stat Counter



Wednesday, July 31, 2013

Tuesday, July 30, 2013

ತಾರಿಖ್ ಆಲಿ [ ಸಂದರ್ಶನ ] The New World Disorder |

ಅಲ್ಲಿಯ ರಾತ್‌ಗೆ ಇಲ್ಲಿಯ ಸ್ಪಂದನ- ನಟರಾಜ ಹುಳಿಯಾರ್

ಶಕುಂತಲೋಪಾಖ್ಯಾನ -ಬಿ.ಆರ್. ಲಕ್ಷ್ಮಣ ರಾವ್

ತೇಲಿ ಬಂತು ತೆಲಂಗಾಣ

ಕಣವಿಗೋಷ್ಠಿ

ಮಾಂಟೋ ನೆನಪು - Remembering Manto at 'Rang' festival '13

ಡಾ / ಹಯವದನ ಉಪಾಧ್ಯರಿಗೆ ಅಭಿನಂದನೆಗಳು

Indian English: CONGRATS TO DR. HAYAVADANA UPADHYA
ಅನಾದ ಕುರಿತ ಸಂಶೋಧನ ಪ್ರಬಂಧಕ್ಕೆ ಪಿಎಚ್.ಡಿ ಪಡೆದಿರುವ ಮಿತ್ರ  ಡಾ / ಹಯವದನ ಉಪಾಧ್ಯರಿಗೆ ಅಭಿನಂದನೆಗಳು- ಮುರಳೀಧರ ಉಪಧ್ಯ ಹಿರಿಯಡಕ
Contact Dr. HAYAVADANA UPADHYA- cell-9448888275

ತೆಲಂಗಾಣಕ್ಕೆ ಯುಪಿಎ ಸಮನ್ವಯ ಸಮಿತಿ ಅಸ್ತು

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಹಬಿಬಾ

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಹಬಿಬಾ | ಪ್ರಜಾವಾಣಿ
HABIIIBA SARABI -{ first Woman Governor of Afghanistan } MAGSASAY AWARD WINNER -2013

ಘನತೆ ಕುಗ್ಗಿಸುವ ರಾಜಕೀಯ ನಾಯಕರ ಭಾಷೆ -ಸಿ. ಜಿ. ಮಂಜುಳಾ

ನೋಟ - ಒಳನೋಟಗಳ ನಡುವೆ--ಶೂದ್ರ ಶ್ರೀನಿವಾಸ್

ಕುಮಟಾದಲ್ಲಿ ಕಾವ್ಯ ಕಮ್ಮಟ -2013

Add caption

ನಾಟಕಕಾರರಾಗಿ ಕುವೆಂಪು (ಭಾಗ-13) : ಹಿಪ್ಪರಗಿ ಸಿದ್ದರಾಮ್, ಧಾರವಾಡ

Monday, July 29, 2013

ದಾಸರ ಪದಗಳ ರಸಧಾರೆ -ಉಮಾ ಅನಂತ್

ವನಿತಾ ಚಿಂತನ ಮಾಲೆ - ಪುಸ್ತಕ ಬಿಡುಗಡೆ

ಶಾಂತದೇವಿ ಕಣವಿ { ಸಂದರ್ಶನ ] -ಕತೆ ಎಲ್ಲಿಯಾದರು ಹುಟ್ಟಬಹುದು

Details --clik here to read SHANTHADEVI KANAVI- { Interview ]

ನಿಡ್ಡೋಡಿಯಲ್ಲಿ ಪ್ರತಿಭಟನೆ - Fight against the Niddodi power plant - YouTube

Fight against the Niddodi power plant - YouTube

ಮೂಡುಬಿದಿರೆ - ಬಸದಿ ವಿಗ್ರಹ ಚೋರನ ಬಂಧನ

Udayavani: ಬಸದಿ ವಿಗ್ರಹ ಚೋರನ ಬಂಧನ

"ಸಮಗ್ರ ಕಾಮರೂಪಿ " - ಬಿಡುಗಡೆ

ಆತ್ಮಕಥೆಗಳಲ್ಲಿ ಪ್ರಾಮಾಣಿಕತೆ ಕೊರತೆ: ವಿಷಾದ | ಪ್ರಜಾವಾಣಿ

ಪ್ಯಾಲೆಸ್ಟೀನಿಯನ್ ತಾಯಿಯ ದಿನಚರಿ Diary of a Palestinian mother

Diary of a Palestinian mother - The Hindu

ನರಗುಂದದ ಆ ನಿಟ್ಟುಸಿರಿನೊಳಗೆ... -ಜಿ.ಎನ್. ಮೋಹನ್

ಪುಸ್ತಕಗಳ ಲೋಕದಲ್ಲಿ:ಪ್ರಶಸ್ತಿ

ಪುಸ್ತಕಗಳ ಲೋಕದಲ್ಲಿ:ಪ್ರಶಸ್ತಿ ಅಂಕಣ | ಪಂಜು
Prashasthi.P

ಬದುಕನ್ನು ಅರಿತು ಹಂಚಿಕೊಳ್ಳುವುದೇ ಬರವಣಿಗೆ - ಜಯಂತ ಕಾಯ್ಕಿಣಿ

ಜಯಂತ ಕಾಯ್ಕಿಣಿ- ಸಂದರ್ಶನ - { ಮಮತಾ ರಾವ್ ] 
Jayanth kaikini interview by Mamatha Rao-Mayoora kannada monthly -august-2013- Link no tavailable
 ಮಮತಾ ರಾವ್  ಅವರ ಜಯಂತ ಕಾಯ್ಕಿಣಿ ಸಂದರ್ಶನ ಜಯಂತರ ಸಮಗ್ರ ಕತೆಗಳ ಅಧ್ಯಯನದ ಹಿನ್ನೆಲೆಯಲ್ಲಿ ಮೂಡಿ ಬಂದಿದೆ . ಇದು ಕನ್ನಡ  ಸಾಹಿತಿಗಳ ಅತ್ಯುತ್ತಮ ಸಂದರ್ಶನಗಳಲ್ಲಿ ಒಂದು - ಮುರಳೀಧರ ಉಪಾಧ್ಯ

ಓಲ್ಗಾ ಎಂಬ ಹೆಣ್ಣು ಮಾಡಿದ ಕಲೆಯ ಮೌಲ್ಯಮಾಪನ - ಸುಗತ ಶ್ರೀನಿವಾಸರಾಜು

Sunday, July 28, 2013

ಕನ್ನಡ ತಂತ್ರಾಂಶ ಉಪಕರಣಗಳು (ಉಚಿತ CD)

ಚಂದ್ರು ಮಲ್ಟಿಮೀಡಿಯ: ಕನ್ನಡ ತಂತ್ರಾಂಶ ಉಪಕರಣಗಳು (ಉಚಿತ CD): ಕನ್ನಡ ತಂತ್ರಾಂಶ (ಕನ್ನಡ ವರ್ಡ್, ಎಕ್ಸೆಲ್ ಮುಂತಾದ ಒಪೆನ್ ಆಫಿಸ್ ತಂತ್ರಾಂಶಗಳು ಕನ್ನಡದಲ್ಲಿ), ಕನ್ನಡ ಆಟಗಳು, ಕನ್ನಡ ಡಿಕ್ಷನರಿ ಮತ್ತು ಕನ್ನಡ ಫಾಂಟ್ ಗಳ -kannada coputer software  [ free C. D }...

ಶರಣರ ಬದುಕು ಮರಣದಲಿ ನೋಡು- ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಲಿ ದ್ವಿತೀಯ ಬಹುಮಾನಿತ ಕತೆ-೨೦೧೨

ಮಂಗಳೂರು-ಮಡಗಾಂವ್‌ ಇಂಟರ್‌ಸಿಟಿ ರೈಲು

ಅಂಬೇಡ್ಕರ್ ಅವರನ್ನ ಪ್ರೀತಿಸದೆ ಭಾರತದಲ್ಲಿ ಯಾವ ಮಾರ್ಕ್ಸ್ವ್ ವಾದವೂ ಸಾಧ್ಯವಿಲ್ಲ -ಫಣಿರಾಜ್

ಫಣಿರಾಜ್ [ ಸಂದರ್ಶನ ] Phaniraj { Kannada  writer [ Interview by Shashdhara Hemmadi published in Gouri Lankesh- Kannada weekly  7-8-2013.Not available in internet
ಗೌರಿ ಲಂಕೇಶ್ ರಿಗೆ ಅಂತರ್ಜಾಲದಲ್ಲಿ ಯಾಕೆ ಅಸಕ್ತಿ ಇಲ್ಲ ?

