stat Counter



Wednesday, June 19, 2013

ಮೌನೇಶ್ ಬಡಿಗೇರ್ ಅವರ ಕತೆ- ಶ್ರದ್ದಾಂಜಲಿ -ಟಿ. ಪಿ.ಆಶೋಕ

ಮೌನೇಶ್ ಬಡಿಗೇರ್ ಅವರ ಶ್ರದ್ಧಾಂಜಲಿ

ಓರ್ವ ವ್ಯಕ್ತಿ ಬದುಕಿದ್ದಾಗ ಅವನೊಂದಿಗಿನ ನಮ್ಮ  ಸಂಬಂಧ ಸಂಕೀರ್ಣವಾಗಿರುತ್ತದೆ. ಎಷ್ಟೋ ವೇಳೆ ಆ ಸಂಬಂಧದ ಸ್ವರೂಪವನ್ನು ಮಾತುಗಳಲ್ಲಿ ಬಿಡಿಸಿ ಹೇಳಲಾರೆವು ಕೂಡ. ಬೇರೆ ಬೇರೆ ಕಾಲ ದೇಶಗಳಲ್ಲಿ, ಭಾವಸಂದರ್ಭಗಳಲ್ಲಿ ಅದು ಪಡೆದುಕೊಳ್ಳುವ ವರ್ಣಗಳು, ಚಹರೆಗಳೂ ಅಸಂಖ್ಯ. ಸಂಬಂಧವು ಎಷ್ಟೇ ಹಳೆ0ುದಾಗಿದ್ದರೂ ಅದು ಆ0ಾ ಕ್ಷಣದಲ್ಲಿ ಪಡೆದುಕೊಳ್ಳುವ ರೂಪವೇ 'ನಿಜ'ವಾದುದು ಎಂದೂ ಅನ್ನಿಸಬಹುದು. ಅಲ್ಲದೆ ಅದು ಹೇಗೂ ಮುಂದುವರೆ0ುುತ್ತಿರುವ ಸಂಬಂಧವೆಂದು ಅದರ ಸ್ವರೂಪ-ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅದರ ಅನುಭವವನ್ನು ಮಾತ್ರ ಸ್ವೀಕರಿಸಿಕೊಂಡು ಹೋಗುವ ಮನಸ್ಥಿತಿ0ುೂ ತೀರಸಹಜವೇ. ಸಂಬಂಧಗಳು ಆಪ್ತವಾಗಿರಲಿ-ವ್ಯಾವಹಾರಿಕವಾಗಿರಲಿ, ತೀವ್ರವಾಗಿರಲಿ-ಲೋಕಾಭಿರಾಮವಾಗಿರಲಿ ಅವುಗಳ 'ಸದ್ಯತನ' ಮುಖ್ಯವಾಗುವಷ್ಟು  ಅವುಗಳ 'ಶಾಶ್ವತ' ಲಕ್ಷಣ ನಮ್ಮನ್ನು ಅಷ್ಟಾಗಿ ಬಾಧಿಸದು. ಆ ವ್ಯಕ್ತಿ0ು ಸಾವು ನಮ್ಮನ್ನು ತಟ್ಟುವ, ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ಮಾತ್ರ ಇನ್ನೂ ಸಂಕೀರ್ಣವಾಗಿರುತ್ತದೆ. ಕಾಡುವ ನೆನಪುಗಳಿಗೆ   ಚೌಕಟ್ಟು ಹಾಕುವ ಕ್ರಿ0ೆು0ುಲ್ಲಿ ಅಗಲಿಕೆ0ು ದುಃಖವನ್ನು, ನಷ್ಟವನ್ನು ಭರಿಸುವ ಪ್ರ0ುತ್ನವೂ ಅಂತರ್ಗತವಾಗಿರುತ್ತದೆ0ೆು?  ಅದುವರೆಗಿನ ಸಂಬಂಧಕ್ಕೊಂದು ಅರ್ಥ-ರೂಪ-ಮೌಲ್ಯವನ್ನು ನಿರ್ಧರಿಸುವ ಇಚ್ಚೆ0ುೂ ಅಪ್ರಜ್ಞಾಪೂರ್ವಕವಾಗಿ0ಾದರೂ ವ್ಯಕ್ತವಾಗಿರುತ್ತದೆ0ೆು? ಶ್ರಾದ್ಧ ಕರ್ಮಗಳಲ್ಲಿ, ಶ್ರದ್ಧಾಂಜಲಿ0ು ವಿವಿಧ ಬಗೆಗಳಲ್ಲಿ, ಸ್ಮಾರಕ ನಿಮರ್ಿತಿ0ು ಹಲವು ಪ್ರ0ೋಗಗಳಲ್ಲಿ ಜೀವಂತ ಬದುಕಿನಲ್ಲಿ 'ಚರ'ರೂಪಿ0ಾಗಿದ್ದ ಸಂಬಂಧಗಳನ್ನು 'ಸ್ಥಿರ'ಗೊಳಿಸುವ ಕ್ರಿ0ೆು0ುೂ ಅಡಕವಾಗಿರುತ್ತದೆ0ೆು? ನಮ್ಮ ಬದುಕಿನ ಇನ್ನೂ ಮುಗಿ0ುದ ಪ0ುಣದ ಹಾದಿ0ುಲ್ಲಿ ಒಂದು ಗುರುತಿನ ಕಲ್ಲನ್ನು ನೆಟ್ಟು ಮುಂದೆ ಸಾಗುವ ಅನಿವಾ0ರ್ುತೆ0ುನ್ನು ಅದು ಸೂಚಿಸುತ್ತದೆ0ೆು? ಮೌನೇಶ ಬಡಿಗೇರ ಅವರ ಶ್ರದ್ಧಾಂಜಲಿ ಕತೆ0ುನ್ನು ಓದುವಾಗ ಇಂಥದೊಂದು ಚಿಂತನಾ ಲಹರಿ ನಮ್ಮನ್ನು ಆವರಿಸಿಕೊಳ್ಳುವಂತಿದೆ. ಅವರ ಮಾ0ಾ ಕೋಲಾಹಲ ಸಂಕಲನದ(2013, ಛಂದಪುಸ್ತಕ, ಬೆಂಗಳೂರು) ಒಂದು ಮುಖ್ಯ ಕತೆ ಇದು.
ನಿರೂಪಕನ ಉತ್ತಮಪುರುಷ ನಿರೂಪಣೆ0ುಲ್ಲಿ ಕಥನ ಸಾಗುತ್ತದೆ.   ಕತೆ ಕಾಲಾನುಕ್ರಮಣಿಕೆ0ುಲ್ಲಿ ನಡೆ0ುುವುದಿಲ್ಲ. ಭೂತ-ವರ್ತಮಾನ-ಭವಿಷ್ಯತ್ತು ಮೂರೂ ಕಾಲಗಳು ಕತೆ0ುಲ್ಲಿವೆ. ಆದರೆ ಆ ಕ್ರಮದಲ್ಲಿ ಇಲ್ಲ.   ಕಾಲವನ್ನು ಹೀಗೆ ನಿರ್ವಹಿಸಿರುವುದರಿಂದ ನಿರೂಪಣೆ0ು ಏಕತಾನತೆ0ುನ್ನು ನೀಗಿಸಿಕೊಂಡು ಬೇರೆಬೇರೆ ನೆನಪುಗಳು ಮತ್ತು ಅನುಭವದ ತುಣುಕುಗಳನ್ನು ಆ0ು್ದು ಕಟ್ಟಿ ಕಥಾಸಂವಿಧಾನವನ್ನು ತನ್ನ ಸೃಜನಶೀಲ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಕತೆಗಾರನಿಗೆ ಸಾಧ್ಯವಾಗಿದೆ.  ನಿರೂಪಕನು ಅಜ್ಜ0್ಯುನ ಹಿರಿ0ು ಮಗ ಚಿದಾನಂದನ ಮಗ. ಅವನು ಓದುವ ಉಮೇದಿನಿಂದ ಎಲ್ಲವನ್ನೂ ಬಿಟ್ಟು ಬೆಂಗಳೂರಿಗೆ ಬಂದು ಅಲ್ಲೇ ನೆಲಸಿರುವವನು. ಅಜ್ಜ ತನ್ನ ಕಿರಿ0ು ಮಗ ಗೌರಿ0ು ಜೊತೆ ಉತ್ತರ ಕನರ್ಾಟಕದ   ಊರೊಂದರಲ್ಲಿರುವುದು.   'ಹಿರಿಮಗನು ಮನೆಬಿಟ್ಟು ಹೋದ ಕೆಲವೇ ದಿನಗಳಲ್ಲಿ ಕಿರಿಮಗನ ಜಡ್ಡು, ಹೆಂಡತಿ0ು ಸಾವಿನಿಂದ ತತ್ತರಿಸುತ್ತಾ ಜೊತೆಗೆ ದಾ0ಾದಿಗಳೊಟ್ಟಿಗಿನ ಅಸ್ತಿ0ು ವ್ಯಾಜ್ಯವನ್ನು ಎದುರಿಸಿ ಮಾರಣಾಂತಿಕ ಹಲ್ಲೆಯಿಂದ ಪಾರಾಗಿ ಉಳಿದಿದ್ದ' ಅಜ್ಜನನ್ನು 'ಚೊಲೊತ್ತಿನ್ಯಾಗ' ನೋಡಿಕೊಳ್ಳಲು ಅಣ್ಣತಮ್ಮಂದಿರಿಬ್ಬರೂ ನಿರ್ಧರಿಸಿದ್ದರು. ಮೆಡಿಕಲ್ ಚೆಕಪ್ಪಿಗೆ ಬಂದು ಹತ್ತಾರು ದಿನ ಹಿರಿಮಗನ ಮನೆ0ುಲ್ಲಿ ಉಳಿ0ುುತ್ತಿದ್ದುದರಿಂದ ಅಜ್ಜ ನಿರೂಪಕನಿಗೂ ತುಂಬ ಹತ್ತಿರವಾಗಿದ್ದ. ಆದರೆ ಹೊಲಮನೆ ಮಾರಿ ಬೆಂಗಳೂರಲ್ಲೇ ನೆಲೆಸಲು ಅಜ್ಜ ಮತ್ತು ಗೌರಿಕಾಕ ಇಬ್ಬರೂ ಒಪ್ಪಿರಲಿಲ್ಲ.
ಇಷ್ಟು ವರ್ಷ ಮದುವೆ ಎಂದರೇ ಮುರಿದು ಬೀಳುತ್ತಿದ್ದ ಗೌರಿ ಮದುವೆಗೆ ಸಮ್ಮತಿಸಿದ್ದು ಇವರೆಲ್ಲರ ಬಾಳಿನಲ್ಲಿ ಒಂದು ಸಂತೋಷದ ಘಟ್ಟ. ಆದರೆ, 'ಗೌರೀಕಾಕಾನ ಮದುವೆಗೆ ಬಂದಿದ್ದ ನಾವು ಅವನ ಶ್ರಾದ್ಧದ ಕಾ0ರ್ು ಮುಗಿಸಿ ಹೊರಡುತ್ತಿರುವುದು ವಿಧಿ0ು ಕಾಠಿಣ್ಯವೇ ಅಲ್ಲದೇ ಮತ್ತೇನು?' ಎಂದು ನಿರೂಪಕ ಉದ್ಗರಿಸುವಾಗ ಆ ಕುಟುಂಬ ಧಾವಿಸುತ್ತಿದ್ದ ದುರಂತದ ಅಂಚೇ ಕಾಣಿಸತೊಡಗುತ್ತದೆ. ಪಾಟರ್ಿಯಿಂದ ಟಿಕೆಟ್ಟು ಸಿಕ್ಕಿ ಚುನಾವಣೆ0ುಲ್ಲಿ ಸ್ಪಧರ್ಿಸುವ ಅವಕಾಶ ಪಡೆದಿದ್ದ ಗೌರೀಕಾಕಾ ಮದುವೆಗೆ ಕೆಲವೇ ದಿನಗಳ ಹಿಂದೆ ಅಪಘಾತವೊಂದರಲ್ಲಿ ತೀರಿಕೊಳ್ಳುತ್ತಾನೆ. ಅದು ಅಪಘಾತವೋ, ಕೊಲೆ0ೋ, ಆತ್ಮಹತ್ಯೆ0ೋ ಎಂಬ ಚಚರ್ೆ ನಡೆದು, ಅಜ್ಜನಿಗೆ ಇನ್ಷೂರೆನ್ಸ್ ಹಣವೂ ಬಂದು, ಆಗಲೂ ಅವನು ಬೆಂಗಳೂರಿಗೆ ತನ್ನ ವಾಸ್ತವ್ಯವನ್ನು ಬದಲಿಸಲು ಒಪ್ಪದೆ, ಊರಿನಲ್ಲೇ ಉಳಿದುಬಿಡುತ್ತಾನೆ. ಅಜ್ಜ ಕಿರಿಮಗನ ಸಾವಿನ ಬಳಿಕ ಒಳಗೇ ಉರಿವ ಜ್ವಾಲಾಮುಖಿ0ುಂತೆ ಶಾಂತನೂ, ಗಂಭೀರನೂ ಆಗಿಬಿಟ್ಟನು. ಅಜ್ಜನ ವ್ಯಕ್ತಿತ್ವಕ್ಕೇ ಒಂದು ಹೊಸ ಆ0ಾಮವಿತ್ತ ಘಟನೆ0ೊಂದು ಈ ಸಂದರ್ಭದಲ್ಲಿ ಜರುಗಿತು. ಅದೇನೆಂದರೆ ಗೌರೀಕಾಕನ ಕಾ0ರ್ುದ ದಿವಸ ಅವನ ಪಾಟರ್ಿ0ು ಗೆಳೆ0ುನೊಬ್ಬ ಸಂ0ುುಕ್ತ ಕನರ್ಾಟಕದ ಒಳಪುಟದಲ್ಲಿ ಅರ್ಧ ಪೇಜು 'ಶ್ರದ್ಧಾಂಜಲಿ' ಎಂಬ ಬ್ಲಾಕಿನಲ್ಲಿ ಅಗಲಿದ ಗೆಳೆ0ುನ ಫೋಟೋ ಹಾಕಿಸಿಬಿಟ್ಟದ್ದು ಅಜ್ಜನಿಗೆ ಎಲ್ಲಿಲ್ಲದ ಸಂತೋಷವನ್ನು ಉಂಟು ಮಾಡಿತ್ತು. ಊರಿನಲ್ಲಿ ಸಿಗುವ ಎಲ್ಲ ಸಂ0ುುಕ್ತ ಕನರ್ಾಟಕದ ಪ್ರತಿಗಳನ್ನೂ ಕೊಂಡುತಂದು ಹರವಿಕೊಂಡು ಕೂತುಬಿಟ್ಟಿದ್ದನು ಅಜ್ಜ. ನಾವೆಲ್ಲರೂ ಇದನ್ನೊಂದು ಭಾವಾತಿರೇಕದಲ್ಲಿ ಮಾಡಿದ ಕೆಲಸ ಎಂದು ಸುಮ್ಮನಾದೆವು. ಆದರೆ ಇದೇ ವಿಲಕ್ಷಣ ರೋಗವಾಗಿಬಿಡಬಹುದು ಎಂದು 0ಾರೂ ಊಹಿಸಿದ್ದಿಲ್ಲ. ಅಜ್ಜ ಮೇಲುನೋಟಕ್ಕೆ ಸಾಮಾನ್ಯ ವ್ಯಕ್ತಿ0ುಂತೆ ಗೋಚರಿಸುತ್ತಿದ್ದರೂ ಅವನ ಮನಸ್ಸಿನ ಲ0ುವು ವಿಚಿತ್ರವೂ ವಿಕ್ಷಿಪ್ತವೂ ಆದ ಗತಿ-ರೀತಿಗಳಲ್ಲಿ ಚಲಿಸಹತ್ತಿತು.
