stat Counter



Wednesday, November 30, 2016

: ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರು - ಕರೆಯೋಲೆ - pdf

2017 ರಲ್ಲಿ 22 ಸರ್ಕಾರಿ ರಜೆ ದಿನಗಳು

ಸೂಫಿ ಪದ್ಯಗಳ ಕನ್ನಡ ಪುಟ { FACE BOOK }

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ - 2016

ದೇವನೂರು ಮಹಾದೇವರ " ಒಡಲಾಳ "--- { odalala by Devanuru Mahadeva Kannada literature for IAS }

ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು

ಸಹಕಾರ ಸಂಘಗಳಲ್ಲಿ ಭಾರಿ ಪ್ರಮಾಣದ ‘ಕ್ಯಾಷ್‌ ಜಾಮ್‌’

‘ಸಾಹಿತಿಗೆ ಸಾಮಾಜಿಕ ಹೊಣೆಗಾರಿಕೆ ಅಗತ್ಯ’

Monday, November 28, 2016

ಡಾ / ಆರ್. ಲಕ್ಷ್ಮೀನಾರಾಯಣ - ವೈಚಾರಿಕತೆ: ಪಂಥಗಳನ್ನು ಮೀರಿದ್ದು

ಕೆ. ಪಿ. ಸುರೇಶ್ -- ಸಹಕಾರಿ ರಂಗದ ಕೀಲು ಮುರಿದ ಕೇಂದ್ರ ಸರಕಾರ

Suresha Kanjarpane -Indiatimes Vijaykarnatka




Demonitisationa and Co- Operative Banks

ಆತ್ಮಹತ್ಯೆ ತಡೆಯುವ ಸೀಲಿಂಗ್ ಫ್ಯಾನ್ This ceiling fan can save lives too

ಕರ್ನಾಟಕ - ಹೊಸತನದ ಹುಡುಕಾಟ { ಆಳ್ವಾಸ್ ನುಡಿಸಿರಿ 2015 - ಸಾಹಿತ್ಯ- ಚಿತ್ರ ಸಂಚಯ }

ಗಿರಿಧರ ಕಾರ್ಕಳ -- ಕಟ್ಪಾಡಿ ಎಂಬ ಹೃದಯವಂತ ಕತೆಗಾರ..

ಡಾ / ಎಮ್. ಎಮ್. ಕಲಬುರ್ಗಿ ಸಂಶೋಧಕರ ಸಂಕುಳ , ಧಾರವಾಡ -28- 11-2016

‘ಯಕ್ಷಗಾನದ ಮಾಹಿತಿ ಕಣಜ ಪ್ರಭಾಕರ ಜೋಶಿ’

-ಶೂದ್ರ ತಪಸ್ವಿ drama by kuvempu { Kannada Literature for I. A.S}

Sunday, November 27, 2016

ಶ್ರೀವತ್ಸ ಜೋಶಿ - ಹೀಗೂ ಹರಡಬಹುದು ಕಸ್ತೂರಿ ಕನ್ನಡದ ಕಂಪು!

ಕೆ. ಸತ್ಯನಾರಾಯಣ - ಮಧ್ಯಮ ಮಾರ್ಗದ ತಾಕಲಾಟಗಳು

ಟಿ. ಎನ್. ವಾಸುದೇವಮೂರ್ತಿ --- ಮಧ್ಯಮಮಾರ್ಗ ಎಂಬುದಿದೆಯೇ?

ಮಹಾಲಿಂಗ ---ಇನ್ನಿಲ್ಲವಾದ ರಾಬರ್ಟ್ ಗ್ರೀಸಿಂಕ್ ಎಂಬ ವಿಶಿಷ್ಟ ಚೇತನ

ಅದ್ಭುತ ಕಲಾವಿದ ಅದ್ಭುತ ಜೀವನ*

🎨🎨🎨🎨🎨🎨🎨🎨🎨🎨🎨


*ಇನ್ನಿಲ್ಲವಾದ ರಾಬರ್ಟ್ ಗ್ರೀಸಿಂಕ್ ಎಂಬ ವಿಶಿಷ್ಟ ಚೇತನ*

ಗ್ರೀಸಿಂಕ್ ಡಚ್ ಕಲಾವಿದ. ತಂದೆಯೂ ಕಮರ್ಷಿಯಲ್ ಕಲಾವಿದ. ಹೃದಯದ ಶಾಂತಿ ಹುಡುಕುತ್ತ ಹಿಪ್ಪಿಯಾಗಿ ಹಿಮಾಲಯಕ್ಕೆ ಬಂದ ಈ ರಾಬರ್ಟ್ ಗ್ರೀಸಿಂಕ್ ಕೊನೆಗೆ ಹಾಳು ಹಂಪೆಗೆ ಹಲವು ದಶಕಗಳ ಹಿಂದೆ ಬಂದು ಸೇರಿದ. ಮನಕ್ಕೆ ಮಣ್ಣು ನೆಮ್ಮದಿ ಕೊಟ್ಟಿತು. ಹಂಪಿಯ ಬಂಡೆ, ಜನ, ದೇವರು, ಹಾಳು ಮಂಟಪಗಳು ಚಿತ್ರಿಸುತ್ತಿದ್ದ. ಅವನ ಶೈಲಿ ಇರುವುದನ್ನು ಇದ್ದಂತೆ ಹೇಳುವುದು. ಎರಡು ಕಿ. ಮೀ ದೂರದ ಕಲ್ಲುಗಳು ಅವನ ಚಿತ್ರದಲ್ಲಿ ಸ್ಮಷ್ಟವಿರುತ್ತಿದ್ದವು.

