muraleedhara upadhya hiriadka

ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature

stat Counter



Tuesday, August 20, 2013

ಗಂಗಾಧರ ಚಿತ್ತಾಲ - ತಾಯಿ



Print all
In new window



08:25 (1 hour ago)

ತಾಯಿ

ಕಂಡವರೆಲ್ಲ ಹೇಳುತ್ತಾರೆ ಅಲ್ಲಿ ಈಗ ಏನೂ ಉಳಿದಿಲ್ಲ.

ಮನೆ ನಿಂತ ಜಾಗ ಸಾಪುಸಪಾಟು, ಪೋಲಿದನ ಬಂದು 
ಸಗಣಿಯಿಕ್ಕಿ ಮೆಲಕುತ್ತಾವೆ.
ಹಾಳು ಸುರಿಯುವ ಹಿತ್ತಿಲಲ್ಲಿ ಬೆಳೆದಿದ್ದಾವೆ
ಕಾಡು ಗಿಡಗಂಟಿ ಮೆಳೆ.
ಹೂವು ಹೇರಿದ ಬೇಲಿ ಜಿಗ್ಗು ಒಟ್ಟುವ ನೆರೆಯ
ಶೂದ್ರರೊಲೆಗಳಿಗೆಲ್ಲ ಎಂದೊ ಪಾಲು.

ಮುತ್ತಜ್ಜ ನೆಟ್ಟ ಹೆಮ್ಮಾವು ಮರವಿತ್ತಲ್ಲ-
ಮುದಿಯನಿಗೆ ಎಂದಾದರೊಮ್ಮೆ ಒಂದಿಷ್ಟು ಮಿಡಿ ಹಿಡಿಯಿತೇ
ನುಗ್ಗಿ ಕೋಡಗಪಾಳ್ಯ ಜಗಿದು ಚೆಲ್ಲುತ್ತಾವೆ.

ಸುತ್ತ ಕಟ್ಟಿದ ಅಡ್ಡೆ ಹತ್ತೆಡೆಗೆ ಹಿಸಿದು
ಹೊಯಿಗೆ ಎಲ್ಲ ಗದ್ದೆಗೆ ಹರವಿ
ಕಾಕಪೋಕರಿಗೆಲ್ಲ ಹಾದಿಬೀದಿ.

ಇರುಳಲ್ಲಿ ಒಮ್ಮೊಮ್ಮೆ ನೆರಳುಗಳ ಕಂಡಂತೆ
ನಾಯ ಬೊಗಳು.
ನರಿಬಳ್ಳುಗಳು ಕೂಡಾ ಇಲ್ಲಿಯವರೆಗು ಬಂದು
ಹುಯ್ಲು ಕೂಗುವದುಂಟು.

ಕಂಡವರೆಲ್ಲ ಹೇಳುತ್ತಾರೆ ಅಲ್ಲಿ ಈಗ ಏನೂ ಉಳಿದಿಲ್ಲ.

ನನ್ನ ನೆನಪಲ್ಲಿ ಮಾತ್ರ 
ಹರಿಯುತ್ತಲೇ ಇದೆ ನೀರು ಹಿತ್ತಿಲ ತುಂಬ
ದೊಟ್ಟೆಯಿಂದೆತ್ತಿ ತೊಟ್ಟಿಗೆ ಚೆಲ್ಲಿ ಸುರುವಿದ್ದು
ಟಿಸಿಲುಟಿಸಿಲಾಗಿ ತೋಡುಗಳುದ್ದ ಹರಿದೋಡಿ
ಪಾತಿಪಾತಿಗೆ ಹಾಯ್ಸಿ ತೋಕಿದ್ದು
ಸಬ್ಜೆಗೆ, ತುಳಸಿಗೆ, ನಿತ್ಯ ಪುಷ್ಪಕ್ಕೆ ಅಕ್ಕರೆಯಿಂದ
ಚೊಂಬಿನಡಿ ಕೈ ಹಿಡಿದು ತುಂತುರಿಸಿ ಹನಿಸಿದ್ದು,