ಈ ಹಂತದಲ್ಲಿ ಕತೆ ನಿಧಾನವಾಗಿ ವಾಸ್ತವವಾದೀ ಪಾತಳಿಯಿಂದ ಮತ್ತೊಂದು ಸ್ತರದತ್ತ ಚಲಿಸಲಾರಂಭಿಸುತ್ತದೆ. ವರ್ಣನೆಗಳಲ್ಲಿ ಒಂದು ಬಗೆ0ು ಪ್ರಜ್ಞಾಪೂರ್ವಕ ಅತಿಶ0ೋಕ್ತಿ ಕಂಡುಬರುತ್ತದೆ. ಆದರೆ ಇವುಗಳನ್ನು ಕತೆ0ು ದೌರ್ಬಲ್ಯವೆಂದು ನಿರಾಕರಿಸುವಂತಿಲ್ಲ. ಕತೆಗಾರನಿಗೆ ತಾನೇನು ಮಾಡುತ್ತಿದ್ದೇನೆಂಬ ಸ್ಪಷ್ಟ ಅರಿವಿದೆ. ಇಷ್ಟಕ್ಕೂ ಅಜ್ಜನಿಗೆ ಆದದ್ದಾದರೂ ಏನು ಎಂದು ಕೇಳಿದರೆ ಅಜ್ಜನಿಗೆ ಶ್ರದ್ಧಾಂಜಲಿ0ು ಹುಚ್ಚು ಹಿಡಿಯಿತು ಎಂದೇ ಹೇಳಬೇಕು! ಎಂದು ನಿರೂಪಕನು ಪ್ರಾರಂಭದಲ್ಲಿ ಉದ್ಗರಿಸಿದರೂ ಕ್ರಮೇಣ ಈ ಹುಚ್ಚಿನ ಸ್ವರೂಪವನ್ನು ಅವನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪ್ರ0ುತ್ನಿಸುತ್ತಾನೆ. ಕತೆ0ು ಉಳಿದವರಿಗೆ ಅಜ್ಜನು ನಿಜವಾಗಿ 'ವಿಕ್ಷಿಪ್ತ', 'ಹುಚ್ಚ', 'ಮನೋರೋಗಿ' ಎನಿಸಿದರೂ ನಿರೂಪಕನಿಗೆ ಮಾತ್ರ ಅಜ್ಜನ ಈ ಅವಸ್ಥೆ0ುಲ್ಲಿ ಮಾತಿಗೆ ಮೀರಿದ 'ಚ0ೆರ್ು' ಕಾಣಿಸತೊಡಗುತ್ತದೆ. ಕತೆ0ು ಅಂತ್ಯದಲ್ಲಿ  ಕಥನವು ವಾಸ್ತವವಾದದ ಎಲ್ಲ ತರ್ಕಗಳನ್ನು ಮೀರಿದ ಪಾತಳಿ0ೊಂದಕ್ಕೆ ಜಿಗಿದು ಮನುಷ್ಯಾವಸ್ಥೆ0ುನ್ನು ಕುರಿತ ಕಾಣ್ಕೆ0ೊಂದನ್ನು ಸೂಚಿಸುವ  ಮಹತ್ತ್ವಾಕಾಂಕ್ಷೆ0ುನ್ನು ತೋರಿಬಿಡುತ್ತದೆ. ಅಜ್ಜನ ಕಾಣ್ಕೆ0ು ತೀವ್ರತೆ0ುನ್ನು ಸ್ವತಃ ಅವನ ಮೊಮ್ಮಗನಾದ ನಿರೂಪಕನು ಮುಖಾಮುಖಿ0ಾಗುವಲ್ಲಿ ವಿಶ್ವರೂಪ ದರ್ಶನದ ಪ್ರಖರತೆ ಅನುಭವಕ್ಕೆ ಬರುವಂತಿದೆ. ಎಲ್ಲ ಕಾಲಗಳನ್ನೂ ಒಂದು ಬಿಂದುವಿನಲ್ಲಿ ಐಕ್ಯಗೊಳಿಸುವ ಸೃಜನಶೀಲ ಪ್ರತಿಭೆ0ುು ಕತೆಗಾರನ ಕೇವಲ ಕೌಶಲ್ಯವೆನಿಸದೆ ಒಟ್ಟಾರೆ ಮನುಷ್ಯನ ಬದುಕಿನ ಸ್ವರೂಪವನ್ನು ಒಂದು ಕ್ಷಣದಲ್ಲಿ ಮಿಂಚಿಸಬ0ುಸುವ ಘನೋದ್ದಿಶ್ಯದತ್ತ ದುಡಿ0ುುವಂತಿದೆ. ಇಂಥದೊಂದು ಕಾಣ್ಕೆಗೆ ಓದುಗರನ್ನು ಸಜ್ಜುಗೊಳಿಸುವ ಪ್ರ0ುತ್ನವೂ ಕತೆ0ು ಈ ಘಟ್ಟದಲ್ಲಿ ಶುರುವಾಗುತ್ತದೆ. ಕೇವಲ ಕೌಟುಂಬಿಕ ಕಷ್ಟ ಸುಖಗಳ ಕಥನವಾಗಿ ತೋರುತ್ತಿದ್ದ  ರಚನೆಗೆ ಈಗ ಕತೆ0ು ಚೌಕಟ್ಟಿನಲ್ಲಿ0ೆು ತಾತ್ತ್ವಿಕ ಆ0ಾಮವೊಂದು ಕೂಡಿಕೊಳ್ಳಲು ಪ್ರಾರಂಭವಾಗುತ್ತದೆ. ವಿನೋದದಿಂದ ಪ್ರಾರಂಭವಾಗಿ ವಿಸ್ಮ0ುವಾಗಿ ಬೆಳೆ0ುತೊಡಗುತ್ತದೆ.
            ಅಜ್ಜನು  ಮೊದಲು ತನ್ನ ದಿವಂಗತ ಮಗನ ಭಾವಚಿತ್ರ ಮತ್ತು ಸಂತಾಪಸೂಚಿ ಬರಹಗಳನ್ನು ನಿರಂತರ ಒಂದು ತಿಂಗಳ ಕಾಲ ಸಂ0ುುಕ್ತ ಕನರ್ಾಟಕದ ಶ್ರದ್ಧಾಂಜಲಿ0ು ಬಾಕ್ಸಿನಲ್ಲಿ ಹಾಕಿಸಲಾರಂಭಿಸುತ್ತಾನೆ. ಮತ್ತು ಅವನ್ನು ಪ್ರತಿದಿನ ಗಂಟೆಗಟ್ಟಲೆ ನೋಡುತ್ತ ಕೂಡ್ರುತ್ತಾನೆ. ಆ ನಂತರ ಈ ಕಾಲಮ್ಮಿನಲ್ಲಿ ಪ್ರಕಟವಾಗುತ್ತಿದ್ದ ಸ್ವರ್ಗಸ್ಥರ ಫೋಟೋಗಳನ್ನು ಕತ್ತರಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುತ್ತಾನೆ. ದಿನಪೂತರ್ಿ ಅವನ್ನೇ ನೋಡುತ್ತ ಕಾಲ ಕಳೆ0ುುತ್ತಾನೆ. ಆದರೆ ಅಜ್ಜನ ವರ್ತನೆ ಹುಚ್ಚಾಟವಾಗಿ ಕಾಣತೊಡಗುವುದು ಆತ ಜೀವಂತವಿದ್ದವರ ಫೋಟೋಗಳನ್ನು ಪತ್ರಿಕೆ0ು ಶ್ರದ್ಧಾಂಜಲಿ ಬಾಕ್ಸಿನಲ್ಲಿ ಪ್ರಕಟಣೆಗೆ ಕಳಿಸತೊಡಗಿದಾಗ: ಬೆಳಿಗ್ಗೆ ಅವರ ನೆಂಟರಿಷ್ಟರ ಊರುಗಳಿಂದ ಫೋನುಗಳು, ಮತ್ತು ಸ್ವತಃ ನೆಂಟರೇ ಮನೆಗೆ ಬರತೊಡಗಿದ ನಂತರವಷ್ಟೇ ಪಾಟೀಲರಿಗೆ ವಿಷ0ು ತಿಳಿದದ್ದು. ಈ ಪ್ರಕರಣದಲ್ಲಿ ಪಾಟೀಲರಿಗಿಂತಲೂ ಪಾಟೀಲರ ಹೆಂಡತಿ ಶಾಂತವ್ವನಿಗೆ ಪಿತ್ತವೇ ನೆತ್ತಿಗೇರಿಬಿಟ್ಟಿತು. 'ಅವರು' ಬದುಕಿರುವಾಗಲೇ ತನಗೆ ವೈಧವ್ಯವನ್ನು ಆರೋಪಿಸಿಬಿಟ್ಟ ಅಜ್ಜನ ಮನೆ ಮುಂದೆ ಹೋಗಿ 'ನಿನ್ನ ಮುದಿಮುಸುಡ್ಯಾನ ಮದ್ದುಹರೀಲಿ, ನಿನ್ನ ಮನೆ ಸತ್ಯಾನಾಶಾಗಲೀ..' ಎಂದು ದೊಡ್ಡ ಬಾಯಿಮಾಡಿ ಬಂದಿದ್ದಳು. ಮುಂದೆ ಇದು ಅಜ್ಜನಿಗೆ ಒಂದು ಗೀಳಾಗಿ ಬೆಳೆದು ಕಂಡಕಂಡವರ ಫೋಟೋಗಳು ಪತ್ರಿಕೆ0ು ಶ್ರದ್ಧಾಂಜಲಿ ಬಾಕ್ಸಿನಲ್ಲಿ ರಾರಾಜಿಸತೊಡಗುತ್ತವೆ. ಮೊದಮೊದಲು ಗಾಬರಿ, ಗೊಂದಲ, ಅವ್ಯವಸ್ಥೆ, ಸಿಟ್ಟು ವ್ಯಕ್ತವಾದರೂ ಕ್ರಮೇಣ ಅದೊಂದು ಹಾಸ್ಯದ ಸರಕಾಗಿ ಬಿಡುತ್ತದೆ. ಮತ್ತೆ ಕೆಲವರಿಗೆ ತಮ್ಮ ಫೋಟೋ ಹೀಗಾದರೂ ಪ್ರಕಟವಾಗಿದ್ದು ಹೆಮ್ಮೆ0ು ವಿಷ0ುವಾಗುತ್ತದೆ! ಅಜ್ಜನು 0ಾವಾಗ ಫೋಟೋಗಳನ್ನು ಸಂಗ್ರಹಿಸುತ್ತಿದ್ದನೋ 0ಾವ ಮಾ0ುದಲ್ಲಿ ಪತ್ರಿಕೆ0ುಲ್ಲಿ ಅವುಗಳನ್ನು ಛಾಪಿಸುತ್ತಿದ್ದನೋ ಅನ್ನುವುದೇ ಒಂದು ನಿಗೂಢವಾಗುತ್ತದೆ. ಒಮ್ಮೆ ಹೀಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಫೋಟೋ ಪತ್ರಿಕಾಲ0ುವನ್ನು ಮುಟ್ಟಿದಾಗ ಹಾಹಾಕಾರವಾಗಿ ಕೇಸು ಪೋಲೀಸು ಸ್ಟೇಷನ್ನಿನ ವರೆಗೆ ಹೋಗುತ್ತದೆ. ಮನೆ0ುವರಿಗೆಲ್ಲ ತೀರಾ ಅವಮಾನ, ಮುಜುಗರಗಳಾಗುತ್ತವೆ. ಅಜ್ಜ ಮಾತ್ರ ತನ್ನ ಕಾ0ುಕವನ್ನು ನಿಲ್ಲಿಸುವುದಿಲ್ಲ ಮತ್ತು ಬೆಂಗಳೂರಿಗೆ ಬಂದು ತನ್ನ ಹಿರಿಮಗನೊಂದಿಗೆ ನೆಲೆಸಲು ಒಪ್ಪುವುದಿಲ್ಲ. ಕೆಲದಿನಗಳ ನಂತರ ಚಕ್ಕಡಿಯಿಂದ ಬಿದ್ದು ಮೊಣಕಾಲಿಗೆ ತುಂಬ ಪೆಟ್ಟಾಗಿ ಬೆಂಗಳೂರಿಗೆ ಬರುತ್ತಾನೆ. ಆರೋಗ್ಯ ಹದಗೆಡಲಾರಂಭಿಸುತ್ತದೆ. ನಿರೂಪಕನ ಅಕ್ಕನ ಮದುವೆ ಗೊತ್ತಾಗಿ ಇನ್ನಿತರ ಮಾತುಕತೆಗಳು ನಡೆ0ುುತ್ತಿದ್ದ ಸಂದರ್ಭದಲ್ಲಿ ಮದುವೆಗಂಡಿನ ಫೋಟೋ ಹೇಗೋ ಅಜ್ಜನ ಕೈಸೇರಿ ಅದು ಎರಡೇ ದಿನಗಳಲ್ಲಿ ಪ್ರಜಾವಾಣಿ ಪತ್ರಿಕೆ0ು ಶ್ರದ್ಧಾಂಜಲಿ ಕಾಲಮಿನಲ್ಲಿ ಪ್ರಕಟವಾಗಿಬಿಡುತ್ತದೆ. ಅಂದಿನಿಂದ ಮನೆ0ುಲ್ಲೂ ಅಜ್ಜನ ಸ್ಥಾನ ತುಚ್ಚವಾಗಿ ಬಿಡುತ್ತದೆ. ಮನೋವೈದ್ಯರ ಬಳಿ ಕರೆದುಕೊಂಡು ಹೋದರೂ ಏನೂ ಪ್ರ0ೋಜನವಾಗುವುದಿಲ್ಲ. ಮಗನ ಸಾವನ್ನು ಅರಗಿಸಿಕೊಳ್ಳಲು ಅವರು ಹೀಗೆ ಮಾಡುತ್ತಿರಬಹುದೆಂದು ಮನೋವೈದ್ಯರು ಅಭಿಪ್ರಾ0ುಪಡುತ್ತಾರೆ. ಅಜ್ಜನನ್ನು ರೂಮಿನಲ್ಲಿ ಕೂಡಿಹಾಕಲಾಗುತ್ತದೆ; ಅವನ ಕೈಗೆ 0ಾವ ಫೋಟೋಗಳೂ ಸಿಗದಂತೆ ಕಣ್ಣಿಡಲಾಗುತ್ತದೆ. 'ಪೇಪರು ಬಂತನೋ.. ನೋಡ್ರೋ..ಲಗೂ ಲಗೂ ತಾ ಇತ್ಲಾಗ..ಗೌರೀ ಬಂದ್ನೇನಾ..ಪೇಪರ್ ತಾರಲೇ..'ಮುಂತಾಗಿ ಅಜ್ಜನ ಕನವರಿಕೆ ರೂಮಿನಿಂದ ಹರಿದು ಬರತೊಡಗುತ್ತದೆ. ಮೊದಮೊದಲು ಇಂಥ ಕನವರಿಕೆಗಳಿಂದ ಮನೆ0ುವರಿಗೆ ಕಿರಿಕಿರಿ0ಾಗುತ್ತಿದ್ದರೂ ಕ್ರಮೇಣ ಟೀವಿ0ು ಆರ್ಭಟದಂತೆ, ಕುಕ್ಕರಿನ ಶಬ್ದದಂತೆ, ಪರಿಸರದ ಇತರ ಶಬ್ದಗಳಂತೆ ಅವೂ ದಿನಚರಿ0ು ಒಂದು ಭಾಗವೇ ಆಗಿಬಿಟ್ಟು 0ಾರೂ ಅದರ ಬಗ್ಗೆ 0ೋಚನೆಮಾಡುವುದಿಲ್ಲ. ಅದು ಅಜ್ಜನ 'ವಿಧಿ'0ಾದಂತೆ ಮನೆ0ುವರ 'ವಿಧಿ'0ುೂ ಆಗಿಬಿಡುತ್ತದೆ.