ಅವನು ಹಂಪಿಯ ಲಂಬಾಣಿ ಹೆಣ್ಣನ್ನು ಮದುವೆಯಾದ. ಅವರಲ್ಲಿ ಒಬ್ಬನಾದ. ಲಂಬಾಣಿ ಕನ್ನಡ ಅದ್ಭುತವಾಗಿ ಕಲಿತ. ಊರು ಮರೆತ. ಮಕ್ಕಳಾದುವು. ಸಂಸಾರ ನಡೆಸಿದ. ಚಿತ್ರ ಬಿಡಿಸಿ ಸರಳ ಬದುಕಿಗೆ ದುಡ್ಡು ಮಾಡಿದ. ಗೊತ್ತಿದ್ದವರಿಗೆ ಗೊತ್ತಿತ್ತು ಅವನ ಚಿತ್ರಗಳ ತಾಕತ್ತು.
ಮಡದಿ ಮರಣಿಸಿದ ಬಳಿಕ ಮತ್ತೆ ಅದೇ ಸಮುದಾಯದ ಹೆಣ್ಣೋರ್ವಳ ವರಿಸಿದ. ಸಂಸಾರ ಕಾಪಾಡಿದ. ಹಂಪಿ ಬಿಟ್ಟು ಹೋಗಲೆ ಇಲ್ಲ. ಹಂಪಿಯ ಲಂಬಾಣಿಗಳು ಬದುಕಾದರು. ಹಂಪಿಯ ಬಂಡೆಗಳು ಬಡವರು ಬಂಧುಗಳಾದರು. ಚಿತ್ರ ಪ್ರದರ್ಶನ ಮಾರಾಟ ಆದದ್ದು ಇದ್ದು. ಆ ಬಗ್ಗೆ ಆಸೆಬುರುಕ ಅವನಲ್ಲ

ಈಗ ಎಪ್ಪತ್ತು ವರುಷದ ಮುದುಕನಾಗಿ ಹಂಪಿಯಲ್ಲೆ ಸತ್ತ. ಸಂಸಾರ ದೊಡ್ಡದಿತ್ತು. ನೂರಾರು ಚಿತ್ರಗಳು ಇದ್ದವು. ಎಲ್ಲ ಈ ದೇಶದ ಜನ, ಹಬ್ಬ, ಜೀವನ, ಸಂತೋಷ, ಪ್ರಕೃತಿ. ರಾಬರ್ಟ್ ಗ್ರೀಸಿಂಕ್ ಇವನ್ನೆಲ್ಲ ಪ್ರೀತಿಸಿದ್ದ ಎಂಬುದಕ್ಕೆ ಇವೇ ಸಾಕ್ಷಿ.

ಮಹಾ ಕಲಾವಿದ ಗಾಗಿನ್ ನೆನಪಾಗಬಹುದು ನಿಮಗೆ. ಅವನೂ ಸಾಗರದ ನಡುವಿನ ದ್ವೀಪವಾಸಿಗಳ ಜೊತೆ ಹೀಗೆಯೆ ಬದುಕಿದ. ಅವನಿಗೂ ಇವನಿಗೂ ವ್ಯತ್ಯಾಸವಿದೆ. ರಾಬರ್ಟ್ ಪ್ರಸಿದ್ದಿಯನ್ನೂ ಬಯಸಲಿಲ್ಲ. ಸ್ಥಳೀಯ ಹೆಣ್ಣುಮಕ್ಕಳ ಸ್ನೇಹ ಇವನಿಗೆ ಗಟ್ಟಿ ಭಾರತೀಯ ಸಂಸಾರವೆ ಆಗಿತ್ತು. ಗಾಗಿನ್ ನಂತೆ ಎಲ್ಲೆಲ್ಲ ತಿರುಗುವ ಬಯಕೆಯು ರಾಬರ್ಟ್ ಗೆ ಇರಲಿಲ್ಲ

ವಿಶಿಷ್ಟವಾಗಿ ಬದುಕಿ, ನಮ್ಮವನೆ ಆಗಿ ತುಂಬು ಬಾಳಿದ ಈ ಒಂದು ಕಾಲದ ಹಿಪ್ಪಿ ನಿನ್ನೆ ಅಲ್ಲ ಮೊನ್ನೆ ನಮ್ಮ ಬಿಟ್ಟು ನಡೆದ.

ಯಾವ್ಯಾವನೋ ಸಾಂಸ್ಕತಿಕ ಪುಢಾರಿಯನ್ನು ಪೇಪರ್ ಟೈಗರ್ ನ್ನು ಮಹಾವ್ಯಕ್ತಿ ಎಂದು ಭಾರೀ ಪ್ರತಿಭಾವಂತ ಅಂತ ಭ್ರಮಿಸಿ ನಾವು ಫೂಲ್ ಆಗುತ್ತೇವೆ. ರಾಬರ್ಟ್ ಗೀಸಿಂಕ್ ಈ ನಲುವತ್ತು ವರುಷ ಹಂಪಿಯಲ್ಲೆ ಇದ್ದುದು ನಮಗೆ ಗೊತ್ತೇ ಇರಲಿಲ್ಲ. ಕೊಟ್ಟಿರುವ ಚಿತ್ರಗಳಲ್ಲಿ ಅವನು ಈ ನೆಲ ಜನ ರನ್ನು ಪ್ರೀತಿಸಿದ್ದು ಅರ್ಥವಾಗಿ ಈಗ ನೆನೆದು ಕಣ್ಣು ಮನಸ್ಸು ಒದ್ದೆ ಮಾಡುವುದು ನಮಗೆ ಉಳಿದದ್ದು