ನೆನೆಸುತ್ತಲೇ ಇದೆ
ಕೈಕಾಲ್ಗೆ ಮೆತ್ತಿದ ಒದ್ದೆ ಮಣ್ಣು, ನೀರುಂಡು
ಹಸುರಿಸಿದ ಆ ಮಣ್ಣ ತೇವು ತಂಪು

ಕೆಸರ ಕಸುವಿಗೆ ಹಿಗ್ಗಿ ಗೊನೆ ಬಾಳೆ ಹಿಡಿದ ಹೊಂಬಾಳೆ
ಬಚ್ಚಲ ರೊಚ್ಚೆಯಲ್ಲಿ ಕರ್ರಗೆ ಸೊಕ್ಕಿ ಹಬ್ಬಿದ ಬಸಲೆ
ಗರಿಚವರ ಬೀಸಿ, ಹಿಂಡಿಗೆ ಜೋತು, ಎತ್ತರಕೆ
ತೂಗಿ ತೊನೆಯುವ ತೆಂಗು

ಸುತ್ತಲೂ
ಬೆಳೆವ ಗಿಡಬಳ್ಳಿಗಳ ಮೈರಸದ ಸರಭರ
ಸದ್ದು ಸೊಗಸು

ಮಧ್ಯದಲ್ಲೇ ತಾಯಿ!
(ಮೂವತ್ತು ವರುಷಗಳ ನಂತರ ಹೆಸರೆತ್ತಿದರು
ನೀರೂರಿ ಇನ್ನೂನು ಹೇಗೆ ಸೆಲೆವುದು ಬಾಯಿ!)

ಏಳು ಮಕ್ಕಳ ಹೊರೆದು 
ಕೆಮ್ಮಿಕೆಮ್ಮಿಕೆಮ್ಮಿ ಸಣ್ಣಾದವಳು
ಒಳಗೊಳಗೇ ಒರಲೆ ಹತ್ತಿ ಮೈಗೂಡು ಕಳಚಿ ಮಣ್ಣಾದವಳು

ಆದರೂ ಹೇಗೆ ನೋಡಿಕೊಂಡಳು ನಮ್ಮನ್ನ!
ಎಂದಳು ನಾವಷ್ಟೇ ತನ್ನ ಪಾಲಿಗೆ ಬಂದ ರನ್ನ ಚಿನ್ನ.

ಒಂದು ಬಿರುಸಾಡಲಿಲ್ಲ, ಒಂದು ಉರಿಸ್ಯಾಡಲಿಲ್ಲ
ಎಂಥ ಬಡತನದಲ್ಲೂ ಝಳ ಹತ್ತಗೊಡಲಿಲ್ಲ

ಕಮ್ಮಿ ಎನಿಸಲೇ ಇಲ್ಲ ಯಾವ ನೆಮ್ಮದಿಗೂ ಉಂಡಷ್ಟು ದಿನ
ಆ ಕೈಯ ಮಮತೆಯ ಅನ್ನ!

ಇಂದಿಗೂ ಅದೇ ಕಣ್ಣ ಕಾವಲ ನೆನಪು, ಅದೇ ನೀರುಂಡ ಮಣ್ಣುತಂಪು
ಊಡುತಿದೆ ತಾಯಿಬೇರು

ಹೇಗೆ ಒಪ್ಪಲಿ ಈಗ ಏನೂ ಉಳಿದಿಲ್ಲವೆಂಬ ದೂರು

{  Thanks  to- Anupama Krishna }
Posted by muraleedhara Upadhya Hiriadka at 5:24 AM
Email ThisBlogThis!Share to XShare to FacebookShare to Pinterest
Labels: gangadhara chittala, ಗಂಗಾಧರ ಚಿತ್ತಾಲ, ತಾಯಿ