ಕತೆ0ು ಅಂತ್ಯ ತುಂಬ ಸಂಕೀರ್ಣವಾಗಿದೆ. ಒಂದು ದಿನ ನಿರೂಪಕನ ಮನೋರಂಗಮಂಚದ ಮೇಲೆ 'ಕನಸೂ ಅಲ್ಲದ ವಾಸ್ತವವೂ ಅಲ್ಲದ' ದೃಶ್ಯಸರಣಿಗಳು ಏಕಪ್ರಕಾರವಾಗಿ ನತರ್ಿಸತೊಡಗುತ್ತವೆ. ಎಲ್ಲೆಲ್ಲೂ ಪೇಪರುಗಳ ಶ್ರದ್ಧಾಂಜಲಿ ಬಾಕ್ಸುಗಳು, ಅಲ್ಲಿ  ವಿವಿಧ ವ್ಯಕ್ತಿಗಳ, ವಿವಿಧಬಗೆ0ು,  ವಿವಿಧ ಸೈಜಿನ ಫೋಟೋಗಳು ಕಾಣಿಸತೊಡಗುತ್ತವೆ. ಆ ಸರಣಿ0ುಲ್ಲಿ ಅವನ ಅಪ್ಪ, ಅಮ್ಮ, ಅಕ್ಕ, ಅವಳ ಗಂಡ, ಅವಳ ಹುಟ್ಟಲಿರುವ ಮಗು, ತನ್ನ ಗೆಳೆ0ುರು, ಲೆಕ್ಚರರುಗಳು, ನೆಂಟರು, ಇಷ್ಟರು, ತನ್ನ ನೆಚ್ಚಿನ ಹೀರೋ-ಹೀರೋಯಿನ್ನರು, ತಾನು ಇಷ್ಟಪಟ್ಟ ಹುಡುಗಿ, ರಾಜಕಾರಣಿಗಳು ಎಲ್ಲರ ಫೋಟೋಗಳು ಅವರವರ ಅಂತಸ್ತಿಗೆ ತಕ್ಕ ಸೈಜಿನಲ್ಲಿ ಶ್ರದ್ಧಾಂಜಲಿ ಬಾಕ್ಸಿನಲ್ಲಿ ಒಂದರ ಮೇಲೊಂದು ಇಡುಕಿರಿ0ುಲಾರಂಭಿಸುತ್ತವೆ. ಎಲ್ಲ ಮನುಷ್ಯರೂ, ಅವರವರ ಅಸ್ತಿತ್ವಗಳೂ, ಎಲ್ಲ ಚರಾಚರ ವಸ್ತುಗಳೂ, ಎಲ್ಲವೂ, ಒಂದು ಬಿಂದುವಿನಲ್ಲಿ ಸೇರಲು ಹಪಹಪಿಸುತ್ತಿದ್ದವು. ಎಂದೋ ಒಂದು ದಿನ ಸೇರಲೇ ಬೇಕಾಗಿದ್ದವರನ್ನು ಅಜ್ಜ ಒಂದು ಕ್ಷಣ ಮೊದಲೇ ಆ ಬಿಂದುವಿನಲ್ಲಿ ಸಿಲುಕಿಸಿದ್ದು 0ಾಕಷ್ಟು ತೊಂದರೆ0ಾಯಿತು? ಬದುಕಿರುವಾಗಲೇ ಒಂದು ದಿನ, ಒಂದು ಕ್ಷಣ ಬದುಕಿನ ಕ್ಷಣಭಂಗುರತ್ವವನ್ನು ದ0ುಪಾಲಿಸಿದ ಅಜ್ಜನನ್ನು ಹುಚ್ಚ ಎಂದು, ರೋಗಿ ಎಂದು ಹೇಗೆ ಕರೆ0ುಲಿ? ಎಂದು ಒಂದು ಬಗೆ0ು ಅರಿವಿನ ಸ್ಫೋಟಕ್ಕೆ ನಿರೂಪಕನು ತುತ್ತಾಗುತ್ತಾನೆ. ಇದರ ಆತ್ಯಂತಿಕ ಪರಿಣಾಮವೆಂದರೆ: ವೇಗ ಹೆಚ್ಚುತ್ತಾ ಕಣ್ಣಿಗೆ ಕತ್ತಲುಕಟ್ಟಿ ನಾನು ನಿಧಾನವಾಗಿ ಕಣ್ಣು ಮುಚ್ಚಿದೆ. ಇಡೀ ಸುಂಟರಗಾಳಿ ಏಕಾಏಕಿ ಒಂದು ಬಿಂದುವಿನಲ್ಲಿ ಏಕತ್ರಗೊಂಡು ಥಟ್ಟನೆ ನಿಂತುಬಿಟ್ಟಿತು. ಸಾವಕಾಶವಾಗಿ ಕಣ್ಣುತೆರೆದೆ. ನನ್ನೆದುರಿಗೆ ನನ್ನದೇ ಫೋಟೋ ಇರುವ ಶ್ರದ್ಧಾಂಜಲೀ ಬಾಕ್ಸನ್ನು ಹೊತ್ತ ಪೇಪರು ಚರಕ್ಕನೆ ಕೆಳಬಿತ್ತು. ನಿಧಾನವಾಗಿ ಅಜ್ಜನ ರೂಮಿನ ಬಾಗಿಲನ್ನು ತೆರೆದು ನನ್ನ ಕನ್ನಡಕವನ್ನು ಕೈ0ುಲ್ಲಿ ಹಿಡಿದು ಹೊರಬಂದೆ. ನನ್ನ ಹೆಂಡತಿ ಅಡುಗೆ ಮನೆ0ುಲ್ಲಿ ನಾಷ್ಟಾ ತ0ಾರಿಸುತ್ತಿದ್ದಳು. ನನ್ನ ಮಗ ಕಾಫಿ ಕುಡಿ0ುುತ್ತಾ ಅವತ್ತಿನ ಪೇಪರು ಓದುತ್ತಿದ್ದ. ನಾನು ರೂಮಿನ ಹೊರಗೆ ಹೆಜ್ಜೆ ಇಡುತ್ತಿದ್ದಂತೆ ಕುಸಿದುಬಿದ್ದೆ. ಪೇಪರು ಓದುತ್ತಿದ್ದ ನನ್ನ ಮಗ ಒಂದು ಕ್ಷಣ ನನ್ನ ಕಡೆ ನೋಡಿದವನೇ ಉದ್ವೇಗದಿಂದ ಪೇಪರು ಮಡಚುತ್ತ ಏಳುತ್ತಿದ್ದಂತೆ ನಾನು ಕಣ್ಣು ಮುಚ್ಚಿದೆ. 'ಅಪ್ಪಾ' ಎಂದು ಓಡಿಬರುತ್ತಿದ್ದ ನನ್ನ ಮಗನ ದನಿ, ದೂರದಿಂದೆಂಬಂತೆ ಕ್ಷೀಣವಾಗಿ ಕೇಳುತ್ತಾ, ಕೇಳದಾಗುತ್ತಾ ಹೋಯಿತು.
                                 *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
          ಮೌನೇಶ್ ಬಡಿಗೇರ್ ಅವರ ಶ್ರದ್ಧಾಂಜಲಿ
ಓರ್ವ ವ್ಯಕ್ತಿ ಬದುಕಿದ್ದಾಗ ಅವನೊಂದಿಗಿನ ನಮ್ಮ  ಸಂಬಂಧ ಸಂಕೀರ್ಣವಾಗಿರುತ್ತದೆ. ಎಷ್ಟೋ ವೇಳೆ ಆ ಸಂಬಂಧದ ಸ್ವರೂಪವನ್ನು ಮಾತುಗಳಲ್ಲಿ ಬಿಡಿಸಿ ಹೇಳಲಾರೆವು ಕೂಡ. ಬೇರೆ ಬೇರೆ ಕಾಲ ದೇಶಗಳಲ್ಲಿ, ಭಾವಸಂದರ್ಭಗಳಲ್ಲಿ ಅದು ಪಡೆದುಕೊಳ್ಳುವ ವರ್ಣಗಳು, ಚಹರೆಗಳೂ ಅಸಂಖ್ಯ. ಸಂಬಂಧವು ಎಷ್ಟೇ ಹಳೆ0ುದಾಗಿದ್ದರೂ ಅದು ಆ0ಾ ಕ್ಷಣದಲ್ಲಿ ಪಡೆದುಕೊಳ್ಳುವ ರೂಪವೇ 'ನಿಜ'ವಾದುದು ಎಂದೂ ಅನ್ನಿಸಬಹುದು. ಅಲ್ಲದೆ ಅದು ಹೇಗೂ ಮುಂದುವರೆ0ುುತ್ತಿರುವ ಸಂಬಂಧವೆಂದು ಅದರ ಸ್ವರೂಪ-ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅದರ ಅನುಭವವನ್ನು ಮಾತ್ರ ಸ್ವೀಕರಿಸಿಕೊಂಡು ಹೋಗುವ ಮನಸ್ಥಿತಿ0ುೂ ತೀರಸಹಜವೇ. ಸಂಬಂಧಗಳು ಆಪ್ತವಾಗಿರಲಿ-ವ್ಯಾವಹಾರಿಕವಾಗಿರಲಿ, ತೀವ್ರವಾಗಿರಲಿ-ಲೋಕಾಭಿರಾಮವಾಗಿರಲಿ ಅವುಗಳ 'ಸದ್ಯತನ' ಮುಖ್ಯವಾಗುವಷ್ಟು  ಅವುಗಳ 'ಶಾಶ್ವತ' ಲಕ್ಷಣ ನಮ್ಮನ್ನು ಅಷ್ಟಾಗಿ ಬಾಧಿಸದು. ಆ ವ್ಯಕ್ತಿ0ು ಸಾವು ನಮ್ಮನ್ನು ತಟ್ಟುವ, ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ಮಾತ್ರ ಇನ್ನೂ ಸಂಕೀರ್ಣವಾಗಿರುತ್ತದೆ. ಕಾಡುವ ನೆನಪುಗಳಿಗೆ   ಚೌಕಟ್ಟು ಹಾಕುವ ಕ್ರಿ0ೆು0ುಲ್ಲಿ ಅಗಲಿಕೆ0ು ದುಃಖವನ್ನು, ನಷ್ಟವನ್ನು ಭರಿಸುವ ಪ್ರ0ುತ್ನವೂ ಅಂತರ್ಗತವಾಗಿರುತ್ತದೆ0ೆು?  ಅದುವರೆಗಿನ ಸಂಬಂಧಕ್ಕೊಂದು ಅರ್ಥ-ರೂಪ-ಮೌಲ್ಯವನ್ನು ನಿರ್ಧರಿಸುವ ಇಚ್ಚೆ0ುೂ ಅಪ್ರಜ್ಞಾಪೂರ್ವಕವಾಗಿ0ಾದರೂ ವ್ಯಕ್ತವಾಗಿರುತ್ತದೆ0ೆು? ಶ್ರಾದ್ಧ ಕರ್ಮಗಳಲ್ಲಿ, ಶ್ರದ್ಧಾಂಜಲಿ0ು ವಿವಿಧ ಬಗೆಗಳಲ್ಲಿ, ಸ್ಮಾರಕ ನಿಮರ್ಿತಿ0ು ಹಲವು ಪ್ರ0ೋಗಗಳಲ್ಲಿ ಜೀವಂತ ಬದುಕಿನಲ್ಲಿ 'ಚರ'ರೂಪಿ0ಾಗಿದ್ದ ಸಂಬಂಧಗಳನ್ನು 'ಸ್ಥಿರ'ಗೊಳಿಸುವ ಕ್ರಿ0ೆು0ುೂ ಅಡಕವಾಗಿರುತ್ತದೆ0ೆು? ನಮ್ಮ ಬದುಕಿನ ಇನ್ನೂ ಮುಗಿ0ುದ ಪ0ುಣದ ಹಾದಿ0ುಲ್ಲಿ ಒಂದು ಗುರುತಿನ ಕಲ್ಲನ್ನು ನೆಟ್ಟು ಮುಂದೆ ಸಾಗುವ ಅನಿವಾ0ರ್ುತೆ0ುನ್ನು ಅದು ಸೂಚಿಸುತ್ತದೆ0ೆು? ಮೌನೇಶ ಬಡಿಗೇರ ಅವರ ಶ್ರದ್ಧಾಂಜಲಿ ಕತೆ0ುನ್ನು ಓದುವಾಗ ಇಂಥದೊಂದು ಚಿಂತನಾ ಲಹರಿ ನಮ್ಮನ್ನು ಆವರಿಸಿಕೊಳ್ಳುವಂತಿದೆ. ಅವರ ಮಾ0ಾ ಕೋಲಾಹಲ ಸಂಕಲನದ(2013, ಛಂದಪುಸ್ತಕ, ಬೆಂಗಳೂರು) ಒಂದು ಮುಖ್ಯ ಕತೆ ಇದು.