*🔥ಇದು ದೊಂದಿ ಬಳಗದ ಪ್ರಸ್ತುತಿ*🔥

Sravasti Datta - An art affair with Hampi - Hyderabad { ರಾಬರ್ಟ್ ಗ್ರೀಸಿಂಕ್ -ಹಂಪಿಯಲ್ಲಿದ್ದ ಡಚ್ ಕಲಾವಿದ }

8 ಜಿಲ್ಲೆಗಳಲ್ಲಿ ಹಸ್ತಪ್ರತಿಗಳ ಡಿಜಿಟಲೀಕರಣ

ದಿಲೀಪ್ ಸಂಘಾನಿ - ಸಹಕಾರಿ ಬ್ಯಾಂಕ್‌ ಅಧಿಕಾರ ಮೊಟಕು: ರೈತರ ಸಮಸ್ಯೆಯೇನು?

ಡಾ / ಇಂದಿರಾ ಹೆಗ್ಗಡೆ - ನಾವೆಲ್ಲ ಕೂಡಿಟ್ಟಿದ್ದು ಕಪ್ಪು ಹಣವೆ?

ಕವಿ ಸಿದ್ದಲಿಂಗಯ್ಯ - Injustice and the self in Dalit writing - Dr Siddalingaiah

ಅಮೆರಿಕಕ್ಕೆ ಸವಾಲೊಡ್ಡಿ ಗೆದ್ದ ಕ್ಯಾಸ್ಟ್ರೊ

ಜಿ. ಎನ್. ಮೋಹನ್- ಇರಲಿ, ಹೋಗಿ ಬನ್ನಿ ಕ್ಯಾಸ್ಟ್ರೋ..

ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪ್ರೊ. ಹರಿನಾರಾಯಣ ಮಾಡಾವು

ಡಿ. ಆರ್. ನಾಗರಾಜ್ : ಸಾಂಸ್ಕೃತಿಕ ರಾಜಕಾರಣ ಮತ್ತು ಲೋಹಿಯಾ | D. R. Nagaraj : C...

Friday, November 25, 2016

ಕೇಶವ ಹೆಗಡೆ ಕೊರ್ಸೆ --{ AUDIO } ನೆಲ ಜಲ ಸಂಪನ್ಮೂಲ ರಕ್ಷಣೆ { ಆಳ್ವಾಸ್ ನುಡಿಸಿರಿ -2016 }

http://chirb.it/czMv5f-Pls clik here to listen

ಛಂದ ಪುಸ್ತಕ ಹಸ್ತಪ್ರತಿ ಆಹ್ವಾನ -2006

ಎಮ್. ಆರ್. ಕಮಲ - M.R.Kamala

ಎಮ್. ಆರ್. ಕಮಲ - ನೆತ್ತರಲಿ ನೆನೆದ ಚಂದ್ರ { ಅರಬ್ ಮಹಿಳಾ ಕಾವ್ಯ ಲೋಕ }

m-r-kamala-cover


Arabian Women's Poetry translated to Kannada by M. R. Kamala -NETTARALI NENEDA CHANDRA { 2016 }

ಶಾಸನ ಸಾಹಿತ್ಯ { Vedio }

http://kannada.bharatavani.in/media/kannada-tribes-of-karnataka-part-1/ -pls  go to link and and   clik second vedio { Shasana Sahitya - Inscriptions }

ರತ್ನಮಾಲಾ - |ನೀಲಿ ಕಡಲು { ಡಾ / ಕಾ. ವೆಂ. ಶ್ರೀನಿವಾಸಮೂರ್ತಿ }

ಸಂಘಟಿತ ಲೂಟಿ, ಕಾನೂನಾತ್ಮಕ ಸುಲಿಗೆ: ಸಿಂಗ್‌

ರಾಧಾಕೃಷ್ಣ ಬೆಳ್ಳೂರು -- ಕರಾಡ ಪದಕೋಶ , ಕಾಸರಗೋಡಿನ ಕರಾಡ ಉಪಭಾಷೆ

ಹರಿಹರನ ನಂಬಿಯಣ್ಣನ ರಗಳೆ HARIHARA's NAMBIYANNANA RAGALE

ಭಾಷೆ, ಸಾಹಿತ್ಯ ಸೃಜನಶೀಲತೆ ಬೆಳಗುತ್ತವೆ -ಜಯಂತ ಕಾಯ್ಕಿಣಿ

Thursday, November 24, 2016

ಪ್ರಜ್ಞಾ ಮತ್ತಿಹಳ್ಳಿ --- ಕವಿಸಮಯ { -ಆಳ್ವಾಸ್ ನುಡಿಸಿರಿ 2016 }

http://chirb.it/AJ7880 -Pls clik here to listen

Image result for prajna mattihalli

ಎಲ್ಲ ರೀತಿಯ ಮೌನವೂ ಖಂಡನಾರ್ಹವೇ?