ನಿಡ್ಡೋಡಿ ಸ್ಥಾವರ: ಉಪವಾಸ ಸತ್ಯಾಗ್ರಹ

ನಿಡ್ಡೋಡಿ ಸ್ಥಾವರ: ಉಪವಾಸ ಸತ್ಯಾಗ್ರಹ

ಇಂದಿನ ಕಾದಂಬರಿಕಾರನ ಸವಾಲುಗಳು- ಕುಂ.ವೀ , ಗೊಪಾಲಕೃಷ್ಣ ಪೈ

Details -clik here to Read Kum. Veerabhadrappa, and Gopalakrishna Pai _ Challenges of contemporary kannada Novelists { Vijayavani -28-7-2013 ]

ಕನ್ನಡ ಕಾದಂಬರಿ -ಇಂದಿನ ಸವಾಲುಗಳು { ಭಾಗ- ೧ ] -ಎಚ್. ಎಸ್. ರಾಘವೇಂದ್ರ ರಾವ್

Details -clik here to read h. s. raghavendra rao's article- Contemporary kannada Novel  [ Vijayavani 28-7-2013 ]

ಕನ್ನಡ ಕಾದಂಬರಿ -ಇಂದಿನ ಸವಾಲುಗಳು { ಭಾಗ-೨ ] -ಎಚ್. ಎಸ್. ರಾಘವೇಂದ್ರ ರಾವ್

Details -clik here to read h. S. Raghavendra Rao's article- Contemporary kannada novel

ರಾಷ್ಟ್ರ ಪ್ರಶಸ್ತಿಗೆ ಕಯ್ಯಾರರ ಹೆಸರು ಪ್ರಸ್ತಾಪ: ಹೋರಾಟಕ್ಕೆ ಮತ್ತಷ್ಟು ಬಲ

ರಾಷ್ಟ್ರ ಪ್ರಶಸ್ತಿಗೆ ಕಯ್ಯರ ಹೆಸರು ಪ್ರಸ್ತಾಪ: ಹೋರಾಟಕ್ಕೆ ಮತ್ತಷ್ಟು ಬಲ - Indiatimes Vijaykarnatka

ಬ್ಯಾಂಕರ್‌ಗಳಿಂದ ‘ಬ್ಯಾಲೆನ್ಸ್’ಶೀಟ್ ಕೇಳಿದ ಸಿಎಂ

ಬ್ಯಾಂಕರ್‌ಗಳಿಂದ ‘ಬ್ಯಾಲೆನ್ಸ್’ಶೀಟ್ ಕೇಳಿದ ಸಿಎಂ - Indiatimes Vijaykarnatka

Saturday, July 27, 2013

ಭೀಷ್ಮನ ನೈತಿಕ ಪ್ರಜ್ಞೆ - -ಯು.ಆರ್.ಅನಂತಮೂರ್ತಿ

ಅನನ್ಯ ಲೇಖಕ ಕಾಮರೂಪಿ -ಎಸ್. ದಿವಾಕರ್

ಬೋಳೀಮಗನ ಕತೆ -ಕಾಮರೂಪಿ

ಕಾಮರೂಪಿ - ನಾನೊಬ್ಬ ಆಕಸ್ಮಿಕ ಬರಹಗಾರ

Details -clik here to read Kamaroopi{ M. s. Prabhakara } article- My writings

ಕಾಮರೂಪಿ { ಎಮ್.ಎಸ್. ಪ್ರಭಾಕರ ] ಬ್ಲಾಗ್ -kamaroopi.wordpress.com

’ಇಷ್ಟ ಲಿಂಗವೆಂದರೆ ಜಾತಿಯ ಗುರುತಿನ ಚೀಟಿ ಮಾತ್ರವೇ?’ – ಜಿ ಎನ್ ನಾಗರಾಜ್

‘ಸಂಚಯ’ದಿಂದ ಸಮಗ್ರ ಕಾಮರೂಪಿ

ಕಥೆ ‘ಉಪಪತ್ತಿಯೋಗ’ - ಎಂ.ಎಸ್. ಪ್ರಭಾಕರ [ ಕಾಮರೂಪಿ }

ಜಾವಳಿ -ಎನೆಂದು ಬಣ್ನಿಸಲಿ ಅಂದವ - ಕಾರ್ತಿಕ್

ಮೈಸೂರಿನಲ್ಲಿ ವಿಚಾರ ಸಂಘರ್ಷ- ಕುಂದೂರು ಉಮೇಶ್ ಭಟ್ಟ

Details - clik here toreas Kundooru umesh bhat's article- Vivekananda Memorial Controsersy at Mysore

ಒಂದು ಝೆನ್ ಕವಿತೆ - ಜಿ.ಎನ್.ಆರ್

ಲಡಾಯಿ ಪ್ರಕಾಶನ: ಒಂದು ಝೆನ್ ಕವಿತೆ: ಇಲ್ಲ ,ಈ ದಿನ ಮತ್ತೆ ಹುಟ್ಟುವುದಿಲ್ಲ ಅಂಗುಲಂಗುಲ ಕಾಲಮಾನವೂ  ಅತ್ಯಮೂಲ್ಯ. ಇಲ್ಲ ಕಳೆದ ದಿನ ಮತ್ತೆ ಮರಳುವುದಿಲ್ಲ ಒಂದಂಗುಲ ಕಾಲಕ್ಕಿರುವ ಕಿಮ್ಮತ್ತು ; ಗೇಣು...

ಭಿನ್ನಷಡ್ಜ -ಈ ಬ್ಲಾಗ್ ನೋಡಿದ್ದೀರಾ ?

ಭಿನ್ನಷಡ್ಜ - -http://ಭಿನ್ನಷಡ್ಜ.in

ಸಾಂಸ್ಕೃತಿಕ ನೀತಿ ಹೇಗಿರಬೇಕು ? - ಯು.ಆರ್.ಅನಂತಮೂರ್ತಿ

ಪದಗಳ ಹುರುಳು ಮತ್ತು ತಿಳಿವು - ಡಿ.ಎನ್. ಶಂಕರ ಭಟ್

ಎಲ್ಲರ ಕನ್ನಡ: ಪದಗಳ ಹುರುಳು ಮತ್ತು ತಿಳಿವು - Indiatimes Vijaykarnatka
D. N. Shaskara Bhat - Word {ಪದ }

Friday, July 26, 2013

ದೇವನೂರು ಫ಼ೇಸ್ ಬುಕ್ ಗೆ ಬರ್ತಾರಂತೆ…ಮುರಳೀಧರ ಉಪಾಧ್ಯ ಹಿರಿಯಡಕ

: ಆ ಕಾಡು ಈ ಮಳೆ ಜೋಡಿ ಮದುವೆ -ಮಹಾಬಲಗಿರಿ ಭಟ್

Karavali Railu: ಆ ಕಾಡು ಈ ಮಳೆ ಜೋಡಿ ಮದುವೆ: ಆಷಾಢದಲ್ಲಿ ನಮ್ಮ ಮಲೆನಾಡಿನಲ್ಲಿ ಯಾವ ಪರಿ ಮಳೆಯ ಅಬ್ಬರ ಇರುತ್ತದೆಂದು ನಿಮಗೆ ನಾನೇನು ಹೊಸದಾಗಿ ಹೇಳಬೇಕಾದ್ದಿಲ್ಲ. ಒಮ್ಮೆ ಜಿಟಿ ಜಿಟಿ ಮಳೆ. ಇನ್ನೊಮ್ಮೆ ಕಪ್ಪು ಕ...
Mahabalagiri bhat

ಆಸ್ಟ್ರೋ ಮೋಹನ್ ರಿಗೆ ಅಭಿನಂದನೆಗಳು- Astro Mohan bags three prizes at IIPC photography contest

Udupi: Astro Mohan bags three prizes at IIPC photography contest

ತರ್ಜುಮಾ [ ಅನುವಾದ } - Tarjuma, the journey of translators, begins at IITGn

Tarjuma, the journey of translators, begins at IITGn - Ahmedabad - DNA

ಇದು ಜಾತಿಯ ಒಳಸುಳಿಗೆ ಸಿದ್ಧರಾಮಯ್ಯ ಸಿಲುಕುವ ಘಳಿಗೆ-ರವಿ ಬೆಳಗೆರೆ

ಯಶಸ್ವಿ ಉಡಾವಣೆ : ಬಾಹ್ಯಕಾಶ ಸೇರಿದ ಸುಧಾರಿತ ಇನ್ಸಾಟ್ 3-ಡಿ ಉಪಗ್ರಹ..

ಯಶಸ್ವಿ ಉಡಾವಣೆ : ಬಾಹ್ಯಕಾಶ ಸೇರಿದ ಸುಧಾರಿತ ಇನ್ಸಾಟ್ 3-ಡಿ ಉಪಗ್ರಹ..

ಉರುಗ್ವೇಯ ಲೇಖಕ- Eduardo Galeano: 'My great fear is that we are all suffering from amnesia' | Books | guardian.co.uk

Thursday, July 25, 2013

ಪಂ. ರಾಜಶೇಖರ ಮನ್ಸೂರ್ ಸಂದರ್ಶನ

ಪಂ. ರಾಜಶೇಖರ ಮನ್ಸೂರ್ -ರಾಗ- ಏಕ್ ನಿಷಾದ್ ಬಿಹಾಗ್ ಡಾ

Unusual Concerts Episode- 1 - YouTube
ಈ ರಾಗ ಹುಟ್ಟಿದ  ಕತೆ ನಿಮಗೆ ಗೊತ್ತಾ ?EK NISHAD BIHAGDA - Mallikarjun Mansoor

ತಿಲಕನಾಥ ಮಂಜೇಶ್ವರ ತರಂಗ ಸಂಪಾದಕ

Udayavani: ತಿಲಕನಾಥ ಮಂಜೇಶ್ವರ ತರಂಗ ಸಂಪಾದಕ
ತಿಲಕನಾಥ ಮಂಜೇಶ್ವರರಿಗೆ ಅಭಿನಂದನೆಗಳು - ಮುರಳೀಧರ ಉಪಾಧ್ಯ

ನಿಡ್ಡೋಡಿಗೆ ಬೇಕೇ ಇಂಥ ಯೋಜನೆ?

