stat Counter



Tuesday, August 23, 2011

Best Books in Kannada 2010


ಕನ್ನಡ ಪುಸ್ತಕ ಪ್ರತಿಷ್ಠೆ - 2010
(ಭಾಗ -1)
Kannada Best Books - 2010
ಆಯ್ಕೆ - ಮುರಳೀಧರ ಉಪಾಧ್ಯ ಹಿರಿಯಡಕ
Selected by - Muraleedhara Upadhya Hiriadka

[ಪುಸ್ತಕ ಪ್ರತಿಷ್ಠೆ - 2010 -  ಸಹೃದಯರಿಗೆ, ಗ್ರಂಥಾಲಯದವರಿಗೆ ಒಂದು ಸ್ಥೂಲ ಮಾರ್ಗದಶರ್ಿಕೆ.  ನಾನು ಓದಿದ, ನೋಡಿದ ಮತ್ತು ನನ್ನ ಗಮನಕ್ಕೆ ಬಂದ ಪುಸ್ತಕಗಳನ್ನು ನೋಡಿ ಈ ಆಯ್ಕೆ ಮಾಡಿದ್ದೇನೆ. ನೀವು ಓದಿದ ಯಾವುದಾದರೂ ಒಳ್ಳೆಯ ಪುಸ್ತಕ ಇಲ್ಲಿ ಕಾಣಿಸದಿದ್ದರೆ ದಯವಿಟ್ಟು ಇ-ಮೇಲ್ ಮಾಡಿ ತಿಳಿಸಿರಿ.mhupadhya@gmail.com -  Muraleedhara Upadhya Hiriadka

ಕಾವ್ಯ

1. ಎಸ್.ಜಿ.ಸಿದ್ಧರಾಮಯ್ಯ - 'ಉರಿವ ಬತ್ತಿ ತೈಲ' (ಪ್ರ-ಅಭಿನವ)
2. ಪೂರ್ಣಪ್ರಜ್ಞ - 'ಪೂರ್ಣನ ಗರಿಗಳು' (ಪ್ರ - ಛಂದ)
3. ಗ.ಸು.ಭಟ್ಟ ಬೆತ್ತಗೇರಿ - 'ಕರಗುವ ವರೆಗೆ'
4. ಡಿ. ಎಸ್. ರಾಮಸ್ವಾಮಿ - 'ತೆರೆದಷ್ಟು ಬಾಗಿಲು'
(ಪ್ರ - ಲಡಾಯಿ) (ವಿಭಾ ಸಾಹಿತ್ಯ ಪ್ರಶಸ್ತಿ)
5. ಲಂಕೇಶ್ - 'ನೀಲು ಕಾವ್ಯ - ಸಂ.3'
6. ಜ.ನಾ. ತೇಜಶ್ರೀ - 'ಕತ್ತಲೆಯ ಬೆಳಕು'
7. ಎಚ್. ಡುಂಡಿರಾಜ್- ಹನಿಗಣಿ (ಪ್ರ - ಅಂಕಿತ)
8. ಡಿ. ಬಿ. ರಜಿಯಾ - 'ರಜಿಯಾ ಆವರ ಕವಿತೆಗಳು) (ಪ್ರ - ಲೋಹಿಯಾ)
9. ದೊಡ್ಟರಂಗೇಗೌಡ - 'ಮಣ್ಣಿನ ಮಾತುಗಳು' (ಪ್ರ - ಓಂಕಾರ)
10. ಸತ್ಯನಾರಾಯಣ ರಾವ್ ಅಣತಿ - 'ನೀಲಕುರುಂಜಿ' (ಆಯ್ದ ಕವನಗಳು)
11. ರಾಮಮೂತರ್ಿ ನಾಯಕ - 'ಅಂಬರಗುಬ್ಬಿ'
12. ಎಚ್. ಆರ್. ರಮೇಶ್ - 'ಝೆನ್ನದಿ' (ಪ್ರ - ಅಭಿನವ)
13. ಗಣೇಶ ಹೊಸ್ಮನೆ  - 'ಯಾರೂ ನೆಡದ ಮರ'
14. ಬಸವರಾಜ ವಕ್ಕುಂದ -C£Àß CPÀëgÀUÀ¼À £ÀqÀĪÉ
15. ಕಮಲಾಕರ ಕಡವೆ - 'ಮುಗಿಯದ ಮಧ್ಯಾಹ್ನ'  (ಪ್ರ - ಅಕ್ಷರ)
16. ಶ್ರೀದೇವಿ ಕಳಸದ - ಹಾಡಾಗದ ಸಾಲುಗಳು' (ಪ್ರ - ಅಂಕಿತ)
17. PÀȵÀÚªÀÄÆwð ಬಿಳಿಗೆರೆ - 'ಬಿಳಿಗೆರೆಯ ಹಾಡುಗಳು'