ಮಧ್ಯಮ ಮಾರ್ಗ ಮತ್ತು ಅವಕಾಶವಾದಿತನ

ರಂಗ ನಿರ್ದೇಶಕ ಅಶೋಕ ಬಾದರದಿನ್ನಿ ಇನ್ನಿಲ್ಲ

ನೀಲಾ . ಕೆ. - ನಾನು ಹಾಡುತ್ತಿಲ್ಲ , ನನ್ನೊಡಲ ಉರಿ ಕಾರಿಕೊಳ್ಳುತ್ತಿದ್ದೇನೆ

ಚಿತ್ರೋತ್ಸವದಲ್ಲಿ ‘ಹರಿಕಥಾ ಪ್ರಸಂಗ’

Tuesday, November 22, 2016

ಮುರಳೀಧರ ಉಪಾಧ್ಯ ಹಿರಿಯಡಕ - ಕನ್ನಡ ಬೋಧನೆಯಲ್ಲಿ ಕಂಪ್ಯೂಟರ್

ಪದವಿಪೂರ್ವ ಶಿಕ್ಷಣ ಇಲಾಖೆ , ಉಡುಪಿ ಜಿಲ್ಲೆ

{ ಉಡುಪಿ  , ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಉಪನ್ಯಾಸಕರಿಗಾಗಿ }

ವಿಶೇಷ ಉಪನ್ಯಾಸ 

ಕನ್ನಡ ಬೋಧನೆಯಲ್ಲಿ ಕಂಪ್ಯುಟರ್ ಬಳಕೆ

- ಪ್ರೊ/  ಮುರಳೀಧರ ಉಪಾಧ್ಯ ಹಿರಿಯಡಕ

23 - 11-2016 -- 2pm to 5pm

ಎಮ್. ಜಿ. ಎಮ್. ಪದವಿಪೂರ್ವ ಕಾಲೇಜು , ಉಡುಪಿ

Computer and Internet for Kannada Teaching - Special talk by Pro. Muraleedhara Upadhya Hiriadka - at M. G. M. College Udupi on 23-11-2016 - organised by Pre university Board , Udupi Dist.Contact Pro- Muraleedhara upadhya - mo no - 9448215779 - email -mhupadhya@gmail.com blog- mupadhyahiri.blogspot.in

ಬಿಲ್ಹಣನ ’ವಿಕ್ರಮಾಂಕ ದೇವ ಚರಿತಂ - ಮುರಳೀಧರ ಉಪಾಧ್ಯ ಹಿರಿಯಡಕ

 ಬಿಲ್ಹಣ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಲುಕ್ಯ ರ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಸಂಸ್ಕೃತ ಕವಿ. ಅವನು ’ವಿಕ್ರಮಾಂಕದೇವ ಚರಿತೆ’ ಯಲ್ಲಿ ತನ್ನ ಆಶ್ರಯದಾತನಾಗಿದ್ದ ವಿಕ್ರಮಾದಿತ್ಯನ (೧೦೭೬-೧೧೨೭)ಚರಿತ್ರೆ ಯನ್ನು ವೈಭವೀಕರಿಸಿ ವರ್ಣಿಸಿದ್ದಾನೆ.
 ಕ್ರಿ.ಶ. ೯೯೩ರಲ್ಲಿ ಎರಡನೆಯ ತೈಲನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ವಶಪಡಿಸಿ ಕೊಂಡಾಗ ಚಾಲುಕ್ಯರ ಆಳ್ವಿಕೆ ಆರಂಭವಾಯಿತು. ವಿಕ್ರಮಾದಿತ್ಯನಿಗಿಂತ ಮೊದಲು ಚಾಲುಕ್ಯ ರಾಜ್ಯವನ್ನು ಆಳಿದ ತೈಲ, ಸತ್ಯಾಶ್ರಯ, ಎರಡನೆಯ ಜಯಸಿಂಹ, ಒಂದನೆಯ ಸೋಮೇಶ್ವರ, ಎರಡನೆಯ ಸೋಮೇಶ್ವರ ಇವರ ಆಡಳಿತ ಕಾಲದ ಮುಖ್ಯ ಘಟನೆಗಳನ್ನು ಬಿಲ್ಹಣ ತನ್ನ  ಕಾವ್ಯದಲ್ಲಿ ವರ್ಣೆಸಿದ್ದಾನೆ. ಬಿಲ್ಹಣನ ಪ್ರಕಾರ, ಒಂದನೆಯ ಸೋಮೇಶ್ವರ (೧೦೪೪-೧೦೬೮) ಭಯಾನಕ ರೋಗವೊಂದರಿಂದ ನರಳಿ, ತುಂಗಭದ್ರೆಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದನು. ಚಾಲುಕ್ಯರಿಗೂ, ಚೋಳರಿಗೂ ನಡೆದ ಹಲವು ಯುದ್ಧಗಳನ್ನು ಬಿಲ್ಹಣ ವರ್ಣಿಸಿದ್ದಾನೆ. ಕರಾಡಾದ ರಾಜಕುಮಾರಿ ಚಂದ್ರಲೇಖೆ ಹಾಗೂ ವಿಕ್ರಮಾದಿತ್ಯನ ಮದುವೆಯ ಪ್ರಸಂಗದಲ್ಲಿ ಬಿಲ್ಹಣನ ವರ್ಣನಾಚಾತುರ್ಯ, ರಸಿಕತೆಗಳು ಕಾಣಿಸುತ್ತವೆ
ಕಲ್ಹಣನಂತೆ ಇತಿಹಾಸದ ಅಪ್ರಿಯ ಸತ್ಯಗಳನ್ನು , ಜನಸಾಮಾನ್ಯರ   ಗೋಳಿನ ಕತೆಯನ್ನು ದಾಖಲು ಮಾಡುವುದರಲ್ಲಿ ಬಿಲ್ಹಣನಿಗೆ ಆಸಕ್ತಿ ಇಲ್ಲ. ಚಾಲುಕ್ಯ ರಾಜವಂಶದ ಕಾಳಗ-ಕಲ್ಯಾಣಗಳೇ ಅವನ ಕಾವ್ಯದ ವಸ್ತು. ಬಿಲ್ಹಣನ ’ವಿಕ್ರಮಾಂಕ ದೇವ ಚರಿತ’ ಪ್ರಥಮ ದರ್ಜೆಯ ಕಾವ್ಯವೇನೂ ಅಲ್ಲ. ಅವನ ಕಾವ್ಯ ಕರ್ನಾಟಕ-ತಮಿಳುನಾಡುಗಳ ಇತಿಹಾಸ ರಚನೆಗೆ ಬೇಕಾದ ಕೆಲವು ಐತಿಹಾಸಿಕ ಘಟನೆಗಳನ್ನು ದಾಖಲಿಸುತ್ತದೆ.
ನೀರ್ಪಾಜೆ ಭೀಮ ಭಟ್ಟರು ಕಲ್ಹಣನ ’ರಾಜ ತರಂಗಿಣೆ’ಯ ಕನ್ನಡ ಭಾಷಾಂತರ ಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿರುವ ಹಿರಿಯ ವಿದ್ವಾಂಸರು. ಬಿಲ್ಹಣನ’ ವಿಕ್ರಮಾಂಕದೇವ ಚರಿತಂ’ನ ಕನ್ನಡ ಗದ್ಯಾನುವಾದವನ್ನು ನೀರ್ಪಾಜೆಯವರು ಈ ಗ್ರಂಥದಲ್ಲಿ ನೀಡಿದ್ದಾರೆ. ಕರ್ನಾಟಕ ಅ ಇತಿಹಾಸದ ಆಕರ ಗ್ರಂಥವೊಂದನ್ನು ಭಾಷಾಂತರಿಸಿರುವ ಲೇಖಕರು ಅಭಿನಂದನಾರ್ಹರು.