ನಿರೂಪಕನ ಉತ್ತಮಪುರುಷ ನಿರೂಪಣೆ0ುಲ್ಲಿ ಕಥನ ಸಾಗುತ್ತದೆ.   ಕತೆ ಕಾಲಾನುಕ್ರಮಣಿಕೆ0ುಲ್ಲಿ ನಡೆ0ುುವುದಿಲ್ಲ. ಭೂತ-ವರ್ತಮಾನ-ಭವಿಷ್ಯತ್ತು ಮೂರೂ ಕಾಲಗಳು ಕತೆ0ುಲ್ಲಿವೆ. ಆದರೆ ಆ ಕ್ರಮದಲ್ಲಿ ಇಲ್ಲ.   ಕಾಲವನ್ನು ಹೀಗೆ ನಿರ್ವಹಿಸಿರುವುದರಿಂದ ನಿರೂಪಣೆ0ು ಏಕತಾನತೆ0ುನ್ನು ನೀಗಿಸಿಕೊಂಡು ಬೇರೆಬೇರೆ ನೆನಪುಗಳು ಮತ್ತು ಅನುಭವದ ತುಣುಕುಗಳನ್ನು ಆ0ು್ದು ಕಟ್ಟಿ ಕಥಾಸಂವಿಧಾನವನ್ನು ತನ್ನ ಸೃಜನಶೀಲ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಕತೆಗಾರನಿಗೆ ಸಾಧ್ಯವಾಗಿದೆ.  ನಿರೂಪಕನು ಅಜ್ಜ0್ಯುನ ಹಿರಿ0ು ಮಗ ಚಿದಾನಂದನ ಮಗ. ಅವನು ಓದುವ ಉಮೇದಿನಿಂದ ಎಲ್ಲವನ್ನೂ ಬಿಟ್ಟು ಬೆಂಗಳೂರಿಗೆ ಬಂದು ಅಲ್ಲೇ ನೆಲಸಿರುವವನು. ಅಜ್ಜ ತನ್ನ ಕಿರಿ0ು ಮಗ ಗೌರಿ0ು ಜೊತೆ ಉತ್ತರ ಕನರ್ಾಟಕದ   ಊರೊಂದರಲ್ಲಿರುವುದು.   'ಹಿರಿಮಗನು ಮನೆಬಿಟ್ಟು ಹೋದ ಕೆಲವೇ ದಿನಗಳಲ್ಲಿ ಕಿರಿಮಗನ ಜಡ್ಡು, ಹೆಂಡತಿ0ು ಸಾವಿನಿಂದ ತತ್ತರಿಸುತ್ತಾ ಜೊತೆಗೆ ದಾ0ಾದಿಗಳೊಟ್ಟಿಗಿನ ಅಸ್ತಿ0ು ವ್ಯಾಜ್ಯವನ್ನು ಎದುರಿಸಿ ಮಾರಣಾಂತಿಕ ಹಲ್ಲೆಯಿಂದ ಪಾರಾಗಿ ಉಳಿದಿದ್ದ' ಅಜ್ಜನನ್ನು 'ಚೊಲೊತ್ತಿನ್ಯಾಗ' ನೋಡಿಕೊಳ್ಳಲು ಅಣ್ಣತಮ್ಮಂದಿರಿಬ್ಬರೂ ನಿರ್ಧರಿಸಿದ್ದರು. ಮೆಡಿಕಲ್ ಚೆಕಪ್ಪಿಗೆ ಬಂದು ಹತ್ತಾರು ದಿನ ಹಿರಿಮಗನ ಮನೆ0ುಲ್ಲಿ ಉಳಿ0ುುತ್ತಿದ್ದುದರಿಂದ ಅಜ್ಜ ನಿರೂಪಕನಿಗೂ ತುಂಬ ಹತ್ತಿರವಾಗಿದ್ದ. ಆದರೆ ಹೊಲಮನೆ ಮಾರಿ ಬೆಂಗಳೂರಲ್ಲೇ ನೆಲೆಸಲು ಅಜ್ಜ ಮತ್ತು ಗೌರಿಕಾಕ ಇಬ್ಬರೂ ಒಪ್ಪಿರಲಿಲ್ಲ.
ಇಷ್ಟು ವರ್ಷ ಮದುವೆ ಎಂದರೇ ಮುರಿದು ಬೀಳುತ್ತಿದ್ದ ಗೌರಿ ಮದುವೆಗೆ ಸಮ್ಮತಿಸಿದ್ದು ಇವರೆಲ್ಲರ ಬಾಳಿನಲ್ಲಿ ಒಂದು ಸಂತೋಷದ ಘಟ್ಟ. ಆದರೆ, 'ಗೌರೀಕಾಕಾನ ಮದುವೆಗೆ ಬಂದಿದ್ದ ನಾವು ಅವನ ಶ್ರಾದ್ಧದ ಕಾ0ರ್ು ಮುಗಿಸಿ ಹೊರಡುತ್ತಿರುವುದು ವಿಧಿ0ು ಕಾಠಿಣ್ಯವೇ ಅಲ್ಲದೇ ಮತ್ತೇನು?' ಎಂದು ನಿರೂಪಕ ಉದ್ಗರಿಸುವಾಗ ಆ ಕುಟುಂಬ ಧಾವಿಸುತ್ತಿದ್ದ ದುರಂತದ ಅಂಚೇ ಕಾಣಿಸತೊಡಗುತ್ತದೆ. ಪಾಟರ್ಿಯಿಂದ ಟಿಕೆಟ್ಟು ಸಿಕ್ಕಿ ಚುನಾವಣೆ0ುಲ್ಲಿ ಸ್ಪಧರ್ಿಸುವ ಅವಕಾಶ ಪಡೆದಿದ್ದ ಗೌರೀಕಾಕಾ ಮದುವೆಗೆ ಕೆಲವೇ ದಿನಗಳ ಹಿಂದೆ ಅಪಘಾತವೊಂದರಲ್ಲಿ ತೀರಿಕೊಳ್ಳುತ್ತಾನೆ. ಅದು ಅಪಘಾತವೋ, ಕೊಲೆ0ೋ, ಆತ್ಮಹತ್ಯೆ0ೋ ಎಂಬ ಚಚರ್ೆ ನಡೆದು, ಅಜ್ಜನಿಗೆ ಇನ್ಷೂರೆನ್ಸ್ ಹಣವೂ ಬಂದು, ಆಗಲೂ ಅವನು ಬೆಂಗಳೂರಿಗೆ ತನ್ನ ವಾಸ್ತವ್ಯವನ್ನು ಬದಲಿಸಲು ಒಪ್ಪದೆ, ಊರಿನಲ್ಲೇ ಉಳಿದುಬಿಡುತ್ತಾನೆ. ಅಜ್ಜ ಕಿರಿಮಗನ ಸಾವಿನ ಬಳಿಕ ಒಳಗೇ ಉರಿವ ಜ್ವಾಲಾಮುಖಿ0ುಂತೆ ಶಾಂತನೂ, ಗಂಭೀರನೂ ಆಗಿಬಿಟ್ಟನು. ಅಜ್ಜನ ವ್ಯಕ್ತಿತ್ವಕ್ಕೇ ಒಂದು ಹೊಸ ಆ0ಾಮವಿತ್ತ ಘಟನೆ0ೊಂದು ಈ ಸಂದರ್ಭದಲ್ಲಿ ಜರುಗಿತು. ಅದೇನೆಂದರೆ ಗೌರೀಕಾಕನ ಕಾ0ರ್ುದ ದಿವಸ ಅವನ ಪಾಟರ್ಿ0ು ಗೆಳೆ0ುನೊಬ್ಬ ಸಂ0ುುಕ್ತ ಕನರ್ಾಟಕದ ಒಳಪುಟದಲ್ಲಿ ಅರ್ಧ ಪೇಜು 'ಶ್ರದ್ಧಾಂಜಲಿ' ಎಂಬ ಬ್ಲಾಕಿನಲ್ಲಿ ಅಗಲಿದ ಗೆಳೆ0ುನ ಫೋಟೋ ಹಾಕಿಸಿಬಿಟ್ಟದ್ದು ಅಜ್ಜನಿಗೆ ಎಲ್ಲಿಲ್ಲದ ಸಂತೋಷವನ್ನು ಉಂಟು ಮಾಡಿತ್ತು. ಊರಿನಲ್ಲಿ ಸಿಗುವ ಎಲ್ಲ ಸಂ0ುುಕ್ತ ಕನರ್ಾಟಕದ ಪ್ರತಿಗಳನ್ನೂ ಕೊಂಡುತಂದು ಹರವಿಕೊಂಡು ಕೂತುಬಿಟ್ಟಿದ್ದನು ಅಜ್ಜ. ನಾವೆಲ್ಲರೂ ಇದನ್ನೊಂದು ಭಾವಾತಿರೇಕದಲ್ಲಿ ಮಾಡಿದ ಕೆಲಸ ಎಂದು ಸುಮ್ಮನಾದೆವು. ಆದರೆ ಇದೇ ವಿಲಕ್ಷಣ ರೋಗವಾಗಿಬಿಡಬಹುದು ಎಂದು 0ಾರೂ ಊಹಿಸಿದ್ದಿಲ್ಲ. ಅಜ್ಜ ಮೇಲುನೋಟಕ್ಕೆ ಸಾಮಾನ್ಯ ವ್ಯಕ್ತಿ0ುಂತೆ ಗೋಚರಿಸುತ್ತಿದ್ದರೂ ಅವನ ಮನಸ್ಸಿನ ಲ0ುವು ವಿಚಿತ್ರವೂ ವಿಕ್ಷಿಪ್ತವೂ ಆದ ಗತಿ-ರೀತಿಗಳಲ್ಲಿ ಚಲಿಸಹತ್ತಿತು.
ಈ ಹಂತದಲ್ಲಿ ಕತೆ ನಿಧಾನವಾಗಿ ವಾಸ್ತವವಾದೀ ಪಾತಳಿಯಿಂದ ಮತ್ತೊಂದು ಸ್ತರದತ್ತ ಚಲಿಸಲಾರಂಭಿಸುತ್ತದೆ. ವರ್ಣನೆಗಳಲ್ಲಿ ಒಂದು ಬಗೆ0ು ಪ್ರಜ್ಞಾಪೂರ್ವಕ ಅತಿಶ0ೋಕ್ತಿ ಕಂಡುಬರುತ್ತದೆ. ಆದರೆ ಇವುಗಳನ್ನು ಕತೆ0ು ದೌರ್ಬಲ್ಯವೆಂದು ನಿರಾಕರಿಸುವಂತಿಲ್ಲ. ಕತೆಗಾರನಿಗೆ ತಾನೇನು ಮಾಡುತ್ತಿದ್ದೇನೆಂಬ ಸ್ಪಷ್ಟ ಅರಿವಿದೆ. ಇಷ್ಟಕ್ಕೂ ಅಜ್ಜನಿಗೆ ಆದದ್ದಾದರೂ ಏನು ಎಂದು ಕೇಳಿದರೆ ಅಜ್ಜನಿಗೆ ಶ್ರದ್ಧಾಂಜಲಿ0ು ಹುಚ್ಚು ಹಿಡಿಯಿತು ಎಂದೇ ಹೇಳಬೇಕು! ಎಂದು ನಿರೂಪಕನು ಪ್ರಾರಂಭದಲ್ಲಿ ಉದ್ಗರಿಸಿದರೂ ಕ್ರಮೇಣ ಈ ಹುಚ್ಚಿನ ಸ್ವರೂಪವನ್ನು ಅವನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪ್ರ0ುತ್ನಿಸುತ್ತಾನೆ. ಕತೆ0ು ಉಳಿದವರಿಗೆ ಅಜ್ಜನು ನಿಜವಾಗಿ 'ವಿಕ್ಷಿಪ್ತ', 'ಹುಚ್ಚ', 'ಮನೋರೋಗಿ' ಎನಿಸಿದರೂ ನಿರೂಪಕನಿಗೆ ಮಾತ್ರ ಅಜ್ಜನ ಈ ಅವಸ್ಥೆ0ುಲ್ಲಿ ಮಾತಿಗೆ ಮೀರಿದ 'ಚ0ೆರ್ು' ಕಾಣಿಸತೊಡಗುತ್ತದೆ. ಕತೆ0ು ಅಂತ್ಯದಲ್ಲಿ  ಕಥನವು ವಾಸ್ತವವಾದದ ಎಲ್ಲ ತರ್ಕಗಳನ್ನು ಮೀರಿದ ಪಾತಳಿ0ೊಂದಕ್ಕೆ ಜಿಗಿದು ಮನುಷ್ಯಾವಸ್ಥೆ0ುನ್ನು ಕುರಿತ ಕಾಣ್ಕೆ0ೊಂದನ್ನು ಸೂಚಿಸುವ  ಮಹತ್ತ್ವಾಕಾಂಕ್ಷೆ0ುನ್ನು ತೋರಿಬಿಡುತ್ತದೆ. ಅಜ್ಜನ ಕಾಣ್ಕೆ0ು ತೀವ್ರತೆ0ುನ್ನು ಸ್ವತಃ ಅವನ ಮೊಮ್ಮಗನಾದ ನಿರೂಪಕನು ಮುಖಾಮುಖಿ0ಾಗುವಲ್ಲಿ ವಿಶ್ವರೂಪ ದರ್ಶನದ ಪ್ರಖರತೆ ಅನುಭವಕ್ಕೆ ಬರುವಂತಿದೆ. ಎಲ್ಲ ಕಾಲಗಳನ್ನೂ ಒಂದು ಬಿಂದುವಿನಲ್ಲಿ ಐಕ್ಯಗೊಳಿಸುವ ಸೃಜನಶೀಲ ಪ್ರತಿಭೆ0ುು ಕತೆಗಾರನ ಕೇವಲ ಕೌಶಲ್ಯವೆನಿಸದೆ ಒಟ್ಟಾರೆ ಮನುಷ್ಯನ ಬದುಕಿನ ಸ್ವರೂಪವನ್ನು ಒಂದು ಕ್ಷಣದಲ್ಲಿ ಮಿಂಚಿಸಬ0ುಸುವ ಘನೋದ್ದಿಶ್ಯದತ್ತ ದುಡಿ0ುುವಂತಿದೆ. ಇಂಥದೊಂದು ಕಾಣ್ಕೆಗೆ ಓದುಗರನ್ನು ಸಜ್ಜುಗೊಳಿಸುವ ಪ್ರ0ುತ್ನವೂ ಕತೆ0ು ಈ ಘಟ್ಟದಲ್ಲಿ ಶುರುವಾಗುತ್ತದೆ. ಕೇವಲ ಕೌಟುಂಬಿಕ ಕಷ್ಟ ಸುಖಗಳ ಕಥನವಾಗಿ ತೋರುತ್ತಿದ್ದ  ರಚನೆಗೆ ಈಗ ಕತೆ0ು ಚೌಕಟ್ಟಿನಲ್ಲಿ0ೆು ತಾತ್ತ್ವಿಕ ಆ0ಾಮವೊಂದು ಕೂಡಿಕೊಳ್ಳಲು ಪ್ರಾರಂಭವಾಗುತ್ತದೆ. ವಿನೋದದಿಂದ ಪ್ರಾರಂಭವಾಗಿ ವಿಸ್ಮ0ುವಾಗಿ ಬೆಳೆ0ುತೊಡಗುತ್ತದೆ.
