stat Counter



Showing posts with label g. s. amur. Show all posts
Showing posts with label g. s. amur. Show all posts

Sunday, May 8, 2016

ಜಿ. ಎಸ್. ಅಮೂರ್ ಅವರ " ಒಮ್ಮುಖ " -ಟಿ. ಪಿ. ಅಶೋಕ

ವಿದ್ವತ್–ವಿನಯದ ವಿಶಿಷ್ಟ ಅನುಸಂಧಾನ: ಕನ್ನಡದ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾದ ದ.ರಾ.ಬೇಂದ್ರೆ ಅವರ ಕಾವ್ಯವು ತುಂಬ ವೈವಿಧ್ಯಮಯವಾದ ಪ್ರತಿಕ್ರಿಯೆ, ಪ್ರತಿಸ್ಪಂದನೆ ಮತ್ತು ವಿಮರ್ಶೆಗಳನ್ನು ಪಡೆದುಕೊಂಡಿದೆ.

Saturday, April 16, 2016

‘ಕನ್ನಡದ ಜನತೆ ನನ್ನನ್ನು ಅಲಕ್ಷಿಸಿಲ್ಲ’ --ಜಿ. ಎಸ್. ಆಮೂರ್

‘ಕನ್ನಡದ ಜನತೆ ನನ್ನನ್ನು ಅಲಕ್ಷಿಸಿಲ್ಲ’: ಹಿರಿಯ ವಿಮರ್ಶಕ ಡಾ. ಜಿ.ಎಸ್‌.ಆಮೂರ ಅವರಿಗೆ ‘ಡಾ. ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ’ಯನ್ನು ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.