Udayavani: ನಿಡ್ಡೋಡಿಗೆ ಬೇಕೇ ಇಂಥ ಯೋಜನೆ?
Niddodi Thermal power plant - Danger's ahead

: ಕನ್ನಡದಲ್ಲೂ ಕೇರಳ ಗಜೆಟ್‌

Udayavani: ಕನ್ನಡದಲ್ಲೂ ಕೇರಳ ಗಜೆಟ್‌
Kerala Gazzet  in Kannada

ಹಂಪಿ ಕೆಲ ಸ್ಮಾರಕ ಜಲಾವೃತ

ಹಂಪಿ ಕೆಲ ಸ್ಮಾರಕ ಜಲಾವೃತ - Indiatimes Vijaykarnatka

ಗ್ರಾಮೀಣ ಜನರ ಬದುಕು ಬಿಚ್ಚಿಟ್ಟ ಪುಟ್ಟಣ್ಣಯ್ಯ

ಗ್ರಾಮೀಣ ಜನರ ಬದುಕು ಬಿಚ್ಚಿಟ್ಟ ಪುಟ್ಟಣ್ಣಯ್ಯ - Indiatimes Vijaykarnatka
Puttannaiyya-MLA-Savodaya karnataka party

ಅಮರ್ತ್ಯ ಸೇನ್ - ಈ ದೇಶಕ್ಕೆ ಯಾರು ಪ್ರಧಾನಿಯಾಗಬೇಕು?

ವಾಜಪೇಯಿ ಕೇಳಿದರೆ ಭಾರತರತ್ನ ವಾಪಾಸ್ - ಅಮರ್ತ್ಯ ಸೇನ್ Will return Bharat Ratna if Vajpayee asks: Amartya Sen

Will return Bharat Ratna if Vajpayee asks: Amartya Sen - Hindustan Times

ಒಂದು ‘ಮೋಸ್ಟ್ ವಾಂಟೆಡ್’ ಕವಿತೆ

ಗುಜರಿ ಅಂಗಡಿ: ಒಂದು ‘ಮೋಸ್ಟ್ ವಾಂಟೆಡ್’ ಕವಿತೆ
Ode to the Sea - Ismai Al Rubaish

ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ -ಬರಗೂರು ರಾಮಚಂದ್ರಪ್ಪ

ಉಳ್ಳವರ ಕ್ರೂರ ವ್ಯಂಗ್ಯದ ನಡುವೆ ಇಲ್ಲದವರು ಸೆಣಸಾಡುತ್ತಾ -ದೇವನೂರು ಮಹಾದೇವ

ಮಹಿಳಾ ಸಾಹಿತ್ಯ ಸಮ್ಮೇಳನ - Sahitya sammelan

Sahitya sammelan - The Hindu

ಸುಶೀಲ ಸಾಬ್ಲೆ- ಕಸ ಆಯುವ ಮಹಿಳೆ ನೀಡಿದಳು ವಿಶ್ವಕ್ಕೆ ಪರಿಸರ ಪಾಠ --ರವೀಂದ್ರ .ಎಸ್. ದೇಶ್ ಮುಖ್

Details - clik here to read Ravindra . s. Deshmukh's article - SUSHEELA SABLE

Wednesday, July 24, 2013

ಭೂಮಿಗೀತ ಕವನದ ನಾಲ್ಕು ಸಾಲುಗಳು.

ಹೊಸಮನೆ: ಭೂಮಿಗೀತ ಕವನದ ನಾಲ್ಕು ಸಾಲುಗಳು.

’ಸ್ತ್ರೀವಾದ ಒಡೆದಿಡಲಿಕ್ಕಲ್ಲ…’ – ವಿನಯಾ ಒಕ್ಕುಂದ

’ಸ್ತ್ರೀವಾದ ಒಡೆದಿಡಲಿಕ್ಕಲ್ಲ…’ – ವಿನಯಾ ಒಕ್ಕುಂದ ಬರೀತಾರೆ « ಅವಧಿ / avadhi
Vinaya Okkunda -Feminism

ನೇತ್ರಾವತಿ ತಿರುವು: ಪಶ್ಚಿಮ-ಪೂರ್ವ ಸಂಪರ್ಕವೇ ಅಥವಾ ಸಂಘರ್ಷವೇ? - ಯು. ಕೆ . ಕುಮಾರನಾಥ್

ನಾಟಕ ಸಾಹಿತ್ಯದ ಒಂದು ರೂಪ -ಡಾ|| ಎಂ. ಬಿ. ರಾಂಪೂರ

kannadanet.com: ನಾಟಕ ಸಾಹಿತ್ಯದ ಒಂದು ರೂಪ -ಡಾ|| ಎಂ. ಬಿ. ರಾಂಪೂರ: ಕೊಪ್ಪಳ, ಜು. ೨೪ : ನಾಟಕ ಸಾಹಿತ್ಯದ ಒಂದು ರೂಪ. ಮೊದಲು ಸಂಸ್ಕೃತ ನಾಟಕಗಳಿದ್ದವು. ಮಿತ್ರವೃಂದ ಗೋವಿಂದ ಅಳಸಿಂಗರಾರ್‍ಯನ ಕನ್ನಡದ ಮೊದಲ ನಾಟಕ. ಅದು ಕೂಡ ಸಂಸ್ಕೃತ ನಾ...

ಅಮರ್ತ್ಯಸೇನ್ ಕಂಡ ಭಾರತ - The inequalities of democracy -

ಒಡೆದ ಸಂಸಾರಕ್ಕೆ ಆಸ್ತಿ ಸೂತ್ರ

Tuesday, July 23, 2013

ತಲಕಾಡಿನ ಜೈನ ಬಸದಿ - Archaelogy Department to excavate Talakad Jain basadi

ಅಂತರಿಕ್ಷವೆಂಬುದು ಪ್ರತಿಫಲದ ಕಲ್ಪವಕ್ಷ -ಹಾಲ್ದೊಡ್ಡೇರಿ ಸುಧೀಂದ್ರ

ಈಜಿಪ್ಟಿನ ರೊಜೆಟ್ಟಾ ಶಿಲೆ- ಎಚ್. ಶೇಷಗಿರಿರಾವ್

ಕಾನ್ಕೋಟೆಯ ಕೋಲ್ಗಾರ - -ನರೇಂದ್ರ ರೈ ದೇರ್ಲ

Details -clik here to read NARENDRA RAI DERLA's article on Soliga's of Karnataka

ಶೇಕ್ಸ್ ಪಿಯರ್ ನ ಮನೇಲಿ - ಅರ್ಪಿತಾ ಹರ್ಷ

Details -clik here to reas Arpitha Hasha's aricle- at shakespeare's House

ಪಶ್ಚಿಮಘಟ್ಟ ಸಂರಕ್ಷಣೆಗೆ ಜನರ ಸಹಭಾಗಿತ್ವ ಅಗತ್ಯ' -ಮಾಧವ ಗಾಡ್ಗಿಲ್

ಪಶ್ಚಿಮಘಟ್ಟ ಸಂರಕ್ಷಣೆಗೆ ಜನರ ಸಹಭಾಗಿತ್ವ ಅಗತ್ಯ' | ಪ್ರಜಾವಾಣಿ
Save Western ghats- Madhava gadgil

ಪಶ್ಚಿಮಘಟ್ಟ ಸಂರಕ್ಷಣೆಗೆ ಜನರ ಸಹಭಾಗಿತ್ವ ಅಗತ್ಯ' -ಮಾಧವ ಗಾಡ್ಗಿಲ್

ಪಶ್ಚಿಮಘಟ್ಟ ಸಂರಕ್ಷಣೆಗೆ ಜನರ ಸಹಭಾಗಿತ್ವ ಅಗತ್ಯ' | ಪ್ರಜಾವಾಣಿ
Save Western ghats- Madhava gadgil

ಬೇಲೂರು - ವಿಷ್ಣು ಸಮುದ್ರ ಕೆರೆಗೆ ಕೆಎಸ್‌ಆರ್‌ಟಿಸಿ ಬಸ್ ಉರುಳಿ 15ಕ್ಕೂ ಹೆಚ್ಚು ಮಂದಿ ಸಾವು

ವಿಷ್ಣು ಸಮುದ್ರ ಕೆರೆಗೆ ಕೆಎಸ್‌ಆರ್‌ಟಿಸಿ ಬಸ್ ಉರುಳಿ 15ಕ್ಕೂ ಹೆಚ್ಚು ಮಂದಿ ಸಾವು | ಪ್ರಜಾವಾಣಿ

ದೇವಾಲಯಗಳಲ್ಲಿ ಕಳ್ಳತನ - Gods cannot protect places of worship

Gods cannot protect places of worship - The Hindu
Increasing no of thefts in Coastal karnataka Temples

ಬಿಸಿಯೂಟವಷ್ಟೆ ವಿಷದೂಟವಾಗಿಲ್ಲ - ಪಾಂಡುರಂಗ ಹೆಗಡೆ

ಸ್ಟೆಫಿಗ್ರಾಫ್, ಲಂಕೇಶ್.ಮರ್ರೆ ಮತ್ತು ಲಿಸಿಕಿ - ಶೂದ್ರ ಶ್ರೀನಿವಾಸ್

ಸಿ. ನಾಗಣ್ಣ -ಭಂಗ { Things Fall Apart ]

...