            ಅಜ್ಜನು  ಮೊದಲು ತನ್ನ ದಿವಂಗತ ಮಗನ ಭಾವಚಿತ್ರ ಮತ್ತು ಸಂತಾಪಸೂಚಿ ಬರಹಗಳನ್ನು ನಿರಂತರ ಒಂದು ತಿಂಗಳ ಕಾಲ ಸಂ0ುುಕ್ತ ಕನರ್ಾಟಕದ ಶ್ರದ್ಧಾಂಜಲಿ0ು ಬಾಕ್ಸಿನಲ್ಲಿ ಹಾಕಿಸಲಾರಂಭಿಸುತ್ತಾನೆ. ಮತ್ತು ಅವನ್ನು ಪ್ರತಿದಿನ ಗಂಟೆಗಟ್ಟಲೆ ನೋಡುತ್ತ ಕೂಡ್ರುತ್ತಾನೆ. ಆ ನಂತರ ಈ ಕಾಲಮ್ಮಿನಲ್ಲಿ ಪ್ರಕಟವಾಗುತ್ತಿದ್ದ ಸ್ವರ್ಗಸ್ಥರ ಫೋಟೋಗಳನ್ನು ಕತ್ತರಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುತ್ತಾನೆ. ದಿನಪೂತರ್ಿ ಅವನ್ನೇ ನೋಡುತ್ತ ಕಾಲ ಕಳೆ0ುುತ್ತಾನೆ. ಆದರೆ ಅಜ್ಜನ ವರ್ತನೆ ಹುಚ್ಚಾಟವಾಗಿ ಕಾಣತೊಡಗುವುದು ಆತ ಜೀವಂತವಿದ್ದವರ ಫೋಟೋಗಳನ್ನು ಪತ್ರಿಕೆ0ು ಶ್ರದ್ಧಾಂಜಲಿ ಬಾಕ್ಸಿನಲ್ಲಿ ಪ್ರಕಟಣೆಗೆ ಕಳಿಸತೊಡಗಿದಾಗ: ಬೆಳಿಗ್ಗೆ ಅವರ ನೆಂಟರಿಷ್ಟರ ಊರುಗಳಿಂದ ಫೋನುಗಳು, ಮತ್ತು ಸ್ವತಃ ನೆಂಟರೇ ಮನೆಗೆ ಬರತೊಡಗಿದ ನಂತರವಷ್ಟೇ ಪಾಟೀಲರಿಗೆ ವಿಷ0ು ತಿಳಿದದ್ದು. ಈ ಪ್ರಕರಣದಲ್ಲಿ ಪಾಟೀಲರಿಗಿಂತಲೂ ಪಾಟೀಲರ ಹೆಂಡತಿ ಶಾಂತವ್ವನಿಗೆ ಪಿತ್ತವೇ ನೆತ್ತಿಗೇರಿಬಿಟ್ಟಿತು. 'ಅವರು' ಬದುಕಿರುವಾಗಲೇ ತನಗೆ ವೈಧವ್ಯವನ್ನು ಆರೋಪಿಸಿಬಿಟ್ಟ ಅಜ್ಜನ ಮನೆ ಮುಂದೆ ಹೋಗಿ 'ನಿನ್ನ ಮುದಿಮುಸುಡ್ಯಾನ ಮದ್ದುಹರೀಲಿ, ನಿನ್ನ ಮನೆ ಸತ್ಯಾನಾಶಾಗಲೀ..' ಎಂದು ದೊಡ್ಡ ಬಾಯಿಮಾಡಿ ಬಂದಿದ್ದಳು. ಮುಂದೆ ಇದು ಅಜ್ಜನಿಗೆ ಒಂದು ಗೀಳಾಗಿ ಬೆಳೆದು ಕಂಡಕಂಡವರ ಫೋಟೋಗಳು ಪತ್ರಿಕೆ0ು ಶ್ರದ್ಧಾಂಜಲಿ ಬಾಕ್ಸಿನಲ್ಲಿ ರಾರಾಜಿಸತೊಡಗುತ್ತವೆ. ಮೊದಮೊದಲು ಗಾಬರಿ, ಗೊಂದಲ, ಅವ್ಯವಸ್ಥೆ, ಸಿಟ್ಟು ವ್ಯಕ್ತವಾದರೂ ಕ್ರಮೇಣ ಅದೊಂದು ಹಾಸ್ಯದ ಸರಕಾಗಿ ಬಿಡುತ್ತದೆ. ಮತ್ತೆ ಕೆಲವರಿಗೆ ತಮ್ಮ ಫೋಟೋ ಹೀಗಾದರೂ ಪ್ರಕಟವಾಗಿದ್ದು ಹೆಮ್ಮೆ0ು ವಿಷ0ುವಾಗುತ್ತದೆ! ಅಜ್ಜನು 0ಾವಾಗ ಫೋಟೋಗಳನ್ನು ಸಂಗ್ರಹಿಸುತ್ತಿದ್ದನೋ 0ಾವ ಮಾ0ುದಲ್ಲಿ ಪತ್ರಿಕೆ0ುಲ್ಲಿ ಅವುಗಳನ್ನು ಛಾಪಿಸುತ್ತಿದ್ದನೋ ಅನ್ನುವುದೇ ಒಂದು ನಿಗೂಢವಾಗುತ್ತದೆ. ಒಮ್ಮೆ ಹೀಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಫೋಟೋ ಪತ್ರಿಕಾಲ0ುವನ್ನು ಮುಟ್ಟಿದಾಗ ಹಾಹಾಕಾರವಾಗಿ ಕೇಸು ಪೋಲೀಸು ಸ್ಟೇಷನ್ನಿನ ವರೆಗೆ ಹೋಗುತ್ತದೆ. ಮನೆ0ುವರಿಗೆಲ್ಲ ತೀರಾ ಅವಮಾನ, ಮುಜುಗರಗಳಾಗುತ್ತವೆ. ಅಜ್ಜ ಮಾತ್ರ ತನ್ನ ಕಾ0ುಕವನ್ನು ನಿಲ್ಲಿಸುವುದಿಲ್ಲ ಮತ್ತು ಬೆಂಗಳೂರಿಗೆ ಬಂದು ತನ್ನ ಹಿರಿಮಗನೊಂದಿಗೆ ನೆಲೆಸಲು ಒಪ್ಪುವುದಿಲ್ಲ. ಕೆಲದಿನಗಳ ನಂತರ ಚಕ್ಕಡಿಯಿಂದ ಬಿದ್ದು ಮೊಣಕಾಲಿಗೆ ತುಂಬ ಪೆಟ್ಟಾಗಿ ಬೆಂಗಳೂರಿಗೆ ಬರುತ್ತಾನೆ. ಆರೋಗ್ಯ ಹದಗೆಡಲಾರಂಭಿಸುತ್ತದೆ. ನಿರೂಪಕನ ಅಕ್ಕನ ಮದುವೆ ಗೊತ್ತಾಗಿ ಇನ್ನಿತರ ಮಾತುಕತೆಗಳು ನಡೆ0ುುತ್ತಿದ್ದ ಸಂದರ್ಭದಲ್ಲಿ ಮದುವೆಗಂಡಿನ ಫೋಟೋ ಹೇಗೋ ಅಜ್ಜನ ಕೈಸೇರಿ ಅದು ಎರಡೇ ದಿನಗಳಲ್ಲಿ ಪ್ರಜಾವಾಣಿ ಪತ್ರಿಕೆ0ು ಶ್ರದ್ಧಾಂಜಲಿ ಕಾಲಮಿನಲ್ಲಿ ಪ್ರಕಟವಾಗಿಬಿಡುತ್ತದೆ. ಅಂದಿನಿಂದ ಮನೆ0ುಲ್ಲೂ ಅಜ್ಜನ ಸ್ಥಾನ ತುಚ್ಚವಾಗಿ ಬಿಡುತ್ತದೆ. ಮನೋವೈದ್ಯರ ಬಳಿ ಕರೆದುಕೊಂಡು ಹೋದರೂ ಏನೂ ಪ್ರ0ೋಜನವಾಗುವುದಿಲ್ಲ. ಮಗನ ಸಾವನ್ನು ಅರಗಿಸಿಕೊಳ್ಳಲು ಅವರು ಹೀಗೆ ಮಾಡುತ್ತಿರಬಹುದೆಂದು ಮನೋವೈದ್ಯರು ಅಭಿಪ್ರಾ0ುಪಡುತ್ತಾರೆ. ಅಜ್ಜನನ್ನು ರೂಮಿನಲ್ಲಿ ಕೂಡಿಹಾಕಲಾಗುತ್ತದೆ; ಅವನ ಕೈಗೆ 0ಾವ ಫೋಟೋಗಳೂ ಸಿಗದಂತೆ ಕಣ್ಣಿಡಲಾಗುತ್ತದೆ. 'ಪೇಪರು ಬಂತನೋ.. ನೋಡ್ರೋ..ಲಗೂ ಲಗೂ ತಾ ಇತ್ಲಾಗ..ಗೌರೀ ಬಂದ್ನೇನಾ..ಪೇಪರ್ ತಾರಲೇ..'ಮುಂತಾಗಿ ಅಜ್ಜನ ಕನವರಿಕೆ ರೂಮಿನಿಂದ ಹರಿದು ಬರತೊಡಗುತ್ತದೆ. ಮೊದಮೊದಲು ಇಂಥ ಕನವರಿಕೆಗಳಿಂದ ಮನೆ0ುವರಿಗೆ ಕಿರಿಕಿರಿ0ಾಗುತ್ತಿದ್ದರೂ ಕ್ರಮೇಣ ಟೀವಿ0ು ಆರ್ಭಟದಂತೆ, ಕುಕ್ಕರಿನ ಶಬ್ದದಂತೆ, ಪರಿಸರದ ಇತರ ಶಬ್ದಗಳಂತೆ ಅವೂ ದಿನಚರಿ0ು ಒಂದು ಭಾಗವೇ ಆಗಿಬಿಟ್ಟು 0ಾರೂ ಅದರ ಬಗ್ಗೆ 0ೋಚನೆಮಾಡುವುದಿಲ್ಲ. ಅದು ಅಜ್ಜನ 'ವಿಧಿ'0ಾದಂತೆ ಮನೆ0ುವರ 'ವಿಧಿ'0ುೂ ಆಗಿಬಿಡುತ್ತದೆ.