ಕಾದಂಬರಿ

1. ಮಿತ್ರಾ ವೆಂಕಟ್ರಾಜ - 'ಪಾಚಿ ಕಟ್ಟಿದ ಪಾಗಾರ' (ಪ್ರ-ಮನೋಹರ)
2. ಗುರುಪ್ರಸಾದ ಕಾಗಿನೆಲೆ - 'ಗುಣ' (ಪ್ರ-'ಛಂದ'
3. ಕೆ. ಸತ್ಯನಾರಾಯಣ - 'ವಿಚ್ಛೇದ ಪರಿಣಯ' (ಪ್ರ-ವಸಂತ)
4. ವಸುಧೇಂದ್ರ - ಹರಿದತ್ತ ಹರಿಚಿತ್ತ (ಪ್ರ-ಛಂದ)
5. ಬಿ. ಜನಾರ್ದನ ಭಟ್ - 'ಅನಿಕೇತನ' (ಸ್ವಂತ ಪ್ರಕಾಶನ)
6. ನಾ. ದಾಮೋದರ ಶೆಟ್ಟಿ - 'ಸರದಿ' ('ಮನೋಹರ')
7. ಕೆ.ಎಸ್. ಗಣೇಶಯ್ಯ 'ಕರಿಸಿರಿಯಾನ' (ಪ್ರ-ಸಾಹಿತ್ಯ ಭಂಡಾರ)
8. ಈಶ್ವರಚಂದ್ರ-'ಸಿಮೆಂಟ್ ಮನುಷ್ಯರು'/'ಒಂದೇ ಸೂರಿನ ಕೆಳಗೆ'(ಎರಡು ಕಾದಂಬರಿಗಳು)
9. ತಿಲಕನಾಥ ಮಂಜೇಶ್ವರ - 'ಅನುಪಲ್ಲವಿ'
10. ಡಾ| ಓ. ನಾಗರಾಜ - 'ಕುರಂಗರಾಜ ವೈಭವ'
11. ವಿ. ಗಾಯತ್ರಿ - 'ತುಂಗಾ' (ಪ್ರ- ಮೇ ಫ್ಲವರ್)
12. ಮಸುಮ - 'ಚಿಂಬುರಿ' (ಪ್ರ-ಗಾಯತ್ರಿ)

ಸಣ್ಣ ಕತೆ

 
1. ಕೆ. ಸತ್ಯನಾರಾಯಣ - 'ನಕ್ಸಲ್ ವರಸೆ' (ಪ್ರ- ಅಕ್ಷರ ಹೆಗ್ಗೋಡು)
2. ಕೆ.ವಿ. ತಿರುಮಲೇಶ್ - 'ಕೆಲವು ಕಥಾನಕಗಳು' (ಪ್ರ-'ಅಭಿನವ', ಬೆಂಗಳೂರು)
3. ಮೊಗಳ್ಳಿ ಗಣೇಶ್ 'ಕನ್ನೆಮಳೆ' (ಪ್ರ-ಅಂಕಿತ, ಬೆಂಗಳೂರು)
4. ಎಂ.ಎಸ್. ಶ್ರೀರಾಮ್ - 'ತೇಲ್ ಮಾಲಿಷ್'
5. ಉಮಾರಾವ್ - 'ಸಿಲೋನ್ ಸುಶೀಲ'
6. ªÀÄ°èPÁdÄð£À ಹಿರೇಮಠ - 'ಮೊಲೆವಾಲು ನಂಜಾಗಿ' (ಪ್ರ-ಮನೋಹರ, ಧಾರವಾಡ)
7. ಕೆ. ಶ್ರೀಕಂಠ ಪುತ್ತೂರು - 'ಆಯತಪ್ಪಿದ ರಥ'
8. ಗೀತಾ ಕೊಂಕೋಡಿ - 'ಅಬ್ಬೆ' (ಹವ್ಯಕ ಕನ್ನಡ)
9. ಜೋಗಿ - 'ಜರಾಸಂಧ'
10. ಶಾಂತಾರಾಮ ಸೋಮಯಾಜಿ - 'ಇಲಿ ಹುಡುಗಿ' (ಪ್ರ-ಸಾಧನಾ, ಬೆಂಗಳೂರು)
11. ಗವಿಸಿದ್ಧ ಎಸ್. ಹೊಸಮನಿ - 'ವಿಳಾಸ ಇಲ್ಲದವರ ಹುಡುಕುತ್ತ'
12. ಕಾ.ತ. ಚಿಕ್ಕಣ್ಣ - ಮೋಡ ನೆರಳ ನಿರಾಳ'
13. ಎಂ. ವ್ಯಾಸ - 'ಕಾಂತ'
14. ಮಾಧವ PÀÄ®PÀtÂð 'ರಾಗದ್ವೇಷ'
15. ಶ್ವೇತಾ ನರಗುಂದ - 'ಕಾತ್ಯಾಯನಿ ಅಮ್ಮನೂ, ವೇಲು ಪಕ್ಷಿಯೂ'
16. ಆಗುಂಬೆ ಎಸ್. ನಟರಾಜ - 'ದಿಲ್ಲಿ ದಂಗೆ ಮತ್ತು ಇತರ ಕತೆಗಳು'
17. ವಸುದೇಂದ್ರ - ಪುನರ್ವಸು' (ಸಮಗ್ರ ಕತೆಗಳು) (ಪ್ರ- ಛಂದ, ಬೆಂಗಳೂರು)
18. ಶಾಂತಿನಾಥ ದೇಸಾಯಿ ವಾಚಿಕೆ (ಸಂ.- ರಾಮಚಂದ್ರದೇವ) (ಪ್ರ-ನುಡಿ, ಬೆಂಗಳೂರು)
19. ಜಯಂತ ಕಾಯ್ಕಿಣಿ ವಾಚಿಕೆ (ಸಂ.- ರಾಮಚಂದ್ರದೇವ) (ಪ್ರ-ನುಡಿ, ಬೆಂಗಳೂರು)
20. ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ (ಸಂ.- ವಿವೇಕ ಶ್ಯಾನುಭಾಗ)