ಮಹಾಕವಿ ಬಿಲ್ಹಣನ
’ವಿಕ್ರಮಾಂಕ ದೇವ ಚರಿತಂ’
ಕನ್ನಡ ಗದ್ಯಾನುವಾದ: ನೀರ್ಪಾಜೆ ಭೀಮಭಟ್ಟ
ಪ್ರ: ಅಭ್ಯುದಯ ಪ್ರಕಾಶಾನ, ಕನ್ಯಾನ
ಮೊದಲ ಮುದ್ರಣ:೧೯೯೮ ಬೆಲೆ:ರೂ.೧೦೦.೦೦
ಮುರಳೀಧರ   ಉಪಾಧ್ಯ ಹಿರಿಯಡಕ

Kannada Classical Poetry Text VIKRAMANKADEVACHARITAM by Bilhana , Kannada Prose translation by  Neerpaje Bhima Bhat - Book Review by Muraleedhara Upadhya Hiriadka



ಬಿಲ್ಹಣನ ’ವಿಕ್ರಮಾಂಕ ದೇವ ಚರಿತಂ - ಮುರಳೀಧರ ಉಪಾಧ್ಯ ಹಿರಿಯಡಕ

 ಬಿಲ್ಹಣ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಲುಕ್ಯ ರ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಸಂಸ್ಕೃತ ಕವಿ. ಅವನು ’ವಿಕ್ರಮಾಂಕದೇವ ಚರಿತೆ’ ಯಲ್ಲಿ ತನ್ನ ಆಶ್ರಯದಾತನಾಗಿದ್ದ ವಿಕ್ರಮಾದಿತ್ಯನ (೧೦೭೬-೧೧೨೭)ಚರಿತ್ರೆ ಯನ್ನು ವೈಭವೀಕರಿಸಿ ವರ್ಣಿಸಿದ್ದಾನೆ.
 ಕ್ರಿ.ಶ. ೯೯೩ರಲ್ಲಿ ಎರಡನೆಯ ತೈಲನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ವಶಪಡಿಸಿ ಕೊಂಡಾಗ ಚಾಲುಕ್ಯರ ಆಳ್ವಿಕೆ ಆರಂಭವಾಯಿತು. ವಿಕ್ರಮಾದಿತ್ಯನಿಗಿಂತ ಮೊದಲು ಚಾಲುಕ್ಯ ರಾಜ್ಯವನ್ನು ಆಳಿದ ತೈಲ, ಸತ್ಯಾಶ್ರಯ, ಎರಡನೆಯ ಜಯಸಿಂಹ, ಒಂದನೆಯ ಸೋಮೇಶ್ವರ, ಎರಡನೆಯ ಸೋಮೇಶ್ವರ ಇವರ ಆಡಳಿತ ಕಾಲದ ಮುಖ್ಯ ಘಟನೆಗಳನ್ನು ಬಿಲ್ಹಣ ತನ್ನ  ಕಾವ್ಯದಲ್ಲಿ ವರ್ಣೆಸಿದ್ದಾನೆ. ಬಿಲ್ಹಣನ ಪ್ರಕಾರ, ಒಂದನೆಯ ಸೋಮೇಶ್ವರ (೧೦೪೪-೧೦೬೮) ಭಯಾನಕ ರೋಗವೊಂದರಿಂದ ನರಳಿ, ತುಂಗಭದ್ರೆಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದನು. ಚಾಲುಕ್ಯರಿಗೂ, ಚೋಳರಿಗೂ ನಡೆದ ಹಲವು ಯುದ್ಧಗಳನ್ನು ಬಿಲ್ಹಣ ವರ್ಣಿಸಿದ್ದಾನೆ. ಕರಾಡಾದ ರಾಜಕುಮಾರಿ ಚಂದ್ರಲೇಖೆ ಹಾಗೂ ವಿಕ್ರಮಾದಿತ್ಯನ ಮದುವೆಯ ಪ್ರಸಂಗದಲ್ಲಿ ಬಿಲ್ಹಣನ ವರ್ಣನಾಚಾತುರ್ಯ, ರಸಿಕತೆಗಳು ಕಾಣಿಸುತ್ತವೆ