ಕತೆ0ು ಅಂತ್ಯ ತುಂಬ ಸಂಕೀರ್ಣವಾಗಿದೆ. ಒಂದು ದಿನ ನಿರೂಪಕನ ಮನೋರಂಗಮಂಚದ ಮೇಲೆ 'ಕನಸೂ ಅಲ್ಲದ ವಾಸ್ತವವೂ ಅಲ್ಲದ' ದೃಶ್ಯಸರಣಿಗಳು ಏಕಪ್ರಕಾರವಾಗಿ ನತರ್ಿಸತೊಡಗುತ್ತವೆ. ಎಲ್ಲೆಲ್ಲೂ ಪೇಪರುಗಳ ಶ್ರದ್ಧಾಂಜಲಿ ಬಾಕ್ಸುಗಳು, ಅಲ್ಲಿ  ವಿವಿಧ ವ್ಯಕ್ತಿಗಳ, ವಿವಿಧಬಗೆ0ು,  ವಿವಿಧ ಸೈಜಿನ ಫೋಟೋಗಳು ಕಾಣಿಸತೊಡಗುತ್ತವೆ. ಆ ಸರಣಿ0ುಲ್ಲಿ ಅವನ ಅಪ್ಪ, ಅಮ್ಮ, ಅಕ್ಕ, ಅವಳ ಗಂಡ, ಅವಳ ಹುಟ್ಟಲಿರುವ ಮಗು, ತನ್ನ ಗೆಳೆ0ುರು, ಲೆಕ್ಚರರುಗಳು, ನೆಂಟರು, ಇಷ್ಟರು, ತನ್ನ ನೆಚ್ಚಿನ ಹೀರೋ-ಹೀರೋಯಿನ್ನರು, ತಾನು ಇಷ್ಟಪಟ್ಟ ಹುಡುಗಿ, ರಾಜಕಾರಣಿಗಳು ಎಲ್ಲರ ಫೋಟೋಗಳು ಅವರವರ ಅಂತಸ್ತಿಗೆ ತಕ್ಕ ಸೈಜಿನಲ್ಲಿ ಶ್ರದ್ಧಾಂಜಲಿ ಬಾಕ್ಸಿನಲ್ಲಿ ಒಂದರ ಮೇಲೊಂದು ಇಡುಕಿರಿ0ುಲಾರಂಭಿಸುತ್ತವೆ. ಎಲ್ಲ ಮನುಷ್ಯರೂ, ಅವರವರ ಅಸ್ತಿತ್ವಗಳೂ, ಎಲ್ಲ ಚರಾಚರ ವಸ್ತುಗಳೂ, ಎಲ್ಲವೂ, ಒಂದು ಬಿಂದುವಿನಲ್ಲಿ ಸೇರಲು ಹಪಹಪಿಸುತ್ತಿದ್ದವು. ಎಂದೋ ಒಂದು ದಿನ ಸೇರಲೇ ಬೇಕಾಗಿದ್ದವರನ್ನು ಅಜ್ಜ ಒಂದು ಕ್ಷಣ ಮೊದಲೇ ಆ ಬಿಂದುವಿನಲ್ಲಿ ಸಿಲುಕಿಸಿದ್ದು 0ಾಕಷ್ಟು ತೊಂದರೆ0ಾಯಿತು? ಬದುಕಿರುವಾಗಲೇ ಒಂದು ದಿನ, ಒಂದು ಕ್ಷಣ ಬದುಕಿನ ಕ್ಷಣಭಂಗುರತ್ವವನ್ನು ದ0ುಪಾಲಿಸಿದ ಅಜ್ಜನನ್ನು ಹುಚ್ಚ ಎಂದು, ರೋಗಿ ಎಂದು ಹೇಗೆ ಕರೆ0ುಲಿ? ಎಂದು ಒಂದು ಬಗೆ0ು ಅರಿವಿನ ಸ್ಫೋಟಕ್ಕೆ ನಿರೂಪಕನು ತುತ್ತಾಗುತ್ತಾನೆ. ಇದರ ಆತ್ಯಂತಿಕ ಪರಿಣಾಮವೆಂದರೆ: ವೇಗ ಹೆಚ್ಚುತ್ತಾ ಕಣ್ಣಿಗೆ ಕತ್ತಲುಕಟ್ಟಿ ನಾನು ನಿಧಾನವಾಗಿ ಕಣ್ಣು ಮುಚ್ಚಿದೆ. ಇಡೀ ಸುಂಟರಗಾಳಿ ಏಕಾಏಕಿ ಒಂದು ಬಿಂದುವಿನಲ್ಲಿ ಏಕತ್ರಗೊಂಡು ಥಟ್ಟನೆ ನಿಂತುಬಿಟ್ಟಿತು. ಸಾವಕಾಶವಾಗಿ ಕಣ್ಣುತೆರೆದೆ. ನನ್ನೆದುರಿಗೆ ನನ್ನದೇ ಫೋಟೋ ಇರುವ ಶ್ರದ್ಧಾಂಜಲೀ ಬಾಕ್ಸನ್ನು ಹೊತ್ತ ಪೇಪರು ಚರಕ್ಕನೆ ಕೆಳಬಿತ್ತು. ನಿಧಾನವಾಗಿ ಅಜ್ಜನ ರೂಮಿನ ಬಾಗಿಲನ್ನು ತೆರೆದು ನನ್ನ ಕನ್ನಡಕವನ್ನು ಕೈ0ುಲ್ಲಿ ಹಿಡಿದು ಹೊರಬಂದೆ. ನನ್ನ ಹೆಂಡತಿ ಅಡುಗೆ ಮನೆ0ುಲ್ಲಿ ನಾಷ್ಟಾ ತ0ಾರಿಸುತ್ತಿದ್ದಳು. ನನ್ನ ಮಗ ಕಾಫಿ ಕುಡಿ0ುುತ್ತಾ ಅವತ್ತಿನ ಪೇಪರು ಓದುತ್ತಿದ್ದ. ನಾನು ರೂಮಿನ ಹೊರಗೆ ಹೆಜ್ಜೆ ಇಡುತ್ತಿದ್ದಂತೆ ಕುಸಿದುಬಿದ್ದೆ. ಪೇಪರು ಓದುತ್ತಿದ್ದ ನನ್ನ ಮಗ ಒಂದು ಕ್ಷಣ ನನ್ನ ಕಡೆ ನೋಡಿದವನೇ ಉದ್ವೇಗದಿಂದ ಪೇಪರು ಮಡಚುತ್ತ ಏಳುತ್ತಿದ್ದಂತೆ ನಾನು ಕಣ್ಣು ಮುಚ್ಚಿದೆ. 'ಅಪ್ಪಾ' ಎಂದು ಓಡಿಬರುತ್ತಿದ್ದ ನನ್ನ ಮಗನ ದನಿ, ದೂರದಿಂದೆಂಬಂತೆ ಕ್ಷೀಣವಾಗಿ ಕೇಳುತ್ತಾ, ಕೇಳದಾಗುತ್ತಾ ಹೋಯಿತು.
                                 *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
          ಮೌನೇಶ್ ಬಡಿಗೇರ್ ಅವರ ಶ್ರದ್ಧಾಂಜಲಿ
ಓರ್ವ ವ್ಯಕ್ತಿ ಬದುಕಿದ್ದಾಗ ಅವನೊಂದಿಗಿನ ನಮ್ಮ  ಸಂಬಂಧ ಸಂಕೀರ್ಣವಾಗಿರುತ್ತದೆ. ಎಷ್ಟೋ ವೇಳೆ ಆ ಸಂಬಂಧದ ಸ್ವರೂಪವನ್ನು ಮಾತುಗಳಲ್ಲಿ ಬಿಡಿಸಿ ಹೇಳಲಾರೆವು ಕೂಡ. ಬೇರೆ ಬೇರೆ ಕಾಲ ದೇಶಗಳಲ್ಲಿ, ಭಾವಸಂದರ್ಭಗಳಲ್ಲಿ ಅದು ಪಡೆದುಕೊಳ್ಳುವ ವರ್ಣಗಳು, ಚಹರೆಗಳೂ ಅಸಂಖ್ಯ. ಸಂಬಂಧವು ಎಷ್ಟೇ ಹಳೆ0ುದಾಗಿದ್ದರೂ ಅದು ಆ0ಾ ಕ್ಷಣದಲ್ಲಿ ಪಡೆದುಕೊಳ್ಳುವ ರೂಪವೇ 'ನಿಜ'ವಾದುದು ಎಂದೂ ಅನ್ನಿಸಬಹುದು. ಅಲ್ಲದೆ ಅದು ಹೇಗೂ ಮುಂದುವರೆ0ುುತ್ತಿರುವ ಸಂಬಂಧವೆಂದು ಅದರ ಸ್ವರೂಪ-ಅರ್ಥಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅದರ ಅನುಭವವನ್ನು ಮಾತ್ರ ಸ್ವೀಕರಿಸಿಕೊಂಡು ಹೋಗುವ ಮನಸ್ಥಿತಿ0ುೂ ತೀರಸಹಜವೇ. ಸಂಬಂಧಗಳು ಆಪ್ತವಾಗಿರಲಿ-ವ್ಯಾವಹಾರಿಕವಾಗಿರಲಿ, ತೀವ್ರವಾಗಿರಲಿ-ಲೋಕಾಭಿರಾಮವಾಗಿರಲಿ ಅವುಗಳ 'ಸದ್ಯತನ' ಮುಖ್ಯವಾಗುವಷ್ಟು  ಅವುಗಳ 'ಶಾಶ್ವತ' ಲಕ್ಷಣ ನಮ್ಮನ್ನು ಅಷ್ಟಾಗಿ ಬಾಧಿಸದು. ಆ ವ್ಯಕ್ತಿ0ು ಸಾವು ನಮ್ಮನ್ನು ತಟ್ಟುವ, ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ಮಾತ್ರ ಇನ್ನೂ ಸಂಕೀರ್ಣವಾಗಿರುತ್ತದೆ. ಕಾಡುವ ನೆನಪುಗಳಿಗೆ   ಚೌಕಟ್ಟು ಹಾಕುವ ಕ್ರಿ0ೆು0ುಲ್ಲಿ ಅಗಲಿಕೆ0ು ದುಃಖವನ್ನು, ನಷ್ಟವನ್ನು ಭರಿಸುವ ಪ್ರ0ುತ್ನವೂ ಅಂತರ್ಗತವಾಗಿರುತ್ತದೆ0ೆು?  ಅದುವರೆಗಿನ ಸಂಬಂಧಕ್ಕೊಂದು ಅರ್ಥ-ರೂಪ-ಮೌಲ್ಯವನ್ನು ನಿರ್ಧರಿಸುವ ಇಚ್ಚೆ0ುೂ ಅಪ್ರಜ್ಞಾಪೂರ್ವಕವಾಗಿ0ಾದರೂ ವ್ಯಕ್ತವಾಗಿರುತ್ತದೆ0ೆು? ಶ್ರಾದ್ಧ ಕರ್ಮಗಳಲ್ಲಿ, ಶ್ರದ್ಧಾಂಜಲಿ0ು ವಿವಿಧ ಬಗೆಗಳಲ್ಲಿ, ಸ್ಮಾರಕ ನಿಮರ್ಿತಿ0ು ಹಲವು ಪ್ರ0ೋಗಗಳಲ್ಲಿ ಜೀವಂತ ಬದುಕಿನಲ್ಲಿ 'ಚರ'ರೂಪಿ0ಾಗಿದ್ದ ಸಂಬಂಧಗಳನ್ನು 'ಸ್ಥಿರ'ಗೊಳಿಸುವ ಕ್ರಿ0ೆು0ುೂ ಅಡಕವಾಗಿರುತ್ತದೆ0ೆು? ನಮ್ಮ ಬದುಕಿನ ಇನ್ನೂ ಮುಗಿ0ುದ ಪ0ುಣದ ಹಾದಿ0ುಲ್ಲಿ ಒಂದು ಗುರುತಿನ ಕಲ್ಲನ್ನು ನೆಟ್ಟು ಮುಂದೆ ಸಾಗುವ ಅನಿವಾ0ರ್ುತೆ0ುನ್ನು ಅದು ಸೂಚಿಸುತ್ತದೆ0ೆು? ಮೌನೇಶ ಬಡಿಗೇರ ಅವರ ಶ್ರದ್ಧಾಂಜಲಿ ಕತೆ0ುನ್ನು ಓದುವಾಗ ಇಂಥದೊಂದು ಚಿಂತನಾ ಲಹರಿ ನಮ್ಮನ್ನು ಆವರಿಸಿಕೊಳ್ಳುವಂತಿದೆ. ಅವರ ಮಾ0ಾ ಕೋಲಾಹಲ ಸಂಕಲನದ(2013, ಛಂದಪುಸ್ತಕ, ಬೆಂಗಳೂರು) ಒಂದು ಮುಖ್ಯ ಕತೆ ಇದು.
ನಿರೂಪಕನ ಉತ್ತಮಪುರುಷ ನಿರೂಪಣೆ0ುಲ್ಲಿ ಕಥನ ಸಾಗುತ್ತದೆ.   ಕತೆ ಕಾಲಾನುಕ್ರಮಣಿಕೆ0ುಲ್ಲಿ ನಡೆ0ುುವುದಿಲ್ಲ. ಭೂತ-ವರ್ತಮಾನ-ಭವಿಷ್ಯತ್ತು ಮೂರೂ ಕಾಲಗಳು ಕತೆ0ುಲ್ಲಿವೆ. ಆದರೆ ಆ ಕ್ರಮದಲ್ಲಿ ಇಲ್ಲ.   ಕಾಲವನ್ನು ಹೀಗೆ ನಿರ್ವಹಿಸಿರುವುದರಿಂದ ನಿರೂಪಣೆ0ು ಏಕತಾನತೆ0ುನ್ನು ನೀಗಿಸಿಕೊಂಡು ಬೇರೆಬೇರೆ ನೆನಪುಗಳು ಮತ್ತು ಅನುಭವದ ತುಣುಕುಗಳನ್ನು ಆ0ು್ದು ಕಟ್ಟಿ ಕಥಾಸಂವಿಧಾನವನ್ನು ತನ್ನ ಸೃಜನಶೀಲ ಅಗತ್ಯಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಕತೆಗಾರನಿಗೆ ಸಾಧ್ಯವಾಗಿದೆ.  ನಿರೂಪಕನು ಅಜ್ಜ0್ಯುನ ಹಿರಿ0ು ಮಗ ಚಿದಾನಂದನ ಮಗ. ಅವನು ಓದುವ ಉಮೇದಿನಿಂದ ಎಲ್ಲವನ್ನೂ ಬಿಟ್ಟು ಬೆಂಗಳೂರಿಗೆ ಬಂದು ಅಲ್ಲೇ ನೆಲಸಿರುವವನು. ಅಜ್ಜ ತನ್ನ ಕಿರಿ0ು ಮಗ ಗೌರಿ0ು ಜೊತೆ ಉತ್ತರ ಕನರ್ಾಟಕದ   ಊರೊಂದರಲ್ಲಿರುವುದು.   'ಹಿರಿಮಗನು ಮನೆಬಿಟ್ಟು ಹೋದ ಕೆಲವೇ ದಿನಗಳಲ್ಲಿ ಕಿರಿಮಗನ ಜಡ್ಡು, ಹೆಂಡತಿ0ು ಸಾವಿನಿಂದ ತತ್ತರಿಸುತ್ತಾ ಜೊತೆಗೆ ದಾ0ಾದಿಗಳೊಟ್ಟಿಗಿನ ಅಸ್ತಿ0ು ವ್ಯಾಜ್ಯವನ್ನು ಎದುರಿಸಿ ಮಾರಣಾಂತಿಕ ಹಲ್ಲೆಯಿಂದ ಪಾರಾಗಿ ಉಳಿದಿದ್ದ' ಅಜ್ಜನನ್ನು 'ಚೊಲೊತ್ತಿನ್ಯಾಗ' ನೋಡಿಕೊಳ್ಳಲು ಅಣ್ಣತಮ್ಮಂದಿರಿಬ್ಬರೂ ನಿರ್ಧರಿಸಿದ್ದರು. ಮೆಡಿಕಲ್ ಚೆಕಪ್ಪಿಗೆ ಬಂದು ಹತ್ತಾರು ದಿನ ಹಿರಿಮಗನ ಮನೆ0ುಲ್ಲಿ ಉಳಿ0ುುತ್ತಿದ್ದುದರಿಂದ ಅಜ್ಜ ನಿರೂಪಕನಿಗೂ ತುಂಬ ಹತ್ತಿರವಾಗಿದ್ದ. ಆದರೆ ಹೊಲಮನೆ ಮಾರಿ ಬೆಂಗಳೂರಲ್ಲೇ ನೆಲೆಸಲು ಅಜ್ಜ ಮತ್ತು ಗೌರಿಕಾಕ ಇಬ್ಬರೂ ಒಪ್ಪಿರಲಿಲ್ಲ.
