಣ್ಣಿನಲಿ ಸಕ್ಕರೆ ನೀರು ಹರಿದು?
ಎಷ್ಟು ವರುಷಗಳಾದವೋ
ಕಣ್ಣೊಳಗೆ ಒಂದೊಂದೇ ಕಾಮನಬಿಲ್ಲ ಬಣ್ಣವಿಳಿದು?
ವರುಷಗಳೆಷ್ಟಾದವು
ನನ್ನದೇ ನಿಜ ಮುಖವ ಕನ್ನಡಿಯಲ್ಲಿ ನೋಡಿ?!

ಜೋಗದ ಜಲಪಾತ - Jog Falls back to it's beauty -June 2018

ಸ್ವಾಮಿನಾಥನ್ ಐಯ್ಯರ್ - |ವೇದ ವಿಜ್ಞಾನದಿಂದಾಚೆಗೆ ತಂತ್ರಜ್ಞಾನದತ್ತ ಕಣ್ಣು ಹಾಯಿಸಿ

ಕಾಶ್ಮೀರದಲ್ಲಿ ಅತಿ ಹೆಚ್ಚು ಪತ್ರಕರ್ತರ ಬಲಿ; ಇತರ ರಾಜ್ಯಗಳಲ್ಲೂ ಹತ್ಯೆ ಸೋಂಕು

ಹುಸೈನಬ್ಬ ಪ್ರಕರಣ ಕೊಲೆ ಎಂದು ದೃಢಪಡಿಸಿದ ಪೋಸ್ಟ್ ಮಾರ್ಟಂ ವರದಿ!

ಪ್ರಧಾನಿ ಮೋದಿ ಅಪನಗದೀಕರಣ ಯೋಜನೆ ವಿಫಲ ಎನ್ನುತ್ತಿವೆ ಆರ್‌ ಬಿ ಐ ಅಂಕಿ ಅಂಶಗಳು!

Monday, June 11, 2018

ಜಿ. ಎನ್. ರಂಗನಾಥ ರಾವ್- ಬೆಸಗರಹಳ್ಳಿಯವರನ್ನು ನೆನೆಯುತ್ತ...

ಕರ್ನಾಟಕ ಸಾಹಿತ್ಯ ಅಕಾಡೆಮಿ - : ಬಹುಮಾನಕ್ಕಾಗಿ ಕೃತಿಗಳ ಆಹ್ವಾನ -2017

ಉನ್ನತ ಶಿಕ್ಷಣ ಖಾತೆ ಬೇಡವೇ ಬೇಡವೆಂದು ಜಿಟಿಡಿ ಹಠಕ್ಕೆ ಬೀಳಲು ಕಾರಣವೇನು?

ತಾಳ್ತಜೆ ವಸಂತಕುಮಾರ್ - ಹಂಪನಾರಿಗೆ ಅಭಿವಂದನೆ

ಶೆಟ್ಟಹಳ್ಳಿಯ ನೋವಿನ ಕಥನ

ಗ್ರಾಮ ವಾಸ್ತವ್ಯ | ವಿಡಿಯೋ | ಮುಳುಗಿದ ನಂತರವೂ ಬದುಕಿದ ಶೆಟ್ಟಿಹಳ್ಳಿ

Saturday, June 9, 2018

ಕವನಗಳ ರಂಗರೂಪ ‘ಆಧುನಿಕ ವಿಕಾರ’: ರಘುನಂದನ

ಪ್ರಸಾದ್ ರಕ್ಷಿದಿ -- ದೇವನೂರರಿಗೆ ಸಿಕ್ಕ ‘ಅಮೃತ’