ಪೇಸ್ ಬುಕ್ ಎಂಬ ’ಪ್ರತಿಮಾ ಲೋಕ’ -ಉಷಾ ಕಟ್ಟೇಮನೆ

ಬಿಸಿಯೂಟ ದುರಂತಕ್ಕೆ ಕಾರಣವಾದ ಕೀಟನಾಶಕ- -Monocrotophos

Monday, July 22, 2013

ನಾಟಕಕಾರರಾಗಿ ಕುವೆಂಪು (ಭಾಗ-12) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಪ್ರೊ.ಸಿ.ವಿ.ಪಾಟೀಲರ ಕೃತಿ ಲೋಕಾರ್ಪಣೆ

ಎಂ.ಎಸ್.ಪುಟ್ಟಣ್ಣನವರ ಮಾಡಿದ್ದುಣ್ಣೋ ಮಹಾರಾ0ು

 ಎಂ.ಎಸ್.ಪುಟ್ಟಣ್ಣನವರ ಮಾಡಿದ್ದುಣ್ಣೋ ಮಹಾರಾ0ು

ಎಂ.ಎಸ್.ಪುಟ್ಟಣ್ಣ(1854-1930)ನವರು ಆಧುನಿಕ ಕನ್ನಡದ ಮೊದಲ ಕಥನಕಾರರಲ್ಲಿ ಅಗ್ರಗಣ್ಯರು. ಇವರು 1884ರಲ್ಲಿ0ೆು ಪುರಾಣೇತಿಹಾಸಗಳಿಂದ ಆ0ು್ದುಕೊಂಡ ಚಿಕ್ಕ ಚಿಕ್ಕ  ನೀತಿಬೋಧಕ ಕಥೆಗಳ ಸಂಕಲನವೊಂದನ್ನು ನೀತಿ ಚಿಂತಾಮಣಿ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು. ಅದು ಈಗಲೂ ಕನ್ನಡದ ಒಂದು ಜನಪ್ರಿ0ು ಕಥಾಸಂಕಲನವಾಗಿದ್ದು ಈಚೆಗೆ ಎಸ್.ದಿವಾಕರ್ ಅವರು ಅದರ ಪರಿಷ್ಕೃತ ರೂಪವನ್ನು ಹೊರತಂದಿದ್ದಾರೆ(2010, ವಸಂತ ಪ್ರಕಾಶನ, ಬೆಂಗಳೂರು). ಪುಟ್ಟಣ್ಣನವರು ಮಾಡಿದ್ದುಣ್ಣೋ ಮಹಾರಾ0ು, ಮುಸುಕು ತೆಗೆ0ೆು ಮಾ0ಾಂಗನೆ ಮತ್ತು ಅವರಿಲ್ಲದೂಟ ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಶೇಕ್ಸ್ಪಿ0ುರನ 'ಹ್ಯಾಮ್ಲೆಟ್' ನಾಟಕವನ್ನು 'ಹೇಮಚಂದ್ರರಾಜ ವಿಲಾಸ ಎಂಬ ಹೆಸರಿನಲ್ಲಿ ರೂಪಾಂತರಿಸಿದ್ದಾರೆ.  ಬಿ.ಎ.ಪದವೀಧರರಾಗಿದ್ದ ಪುಟ್ಟಣ್ಣನವರು ಕೆಲಕಾಲ ಅಧ್ಯಾಪಕರಾಗಿದ್ದರು. ಅವರು ಭಾಷಾಂತರಕಾರರಾಗಿ0ುೂ, ಅಮಲ್ದಾರರಾಗಿ0ುೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ದೇವಸ್ಥಾನ, ಮಠ ಹಾಗೂ ಕುಟುಂಬ ವ್ಯವಸ್ಥೆಗಳು ಸರಿ0ಾಗಿ ನಡೆದರೆ ಮಾತ್ರ ಜನಜೀವನವು ಹಸನಾಗಿರುವುದು ಎಂದು ಅವರು ಬಲವಾಗಿ ನಂಬಿದ್ದರು. ಹಾಗಾಗಿ ಆದರ್ಶಗಳ ಹುಡುಕಾಟ ಮತ್ತು ಮೌಲ್ಯಗಳ ಪ್ರತಿಪಾದನೆ ಅವರ ಬರವಣಿಗೆ0ು ಒಟ್ಟಾರೆ ಆಶ0ುಗಳಾಗಿವೆ. ಹಾಗೆಂದು ಸಂಪ್ರದಾ0ುಗಳನ್ನು ಕುರುಡಾಗಿ ಅನುಸರಿಸುವುದರಲ್ಲಿ ಅವರಿಗೆ ಅಂಥ ಆಸ್ಥೆ ಇರಲಿಲ್ಲ. ತಮ್ಮ ಕಾದಂಬರಿಗೆ ಅವರು ಇಂಗ್ಲಿಷಿನಲ್ಲಿ ಬರೆದಿರುವ ಮುನ್ನುಡಿ0ುಲ್ಲಿ ಹೀಗೆ ಹೇಳುತ್ತಾರೆ: ಒಠಣ ಠಜಿ ಣಜ ತಿಠಡಿಞ ಟಿ ಏಚಿಟಿಟಿಚಿಜಚಿಚಿಡಿಜ ಜಣಜಡಿ ಜಥಠಿಚಿಟಿಠಟಿ ಠಡಿ ಛಿಠಟಿಣಡಿಚಿಛಿಣಠಟಿ ಠಜಿ ಠಣಡಿ ಣತಿಠ ರಡಿಜಚಿಣ ಜಠಿಛಿ, ಖಚಿಟಚಿಥಿಚಿಟಿಚಿ ಚಿಟಿಜ ಒಚಿಚಿಛಚಿಡಿಚಿಣಚಿತಿಟಜ ಣ ಡಿಜಠಿಜಣಣಠಟಿ  ಟಚಿಣಜಚಿಛಟಜ ಠಟಿ ಣಜ ಠಟಿಜ ಚಿಟಿಜ, ಣ ಚಿ ಠಟಿ ಣಜ ಠಣಜಡಿ, ಚಿಟಟ ಣಜ ಠಡಿಣಛಿಠಟಟಿರ ಠಜಿ ಟಜಡಿಜ ಟಣಚಿಣಠಟಿ ತಿಣಠಣಣ ಠಡಿರಟಿಚಿಟಣಥಿ, ಜಡಿಥಿಟಿಜ ತಿಣಠಣಣ ಛಿಣಡಿಠಣಥಿ, ಚಿಟಿಜ ಚಿ ಟಜಟಿಣಚಿಟ ಛಿಡಿಚಿಟಠಿ ತಿಣಠಣಣ ಟಿಣಜಟಟಜಛಿಣಣಚಿಟ ಟಛಜಡಿಣಥಿಣಜ ಡಣಜಣಠಟಿ  ತಿಜಣಜಡಿ ಣಛಿ ಜಜಣಚಿಟ ಛಿಚಿಟಿಟಿಠಣ ಛಜ ಚಿತಠಜಜಜ ಛಥಿ ಣಡಿಚಿಟಿಜಿಜಡಿಡಿಟಿರ ಣಜ ಚಿಣಣಜಟಿಣಠಟಿ ಜಿಡಿಠಟ ಣಠಜ ಜಜಚಿಟ ಜಡಿಠಜ ಚಿಟಿಜ ಜಡಿಠಟಿಜ ಣಠ ಚಿ ಛಿಠಟಿಛಿಜಠಿಣಠಟಿ ಠಜಿ ಛಿಚಿಡಿಚಿಛಿಣಜಡಿ ಠಜಿ ಠಣಡಿ ಜಚಿಟಥಿ ಟಜಿಜ, ತಿಛಿ ಟಿ ಣಜಡಿ ಟಿಚಿಣಣಡಿಜ ಚಿಟಿಜ ಟಿ ಣಜಡಿ ಜಜಜಜ, ಟಠಡಿಜ ಠಡಿ ಟಜ ಚಿಠಿಠಿಡಿಠಚಿಛಿ ಣಜ ಜಜಚಿಟ ಖಚಿಟಚಿ ಚಿಟಿಜ ಖಜಜಣಚಿ, ಙಣಜಣಡಿಚಿ ಚಿಟಿಜ ಆಡಿಚಿಣಠಿಚಿಜ.  ಹೀಗೆ ಹೊಸ ಕಥನದ ಅಪೇಕ್ಷೆ0ುಲ್ಲೇ ಅವರ ಹೊಸ ಕಾಲದ ಅಭೀಪ್ಸೆಗಳೂ ಸೂಚಿತವಾಗುವಂತಿವೆ.