ಇಷ್ಟು ವರ್ಷ ಮದುವೆ ಎಂದರೇ ಮುರಿದು ಬೀಳುತ್ತಿದ್ದ ಗೌರಿ ಮದುವೆಗೆ ಸಮ್ಮತಿಸಿದ್ದು ಇವರೆಲ್ಲರ ಬಾಳಿನಲ್ಲಿ ಒಂದು ಸಂತೋಷದ ಘಟ್ಟ. ಆದರೆ, 'ಗೌರೀಕಾಕಾನ ಮದುವೆಗೆ ಬಂದಿದ್ದ ನಾವು ಅವನ ಶ್ರಾದ್ಧದ ಕಾ0ರ್ು ಮುಗಿಸಿ ಹೊರಡುತ್ತಿರುವುದು ವಿಧಿ0ು ಕಾಠಿಣ್ಯವೇ ಅಲ್ಲದೇ ಮತ್ತೇನು?' ಎಂದು ನಿರೂಪಕ ಉದ್ಗರಿಸುವಾಗ ಆ ಕುಟುಂಬ ಧಾವಿಸುತ್ತಿದ್ದ ದುರಂತದ ಅಂಚೇ ಕಾಣಿಸತೊಡಗುತ್ತದೆ. ಪಾಟರ್ಿಯಿಂದ ಟಿಕೆಟ್ಟು ಸಿಕ್ಕಿ ಚುನಾವಣೆ0ುಲ್ಲಿ ಸ್ಪಧರ್ಿಸುವ ಅವಕಾಶ ಪಡೆದಿದ್ದ ಗೌರೀಕಾಕಾ ಮದುವೆಗೆ ಕೆಲವೇ ದಿನಗಳ ಹಿಂದೆ ಅಪಘಾತವೊಂದರಲ್ಲಿ ತೀರಿಕೊಳ್ಳುತ್ತಾನೆ. ಅದು ಅಪಘಾತವೋ, ಕೊಲೆ0ೋ, ಆತ್ಮಹತ್ಯೆ0ೋ ಎಂಬ ಚಚರ್ೆ ನಡೆದು, ಅಜ್ಜನಿಗೆ ಇನ್ಷೂರೆನ್ಸ್ ಹಣವೂ ಬಂದು, ಆಗಲೂ ಅವನು ಬೆಂಗಳೂರಿಗೆ ತನ್ನ ವಾಸ್ತವ್ಯವನ್ನು ಬದಲಿಸಲು ಒಪ್ಪದೆ, ಊರಿನಲ್ಲೇ ಉಳಿದುಬಿಡುತ್ತಾನೆ. ಅಜ್ಜ ಕಿರಿಮಗನ ಸಾವಿನ ಬಳಿಕ ಒಳಗೇ ಉರಿವ ಜ್ವಾಲಾಮುಖಿ0ುಂತೆ ಶಾಂತನೂ, ಗಂಭೀರನೂ ಆಗಿಬಿಟ್ಟನು. ಅಜ್ಜನ ವ್ಯಕ್ತಿತ್ವಕ್ಕೇ ಒಂದು ಹೊಸ ಆ0ಾಮವಿತ್ತ ಘಟನೆ0ೊಂದು ಈ ಸಂದರ್ಭದಲ್ಲಿ ಜರುಗಿತು. ಅದೇನೆಂದರೆ ಗೌರೀಕಾಕನ ಕಾ0ರ್ುದ ದಿವಸ ಅವನ ಪಾಟರ್ಿ0ು ಗೆಳೆ0ುನೊಬ್ಬ ಸಂ0ುುಕ್ತ ಕನರ್ಾಟಕದ ಒಳಪುಟದಲ್ಲಿ ಅರ್ಧ ಪೇಜು 'ಶ್ರದ್ಧಾಂಜಲಿ' ಎಂಬ ಬ್ಲಾಕಿನಲ್ಲಿ ಅಗಲಿದ ಗೆಳೆ0ುನ ಫೋಟೋ ಹಾಕಿಸಿಬಿಟ್ಟದ್ದು ಅಜ್ಜನಿಗೆ ಎಲ್ಲಿಲ್ಲದ ಸಂತೋಷವನ್ನು ಉಂಟು ಮಾಡಿತ್ತು. ಊರಿನಲ್ಲಿ ಸಿಗುವ ಎಲ್ಲ ಸಂ0ುುಕ್ತ ಕನರ್ಾಟಕದ ಪ್ರತಿಗಳನ್ನೂ ಕೊಂಡುತಂದು ಹರವಿಕೊಂಡು ಕೂತುಬಿಟ್ಟಿದ್ದನು ಅಜ್ಜ. ನಾವೆಲ್ಲರೂ ಇದನ್ನೊಂದು ಭಾವಾತಿರೇಕದಲ್ಲಿ ಮಾಡಿದ ಕೆಲಸ ಎಂದು ಸುಮ್ಮನಾದೆವು. ಆದರೆ ಇದೇ ವಿಲಕ್ಷಣ ರೋಗವಾಗಿಬಿಡಬಹುದು ಎಂದು 0ಾರೂ ಊಹಿಸಿದ್ದಿಲ್ಲ. ಅಜ್ಜ ಮೇಲುನೋಟಕ್ಕೆ ಸಾಮಾನ್ಯ ವ್ಯಕ್ತಿ0ುಂತೆ ಗೋಚರಿಸುತ್ತಿದ್ದರೂ ಅವನ ಮನಸ್ಸಿನ ಲ0ುವು ವಿಚಿತ್ರವೂ ವಿಕ್ಷಿಪ್ತವೂ ಆದ ಗತಿ-ರೀತಿಗಳಲ್ಲಿ ಚಲಿಸಹತ್ತಿತು.
ಈ ಹಂತದಲ್ಲಿ ಕತೆ ನಿಧಾನವಾಗಿ ವಾಸ್ತವವಾದೀ ಪಾತಳಿಯಿಂದ ಮತ್ತೊಂದು ಸ್ತರದತ್ತ ಚಲಿಸಲಾರಂಭಿಸುತ್ತದೆ. ವರ್ಣನೆಗಳಲ್ಲಿ ಒಂದು ಬಗೆ0ು ಪ್ರಜ್ಞಾಪೂರ್ವಕ ಅತಿಶ0ೋಕ್ತಿ ಕಂಡುಬರುತ್ತದೆ. ಆದರೆ ಇವುಗಳನ್ನು ಕತೆ0ು ದೌರ್ಬಲ್ಯವೆಂದು ನಿರಾಕರಿಸುವಂತಿಲ್ಲ. ಕತೆಗಾರನಿಗೆ ತಾನೇನು ಮಾಡುತ್ತಿದ್ದೇನೆಂಬ ಸ್ಪಷ್ಟ ಅರಿವಿದೆ. ಇಷ್ಟಕ್ಕೂ ಅಜ್ಜನಿಗೆ ಆದದ್ದಾದರೂ ಏನು ಎಂದು ಕೇಳಿದರೆ ಅಜ್ಜನಿಗೆ ಶ್ರದ್ಧಾಂಜಲಿ0ು ಹುಚ್ಚು ಹಿಡಿಯಿತು ಎಂದೇ ಹೇಳಬೇಕು! ಎಂದು ನಿರೂಪಕನು ಪ್ರಾರಂಭದಲ್ಲಿ ಉದ್ಗರಿಸಿದರೂ ಕ್ರಮೇಣ ಈ ಹುಚ್ಚಿನ ಸ್ವರೂಪವನ್ನು ಅವನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪ್ರ0ುತ್ನಿಸುತ್ತಾನೆ. ಕತೆ0ು ಉಳಿದವರಿಗೆ ಅಜ್ಜನು ನಿಜವಾಗಿ 'ವಿಕ್ಷಿಪ್ತ', 'ಹುಚ್ಚ', 'ಮನೋರೋಗಿ' ಎನಿಸಿದರೂ ನಿರೂಪಕನಿಗೆ ಮಾತ್ರ ಅಜ್ಜನ ಈ ಅವಸ್ಥೆ0ುಲ್ಲಿ ಮಾತಿಗೆ ಮೀರಿದ 'ಚ0ೆರ್ು' ಕಾಣಿಸತೊಡಗುತ್ತದೆ. ಕತೆ0ು ಅಂತ್ಯದಲ್ಲಿ  ಕಥನವು ವಾಸ್ತವವಾದದ ಎಲ್ಲ ತರ್ಕಗಳನ್ನು ಮೀರಿದ ಪಾತಳಿ0ೊಂದಕ್ಕೆ ಜಿಗಿದು ಮನುಷ್ಯಾವಸ್ಥೆ0ುನ್ನು ಕುರಿತ ಕಾಣ್ಕೆ0ೊಂದನ್ನು ಸೂಚಿಸುವ  ಮಹತ್ತ್ವಾಕಾಂಕ್ಷೆ0ುನ್ನು ತೋರಿಬಿಡುತ್ತದೆ. ಅಜ್ಜನ ಕಾಣ್ಕೆ0ು ತೀವ್ರತೆ0ುನ್ನು ಸ್ವತಃ ಅವನ ಮೊಮ್ಮಗನಾದ ನಿರೂಪಕನು ಮುಖಾಮುಖಿ0ಾಗುವಲ್ಲಿ ವಿಶ್ವರೂಪ ದರ್ಶನದ ಪ್ರಖರತೆ ಅನುಭವಕ್ಕೆ ಬರುವಂತಿದೆ. ಎಲ್ಲ ಕಾಲಗಳನ್ನೂ ಒಂದು ಬಿಂದುವಿನಲ್ಲಿ ಐಕ್ಯಗೊಳಿಸುವ ಸೃಜನಶೀಲ ಪ್ರತಿಭೆ0ುು ಕತೆಗಾರನ ಕೇವಲ ಕೌಶಲ್ಯವೆನಿಸದೆ ಒಟ್ಟಾರೆ ಮನುಷ್ಯನ ಬದುಕಿನ ಸ್ವರೂಪವನ್ನು ಒಂದು ಕ್ಷಣದಲ್ಲಿ ಮಿಂಚಿಸಬ0ುಸುವ ಘನೋದ್ದಿಶ್ಯದತ್ತ ದುಡಿ0ುುವಂತಿದೆ. ಇಂಥದೊಂದು ಕಾಣ್ಕೆಗೆ ಓದುಗರನ್ನು ಸಜ್ಜುಗೊಳಿಸುವ ಪ್ರ0ುತ್ನವೂ ಕತೆ0ು ಈ ಘಟ್ಟದಲ್ಲಿ ಶುರುವಾಗುತ್ತದೆ. ಕೇವಲ ಕೌಟುಂಬಿಕ ಕಷ್ಟ ಸುಖಗಳ ಕಥನವಾಗಿ ತೋರುತ್ತಿದ್ದ  ರಚನೆಗೆ ಈಗ ಕತೆ0ು ಚೌಕಟ್ಟಿನಲ್ಲಿ0ೆು ತಾತ್ತ್ವಿಕ ಆ0ಾಮವೊಂದು ಕೂಡಿಕೊಳ್ಳಲು ಪ್ರಾರಂಭವಾಗುತ್ತದೆ. ವಿನೋದದಿಂದ ಪ್ರಾರಂಭವಾಗಿ ವಿಸ್ಮ0ುವಾಗಿ ಬೆಳೆ0ುತೊಡಗುತ್ತದೆ.