No comments:

Post a Comment

Newer Post Older Post Home
Subscribe to: Post Comments (Atom)

Search This Blog

Powered By Blogger

Blog Archive

  • ►  2020 (347)
    • ►  September (1)
    • ►  August (33)
    • ►  July (61)
    • ►  June (47)
    • ►  May (36)
    • ►  April (62)
    • ►  March (51)
    • ►  February (30)
    • ►  January (26)
  • ►  2019 (1004)
    • ►  December (16)
    • ►  November (48)
    • ►  October (58)
    • ►  September (65)
    • ►  August (70)
    • ►  July (81)
    • ►  June (107)
    • ►  May (97)
    • ►  April (63)
    • ►  March (114)
    • ►  February (110)
    • ►  January (175)
  • ►  2018 (1823)
    • ►  December (138)
    • ►  November (173)
    • ►  October (238)
    • ►  September (135)
    • ►  August (140)
    • ►  July (162)
    • ►  June (109)
    • ►  May (98)
    • ►  April (101)
    • ►  March (166)
    • ►  February (178)
    • ►  January (185)
  • ►  2017 (2229)
    • ►  December (195)
    • ►  November (192)
    • ►  October (215)
    • ►  September (182)
    • ►  August (132)
    • ►  July (176)
    • ►  June (154)
    • ►  May (187)
    • ►  April (181)
    • ►  March (191)
    • ►  February (202)
    • ►  January (222)
  • ►  2016 (2723)
    • ►  December (295)
    • ►  November (233)
    • ►  October (162)
    • ►  September (168)
    • ►  August (185)
    • ►  July (257)
    • ►  June (262)
    • ►  May (228)
    • ►  April (277)
    • ►  March (244)
    • ►  February (198)
    • ►  January (214)
  • ►  2015 (3261)
    • ►  December (174)
    • ►  November (89)
    • ►  October (168)
    • ►  September (245)