     ಮಾಡಿದ್ದುಣ್ಣೋ ಮಹಾರಾ0ು ಮೊದಲು ಪ್ರಕಟವಾದದ್ದು 1915ರಲ್ಲಿ. ಮುಮ್ಮಡಿ ಕೃಷ್ಣರಾಜ ಒಡೆ0ುರ್ ಅವರ ಆಳ್ವಿಕೆ0ು ಕಾಲ ದೇಶ ಸಂದರ್ಭದಲ್ಲಿ ಈ ಕಥನ ವಿನ್ಯಸ್ತಗೊಂಡಿದೆ. ಮಹಾರಾಜರೂ ಈ ಕಾದಂಬರಿ0ು ಒಂದು ಪಾತ್ರವೇ. ಅವರ ಆಡಳಿತ ವೈಖರಿ0ು ಕೆಲವು ವಿವರಗಳೂ ಕಾದಂಬರಿ0ುಲ್ಲಿ ದಾಖಲಾಗಿವೆ. ಇಷ್ಟಿದ್ದೂ ಇದನ್ನು ಒಂದು 'ಐತಿಹಾಸಿಕ' ಕಾದಂಬರಿ ಎನ್ನಲಾಗದು. ಅದು ತನ್ನ ಆಶ0ುದಲ್ಲಿ ಮತ್ತು ಮನೋಧರ್ಮದಲ್ಲಿ 'ಸಾಮಾಜಿಕ' ಕಾದಂಬರಿಗೆ ಹತ್ತಿರವಾಗಿದೆ. ಅದ್ಭುತರಮ್ಯ ಮತ್ತು ಐತಿಹಾಸಿಕ ಕಥಾನಕಗಳು ಹೊಸ ಕಾಲದಲ್ಲಿ ನಿಧಾನವಾಗಿ  ಸಾಮಾಜಿಕ ಕಾದಂಬರಿಗಳಾಗಿ ಪರಿವತರ್ಿತವಾಗುತ್ತಿದ್ದ-ಅಂದರೆ ಆಧುನಿಕ ಕನ್ನಡ ಕಾದಂಬರಿ ರೂಪುಗೊಳ್ಳುತ್ತಿದ್ದ ಕಾಲದ-ಒಂದು ಮೌಲಿಕ ನಿದರ್ಶನವಾಗಿ ಈ ಕಾದಂಬರಿ0ುನ್ನು ನೋಡಬೇಕು. ಈ ಕಾದಂಬರಿ0ುಲ್ಲಿ ಕಾಣಿಸಿಕೊಳ್ಳುವ ಕೆಲವು ಅದ್ಭುತರಮ್ಯ ಮತ್ತು ಅತಿರಂಜಿತ ವರ್ಣನೆಗಳನ್ನು ಕುರಿತು ಕನ್ನಡ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿ0ೆುಗಳು ವ್ಯಕ್ತವಾಗಿವೆ. ಆದರೆ ಸ್ವತಃ ಪುಟ್ಟಣ್ಣನವರಿಗೆ, 'ಅಸಂಬದ್ಧವೆಂದು ತೋರುವ ಸಂದರ್ಭಗಳೆಲ್ಲ ಮುಖ್ಯವಾದ ಕಥೆ0ು ಅಂಗಗಳಾಗಿವೆ'. ಕಾದಂಬರಿ0ು ಶೀಷರ್ಿಕೆ0ುಲ್ಲೇ ಅದರ ನೈತಿಕ ಆಶ0ುವೂ ಸೂಚಿತವಾಗಿದೆ. ಕಾದಂಬರಿ0ುಲ್ಲಿ ಎರಡು ರೀತಿ0ು ಪಾತ್ರಗಳಿವೆ. ಆಡಳಿತ ವ್ಯವಸ್ಥೆ0ು ಮುಖ್ಯಸ್ಥರಾದ ಕೃಷ್ಣರಾಜ ಪ್ರಭುಗಳು ಈ ಕಾದಂಬರಿ ಸೃಷ್ಟಿಸಿರುವ ಅತ್ಯಂತ ಆದರ್ಶ ಪಾತ್ರ. ಮಹಾರಾಜರು ಗುಣಗ್ರಾಹಿಗಳು. ಸಾಮಾನ್ಯರಲ್ಲೂ ಇರುವ ಪ್ರತಿಭೆ-ಸದ್ಗುಣಗಳನ್ನು ಗುರುತಿಸಿ ಗೌರವಿಸುವವರು. ಅವರ ಔದಾ0ರ್ು, ಸ್ನೇಹಪರತೆ, ನ್ಯಾ0ುನಿಷ್ಠೆ0ುನ್ನು ತೋರುವಂಥ ಹಲವು ನಿದರ್ಶನಗಳು ಕಾದಂಬರಿ0ುಲ್ಲಿ ದಾಖಲಾಗಿವೆ. ದೇವಸ್ಥಾನ ನಿಮರ್ಾಣ ಕಾಮಗಾರಿ0ುನ್ನು ಖುದ್ದಾಗಿ ಪರಿಶೀಲಿಸುವಷ್ಟು ಧರ್ಮಭೀರುಗಳು.  ಆದರೆ ಅಡಳಿತದ ಕೆಳ ಹಂತಗಳಲ್ಲಿ ಅಧಿಕಾರಿಗಳು ಭ್ರಷ್ಟರೂ, ಪ್ರಜಾಪೀಡಕರೂ, ಕಪಟಿಗಳೂ, ಲಂಚಕೋರರೂ, ವಂಚಕರೂ ಆಗಿದ್ದಾರೆ. ಕಾದಂಬರಿ0ು ಮೊದಲ ಪುಟಗಳಲ್ಲೇ  ಸುಬೇದರ ಮಾರಮಣರಾ0ುನ ಈ ಎಲ್ಲ ಗುಣಗಳ ಪರಿಚ0ು ಸೋದಾರಣ ಆಗುತ್ತದೆ. ಮಹಾರಾಜರ ವೈ0ುಕ್ತಿಕ ಒಳ್ಳೆ0ುತನವು ತನ್ನ ಅಧಿಕಾರಿಗಳ ದುಷ್ಟತನವನ್ನು ತಡೆ0ುುವಷ್ಟು ಕ್ರಿ0ಾತ್ಮಕವಾಗಿಲ್ಲ. ಅಷ್ಟೇ ಅಲ್ಲ ಅದು ತನ್ನ ಕೈಕೆಳಗಿನವರ ಕಪಟವನ್ನು ಗುರುತಿಸಲೂ ಶಕ್ಯವಾಗಿಲ್ಲ. ಉದಾಹರಣೆಗೆ: ದೊರೆ ಕರೆಯಿಸಿದಾಗಲೆಲ್ಲಾ ಒಂದೊಂದು ವೇಳೆ ರುಮಾಲನ್ನು ಹಿಂದುಮುಂದಾಗಿ ಇಟ್ಟುಕೊಂಡು ಹೋಗುವುದು, ಅಂಗಿ0ುನ್ನು ತಳಮೇಲಾಗಿ ತೊಟ್ಟುಕೊಳ್ಳುವುದು, ಸೊಂಟವನ್ನು ಹರಹರಕಲಾಗಿ ಸುತ್ತಿಕೊಳ್ಳುವುದು, ಮುಖವನ್ನು ಏನೂ ಅರಿ0ುದವನ ಹಾಗೆ ಸೊಟ್ಟಸೊಟ್ಟನಾಗಿ ಮಾಡಿಕೊಳ್ಳುವುದು, ಅವಸರ ಅವಸರವಾಗಿ ನಡೆ0ುುವುದು, ಹೆಚ್ಚಿನ ಹೋಕೆ0ುನ್ನು ಅರಿ0ುದವನ ಹಾಗೆ ನಟಿಸುವುದು, ಅಪ್ಪಣೆ0ಾದ ಕೂಡಲೇ ಬಹಳ ಅವಸರವಾಗಿ ಬಂದವನ ಹಾಗೆ ತೋರ್ಪಡಿಸಿ ದಾಸದಂಡವನ್ನು ಹಾಕುವುದು, 0ಾವ ಮಾತು ರಾಜರ ಮುಖದಿಂದ ಹೊರಟರೂ-'ಮಹಾಸ್ವಾಮಿ, ಅಪ್ಪಣೆ ಆದಂತೆ ತ0ಾರು ಮಾಡಿದ್ದೇನು, ಏನು ಇದ್ದರೂ ಒಂದು ನಿಮಿಷದಾಗ ಮಾಡಿಸುಥೇನು, ಆಹಾ? ಆಕ್ಷೇಪಣೆ ಏನದ? ಆಹ, ಆಗಬಹುಂದು ಛೆಲೋ ಅಪ್ಪಣೆ' ಎಂದು ಸಮ0ುಬಂದ ಹಾಗೆಲ್ಲಾ ಹೊಗಳುವುದು, ಈ ಪ್ರಕಾರ ನಟಿಸುತ್ತಾ ಇದ್ದ ಕಾರಣ, ಈ ರಮಣೈ0್ಯುನು ಏನೂ ಅರಿತವನಲ್ಲ, ಒಳ್ಳೆ0ುವನು, ಸಕರ್ಾರದ ಕೆಲಸಗಳನ್ನು ಶ್ರದ್ಧೆಯಿಂದ ಬಹು ಚೆನ್ನಾಗಿ ಮಾಡತಕ್ಕವನು, ಎಂದು ದೊರೆ0ುು ಇವನಲ್ಲಿ ಬಹಳವಾಗಿ ಅಭಿಮಾನವನ್ನು ಇಟ್ಟುಕೊಂಡು, ಇವನನ್ನು ಬಹಳ ದಿವಸ ಆ ತಾಲೋಕಿನಲ್ಲಿ0ೆು ಇರುವಂತೆ ಅಪ್ಪಣೆ ಮಾಡಿಸಿದ್ದರು. ಹೀಗೆ ತನಗೆ ಉಂಟಾಗಿರುವ ರಾಜಪೂಜ್ಯತೆ0ು ಮರೆ0ುಲ್ಲಿ ತಾನು ಏನ ಮಾಡಿದಾಗ್ಗೂ ನಡೆ0ುುತ್ತೆಂದು ಈ ಅಮೀಲನು ತಿಳಿದಿದ್ದನು. ಈ ಕಾದಂಬರಿ0ು ನಿರೂಪಕನು ರಾಜನ ಪರವಾಗಿ0ೆು ಇದ್ದಾನೆ; ರಾಜನನ್ನು ಕುರಿತ ಪ್ರಶಂಸೆ-ಗೌರವಗಳು ನಿರೂಪಣೆ0ು ಉದ್ದಕ್ಕೂ ಹರಿದಿವೆ. ಆದರೆ ಕಾದಂಬರಿ ಚಿತ್ರಿಸುವುದು ರಾಜನ ಅಂಕೆಗೆ ಸಿಕ್ಕದ ಆಡಳಿತ ವ್ಯವಸ್ಥೆ0ುನ್ನು. ಈ ವಿರೋಧದಲ್ಲಿ ಕಾದಂಬರಿ0ು ಸೃಜನಶೀಲತೆ ಅರಳಿದೆ. ನಾಡನ್ನು ಬಾಧಿಸುತ್ತಿದ್ದ ಜಾತಿ0ು ಗಲಭೆಗಳು, ಕಳ್ಳತನ, ಅರಾಜಕತೆ ಇವುಗಳಿಗೆ ಪರಿಹಾರ ರಾಜನಲ್ಲಿ ಇಲ್ಲ. ಕೆಲವೊಮ್ಮೆ ಅವು ಒದಗುವುದು ಅನ್ಯ, ಬಾಹ್ಯ ಮೂಲಗಳಿಂದ ಎಂಬುದರಲ್ಲಿ ಕಾದಂಬರಿ0ುು ಸರಕಾರದ, ಆಡಳಿತ ವ್ಯವಸ್ಥೆ0ು ವಿಮಶರ್ೆ0ುನ್ನೇ ಮಾಡುತ್ತದೆ. ಅಂದರೆ ನಿರೂಪಣೆ0ುು ರಾಜಪರವಾಗಿದ್ದರೂ ಕಾದಂಬರಿಕಾರನ ಒಟ್ಟಾರೆ ರಚನೆ0ುು ರಾಜ್ಯವ್ಯವಸ್ಥೆಗೇ ಹಿಡಿದ ಕನ್ನಡಿ0ಾಗಿ ಬಿಡುತ್ತದೆ.