ನಾಟಕ

1. ಕೆ.ವೈ. ನಾರಾಯಣ - ಕೈವಾರ ನಾರೇಯಣ (ಪ್ರ-'ಸಿರಿವರ')
2. ಬಿದರಹಳ್ಳಿ £ÀgÀ¹AºÀªÀÄÆwð- 'ಮಹಾಗಾರುಡಿ'
3. ಜಯಪ್ರಕಾಶ ಮಾವಿನಕುಳಿ - 'ಅಭಿಯಾನ' (ಪ್ರ- 'ಸ್ಫಟಿಕ')
4. ವಿಜಯಶ್ರೀ ಸಬರದ - 'ಉರಿಲಿಂಗ' (ಪ್ರ- 'ಪಲ್ಲವಿ')
5.ಡಿ .ಎಸ್. ಚೌಗುಲೆ - 'ಕಸ್ತೂರ್ಬಾ'

ಆತ್ಮಕತೆ, ಜೀವನಚರಿತ್ರೆ

1. ಕುಂ.ವೀ. - 'ಗಾಂಧೀ ಕ್ಲಾಸು' (ಪ್ರ-ಸ್ವಪ್ನ, ಬೆಂಗಳೂರು)
2. ಪ್ರೇಮಾ ಕಾರಂತ - 'ಸೋಲಿಸಬೇಡ ಗೆಲಿಸಯ್ಯ' (ಪ್ರ- ಮನೋಹರ, ಧಾರವಾಡ)
3. JZï. J¸ï. ªÉAPÀmÉñÀªÀÄÆwð- ಎಚ್ಚೆಸ್ವಿ ಅನಾತ್ಮ ಕಥನ
(ಪ್ರ-ಗುಲ್ ಮೊಹರ್, ಬೆಂಗಳೂರು)
4. ತಾರಾಸ್ಮರಣೆ (ಪಂಡಿತ ತಾರಾನಾಥರ ಜೀವನ ಮತ್ತು ದರ್ಶನ)
5. ಬಾಕೃ ಮತ್ತು ÀȵÀÚªÀÄÆwð ಪಿ - 'ಶೇಖರ-ಇಡ್ಯ
6. ನೇಮಿಚಂದ್ರ - ಕಾಲುಹಾದಿಯ ಕೋಲ್ಮಿಂಚುಗಳು (ಮಹಿಳಾ ವಿಜ್ಞಾನಿಗಳು)
7. ಬಿ.ಎಸ್. ಮಯೂರ - ಬಿ. ರಂಗನಾಯಕಮ್ಮ (ಪ್ರಥಮ ಮಹಿಳಾ ಎರೋನಾಟಿಕಲ್
 ಎಂಜಿನಿಯರ್)
8. ಚೆನ್ನಮ್ಮ ಹಳ್ಳಿಕೇರಿ(ಸ್ವಾತಂತ್ರ್ಯ ºÉÆÃgÁlUÁwð
ಪ್ರ- ಲಿಂಗಾಯತ ಅಧ್ಯಯನ ಕೇಂದ್ರ)
9. ಭೀಮನಗೌಡ ಇಟಗಿ (ಸಂ.) - ಎಲ್ಲಾ ಕಾಲದ ಬೆಳಕು (ಲೋಹಿಯಾ ವ್ಯಕ್ತಿತ್ವ)
(ಪ್ರ- ಕನಸು, ರಾಯಚೂರು)
10. ಡಾ| ಕೆ.ಷರೀಫಾ/ಬಸವರಾಜ - 'ಮಹಿಳಾ ಮಾರ್ಗ'
(ಗೀತಾ ನಾಗಭೂಷಣ ಅಭಿನಂದನಾ ಗ್ರಂಥ)
11. ಫಕೀರ್ ಮಹಮ್ಮದ್ ಕಟ್ಪಾಡಿ - 'ಸೂಫಿ ಸಂತರು'