    • ►  August (242)
    • ►  July (298)
    • ►  June (339)
    • ►  May (342)
    • ►  April (368)
    • ►  March (298)
    • ►  February (297)
    • ►  January (401)
  • ►  2014 (4083)
    • ►  December (342)
    • ►  November (367)
    • ►  October (440)
    • ►  September (287)
    • ►  August (331)
    • ►  July (291)
    • ►  June (334)
    • ►  May (304)
    • ►  April (284)
    • ►  March (340)
    • ►  February (319)
    • ►  January (444)
  • ▼  2013 (3715)
    • ►  December (404)
    • ►  November (373)
    • ►  October (330)
    • ►  September (299)
    • ▼  August (326)
      • ಕವಿ ಸಮಯ - ▶ Seamus Heaney with Dennis O'...
      • ಐರಿಶ್ ಕವಿ ಸೀಮಸ್ ಹೀನಿ ಇನ್ನಿಲ್ಲ
      • ರಂಗಾಯಣ ಸ್ಥಾನಕ್ಕೆ ಪೈಪೋಟಿ - -
      • ನಿಡ್ಡೋಡಿ ವಿದ್ಯುತ್ ಸ್ಥಾವರದ ಬೂದಿ ಎಲ್ಲಿ ಹಾಕುತ್ತಾರೆ ? ...
      • ನಾನು ಮತ್ತು ನನ್ನ ಬರವಣಿಗೆ -ಟಿ. ಪಿ. ಅಶೋಕ
      • ನೀನಾಸಮ್ ಸಂಸ್ಕೃತಿ ಶಿಬಿರ: ಅಕ್ಟೋಬರ್ 2013
      • ಎಚ್. ಎಸ್. ವೆಂಕಟೇಶಮೂರ್ತಿ - { ಸಂದರ್ಶನ ] - ಕೀರ್ತಿ ಕೋಲ...
      • ಡಾ. ಬಿ. ಜನಾರ್ದನ ಭಟ್, ಕಸ್ತೂರಿ ಬಾಯರಿಯವಗೆ ವರ್ಧಮಾನ ಪ್ರ...
      • ಮನೋರಮಾ ಮನೋರಮಾ -ಕೆ.ಎಸ್. ನಿಸಾರ್ ಅಹಮದ್
      • ಡಾ. ಬುರಡಿಕಟ್ಟಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ
      • ರೈತಪರ ಭೂ ಸ್ವಾಧೀನ ಮಸೂದೆ
      • ಉಡುಪಿಯಲ್ಲಿ ಪೇಜಾವರ ಸದಾಶಿವ ರಾವ್ ಶತಮಾನೋತ್ಸವ { ವರದಿ } ...
      • : 'ಎದೆಗೆ ಬಿದ್ದ ಅಕ್ಷರ' ಮತ್ತು ಜಾತಿ ಆತಂಕ ಕುರಿತ ಚರ್ಚೆ ...
      • ಯೇಟ್ಸನ ಗೋಪುರದಿಂದ | The Tower - W. B. Yeats
      • ನಾಟಕಕಾರರಾಗಿ ಕುವೆಂಪು (ಭಾಗ-17) : ಹಿಪ್ಪರಗಿ ಸಿದ್ದರಾಮ್,...
      • `ಢುಂಢಿ'ಲೇಖಕನಿಗೆ ಷರತ್ತುಬದ್ಧ ಜಾಮೀನು
      • ಅನ್ನ ಭಾಗ್ಯ, ಬಹುಧಾನ್ಯ , ಬಹುತ್ವ - - ನರೇಂದ್ರ ರೈ ದೇರ್ಲ
      • ಉಡುಪಿಯಲ್ಲಿ ಪೇಜಾವರ ಸದಾಶಿವ ರಾವ್ ಶತಮಾನೋತ್ಸವ -31-8-2013
      • ಪೇಜಾವರ ಸದಾಶಿವ ರಾಯರ- ನಾಟ್ಯೋತ್ಸವ - YouTube