ಧಾರ್ಮಿಕ ಆಚರಣೆ ಕೈಬಿಟ್ಟ ರಾಷ್ಟ್ರಪತಿ ನಿರ್ಧಾರ ವಿಧಾನಸೌಧಕ್ಕೂ ಮೇಲ್ಪಂಕ್ತಿ ಆಗಲಿ

ನಾಲ್ಕು ವಿದೇಶಿ ಭಾಷೆಗಳ ಹೊಸ ಕೋರ್ಸ್‌ ಆರಂಭ

ನಾಲ್ಕು ವಿದೇಶಿ ಭಾಷೆಗಳ ಹೊಸ ಕೋರ್ಸ್‌ ಆರಂಭ | Udayavani - ಉದಯವಾಣಿ

ದೇವಿಡ್ ಲಿಯೋನ್ ಹಾರ್ಟ್ - ನಮ್ಮ ಕೆಲಸಗಳಲ್ಲಿ ಮಹಿಳೆಯರ ಉಲ್ಲೇಖವೇ ಇಲ್ಲ

Thursday, June 7, 2018

ಅಗಲಿದ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲರಿಗೆ ರಿಗೆ ನುಡಿ ನಮನ

ಸುಬ್ರಾಯ ಚೊಕ್ಕಾಡಿ - ನಮಿಸುವೆನು ತಾಯೇ , ಹಸಿರುಡೆಯ ಮಾಯೇ

ಕೆಲವು ವರ್ಷಗಳ ಹಿಂದಿನ ಮಾತು.ಅತ್ರಿ ಬುಕ್ ಸೆಂಟರ್ ನ ಅಶೋಕವರ್ಧನರು ಮಂಗಳೂರಿನ ಹೊರವಲಯದ ತಮ್ಮ ಅಭಯಾರಣ್ಯದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಸಿದ್ದರು.ಅದರ ಆರಂಭೋತ್ಸವಕ್ಕೆ ಒಂದು ಪರಿಸರಗೀತೆಯನ್ನು ಬರೆದುಕೊಡುವಂತೆ ನನಗೆ ತಿಳಿಸಿದ್ದರು.ಹಾಗೆ ಹುಟ್ಟಿದ ಹಾಡು ಇದು.ಅದನ್ನು ಆರಂಭೋತ್ಸವದಂದು ನಾನು ವಾಚಿಸಿದೆ.ಗುರುರಾಜ ಮಾರ್ಪಳ್ಳಿಯವರು ಅದಕ್ಕೆ ಸ್ವರ ಸಂಯೋಜಿಸಿ,ಹಾಡಿದರು.ಅವರ ಅಳಿಯ ಪಂ.ರವಿಕಿರಣ ಅವರಿಗೆ ಸಾಥ್ ನೀಡಿದರು.
ಈಚೆಗೆ ಅದಕ್ಕೆ ಸ್ವರ ಸಂಯೋಜಿಸಿ ತಮ್ಮಶಿಷ್ಯರಿಂದ ಹಾಡಿಸಿ ಜನಪ್ರಿಯಗೊಳಿಸಿದವರು ಉಪಾಸನಾ ಮೋಹನ್ ಅವರು..ಆ ಹಾಡು ಈಗ ನಿಮಗಾಗಿ:
*ನಮಿಸುವೆನು ತಾಯೇ..*
ನಮಿಸುವೆನು ತಾಯೇ,ಹಸಿರುಡೆಯ ಮಾಯೇ
ಜೀವಜಲವೂಡಿ ನೀನೆಮ್ಮ ಕಾಯೇ..
ಸಪ್ತವರ್ಣದ ಸೆರಗ ನೀನು ಹೊದೆದಿರುವೆ
ತಾರೆಗಳ ಪೋಣಿಸುತ ಮುಡಿಗೇರಿಸಿರುವೆ
ಹಕ್ಕಿಗಳ ಸಂಗೀತ ನಿನ್ನ ಕೊರಳಲ್ಲಿ
ಜೀವಕೋಟಿಗಳೆಲ್ಲ ನಿನ್ನ ಮಡಿಲಲ್ಲಿ.
ಕನಸುಗಳು ಕರಗುತಿವೆ ಮಂಜಳಿವ ಹಾಗೆ
ಎದುರಿಗಿದೆ ಉಸಿರಿರದ ಬಿರು ಬಿಸಿಲ ಬೇಗೆ
ಹಸುರಿರದ ಬೆಟ್ಟಗಳು ಒಣಗಿರುವ ಕಣಿವೆ
ಮೃಗಜಲದ ಕುಣಿತಕ್ಕೆ ಸಾಕ್ಷಿಯಾಗುತಿವೆ.
ಮಾನವರ ದುಷ್ಕೃತಿಗೆ ನೊಂದಿರುವೆಯೇನು?
ಹನಿಯೊಡೆದ ಕಂಗಳಲಿ ನೋಡುತಿದೆ ಬಾನು
ಜೀವಜಲ ಬತ್ತಿದರೂ ನಿನ್ನ ಆಳದಲಿ
ಕಾಪಿಡುವೆ ನೀ ನಮ್ಮ ಎಲ್ಲ ಸಹಿಸುತಲಿ.
ಅಂತರಾಳದ ಬೆಂಕಿ ಭುಗಿಲೇಳದಿರಲಿ
ನಿನ್ನ ಕರುಣೆಯ ಕೈಯ ನೆರಳು ಹರಡಿರಲಿ
ನೆಲಬಾನ ನಡುವಿರಲಿ ನೀ ಹೊಳೆವ ಕಾನು
ನಿನ್ನ ಆಸರೆಯಿರಲು ಬೇಕು ಬೇರೇನು?
- ಸುಬ್ರಾಯ ಚೊಕ್ಕಾಡಿ.

ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ -2018

ಛಂದ ಕೃತಿ ಬಿಡುಗಡೆ- 10- 6-2018

Tuesday, June 5, 2018

ದಲಿತ ಲೇಖಕರ 15 ಪುಸ್ತಕ ಪರಿಷತ್‌ನಿಂದ ಪ್ರಕಟ

ಡಾ / ಅಜಿತ್ ಹೆಗಡೆ ಹರೀಶಿ - ಬಿಳಿಮಲ್ಲಿಗೆಯ ಬಾವುಟ

No automatic alt text available.

ಬರ್ಸಲೋರ್ ಬಾಬ್ರಾಯ: ಎಸ್.ವೆಂಕಟರಾಜ ಬರೆದ ಸಣ್ಣ ಕತೆ

ಭುವನೇಶ್ವರಿ ಹೆಗಡೆ.. ನೀವೂ.. "ನಕ್ಕು ಹಗುರಾಗಿ"

ಗೌರಿ ಲಂಕೇಶ್, ಭೌಮಿಕ್ ಸಹಿತ 18 ಪತ್ರಕರ್ತರಿಗೆ ಅಮೆರಿಕದ ‘ನ್ಯೂಸಿಯಂ ಗೌರವ’

ಡಾ.ಮೊಗಳ್ಳಿ ಗಣೇಶ್‌ಗೆ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2018

Monday, June 4, 2018

ರಹಮತ್ ತರೀಕೆರೆ - ಸಣ್ಣ ಸಂಗತಿ { ಚಿಂತನೆಗಳು }

No automatic alt text available.

ಕಾವ್ಯಶ್ರೀ -- Yakshagana / Gana Vaibhava @ Manila Shridhama / 07

ಸಿಎಂ ಕುಮಾರಸ್ವಾಮಿ ಅವರಿಗೆ ಎಚ್‌ ನರಸಿಂಹಯ್ಯ ಹೀಗೆ ದಾರಿದೀಪ ಆಗಬಲ್ಲರು!

ವಿಶ್ವ ಪರಿಸರ ದಿನಾಚರಣೆ - Green protocol Short movie 2018 latest June 5 world environment day

ಎನ್. ಕೆ. ಮೋಹನ್ ರಾಮ್- - ಲಂಕೇಶ್‌ ಕಥಾಪ್ರಸಂಗ

​ಹಿರಿಯ ಸಾಹಿತಿ ಬಿ.ಎಂ.ರೋಹಿಣಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ

ಪದ್ಮಾವತಿ ರಾವ್ - ನಾವು ಸಂಧಿಸದೆ ಹೋಗಿದ್ದರೆ { ಅನುವಾದ - ಭಾರತಿ . ಬಿ. ವಿ }

ನಾವು ಸಂಧಿಸದೆ ಹೋಗಿದ್ದರೆ
Had We Not
(ಪದ್ಮಾವತಿ ರಾವ್ ಅವರ ಕವಿತೆಯ ಅನುವಾದ)
ನಾವು ಸಂಧಿಸದೆ ಹೋಗಿದ್ದರೆ...
ನಾವು ಪರಸ್ಪರ ಪ್ರೀತಿಸದೆ ಇದ್ದಿದ್ದರೆ
ಆಗ ಸುಲಭವಾಗುತ್ತಿತ್ತು,
ಜಗತ್ತಿನೊಡನೆ ವ್ಯವಹರಿಸುವುದು
ತುಂಬ ಸುಲಭವಾಗುತ್ತಿತ್ತು
ಮತ್ತು ಅದರಂತೆ ಪ್ರಾಪಂಚಿಕ ಮಾರ್ಗದಲ್ಲಿ ಬದುಕಲು.
ಒಬ್ಬರೊಡನೆ ಒಬ್ಬರು
ಕಳೆಯದ ಆ ಸಮಯ
ಈ ನಮ್ಮ ಕಲ್ಪನೆಗೂ ನಿಲುಕದ
ಪ್ರೇಮವನ್ನು ನಮಗಾಗಿ ಉಳಿಸುತ್ತಿತ್ತೇನೋ.
ಆಗ ನೀನಿಲ್ಲದ ಬದುಕನ್ನು
ಬದುಕುವುದೂ ಸುಲಭವಾಗುತ್ತಿತ್ತೇನೋ.
ನೀನು ನನ್ನನ್ನು
ಹತ್ತಿರಕ್ಕೆ ಎಳೆದುಕೊಳ್ಳದಿದ್ದರೆ,
ನಿನ್ನ ಕಣ್ಣುಗಳು ನಂಬಿಕೆಯನ್ನು ಹಕ್ಕೊತ್ತಾಯಿಸದಿದ್ದರೆ
ಆಗ ಸುಲಭವಾಗುತ್ತಿತ್ತು...
ಸರಿಯಾಗಿ ಹೇಳಬೇಕೆಂದರೆ, ಅವರವರ ದಾರಿಯಲ್ಲಿ ಸಾಗುವುದು ಸುಲಭವಾಗುತ್ತಿತ್ತು,
ಒಂದೇ ಎಳೆತಕ್ಕೆ ಬಿಚ್ಚಿಕೊಂಡ ರೇಷಿಮೆಯ ರಿಬ್ಬನಿನಂತೆ.
ಇದು ಆಗದಿದ್ದರೆ
ನಮ್ಮ ಹೃದಯಗಳು ಕಾರಣವೇ ಇಲ್ಲದೆ
ಪದೇಪದೇ ಪ್ರಕ್ಷುಬ್ಧವಾಗಿ ಒದ್ದಾಡಬೇಕಿರಲಿಲ್ಲ
ಮತ್ತು ಸುಲಭವಾಗುತ್ತಿತ್ತು, ಜಗತ್ತಿನೊಡನೆ ವ್ಯವಹರಿಸುವುದು ತುಂಬ ಸುಲಭವಾಗುತ್ತಿತ್ತು,
ಮತ್ತು ನಮ್ಮ ಬದುಕಿನೊಡನೆ ಸಾಗಿಹೋಗುವುದು ಕೂಡ...
Had we not met...
Had we not loved each other
It would have been easy,
Ever so easy
To deal with the world
And live its worldly ways.
Time unspent
With each other
Might have spared us
This love beyond compare.
It would have been easy then
To live without you.
Had you not pulled me
Close to you,
Had your eyes not demanded faith
It would have been easy...
Rather easy to go one's way
Like a silken ribbon untied with just one pull.
Had this not happened
Our hearts might not have wallowed in restlessness
For no apparent reason at all
And it would have been easy, ever so easy
To deal with the world
And get on with life....