ಕಲ್ಹಣನಂತೆ ಇತಿಹಾಸದ ಅಪ್ರಿಯ ಸತ್ಯಗಳನ್ನು , ಜನಸಾಮಾನ್ಯರ   ಗೋಳಿನ ಕತೆಯನ್ನು ದಾಖಲು ಮಾಡುವುದರಲ್ಲಿ ಬಿಲ್ಹಣನಿಗೆ ಆಸಕ್ತಿ ಇಲ್ಲ. ಚಾಲುಕ್ಯ ರಾಜವಂಶದ ಕಾಳಗ-ಕಲ್ಯಾಣಗಳೇ ಅವನ ಕಾವ್ಯದ ವಸ್ತು. ಬಿಲ್ಹಣನ ’ವಿಕ್ರಮಾಂಕ ದೇವ ಚರಿತ’ ಪ್ರಥಮ ದರ್ಜೆಯ ಕಾವ್ಯವೇನೂ ಅಲ್ಲ. ಅವನ ಕಾವ್ಯ ಕರ್ನಾಟಕ-ತಮಿಳುನಾಡುಗಳ ಇತಿಹಾಸ ರಚನೆಗೆ ಬೇಕಾದ ಕೆಲವು ಐತಿಹಾಸಿಕ ಘಟನೆಗಳನ್ನು ದಾಖಲಿಸುತ್ತದೆ.
ನೀರ್ಪಾಜೆ ಭೀಮ ಭಟ್ಟರು ಕಲ್ಹಣನ ’ರಾಜ ತರಂಗಿಣೆ’ಯ ಕನ್ನಡ ಭಾಷಾಂತರ ಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿರುವ ಹಿರಿಯ ವಿದ್ವಾಂಸರು. ಬಿಲ್ಹಣನ’ ವಿಕ್ರಮಾಂಕದೇವ ಚರಿತಂ’ನ ಕನ್ನಡ ಗದ್ಯಾನುವಾದವನ್ನು ನೀರ್ಪಾಜೆಯವರು ಈ ಗ್ರಂಥದಲ್ಲಿ ನೀಡಿದ್ದಾರೆ. ಕರ್ನಾಟಕ ಅ ಇತಿಹಾಸದ ಆಕರ ಗ್ರಂಥವೊಂದನ್ನು ಭಾಷಾಂತರಿಸಿರುವ ಲೇಖಕರು ಅಭಿನಂದನಾರ್ಹರು.

ಮಹಾಕವಿ ಬಿಲ್ಹಣನ
’ವಿಕ್ರಮಾಂಕ ದೇವ ಚರಿತಂ’
ಕನ್ನಡ ಗದ್ಯಾನುವಾದ: ನೀರ್ಪಾಜೆ ಭೀಮಭಟ್ಟ
ಪ್ರ: ಅಭ್ಯುದಯ ಪ್ರಕಾಶಾನ, ಕನ್ಯಾನ
ಮೊದಲ ಮುದ್ರಣ:೧೯೯೮ ಬೆಲೆ:ರೂ.೧೦೦.೦೦
ಮುರಳೀಧರ   ಉಪಾಧ್ಯ ಹಿರಿಯಡಕ

Kannada Classical Poetry Text VIKRAMANKADEVACHARITAM by Bilhana , Kannada Prose translation by  Neerpaje Bhima Bhat - Book Review by Muraleedhara Upadhya Hiriadka



: ಕದಡಿದ ಸಲಿಲಂ ತಿಳಿವಂದದೆ - ನಾಗಚಂದ್ರ

ಬಿ. ಆರ್. ಛಾಯಾ - ಜನಪದ ತ್ರಿಪದಿಗಳು B.R Chaya_ THAVAROORA MANE NODA BANDE.mp4

ದ. ರಾ. ಬೇಂದ್ರೆ - ಕವಿತಾ ವಾಚನ

ಜಿ. ಎಸ್. ಶಿವರುದ್ರಪ್ಪ - ಮುಂಬೈ ಜಾತಕ -:: Karnataka Sahithya Academy - GSS Video 4 ::