      • ಪ್ರತಿಭಾನಂದಕುಮಾರ್ ಅವರೊಂದಿಗೆ ಸಂದರ್ಶನ: ನಳಿನ ಡಿ.
      • ಹೊಸ ಭೂಸ್ವಾಧೀನ ವಿಧೇಯಕಕ್ಕೆ ಅಸ್ತು
      • : ಉಗ್ರ ಯಾಸಿನ್‌ ಭಟ್ಕಳ್‌ ಬಂಧನ
      • ಢುಂಢಿ - ...
      • '''ಢುಂಢಿ'' ಕೃತಿ ಲೇಖಕ ಯೋಗೇಶ್‌ ಮಾಸ್ಟರ್‌ ಸೆರೆ
      • ಶೌಚಾಲಯ ಇಲ್ಲದ ರಾಜ್ಯದ 61 ಶಾಲೆಗಳು
      • ಕನ್ನಡದಲ್ಲಿ ಇಸ್ರೋ ವೆಬ್ ಸೈಟ್ - ...
      • ಪ್ರೀತಿ ದೇವರ ಕಿರು ಬೆರಳು ಹಿಡಿದು..ಉಷಾ ಕಟ್ಟೇಮನೆ
      • ಉಡುಪಿ ಕೄಷ್ನಾಷ್ಟಮಿ - ...
      • ಡಾ.ಕೆ.ವಿ. ರಮೇಶ್‌: --- -- ಎಚ್. ಶೇಷಗಿರಿರಾವ್ -
      • ಅಸಹಿಷ್ಣು ಮನೋಭಾವಕ್ಕೆ ಬಗ್ಗದಿರಿ
      • ಲಕ್ಕೂರು ಆನಂದ - ಉರಿವ ಏಕಾಂತ ದೀಪ -ರಘು...
      • ಡಾ / ಎಸ್.ಆರ್. ಲೀಲಾ - ಸಾರ್ವಕಾಲಿಕ , ಸಾರ್ವದೇಶಿಕ ಸುದ್ದಿ
      • ಸಾಹಿತ್ಯ ಚರಿತ್ರೆ ರಚನೆಗೆ ಮುಂದಾದ ಕಸಾಪ
      • ಮಿಲಿಟರಿಯ ವಿಷವೃಕ್ಷಕ್ಕೆ ರಕ್ತಮಾಂಸದ ಗೊಬ್ಬರ - ನಾಗೇಶ ಹೆಗಡೆ
      • ನಿಘಂಟು ಕಾರ್ಯಕ್ಕೆಂದೇ ದೀರ್ಘಾಯುಷ್ಯ -ಜಿ. ವೆಂಕಟಸುಬ್ಬಯ್ಯ
      • ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ..
      • ಸಿರಿಯಾ: ಸಂಭವನೀಯ ಯುದ್ಧಕ್ಕೆ ಸಕಲ ಸಿದ್ಧತೆ
      • ಮನೆಯ ಅಂಗಳವೀಗ ಮಾಯಾ ಬಜಾರು -ವಿನಯ ಒಕ್ಕುಂದ
      • ಬಡವರಿಗೆ ಆಹಾರದ ಭದ್ರತೆ
      • ಉಡುಪಿ- Sri Krishna Temple Udupi ( Karnataka ) 28th...
      • ಗೀತ ಗೋವಿಂದ - { ಜಯದೇವ ] ...
      • ಜಗದೋದ್ದಾರನ - ಎಮ್. ಎಸ್. ಸುಬ್ಬುಲಕ್ಷ್ಮಿ ...
      • ಜಗದೋದ್ದಾರನ ... { ಬಾಂಬೆ ಜಯಶ್ರೀ } ...
      • ಬನ್ನಂಜೆ ಗೋವಿಂದಾಚಾರ್ಯ -- ಕೃಷ್ಣ ಚರಿತೆ ...
      • ನಂದ ಗೋಕುಲ - ▶ Nanda Gokula by N...
      • ಬೆಣ್ಣೆ ಕಳ್ಳ – ಜ್ಯೋತಿ ಮಹಾದೇವ್ ಕವಿತೆ
      • ಅಭಿವ್ಯಕ್ತಿ ಸ್ವಾತಂತ್ರ್ಯ , ದೈವ ನಿಂದೆ - ಕೆಲ ಚಿಂತನೆಗಳು...
      • ಉಡುಪಿಯ ಚೆಲುವ - ▶ Ud...
      • ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ - ವಿಚಾರ ಸಂಕಿರಣ -31-...
      • ಜಯತೀರ್ಥ ಮೇವುಂಡಿ / ಅಭಿಷೇಕ್ ರಘುರಾಮ್- ಎನ್ನ ಪಾಲಿಸೋ ಕರು...
      • ಫಿನ್ ಲೆಂಡಿನಲ್ಲಿ ಲೌರಿ ಹಾಂಕೊ ನೆನಪಿನ ಜಾನಪದ ಸಮ್ಮೇಳನ ,ಆ...
      • ಎಲ್ಲಿ ಹುಡುಕಲೆ ನನ್ನ ಕೃಷ್ಣನ--ಮೀರಾ . ಪಿ.ಆರ್.ನ್ಯೂಜೆರ್ಸಿ
