stat Counter



Sunday, November 25, 2018

ಡಾ / ಸುಜಾತಾ ಲಕ್ಷ್ಮೀಪುರ - ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ‘ಕನಕದಾಸರ ಕೃತಿಗಳ ಅಧ್ಯಯನ’

ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ‘ಕನಕದಾಸರ ಕೃತಿಗಳ ಅಧ್ಯಯನ’ | Vartha Bharati- ವಾರ್ತಾ ಭಾರತಿ: ಕನಕದಾಸರ ಕೃತಿಗಳ ಅಧ್ಯಯನವು ಬಹುಮುಖಿ ಆಯಾಮಗಳನ್ನು ಒಳಗೊಂಡಿದೆ. ಮೊದಲನೆಯದಾಗಿ, ಕನ್ನಡ ಸಂಸ್ಕೃತಿಯ ಅಧ್ಯಯನದ ಆಕರಗಳನ್ನಾಗಿ ಕನಕದಾಸರ ಕೃತಿಗಳ ಅಧ್ಯಯನ. ಎರಡನೆಯದು ಕನಕದಾಸರ ಕೃತಿಗಳ ಅಧ್ಯಯನದ ಮೂಲಕ ಕನ್ನಡ ಸಂಸ್ಕೃತಿಯ ಆಕೃತಿಗಳನ್ನು ಕಟ್ಟಿಕೊಳ್ಳುವ ಬಗೆ. ಈ ನಿಟ್ಟಿನಲ್ಲಿ ಕನಕದಾಸರ ಕೃತಿಗಳನ್ನು ಒಂದು ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಮತ್ತು ನಿರಂತರವಾಗಿ ರೂಪುಗೊಳ್ಳುತ್ತಲೇ ಇರುವ ಸಾಹಿತ್ಯಕ- ಸಾಂಸ್ಕೃತಿಕ ಪ್ರಕ್ರಿಯೆಯ ಮುಖೇನವಾಗಿ ಚರ್ಚಿಸುವ ಅಗತ್ಯವಿದೆ.

No comments:

Post a Comment