     ಈ ವಿನ್ಯಾಸವು ಆ ಸಾಮಾಜಿಕ ವ್ಯವಸ್ಥೆ0ು ಅತ್ಯಂತ ಚಿಕ್ಕ ಘಟಕವಾದ ಕೌಟುಂಬಿಕ ವ್ಯವಸ್ಥೆ0ು ಮಟ್ಟಿಗೂ ಅನ್ವ0ುವಾಗುವಂತಿದೆ. ಹಿನ್ನೆಲೆ0ುಲ್ಲಿ ಕೃಷ್ಣರಾಜ ಪ್ರಭುಗಳ ಆಡಳಿತವನ್ನು ಚಿತ್ರಿಸುವಂತೆ ಕಾದಂಬರಿ0ುು ತನ್ನ ಮುನ್ನೆಲೆ0ುಲ್ಲಿ ಸದಾಶಿವ ದೀಕ್ಷಿತನ ಕುಟುಂಬದ ಕಥೆ0ುನ್ನೇ ಪ್ರಧಾನವಾಗಿ ಚಿತ್ರಿಸುವುದು. ದೀಕ್ಷಿತ ಓರ್ವ ಸಾತ್ತ್ವಿಕ, ಸಜ್ಜನ, ವಿವೇಕಿ ಮತ್ತು ಪಂಡಿತ. ತನ್ನ ಮಾತುಗಳಿಂದ ರಾಜನ ವಿಶ್ವಾಸವನ್ನು ಗಳಿಸಿಕೊಂಡವನು. ಅವನ ತಿಳುವಳಿಕೆ ಹಲವು ರೀತಿಗಳಲ್ಲಿ ವ್ಯಕ್ತವಾಗುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡುವ ವಿಚಾರದಲ್ಲಿ ಅವನು ಉಪಾಧ್ಯಾ0ು ಪಂತೋಜಿಗೆ ಹೇಳುವ ಮಾತುಗಳು ದೀಕ್ಷಿತನ ಪ್ರಬುದ್ಧತೆಗೆ ಸಾಕ್ಷಿ0ಾಗಿವೆ. ಆದರೆ ದೀಕ್ಷಿತನ ಒಳ್ಳೆ0ುತನವು ಪಂತನಲ್ಲಿ 0ಾವ ಪರಿವರ್ತನೆ0ುನ್ನೂ ಮಾಡುವುದಿಲ್ಲ. ಅಷ್ಟೇ ಅಲ್ಲ, ಅರಸನು ತನ್ನ ಸುಬೇದಾರನ ಕಪಟ ನಾಟಕವನ್ನು ಗ್ರಹಿಸಲು ವಿಫಲನಾಗುವಂತೆ ದೀಕ್ಷಿತನೂ ಪಂತನ ಕಪಟವನ್ನು ಅರಿ0ುಲಾರದೇ ಹೋಗುತ್ತಾನೆ:  ದೀಕ್ಷಿತನು ಇವನ ಕ್ಷೇಮಕ್ಕಾಗಿ ಹೇಳಿದ ಮಾತೂಮಾಡಿದ ಉಪಕಾರವೂ ಸಹಾ ಕ್ರೋಧದ ಹೊಗೆ0ುಲ್ಲಿ ಮುಚ್ಚಿಹೋಯಿತು. ಇಷ್ಟಾದರೂ ಉಪಾದ್ರಿ0ುು ದೀಕ್ಷಿತರ ಮನೆ0ುಲ್ಲಿ0ೆು ಊಟಮಾಡುವುದು ಅವರ ಮನೆ0ುಲ್ಲೇ ಮಲಗಿಕೊಳ್ಳುವುದು ಇದನ್ನು ಮಾತ್ರ ಬಿಡಲಿಲ್ಲ. ಬಿಟ್ಟರೆ ಅವನಿಗೆ ಆವೂರಲ್ಲಿ ಒಂದು ಹೊತ್ತಾದರೂ ಅನ್ನ ಹುಟ್ಟುವುದು ಹೇಗೆ?.   ಪಂತನು ದೀಕ್ಷಿತನ ಪರಮ ವೈರಿ0ಾಗಿ, ಸಿದ್ದಪ್ಪಾಜಿ0ು ಜೊತೆ ಸೇರಿ, ದೀಕ್ಷಿತನ ಸೊಸೆ ಸೀತಮ್ಮಳ ಮೇಲೆ ಸಿದ್ದಪ್ಪಾಜಿ0ು  ವಕ್ರದೃಷ್ಟಿ ಬಲಿ0ುುವುದಕ್ಕೆ ಕಾರಣನಾಗುತ್ತಾನೆ. ಅವನಿಗೆ ಶಿಕ್ಷೆ0ಾಗುವುದು ದೀಕ್ಷಿತನಿಂದಲ್ಲ, ತಾನು ಗೋಳು ಹೊ0ು್ದುಕೊಳ್ಳುತ್ತಿದ್ದ ತನ್ನ ಶಿಷ್ಯರಿಂದಲೇ ಎಂಬುದನ್ನು ಗಮನಿಸಿದರೆ 'ಒಳಿತು' ಎನ್ನುವುದನ್ನು ನಿರೂಪಕನು ಎಷ್ಟೇ ಆದಶರ್ಿಕರಿಸಿದರೂ ಅದಕ್ಕೆ ಬಲವಿಲ್ಲ ಎಂಬ ಸತ್ಯವೂ ಪ0ರ್ಾ0ುವಾಗಿ ಸೂಚಿತವಾಗಿ ಬಿಡುತ್ತದೆ. ಇದು ಈ ಕಾದಂಬರಿ0ು ಮುಖ್ಯ ಪಾತ್ರವಾದ ಸೀತಮ್ಮಳ ವಿಷ0ುದಲ್ಲೂ ನಿಜ. ಸೀತಮ್ಮ ಓರ್ವ ಆದರ್ಶ ಸತಿ, ಒಳ್ಳೆ0ು ಗೃಹಿಣಿ, ವಿಧೇ0ು ಸೊಸೆ ಮತ್ತು ಕಷ್ಟಸಹಿಷ್ಣು. ಪುರಾಣದ ಸೀತೆ0ುನ್ನು ನೆನಪಿಸುವಂಥ ಪಾತ್ರ ಇದು. ಆದರೆ ಇಡೀ ಕಾದಂಬರಿ0ುಲ್ಲಿ ಅತ್ಯಂತ ನೋವನ್ನು ಉಣ್ಣುವವಳು ಮತ್ತು 0ಾತನೆ0ುನ್ನು ಅನುಭವಿಸುವವಳು ಇವಳೇ ಎನ್ನುವುದು ಒಂದು ವಿಪ0ರ್ಾಸ. ಇವಳ ಅತ್ತೆ ತಿಮ್ಮವ್ವನು ಇವಳಿಗೆ ವಿನಾಕಾರಣ ಕೊಡುವ ಕಾಟದಲ್ಲಿ ಓರ್ವ ರಾಕ್ಷಸಿ0ೆು ಆಗಿಬಿಡುತ್ತಾಳೆ. ಅಂದರೆ 'ಒಳಿತು' ಎನ್ನುವುದು ಕೇಡನ್ನು ಸಹಿಸಿಕೊಳ್ಳುತ್ತದೆ. ಆದರೆ ಅದನ್ನು ನಿಮರ್ೂಲ ಮಾಡುವಷ್ಟು ಶಕ್ತಿ ಅದಕ್ಕಿಲ್ಲ. ತಿಮ್ಮವ್ವನಿಗೆ 0ಾವ ಶಿಕ್ಷೆ0ುೂ ಆಗುವುದಿಲ್ಲ. ಸಿದ್ದಪ್ಪಾಜಿ0ು ಲೈಂಗಿಕ ಆಕ್ರಮಣವನ್ನು ಸೀತಮ್ಮ ಎದುರಿಸುತ್ತಾಳೆ ಮತ್ತು ಅದರಿಂದ ಒಂದು ಮಟ್ಟದಲ್ಲಿ ಬಚಾವಾಗುತ್ತಾಳೆ ಎಂಬುದೇನೋ ನಿಜ. ಆದರೆ ಅದಕ್ಕೆ ಅವಳು ತೆರಬೇಕಾದ ಬೆಲೆ0ೆುನೂ ಕಡಿಮೆ0ುಲ್ಲ.  ಅವಳನ್ನು ರಕ್ಷಿಸುವುದು ಅವಳ ಕುಟುಂಬದ 0ುಜಮಾನನಾದ ದೀಕ್ಷಿತನೂ ಅಲ್ಲ, ರಾಜ್ಯಶಕ್ತಿ0ುೂ ಅಲ್ಲ. ಅವಳ ರಕ್ಷಣೆ ಮತ್ತು ಸಿದ್ದಪ್ಪಾಜಿಗೆ ಶಿಕ್ಷೆ 0ಾಗುವುದೂ ಅನ್ಯ ಮೂಲಗಳಿಂದ ಎಂಬುದನ್ನು ಗಮನಿಸಬೇಕು. ಅರಸನ ರಾಜ್ಯವನ್ನು 'ಕುಂಪಣಿ' ಸರಕಾರ ರಕ್ಷಿಸುವಂತೆ ಸೀತೆ0ುನ್ನು ಭಟಜಿ ರಕ್ಷಿಸುತ್ತಾನೆ. ಕಾದಂಬರಿ0ು ಕೊನೆ0ುಲ್ಲಿ ಸೀತಮ್ಮಳು ಉರಿ0ುುವ ಚಿತೆಯಿಂದಲೇ ಎದ್ದುಬಂದರೂ, ಶವವಾಗಿದ್ದವಳು ಜೀವಂತವಾಗಿ ಎದ್ದು ಬಂದರೂ ಅದು ಅವಳ ವೈ0ುಕ್ತಿಕ ಜ0ುವಾಗುತ್ತದೆ0ೆು ಹೊರತು 'ಕೆಡುಕು' ಪೂರ್ಣವಾಗಿ ತೊಲಗುವುದಿಲ್ಲ.