      • ಹಿಂದು ವಿಶ್ವಕೋಶ - Hin...
      • ಮುಕ್ಕಣ್ನನ ಮುನ್ನೋಟ - ಬನ್ನಂಜೆ ಗೋವಿಂದಾಚಾರ್ಯ
      • ರಘುನಾಥ್ ಪಾಣಿಗ್ರಾಹಿ ನಿಧನ
      • ಪಂಡಿತ ರಘುನಾಥ ಪಾಣಿಗ್ರಾಹಿ - ...
      • ಜೇನು ಹುಟ್ಟಿಗೆ ಕಲ್ಲು
      • : ದೇವನೂರು ಎಂಬ ‘ಜೋತಮ್ಮ’ -ಜಿ.ಎನ್. ಮೋಹನ್
      • ಕರಾವಳಿಯ ಪ್ರಗತಿಯೂ, ಹೋರಾಟದ ಹಾದಿಯೂ...ಬಾಲಕೃಷ್ಣ ಪುತ್ತಿಗೆ
      • ಬಾಲವನ | ಕನ್ನಡ ಜಾಣ ಮಕ್ಕಳಿಗಾಗಿ ಒಂದು ನಲ್ಮೆಯ ತಾಣ -bala...
      • -ಪೊಡುಂಬು
      • ಕಿ.ರಂ. ತಲುಪಿಸುತ್ತಿದ್ದ ಮಾದರಿಗಳ ಜಾಡು -ಶೂದ್ರ ಶ್ರೀನಿವಾಸ್
      • ಆಕಾಶವಾಣಿ ,ಧಾರವಾಡ -= ...
      • ಜೀವ ವೈವಿಧ್ಯದ ಹಸಿರು ಗಣಿಗಳು - ಡಾ / ಸತ್ಯನಾರಾಯಣ ಭಟ್ , ಪಿ
      • ಬರೆಹಗಾರನಿಗೆ ಭರವಸೆ ತುಂಬದ ಈ ಹೊತ್ತಿನ ಸನ್ನಿವೇಶಗಳು - ಪ...
      • ವೈಚಾರಿಕತೆ ಮೇಲೆ ಹೆಚ್ಚುತ್ತಿರುವ ದಾಳಿ - ಹೊಸಕೆರೆ ನಂಜುಂ...
      • ಕೋಸಿ ಯಾತ್ರೆಯಿಂದ ಯಾರಿಗೇನು ಲಾಭ? -ಎಮ್.ಎಲ್.ಲಕ್ಷ್ಮೀಕಾಂತ್
      • ಕುವೆಂಪು , ಬುದ್ದ , ಮಧ್ವ , ಜೈನ - ಲಕ್ಷ್ಮೀಶ ತೋಳ್ಪಾಡಿ
      • ಕೆ ಟಿ ಶಿವಪ್ರಸಾದ್ ಕ್ಯಾಮೆರಾ ಕಣ್ಣಲ್ಲಿ ಕುವೆಂಪು
      • ಅಮೇರಿಕಾದಲ್ಲಿ ಹಿಂದೀ ...
      • ಈ ಸಮಯ ಸಂಗೀತಮಯ - ಶ್ರೀದೇವಿ ಕಳಸದ
      • ಕವಯಿತ್ರಿ ಮಲ್ಲೇಶ್ವರಿ - Indiatimes Vijaykarnatka
      • ರಂಜಿನಿ- ಗಾಯತ್ರಿ - ಹರಿ ಸ್ಮರಣೆ ಮಾಡೊ
      • ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸಮ್ಮಾನ
      • ಮಡಿಕೇರಿ ಕನ್ನಡ ಸಾಹ...
      • ಇಂಗ್ಲಿಶ್ ಹೇರಿಕೆಯಿಂದ ಬಿಡಿಸಿಕೊಳ್ಳುತ್ತಿರುವ ಸ್ಕಾಟ್ಲೆಂಡ್
      • ಯು.ಆರ್. ಅನಂತಮೂರ್ತಿ ಅವರ -’ ಸುರಗಿ ’- ಓದು , ವಿಮರ್ಶೆ -...
      • ಲೊರೆನ್ಸೊ - ಇತಾಲಿಯನ್ ಕವಿ ...
      • ಎನ್.ಡಿ.ಸುಂದರೇಶ್ ನೆ...
      • ಶಿಲ್ಪಿ ಅಶೋಕ ಗುಡಿಗಾರ್
      • ಗಿರಿಜಾ ಕಲ್ಯಾಣ -ಬಿ.ಆರ್. ಲಕ್ಷ್ಮಣ ರಾವ್
      • ಕೆ. ಕೆ. ನಾಯರ್ - ...
      • ಉಡುಪಿಯಲ್ಲಿ ಇಂದು - ಮೈಸೂರು .ಎ. ಚಂದನ್ ಕುಮಾರ್ - ಕೊಳಲು ...
      • `ಕುವೆಂಪು ಸಾಹಿತ್ಯದ ಪರಿಣಾಮಗಳ ಅಧ್ಯಯನವಾಗಲಿ' -ಕೆ. ವೈ. ...
      • ಸಣ್ಣ ಕಥೆಗಾರ ಸಾಹಿತಿ ಸುಧಾಕರ ನಿಧನ
      • ಕುವೆಂಪು ಸರ್ವ ಸಾಹಿತ್ಯದ ಸಾರ್ವಭೌಮ -ಚೆ. ರಾಮಸ್ವಾಮಿ