-:: Karnataka Sahithya Academy - GSS Video 4 :: pls clik here

Image result for g. s. shivarudrappa


G. S. Shivarudrappa reciting his poem- Mumbai Jataka

ಜಿ.ಎಸ್.ಶಿವರುದ್ರಪ್ಪ - ವಿಕಿಪೀಡಿಯ

ಕೆ. ಎಸ್. ನಿಸಾರ್ ಅಹಮದ್ - ಕುರಿಗಳು ಸಾರ್ ಕುರಿಗಳು -:: Karnataka Sahithya Academy -Nisar Video 1 ::

ಪಿ. ಲಂಕೇಶ್ - ಶಿಕ್ಷಣ ಚಿಂತನೆ P Lankesh's Review about Budjet 1990

ಪೂರ್ಣ ಚಂದ್ರ ತೇಜಸ್ವಿ - ಸಂದರ್ಶನ { ಜಯಂತ ಕಾಯ್ಕಿಣಿ }

ಮುದ್ದಣ ಮನೋರಮೆ ಸಲ್ಲಾಪ - (ಚಂದ್ರಶೇಖರ ಕೆದಿಲಾಯ)

ರನ್ನನ ಗದಾಯುದ್ದ - ದುರ್ಯೋಧನ ವಿಲಾಪ { Audio -ಚಂದ್ರಶೇಖರ ಕೆದ್ಲಾಯ -Gadayuddha by Ranna Part-1- }

ರನ್ನನ ಗದಾಯುದ್ದ - ದುರ್ಯೋಧನ ವಿಲಾಪ { Audio -ಚಂದ್ರಶೇಖರ ಕೆದ್ಲಾಯ -Gadayuddha by Ranna Part-1- }

ಅಕ್ಕ ಮಹಾದೇವಿ - ಬೆಟ್ಟದಾ ಮೇಲೊಂದು ಮನೆಯ ಮಾಡಿ { ಕಸ್ತೂರಿ ಶಂಕರ್ } by Akka Mahadevi

ಕನಕದಾಸರು- ತಲ್ಲಣಿಸದಿರು ಕಂಡ್ಯ ತಾಳು ಮನವೇ { ರಂಜನಿ ಹೆಬ್ಬಾರ್ ]

ಕುವೆಂಪು - ಶ್ರೀ ರಾಮಾಯಣ ದರ್ಶನಮ್ ಕಾವ್ಯ ವಾಚನ

www.karnatakasahithyaacademy.org/kuvempu_audio_player.swf

Image result for kuvempu

 Kuvempu  reciting his Ramayana Darshanam

ಕುವೆಂಪು - ಯಾವ ಕಾಲದ ಶಾಸ್ತ್ರವೇನೋ!

ಅಡಿಗ ನುಡಿಹಾರ : ಬಿ.ಸಿ.ರಾಮಚಂದ್ರ ಶರ್ಮ ..

ಮಾಲತಿ ಪಟ್ಟಣ ಶೆಟ್ಟಿ - ಸಹಯಾನ ಸಾಹಿತ್ಯೋತ್ಸವ.

Muraleedhara Upadhya -ಪಂಪ ಭಾರತದ ಸ್ತ್ರೀ ಪರ್ವ

ಒಂದೂವರೆ ಶತಮಾನದ ‘ಜೀವನ ಶಿಕ್ಷಣ’ ಯಾನ

ಹಟಕ್ಕೆ ಬಿದ್ದರೆ ಕವಿತೆ ಹುಟ್ಟುವುದಿಲ್ಲ

ಗೊಂದಲಪುರ

ಸಾಹಿತ್ಯ ಸಮ್ಮೇಳನಕ್ಕೆ ಗೋಡೆ ಚಿತ್ರಗಳ ಸೊಬಗು

ಪಿ ಸಾಯಿನಾಥ್ ಬಿಚ್ಚಿಟ್ಟ ನೋಟಿಲ್ಲದ ಲೋಕ |

ಎಮ್. ಬಾಲಮುರಳೀಕೃಷ್ಣ --- ಪುರಂದರದಾಸರ ಕೀರ್ತನೆಗಳು

ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಎಂ ಬಾಲಮುರಳಿ ಕೃಷ್ಣ ಚೆನ್ನೈನಲ್ಲಿ ನಿಧನ

ಕರ್ಹಾಡ ಬ್ರಾಹ್ಮಣರು --

Sunday, November 20, 2016

ಬೆಸಗರಹಳ್ಳಿ ರಾಮಣ್ಣ ಸಮಗ್ರ ಕತೆಗಳು

ಬೆಸಗರಹಳ್ಳಿ ರಾಮಣ್ಣ ಸಮಗ್ರ ಕಥೆಗಳು | besagarahalli ramanna samagra kathegalu

Image result for ಬೆಸಗರಹಳ್ಳಿ ರಾಮಣ್ಣ

ಎತ್ತಿನ ಹೊಳೆ ಮೂರ್ಖರಿಂದ ಮೂರ್ಖರಿಗಾಗಿ ಮಾಡಿದ ಯೋಜನೆ: ಡಾ.ಟಿ.ವಿ.ರಾಮಚಂದ್ರ

13 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ

ಯೋಗದ ಬದಲು ಕೃಷಿ ಕೆಲಸ ಮಾಡಿ: ವರ್ತೂರು ನಾರಾಯಣ ರೆಡ್ಡಿ {ಆಳ್ವಾಸ್ ನುಡಿಸಿರಿ -2016 }

ಪುಸ್ತಕಗಳ ಮಳಿಗೆಗಳಿಗೂ ಎದುರಾದ ಚಿಲ್ಲರೆ ಅಭಾವ { ಆಳ್ವಾಸ್ ನುಡಿಸಿರಿ - 2016 }

ಎಡ-ಬಲ ಪಂಥವಲ್ಲದ ಮಧ್ಯಮ ಮಾರ್ಗ ಬಲಗೊಳ್ಳಲಿ: ಡಾ.ಗಿರಡ್ಡಿ ಗೋವಿಂದರಾಜ { ಆಳ್ವಾಸ್ ನುಡಿಸಿರಿ - 2016 }