Sunday, June 3, 2018

’ದೊಡ್ಡಮನೆ ಈಶ್ವರಯ್ಯ’:ಬೇಕಲ ರಾಮನಾಯಕರು ಬರೆದ ಸಣ್ಣಕಥೆ.

ಶ್ರೀವತ್ಸ ಜೋಶಿ - - ಉಂಗುರ ಕಳ್ಕೊಂಡಿದ್ದು ಶಕುಂತಳೆ ಒಬ್ಬಳೇ ಅಲ್ಲ!

ಅರುಣಾ ರಾಯ್ - - ‘Karnataka election was the height of political vulgarity’: an interview with Aruna Roy - The Hindu

ಡಾ / ಎ. ಸತ್ಯನಾರಾಯಣ - ಡಿಜಿಟಲ್ ಕನ್ನಡದ ಶಿಕ್ಷಣ ಮತ್ತು ತರಬೇತಿ

ಎಚ್ . ಡುಂಡಿರಾಜ್ - ಪತ್ನಿಯ ಮುಂದೆ ಬಾಯಿ ತೆರೆಯಲು ಸುವರ್ಣಾವಕಾಶ

ಕೆ. ಸತ್ಯನಾರಾಯಣ - ಪಯಣ, ಬಸ್ಸು , ನಿಲ್ದಾಣ, ಬದುಕು, ಸಾವು ಇತ್ಯಾದಿ 

ಕವಿ, ವಿಮರ್ಶಕ ವಿ. ಎಸ್‌. ಶ್ಯಾನ್‌ಭಾಗ್‌ ಅವರ ಎರಡು ಕೃತಿಗಳ ಬಿಡುಗಡೆ

ಯಕ್ಷಗಾನ ಅಕಾಡೆಮಿ - ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಅರ್ಜಿ ಆಹ್ವಾನ 2018

ಎಚ್. ಎಸ್. ರಾಘವೇಂದ್ರ ರಾವ್ - ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ

Friday, June 1, 2018

ರಾಜೇಶ್ವರಿ ಲಕ್ಕಣ್ಣವರ --- ಹುಬ್ಬಿನೊಂದಿಗೆ ಸರಸವಾಡುವಾಗಲೆಲ್ಲ..

ಡಿಂಗ್ ಡಾಂಗ್ ಸಾಹೇಬ - | ದಿಶಾ ರಮೇಶ್ ಅವರ ‘ರಂಗ ದಿಶಾ’

ಸಿಂಹ ನೃತ್ಯ ಕರ್ಕಿ ಕೃಷ್ಣ ಹಾಸ್ಯಗಾರ

ನಗಣ್ಯ ಪಾತ್ರಕ್ಕೆ ಜೀವ ತುಂಬಿದ ‘ಹಾಸ್ಯಗಾರ’

ಮೇ ಸಾಹಿತ್ಯ ಮೇಳಕ್ಕೆ ಸಂಭ್ರಮದ ತೆರೆ