            ಅಜ್ಜನು  ಮೊದಲು ತನ್ನ ದಿವಂಗತ ಮಗನ ಭಾವಚಿತ್ರ ಮತ್ತು ಸಂತಾಪಸೂಚಿ ಬರಹಗಳನ್ನು ನಿರಂತರ ಒಂದು ತಿಂಗಳ ಕಾಲ ಸಂ0ುುಕ್ತ ಕನರ್ಾಟಕದ ಶ್ರದ್ಧಾಂಜಲಿ0ು ಬಾಕ್ಸಿನಲ್ಲಿ ಹಾಕಿಸಲಾರಂಭಿಸುತ್ತಾನೆ. ಮತ್ತು ಅವನ್ನು ಪ್ರತಿದಿನ ಗಂಟೆಗಟ್ಟಲೆ ನೋಡುತ್ತ ಕೂಡ್ರುತ್ತಾನೆ. ಆ ನಂತರ ಈ ಕಾಲಮ್ಮಿನಲ್ಲಿ ಪ್ರಕಟವಾಗುತ್ತಿದ್ದ ಸ್ವರ್ಗಸ್ಥರ ಫೋಟೋಗಳನ್ನು ಕತ್ತರಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುತ್ತಾನೆ. ದಿನಪೂತರ್ಿ ಅವನ್ನೇ ನೋಡುತ್ತ ಕಾಲ ಕಳೆ0ುುತ್ತಾನೆ. ಆದರೆ ಅಜ್ಜನ ವರ್ತನೆ ಹುಚ್ಚಾಟವಾಗಿ ಕಾಣತೊಡಗುವುದು ಆತ ಜೀವಂತವಿದ್ದವರ ಫೋಟೋಗಳನ್ನು ಪತ್ರಿಕೆ0ು ಶ್ರದ್ಧಾಂಜಲಿ ಬಾಕ್ಸಿನಲ್ಲಿ ಪ್ರಕಟಣೆಗೆ ಕಳಿಸತೊಡಗಿದಾಗ: ಬೆಳಿಗ್ಗೆ ಅವರ ನೆಂಟರಿಷ್ಟರ ಊರುಗಳಿಂದ ಫೋನುಗಳು, ಮತ್ತು ಸ್ವತಃ ನೆಂಟರೇ ಮನೆಗೆ ಬರತೊಡಗಿದ ನಂತರವಷ್ಟೇ ಪಾಟೀಲರಿಗೆ ವಿಷ0ು ತಿಳಿದದ್ದು. ಈ ಪ್ರಕರಣದಲ್ಲಿ ಪಾಟೀಲರಿಗಿಂತಲೂ ಪಾಟೀಲರ ಹೆಂಡತಿ ಶಾಂತವ್ವನಿಗೆ ಪಿತ್ತವೇ ನೆತ್ತಿಗೇರಿಬಿಟ್ಟಿತು. 'ಅವರು' ಬದುಕಿರುವಾಗಲೇ ತನಗೆ ವೈಧವ್ಯವನ್ನು ಆರೋಪಿಸಿಬಿಟ್ಟ ಅಜ್ಜನ ಮನೆ ಮುಂದೆ ಹೋಗಿ 'ನಿನ್ನ ಮುದಿಮುಸುಡ್ಯಾನ ಮದ್ದುಹರೀಲಿ, ನಿನ್ನ ಮನೆ ಸತ್ಯಾನಾಶಾಗಲೀ..' ಎಂದು ದೊಡ್ಡ ಬಾಯಿಮಾಡಿ ಬಂದಿದ್ದಳು. ಮುಂದೆ ಇದು ಅಜ್ಜನಿಗೆ ಒಂದು ಗೀಳಾಗಿ ಬೆಳೆದು ಕಂಡಕಂಡವರ ಫೋಟೋಗಳು ಪತ್ರಿಕೆ0ು ಶ್ರದ್ಧಾಂಜಲಿ ಬಾಕ್ಸಿನಲ್ಲಿ ರಾರಾಜಿಸತೊಡಗುತ್ತವೆ. ಮೊದಮೊದಲು ಗಾಬರಿ, ಗೊಂದಲ, ಅವ್ಯವಸ್ಥೆ, ಸಿಟ್ಟು ವ್ಯಕ್ತವಾದರೂ ಕ್ರಮೇಣ ಅದೊಂದು ಹಾಸ್ಯದ ಸರಕಾಗಿ ಬಿಡುತ್ತದೆ. ಮತ್ತೆ ಕೆಲವರಿಗೆ ತಮ್ಮ ಫೋಟೋ ಹೀಗಾದರೂ ಪ್ರಕಟವಾಗಿದ್ದು ಹೆಮ್ಮೆ0ು ವಿಷ0ುವಾಗುತ್ತದೆ! ಅಜ್ಜನು 0ಾವಾಗ ಫೋಟೋಗಳನ್ನು ಸಂಗ್ರಹಿಸುತ್ತಿದ್ದನೋ 0ಾವ ಮಾ0ುದಲ್ಲಿ ಪತ್ರಿಕೆ0ುಲ್ಲಿ ಅವುಗಳನ್ನು ಛಾಪಿಸುತ್ತಿದ್ದನೋ ಅನ್ನುವುದೇ ಒಂದು ನಿಗೂಢವಾಗುತ್ತದೆ. ಒಮ್ಮೆ ಹೀಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಫೋಟೋ ಪತ್ರಿಕಾಲ0ುವನ್ನು ಮುಟ್ಟಿದಾಗ ಹಾಹಾಕಾರವಾಗಿ ಕೇಸು ಪೋಲೀಸು ಸ್ಟೇಷನ್ನಿನ ವರೆಗೆ ಹೋಗುತ್ತದೆ. ಮನೆ0ುವರಿಗೆಲ್ಲ ತೀರಾ ಅವಮಾನ, ಮುಜುಗರಗಳಾಗುತ್ತವೆ. ಅಜ್ಜ ಮಾತ್ರ ತನ್ನ ಕಾ0ುಕವನ್ನು ನಿಲ್ಲಿಸುವುದಿಲ್ಲ ಮತ್ತು ಬೆಂಗಳೂರಿಗೆ ಬಂದು ತನ್ನ ಹಿರಿಮಗನೊಂದಿಗೆ ನೆಲೆಸಲು ಒಪ್ಪುವುದಿಲ್ಲ. ಕೆಲದಿನಗಳ ನಂತರ ಚಕ್ಕಡಿಯಿಂದ ಬಿದ್ದು ಮೊಣಕಾಲಿಗೆ ತುಂಬ ಪೆಟ್ಟಾಗಿ ಬೆಂಗಳೂರಿಗೆ ಬರುತ್ತಾನೆ. ಆರೋಗ್ಯ ಹದಗೆಡಲಾರಂಭಿಸುತ್ತದೆ. ನಿರೂಪಕನ ಅಕ್ಕನ ಮದುವೆ ಗೊತ್ತಾಗಿ ಇನ್ನಿತರ ಮಾತುಕತೆಗಳು ನಡೆ0ುುತ್ತಿದ್ದ ಸಂದರ್ಭದಲ್ಲಿ ಮದುವೆಗಂಡಿನ ಫೋಟೋ ಹೇಗೋ ಅಜ್ಜನ ಕೈಸೇರಿ ಅದು ಎರಡೇ ದಿನಗಳಲ್ಲಿ ಪ್ರಜಾವಾಣಿ ಪತ್ರಿಕೆ0ು ಶ್ರದ್ಧಾಂಜಲಿ ಕಾಲಮಿನಲ್ಲಿ ಪ್ರಕಟವಾಗಿಬಿಡುತ್ತದೆ. ಅಂದಿನಿಂದ ಮನೆ0ುಲ್ಲೂ ಅಜ್ಜನ ಸ್ಥಾನ ತುಚ್ಚವಾಗಿ ಬಿಡುತ್ತದೆ. ಮನೋವೈದ್ಯರ ಬಳಿ ಕರೆದುಕೊಂಡು ಹೋದರೂ ಏನೂ ಪ್ರ0ೋಜನವಾಗುವುದಿಲ್ಲ. ಮಗನ ಸಾವನ್ನು ಅರಗಿಸಿಕೊಳ್ಳಲು ಅವರು ಹೀಗೆ ಮಾಡುತ್ತಿರಬಹುದೆಂದು ಮನೋವೈದ್ಯರು ಅಭಿಪ್ರಾ0ುಪಡುತ್ತಾರೆ. ಅಜ್ಜನನ್ನು ರೂಮಿನಲ್ಲಿ ಕೂಡಿಹಾಕಲಾಗುತ್ತದೆ; ಅವನ ಕೈಗೆ 0ಾವ ಫೋಟೋಗಳೂ ಸಿಗದಂತೆ ಕಣ್ಣಿಡಲಾಗುತ್ತದೆ. 'ಪೇಪರು ಬಂತನೋ.. ನೋಡ್ರೋ..ಲಗೂ ಲಗೂ ತಾ ಇತ್ಲಾಗ..ಗೌರೀ ಬಂದ್ನೇನಾ..ಪೇಪರ್ ತಾರಲೇ..'ಮುಂತಾಗಿ ಅಜ್ಜನ ಕನವರಿಕೆ ರೂಮಿನಿಂದ ಹರಿದು ಬರತೊಡಗುತ್ತದೆ. ಮೊದಮೊದಲು ಇಂಥ ಕನವರಿಕೆಗಳಿಂದ ಮನೆ0ುವರಿಗೆ ಕಿರಿಕಿರಿ0ಾಗುತ್ತಿದ್ದರೂ ಕ್ರಮೇಣ ಟೀವಿ0ು ಆರ್ಭಟದಂತೆ, ಕುಕ್ಕರಿನ ಶಬ್ದದಂತೆ, ಪರಿಸರದ ಇತರ ಶಬ್ದಗಳಂತೆ ಅವೂ ದಿನಚರಿ0ು ಒಂದು ಭಾಗವೇ ಆಗಿಬಿಟ್ಟು 0ಾರೂ ಅದರ ಬಗ್ಗೆ 0ೋಚನೆಮಾಡುವುದಿಲ್ಲ. ಅದು ಅಜ್ಜನ 'ವಿಧಿ'0ಾದಂತೆ ಮನೆ0ುವರ 'ವಿಧಿ'0ುೂ ಆಗಿಬಿಡುತ್ತದೆ.
ಕತೆ0ು ಅಂತ್ಯ ತುಂಬ ಸಂಕೀರ್ಣವಾಗಿದೆ. ಒಂದು ದಿನ ನಿರೂಪಕನ ಮನೋರಂಗಮಂಚದ ಮೇಲೆ 'ಕನಸೂ ಅಲ್ಲದ ವಾಸ್ತವವೂ ಅಲ್ಲದ' ದೃಶ್ಯಸರಣಿಗಳು ಏಕಪ್ರಕಾರವಾಗಿ ನತರ್ಿಸತೊಡಗುತ್ತವೆ. ಎಲ್ಲೆಲ್ಲೂ ಪೇಪರುಗಳ ಶ್ರದ್ಧಾಂಜಲಿ ಬಾಕ್ಸುಗಳು, ಅಲ್ಲಿ  ವಿವಿಧ ವ್ಯಕ್ತಿಗಳ, ವಿವಿಧಬಗೆ0ು,  ವಿವಿಧ ಸೈಜಿನ ಫೋಟೋಗಳು ಕಾಣಿಸತೊಡಗುತ್ತವೆ. ಆ ಸರಣಿ0ುಲ್ಲಿ ಅವನ ಅಪ್ಪ, ಅಮ್ಮ, ಅಕ್ಕ, ಅವಳ ಗಂಡ, ಅವಳ ಹುಟ್ಟಲಿರುವ ಮಗು, ತನ್ನ ಗೆಳೆ0ುರು, ಲೆಕ್ಚರರುಗಳು, ನೆಂಟರು, ಇಷ್ಟರು, ತನ್ನ ನೆಚ್ಚಿನ ಹೀರೋ-ಹೀರೋಯಿನ್ನರು, ತಾನು ಇಷ್ಟಪಟ್ಟ ಹುಡುಗಿ, ರಾಜಕಾರಣಿಗಳು ಎಲ್ಲರ ಫೋಟೋಗಳು ಅವರವರ ಅಂತಸ್ತಿಗೆ ತಕ್ಕ ಸೈಜಿನಲ್ಲಿ ಶ್ರದ್ಧಾಂಜಲಿ ಬಾಕ್ಸಿನಲ್ಲಿ ಒಂದರ ಮೇಲೊಂದು ಇಡುಕಿರಿ0ುಲಾರಂಭಿಸುತ್ತವೆ. ಎಲ್ಲ ಮನುಷ್ಯರೂ, ಅವರವರ ಅಸ್ತಿತ್ವಗಳೂ, ಎಲ್ಲ ಚರಾಚರ ವಸ್ತುಗಳೂ, ಎಲ್ಲವೂ, ಒಂದು ಬಿಂದುವಿನಲ್ಲಿ ಸೇರಲು ಹಪಹಪಿಸುತ್ತಿದ್ದವು. ಎಂದೋ ಒಂದು ದಿನ ಸೇರಲೇ ಬೇಕಾಗಿದ್ದವರನ್ನು ಅಜ್ಜ ಒಂದು ಕ್ಷಣ ಮೊದಲೇ ಆ ಬಿಂದುವಿನಲ್ಲಿ ಸಿಲುಕಿಸಿದ್ದು 0ಾಕಷ್ಟು ತೊಂದರೆ0ಾಯಿತು? ಬದುಕಿರುವಾಗಲೇ ಒಂದು ದಿನ, ಒಂದು ಕ್ಷಣ ಬದುಕಿನ ಕ್ಷಣಭಂಗುರತ್ವವನ್ನು ದ0ುಪಾಲಿಸಿದ ಅಜ್ಜನನ್ನು ಹುಚ್ಚ ಎಂದು, ರೋಗಿ ಎಂದು ಹೇಗೆ ಕರೆ0ುಲಿ? ಎಂದು ಒಂದು ಬಗೆ0ು ಅರಿವಿನ ಸ್ಫೋಟಕ್ಕೆ ನಿರೂಪಕನು ತುತ್ತಾಗುತ್ತಾನೆ. ಇದರ ಆತ್ಯಂತಿಕ ಪರಿಣಾಮವೆಂದರೆ: ವೇಗ ಹೆಚ್ಚುತ್ತಾ ಕಣ್ಣಿಗೆ ಕತ್ತಲುಕಟ್ಟಿ ನಾನು ನಿಧಾನವಾಗಿ ಕಣ್ಣು ಮುಚ್ಚಿದೆ. ಇಡೀ ಸುಂಟರಗಾಳಿ ಏಕಾಏಕಿ ಒಂದು ಬಿಂದುವಿನಲ್ಲಿ ಏಕತ್ರಗೊಂಡು ಥಟ್ಟನೆ ನಿಂತುಬಿಟ್ಟಿತು. ಸಾವಕಾಶವಾಗಿ ಕಣ್ಣುತೆರೆದೆ. ನನ್ನೆದುರಿಗೆ ನನ್ನದೇ ಫೋಟೋ ಇರುವ ಶ್ರದ್ಧಾಂಜಲೀ ಬಾಕ್ಸನ್ನು ಹೊತ್ತ ಪೇಪರು ಚರಕ್ಕನೆ ಕೆಳಬಿತ್ತು. ನಿಧಾನವಾಗಿ ಅಜ್ಜನ ರೂಮಿನ ಬಾಗಿಲನ್ನು ತೆರೆದು ನನ್ನ ಕನ್ನಡಕವನ್ನು ಕೈ0ುಲ್ಲಿ ಹಿಡಿದು ಹೊರಬಂದೆ. ನನ್ನ ಹೆಂಡತಿ ಅಡುಗೆ ಮನೆ0ುಲ್ಲಿ ನಾಷ್ಟಾ ತ0ಾರಿಸುತ್ತಿದ್ದಳು. ನನ್ನ ಮಗ ಕಾಫಿ ಕುಡಿ0ುುತ್ತಾ ಅವತ್ತಿನ ಪೇಪರು ಓದುತ್ತಿದ್ದ. ನಾನು ರೂಮಿನ ಹೊರಗೆ ಹೆಜ್ಜೆ ಇಡುತ್ತಿದ್ದಂತೆ ಕುಸಿದುಬಿದ್ದೆ. ಪೇಪರು ಓದುತ್ತಿದ್ದ ನನ್ನ ಮಗ ಒಂದು ಕ್ಷಣ ನನ್ನ ಕಡೆ ನೋಡಿದವನೇ ಉದ್ವೇಗದಿಂದ ಪೇಪರು ಮಡಚುತ್ತ ಏಳುತ್ತಿದ್ದಂತೆ ನಾನು ಕಣ್ಣು ಮುಚ್ಚಿದೆ. 'ಅಪ್ಪಾ' ಎಂದು ಓಡಿಬರುತ್ತಿದ್ದ ನನ್ನ ಮಗನ ದನಿ, ದೂರದಿಂದೆಂಬಂತೆ ಕ್ಷೀಣವಾಗಿ ಕೇಳುತ್ತಾ, ಕೇಳದಾಗುತ್ತಾ ಹೋಯಿತು.
                                 *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228

No comments:

Post a Comment