         ರಾಜ್ಯದ ಆಡಳಿತ ವ್ಯವಸ್ಥೆ ಭ್ರಷ್ಟವಾಗಿದೆ; ಕುಟುಂಬ ದುರ್ಬಲವಾಗಿದೆ; ಮಠ ಕ್ರೂರವಾಗಿದೆ. ಹೀಗಿರುವಾಗ ದೇವಸ್ಥಾನ ಮಾತ್ರ ಹೇಗೆ ಶುದ್ಧವಾಗಿ ಉಳಿದುಕೊಳ್ಳುತ್ತದೆ? ಮಹಾಲಕ್ಷ್ಮಿ ದೇವಸ್ಥಾನವು ಆ ಊರಿನ ಶ್ರದ್ಧಾಕೇಂದ್ರ. ಜನಸಾಮಾನ್ಯರು ಅದಕ್ಕೆ ಭಕ್ತಿಯಿಂದಲೇ ನಡೆದುಕೊಳ್ಳುತ್ತರೆ. ಅದರೆ ಅದೊಂದು ಕ್ರಿಮಿನಲ್ ಶಕ್ತಿ ಕೇಂದ್ರವಾಗುವುದನ್ನು ಭಕ್ತರು ತಪ್ಪಿಸಲಾರರು. ಸಿದ್ಧನು ಸಿದ್ದಪ್ಪನಾದ, ಸಿದ್ದಪ್ಪಾಜಿ0ಾದ, ಕೊನೆಗೆ ಅಪ್ಪಾಜಿ0ೆು ಆದ ಎನ್ನುವಲ್ಲಿ ಕೇಡು ವೃದ್ಧಿ0ಾಗುತ್ತ, ವಿಜೃಂಭಿತವಾಗುತ್ತ ಹೋಗುತ್ತದೆ. ಆ ಮೂಲಕ ಆ ಊರಿನ ಅನೈತಿಕ ಚಟುವಟಿಕೆಗಳೂ ವೃದ್ಧಿಸುತ್ತ, ಸಿದ್ದಪ್ಪಾಜಿ0ು ಪೋಷಣೆ0ುನ್ನು, ರಕ್ಷಣೆ0ುನ್ನು ಪಡೆದುಕೊಳ್ಳುತ್ತ ಹೋಗುತ್ತವೆ. ಅವುಗಳನ್ನು ತಡೆ0ುುವ ಶಕ್ತಿ ಕೃಷ್ಣರಾಜ ಪ್ರಭುಗಳ ರಾಜ್ಯಶಕ್ತಿಗೆ ಇಲ್ಲ. ಸಿದ್ದಪ್ಪನು ವೈ0ುಕ್ತಿಕವಾಗಿ ಶಿಕ್ಷೆಗೆ ಗುರಿ0ಾಗುವುದು ಸಾಧ್ವೀಮಣಿ ಸೀತಮ್ಮಳನ್ನು ಕೆಣಕಹೊರಟಾಗ ಮಾತ್ರ. ಸಿದ್ದಪ್ಪನ ಪಾತ್ರವು ಪುರಾಣದ ರಾವಣನ ಪಾತ್ರವನ್ನು ನೆನಪಿಸುವಂತಿದೆ.  ಕಥೆ0ು ಮಟ್ಟದಲ್ಲಿ ರಾವಣನಿಗೆ ಸೋಲಾಗುತ್ತದೆ ಎಂಬುದೂ ನಿಜವೇ. ಶಿಕ್ಷೆಗೆ ಒಳಗಾಗುವವನು ಒಬ್ಬ ಕೆಟ್ಟ ಮನುಷ್ಯ ಮಾತ್ರ. ಆದರೆ ಅವನು ಪ್ರತಿನಿಧಿಸುವ ಕೇಡು ಹಾಗೆ0ೆು ಉಳಿದುಕೊಳ್ಳುತ್ತದೆ. ಹೀಗೆ ಕಾದಂಬರಿ0ು ಆಶ0ು, ಅದರ ಶೀಷರ್ಿಕೆ0ು ಆಶ0ುವು ತುಂಬ ಸೀಮಿತ ಪ್ರಮಾಣದಲ್ಲಿ ನಿಜವಾಗುತ್ತದೆ. ಕಾದಂಬರಿ0ುಲ್ಲಿ 'ಮಾಡಿದ್ದನ್ನು ಉಣ್ಣುವವರು' ಉಪಾಧ್ಯಾ0ು ಪಂತೋಜಿ ಮತ್ತು ಸಿದ್ದಪ್ಪಾಜಿ ಮಾತ್ರ.   ಸಂಜವಾಡಿ0ುು ಸರ್ವನಾಶವಾಗಿ ದೀಕ್ಷಿತನ ಕುಟುಂಬ ಆ ಊರನ್ನೇ ತೊರೆದು ಮೈಸೂರಿನಲ್ಲಿ ನೆಲಸುತ್ತದೆ. 'ಸೀತಮ್ಮನೂ ಮಹಾದೇವನೂ ಅನೇಕ ಕಾಲ ಸಂಸಾರ ಮಾಡಿಕೊಂಡು ಸುಖವಾಗಿದ್ದರು' ಎಂದು ಕಾದಂಬರಿ0ುು ದಾಖಲಿಸುತ್ತದೆ. ಹೀಗೆ ಒಂದು ಸಾಂಪ್ರದಾ0ುಕ ನೀತಿಕಥೆ0ು ಬಂಧದಲ್ಲಿ ಪುಟ್ಟಣ್ಣನವರು ಒಂದು ಕುಟುಂಬದ, ಹಲವು ಸಾಮಾಜಿಕ ವ್ಯವಸ್ಥೆಗಳ, ಅಂತಿಮವಾಗಿ ಒಂದು ರಾಜ್ಯವ್ಯವಸ್ಥೆ0ು ಕಥೆ0ುನ್ನೇ ನಮ್ಮ ಮುಂದೆ ನಿರೂಪಿಸಿದ್ದಾರೆ. ಅವರ ಕಥನವು ಮಾತ್ರ ತನ್ನ ಕಥನಕಾರನನ್ನೂ ಮೀರಿ ಬೆಳೆದು ಒಳಿತು-ಕೆಡುಕುಗಳ 0ಾವತ್ತೂ ಸಂಘರ್ಷವನ್ನು ಮುಕ್ತವಾಗಿ, ಸಮಸ್ಯಾತ್ಮಕವಾಗಿ ಇಡುವಲ್ಲಿ ಸಾಕಷ್ಟು 0ುಶಸ್ವಿ0ಾಗಿದೆ ಎನಿಸುತ್ತದೆ. ಅಂದರೆ ಜೀವನದ ವಾಸ್ತವತೆ0ುನ್ನು ಲೇಖಕನ ಆದರ್ಶಕ್ಕೇ ಸವಾಲೆಂಬಂತೆ ಒಡ್ಡಿ ಕಾದಂಬರಿ0ುು ತನ್ನ ಸೃಜನಶೀಲತೆ0ುನ್ನು ಮೆರೆದಿದೆ. ಕನ್ನಡದ ಮೊದಲ ಕಾದಂಬರಿಗಳಲ್ಲಿ ಮಾಡಿದ್ದುಣ್ಣೋ ಮಹಾರಾ0ು ಇಂದಿಗೂ ತನ್ನ ಆಕರ್ಷಣೆ0ುನ್ನು ಉಳಿಸಿಕೊಂಡಿರುವುದು ಮುಖ್ಯವಾಗಿ ಈ ಕಾರಣಕ್ಕೆ. ಈ ಕಾದಂಬರಿ0ುನ್ನು ರಾಮಾ0ುಣದ ಒಂದು ಆಧುನಿಕ ಅವತರಣಿಕೆ, ಪುನರ್ ಸೃಷ್ಟಿ ಎಂದು ಭಾವಿಸಿಕೊಂಡರೆ ರಾಮಾ0ುಣದ ಇನ್ನೂ ಉತ್ತರಿಸಲಾಗದ ಹಲವು ಪ್ರಶ್ನೆಗಳು ಬೇರೆ ರೂಪದಲ್ಲಿ ಇಲ್ಲಿ0ುೂ ಮುಂದುವರೆದಿವೆ ಎಂದು ಹೇಳಲೂ ಸಾಧ್ಯವಿದೆ.
                                      ******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228        