ನುಡಿಸಿರಿ ಕನ್ನಡಿಗರ ಕ್ರಿಯಾಶೀಲತೆಗೆ ತೆರೆದುಕೊಳ್ಳಲಿ: ಡಾ. ಸುಮಿತ್ರಾ ಬಾಯಿ

ಡಾ / ಟಿ. ವಿ. ರಾಮಚಂದ್ರ { AUDIO } -ಕರ್ನಾಟಕದ ನಾಳೆಗಳು - ಪರಿಸರ {ಆಳ್ವಾಸ್ ನುಡಿಸಿರಿ -2016 }

http://chirb.it/ENxsBc-- Pls clik here to listen

Image result for dr t. v. ramachandra

ಆಳ್ವಾಸ್ ನುಡಿಸಿರಿ - 2016 Alva's Nudisiri- Photo Album

ಡಾ / ಗಿರಡ್ಡಿ ಗೋವಿಂದರಾಜ -{ AUDIO } -ಆಳ್ವಾಸ್ ನುಡಿಸಿರಿ -2016

http://chirb.it/kcGdOy Pls clik here to listen

ಡಾ / ಗಿರಡ್ಡಿ ಗೋವಿಂದರಾಜ -{ AUDIO } -ಆಳ್ವಾಸ್ ನುಡಿಸಿರಿ -2016

http://chirb.it/kcGdOy Pls clik here to listen

ಬಿ. ಎನ್. ಸುಮಿತ್ರಾ ಬಾಯಿ { AUDIO } - ಆಳ್ವಾಸ್ ನುಡಿಸಿರಿ ಸಮಾರೋಪದಲ್ಲಿ ಸಮ್ಮೇಳನದ ಅಧ್ಯಕ್ಷರ ಭಾಷಣ

ಟಿ. ಜಿ. ಶ್ರೀನಿಧಿ - : ತಂತ್ರಜ್ಞಾನ: ನಾಳೆಗಳ ನಿರ್ಮಾಣ { ಆಳ್ವಾಸ್ ನುಡಿಸಿರಿ 2016 }

Saturday, November 19, 2016

ನುಡಿಸಿರಿಗೆ ಎರಡು ದಿನದಲ್ಲಿ 2 ಲಕ್ಷ ಜನ

ಏಕಾಂತದಿಂದ ಕವಿತೆಯ ಹುಟ್ಟು : ಸತ್ಯನಾರಾಯಣರಾವ್ ಅಣತಿ { ಆಳ್ವಾಸ್ ನುಡಿಸಿರಿ 2016 }

ಶಿಕ್ಷಣ ನೀತಿಗೆ ತಿದ್ದುಪಡಿ ತರಬೇಕಿದೆ: ಡಾ. ಎಂ. ಮೋಹನ್ ಆಳ್ವ { ಆಳ್ವಾಸ್ ನುಡಿಸಿರಿ 2016 }

ಧರ್ಮ ದೈನಂದಿನ ಆಚರಣೆಗಳಲ್ಲಿ ಬರಬೇಕು : ವೀರೇಶಾನಂದ ಸರಸ್ವತಿ ಸ್ವಾಮೀಜಿ {ಆಳ್ವಾಸ್ ನುಡಿಸಿರಿ 2016 }

ನುಡಿಸಿರಿಯಲ್ಲಿ ಫಸಲೊಡೆದ ಕೃಷಿಸಿರಿ

ಜಬ್ಬಾರ್ ಸಮೋ [ Audio } ನನ್ನ ಕತೆ - ನಿಮ್ಮ ಜೊತೆ { ಆಳ್ವಾಸ್ ನುಡಿಸಿರಿ -2016 ]

http://chirb.it/d4yx8K  - Pls clik here to listen



Jabbar Sumo  ಜಬ್ಬಾರ್ ಸುಮೋ


ಯಕ್ಷಗಾನ ತಾಳಮದ್ದಲೆ ಕಲಾವಿದ ಜಬ್ಬಾರ್ ಸಮೋ ಅವರ ಆತ್ಮಕತೆ ,

Autobioghraphy of Yakshagana Talamaddale artist Mr. Jabbar Samo

ಸತ್ಯನಾರಾಯಣ ರಾವ್ ಅಣತಿ- { AUDIO } -ಕವಿ ಸಮಯ [ ಆಳ್ವಾಸ್ ನುಡಿಸಿರಿ - -2016 }

ವೈಯಕ್ತಿಕ ಶಿಸ್ತು ಸಮಾನತೆಗೆ ಪ್ರೇರಣೆಯಾಗಲಿ -ಡಾ / ಬಿ. ಎನ್.ಸುಮಿತ್ರಾ ಬಾಯಿ {ಆಳ್ವಾಸ್ ನುಡಿಸಿರಿ 2016 }