      • ಸರ್ಕಾರ ಎಂಬ ವಿಮಾನ ಟೇಕ್ ಅಪ್ ಆಗದಿದ್ದರೆ ಹೇಗೆ? -ರವಿ ಬೆಳ...
      • ರಮ್ಯಾ ಅತ್ಯಂತ ಕಿರಿಯ ವಯಸ್ಸಿನ ಸಂಸದೆ
      • ರಮ್ಯಾ, ಡಿ.ಕೆ.ಸುರೇಶ್ ಭರ್ಜರಿ ಗೆಲುವು
      • ಮದ್ರಾಸ್ ಕೆಫೆ - ...
      • ಗಂಗಾಧರ ಚಿತ್ತಾಲರ ಕವನ - ...
      • ಕೆ. ಸತ್ಯನಾರಾಯಣ - ಕಥಾ ಚಂದ್ರಿಕೆ - { AUDIO BOOk ] ...
      • ಲಕ್ಕೂರು ಆನಂದ್: ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್...
      • ಎಚ್ಚೆಸ್ವಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ...
      • ಲಕ್ಕೂರು ಆನಂದರಿಗೆ ಸಾಹಿತ್ಯ ಅಕಾಡೆಮಿ ಯ...
      • ಆರು ತಿಂಗಳಲ್ಲಿ ಸಾಂಸ್ಕೃತಿಕ ನೀತಿ ವರದಿ ಸಲ್ಲಿಕೆ: ಬರಗೂರು
      • ಜ್ಞಾನದಲ್ಲಿ ಕಳೆದುಹೋಗಿರುವ ವಿವೇಚನೆ - ಜೆರೆಮಿ ಸೀಬ್ರೂಕ್
      • ಪತ್ರಕರ್ತೆ ಮೇಲೆ ಗ್ಯಾಂಗ್‌ರೇಪ್, ಒಬ್ಬನ ಬಂಧನ, ಉಳಿದವರಿಗೆ...
      • ಶಾಸನ ಸಾಹಿತ್ಯಕ್ಕೆ ...
      • ಒಡೆದ ಮನುಷ್ಯನ ಸವಾಲು
    • ►  July (278)
    • ►  June (257)
    • ►  May (243)
    • ►  April (319)
    • ►  March (257)
    • ►  February (249)
    • ►  January (380)
  • ►  2012 (3685)
    • ►  December (371)
    • ►  November (331)
    • ►  October (306)
    • ►  September (266)
    • ►  August (339)
    • ►  July (302)
    • ►  June (308)
    • ►  May (309)
    • ►  April (252)
    • ►  March (320)
    • ►  February (321)
    • ►  January (260)
  • ►  2011 (2810)
    • ►  December (354)
    • ►  November (357)
    • ►  October (354)
    • ►  September (301)
    • ►  August (243)
    • ►  July (270)
    • ►  June (236)
    • ►  May (211)
    • ►  April (155)
    • ►  March (115)
    • ►  February (102)
    • ►  January (112)
  • ►  2010 (247)
    • ►  December (88)
    • ►  November (72)
    • ►  October (63)
    • ►  September (24)
  • ►  2009 (1)
    • ►  December (1)