ಗಂಗಜ್ಜಿ ನೆನಪು: ಯುವ ಪ್ರತಿಭೆಗಳ ಸಂಗಮ

ಗಂಗಜ್ಜಿ ನೆನಪು: ಯುವ ಪ್ರತಿಭೆಗಳ ಸಂಗಮ | ಪ್ರಜಾವಾಣಿ
gangubai hangal

ಭರಚುಕ್ಕಿ ಫ಼ಾಲ್ಸ್ ನಲ್ಲಿ ಜಾನಪದ ಉತ್ಸವ-10-8-2013

Two-day Jalapatotsava at Bharachukki falls - The Hindu

ಹಕ್ಕಿ ಹಾರುತಿದೆ ನೋಡಿದಿರಾ ? -ರಮಾನಂದ ಐನಕೈ

Detailsclik here to read ramanada Inakai's article - Time [ ಕಾಲ ]

ಮೋದಿ ಪ್ರಧಾನಿಯಾಗುವುದು ತಮಗೆ ಇಷ್ಟವಿಲ್ಲ: ಸೇನ್

ಮೋದಿ ಪ್ರಧಾನಿಯಾಗುವುದು ತಮಗೆ ಇಷ್ಟವಿಲ್ಲ: ಸೇನ್ | ಪ್ರಜಾವಾಣಿ

ಯಕ್ಷಗೌರವಕ್ಕೆ ಮಸಿ: ಮೆರೆದ ‘ಹುಚ್ಚು’ತನ, ಅಧಿಕ ಪ್ರಸಂಗ! ಯಕ್ಷಾಭಿಮಾನಿಗಳ ಆಕ್ರೋಶ

ಯಕ್ಷಗೌರವಕ್ಕೆ ಮಸಿ: ಮೆರೆದ ‘ಹುಚ್ಚು’ತನ, ಅಧಿಕ ಪ್ರಸಂಗ! ಯಕ್ಷಾಭಿಮಾನಿಗಳ ಆಕ್ರೋಶ - Indiatimes Vijaykarnatka
ತಾರನಾಥ ವರ್ಕಾಡಿ / ಉಜಿರೆ ಅಶೋಕ ಭಟ್
THARANATHA VARKADI / UJIRE ASHOKA BHAT

ಅಕ್ಷರ ದಾಸೋಹ ಎಚ್ಚರಿಕೆಯ ಕಾಲ

ವಿಕ ವಿಶೇಷ: ಅಕ್ಷರ ದಾಸೋಹ ಎಚ್ಚರಿಕೆಯ ಕಾಲ - Indiatimes Vijaykarnatka

ಆಗುಂಬೆ ಘಾಟಿಯಲ್ಲೊಂದು ಚಿಕಣಿ ಜಲಪಾತ -ಆಸ್ಟ್ರೋ ಮೋಹನ್

Mini falls near Agumbe photo by Astro mohan

ಗಮಕ ಸಮ್ಮೇಳನಕ್ಕೆ ಚಾಲನೆ

ಗಮಕ ಸಮ್ಮೇಳನಕ್ಕೆ ಚಾಲನೆ | ವಿಶ್ವ ಕನ್ನಡಿಗ ನ್ಯೂಸ್

ಆಂಜನೇಯನ ಬಾಲದಂತೆ ಆತನ ಕತೆಗೂ ಕೊನೆ ಇಲ್ಲ -ಪುರುಷೋತ್ತಮ ಬಿಳಿಮಲೆ

ಕನ್ನಡ ಜಾನಪದ karnataka folklore: ಆಂಜನೇಯನ ಬಾಲದಂತೆ ಆತನ ಕತೆಗೂ ಕೊನೆ ಇಲ್ಲ:  ಸೌಜನ್ಯ:ವಿಜಯ ಕರ್ನಾಟಕ   ಏಷ್ಯಾದ ಜನಪ್ರಿಯ ದೈವಗಳಲ್ಲಿ ಹನುಮಂತನೂ ಒಬ್ಬ. ರಾಮಾಯಣದ ಕಿಷ್ಕಿಂದಾಖಾಂಡದಲ್ಲಿ ಮೊದಲು ಕಾಣಸಿಗುವ ಆತ, ಮುಂದ...
Purushottama bilimale- Anjaneya

ಮಿಡಿದು ನಡೆದವಳು -ಮೇಗರವಳ್ಳಿ ರಮೇಶ್

ದಲಿತ ವಿದ್ಯಮಾನ - The chimera of Dalit capitalism

Sunday, July 21, 2013

ಕರಾವಳಿಗರನ್ನು ಬಲಿ ತೆಗೆದುಕೊಳ್ಳಲಿರುವ ನೇತ್ರಾವತಿ ನದಿ ತಿರುವು ಯೋಜನೆ ..ಶಂಶೀರ್ ಬುಡೋಳಿ

ನೇತ್ರಾವತಿ ನದಿ ತಿರುವು ಯೋಜನೆ - ೨ -ದಿನೇಶ್ ಹೊಳ್ಳ

ನೇತ್ರಾವತಿ ನದಿ ತಿರುವು ಯೋಜನೆ - ೧ -ದಿನೇಶ್ ಹೊಳ್ಳ

ಅವಳಷ್ಟಕ್ಕೆ ಹರಿಯುತಿರಲಿ ನೇತ್ರಾವತಿ... -ಮನೋಹರ ಪ್ರಸಾದ್

ನೇತ್ರಾವತಿ ನದಿ ತಿರುವು: ಏನಿದು ? -ಮನೋಹರ ಪ್ರಸಾದ್

‘ಔಟ್‌ಲುಕ್’ನಲ್ಲಿ ಇಮೇಲ್‌ಗಳನ್ನು ವ್ಯವಸ್ಥಿತವಾಗಿರಿಸುವುದು ಹೇಗೆ

‘ಔಟ್‌ಲುಕ್’ನಲ್ಲಿ ಇಮೇಲ್‌ಗಳನ್ನು ವ್ಯವಸ್ಥಿತವಾಗಿರಿಸುವುದು ಹೇಗೆ… | ಬದಲಾವಣೆಯೇ ಜಗದ ನಿಯಮ

ಬಿಸಿಯೂಟ ದುರಂತಕ್ಕೆ ಕೀಟನಾಶಕ ಕಾರಣ : ಪ್ರಯೋಗಾಲಯ ವರದಿ

ಬಿಸಿಯೂಟ ದುರಂತಕ್ಕೆ ಕೀಟನಾಶಕ ಕಾರಣ : ಪ್ರಯೋಗಾಲಯ ವರದಿ