ನಿಮ್ಮ Emailಗೆ ಬ್ಲಾಗ ಬರಹ - Subscribe To Blog

Posts
Atom
Posts
Comments
Atom
Comments

Indiae

indiae.in
we are in
Indiae.in
india's webs

Facebook Badge

Muraleedhara Upadhya

Create Your Badge

Contact Form

Name

Email *

Message *

Powered By Blogger

Contributors

  • k s somayaji
  • muraleedhara Upadhya Hiriadka

Blog Visitors

Real Time Analytics

Subscribe To Blog

Posts
Atom
Posts
Comments
Atom
Comments

ಚಿಲಿಪಿಲಿ -TWITTER

Tweets by @mupadhyahiri

INSTRAGRAM Muraleedhara Upadhya

ಸಖೀಗೀತ -Blog List

  • ಸಖೀಗೀತ SAKHEEGEETHA
    ಛಂದ ಪುಸ್ತಕ ಬಹುಮಾನ ಪ್ರದಾನ ಸಮಾರಂಭ | ನಮ್ಮ ಭಾಷೆ, ನಮ್ಮ ಕತೆ ವಿಶೇಷ ಉಪನ್ಯಾಸ | Ch... -
    7 months ago
  • tulu literature
    ಕುರಲ್ • ತುಳು ಸಾಹಿತ್ಯ - ಸಾಂಸ್ಕೃತಿಕ ಪರ್ಬ | ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂ... -
    8 months ago
  • Indian English
    9 Mar - Bramhaputra - Samvatsar Lecture by Sri Upamanyu Chatterjee -
    8 months ago
  • SANSKRIT NET LOKA
    Templexity: Surendranath Bopparaju's Exclusive Interview Part 1 | Suresh... -
    9 months ago
  • Nritya Niketana Kodavoor Udupi
    Nritya Niketana Kodavoor - Distribution of Certificates 2019 -
    5 years ago
  • Yoga Therapy
    KMC | Arogya Chintana 2019-20 | Episode 35 -
    5 years ago

LINKS TO USEFUL WESITES, BLOGS

  • ಪುಸ್ತಕ ಸಂಚಯ ,Digital Kannada Books
  • VIVIDLIPI ಕನ್ನಡ
  • ನಾನು ಗೌರಿ
  • ಹಿತೈಶಿನಿ
  • ಬುಕ್ ಬ್ರಹ್ಮ
  • ಕೆಂಡಸಂಪಿಗೆ
  • ಅವಧಿ
  • ನಮ್ ರೇಡಿಯೋ
  • ಭಾರತೀಯ ಭಾಷಾ ನಿಘಂಟುಗಳು
  • SCROLL.IN
  • ಕನ್ನಡ ವಿಶ್ವಕೋಶ
  • RAAGAM RADIO
  • ಇಂಟರ್ ನೆಟ್ ರೇಡಿಯೋ
  • ART INDIA
  • ABHIVYAKTI _HINDI
  • SEMINAR
  • LANGUAGE IN INDIA
  • My TWITCAM
  • DRAVIDIAN DICTIONARY
  • SAKSHI { GOPALAKRISHNA ADIGA }
  • COMPUTER IN KANNADA
  • BARAHA KANNADA DICTIONARY/ KANNADA LOKA
  • indian english blog- manasi sudhir
  • SHELFARI BOOKS NETWORK
  • KANNADA BLOG KONDI

Total Pageviews

Search This Blog

Search This Blog

Watermark theme. Powered by Blogger.