12. ಡಾ| ಶ್ರೀಕಾಂತ ಸಿದ್ಧಾಪುರ, ದಯಾನಂದ ರಾವ್ (ಸಂ) -
 ಕನಸುಗಾರ ಕೊಡ್ಗಿ (ಎ. ಜಿ. ಕೊಡ್ಗಿ)
13. ಪುಷ್ಪಾ ªÀuÉðÃPÀgÀ - 'ಶ್ರೀನಿವಾಸ ಮಾಸ್ತರರ ಮನೆತನ'
(ಪ್ರ- ಅನಂತ ಪ್ರಕಾಶನ, ಬೆಂಗಳೂರು)
14. ಬಿ. ಕೃಷ್ಣಾನಂದ ಹೆಗ್ಡೆ - 'ಹೀಗೊಂದು ಬದುಕಿನ ಕಥೆ'
15. ಎಸ್. ವಿ. ಶ್ಯಾಮ ರಾವ್ - 'ಯುಜಿ - ಹೊಗೆಯಿಲ್ಲದ ಜ್ವಾಲೆ')

ಸಂಕೀರ್ಣ

1. ಡಾ| ಎಂ.ವಿ. ವಸು - 'ಕನ್ನಡದೊಳ್ ಭಾವಿಸಿದ ಜನಪದಂ' (ಪ್ರ-ಚಿಂತನ)
2. ಅ.ರಾ. ಮಿತ್ರ - ಕುಮಾರವ್ಯಾಸ ಭಾರತ ಕಥಾಮಿತ್ರ
3. ಬಿ.ಎಂ. ರೋಹಿಣಿ/ಶಶಿಲೇಖಾ - 'ತುಳುನಾಡಿನ ಮಾಸ್ತಿ ಕಲ್ಲುಗಳು'
4. ಮುರಳೀಧರ ಉಪಾಧ್ಯ ಹಿರಿಯಡಕ (ಸಂ.) - ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಸಾತತ್ಯ
(ಪ್ರ- ಕ.ಸಾ.ಪ.)
5. ಜಿ.ಕೆ. ಮಧ್ಯಸ್ಥ - ಪದೋನ್ನತಿ ಪದಕೋಶ
6. ಗುರುರಾಜ ಸನಿಲ - 'ಹಾವು-ನಾವು' ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾವುಗಳು
7. ಮೊಗಳ್ಳಿ ಗಣೇಶ - ಅವ್ಯಕ್ತ ಚರಿತ್ರೆ (ಪ್ರ- ಕನ್ನಡ ವಿ.ವಿ.)
8. ಡಾ| ಕಾ.ವೆಂ. ²æäªÁ¸ÀªÀÄÆwð- 'ಉರಿಯ ಪೇಟೆ) (ಪ್ರ- ಲಡಾಯಿ, ಗದಗ)
9. ಮುರಳೀಧರ ಉಪಾಧ್ಯ ಹಿರಿಯಡಕ (ಸಂ) - ಬನ್ನಂಜೆ ರಾಮಾಚಾರ್ಯರ
ಸಂಪಾದಕೀಯ ಸಂಪುಟ - ಭಾಗ 1
10. ಬಿ. ಜನಾರ್ದನ ಭಟ್ - 'ಕೃತಿ ವಿಶ್ವ'
11. ಗೌರಿ ಸುಂದರ್ - ಮೈಸೂರು ದಸರಾ
12. ಲಂಕೇಶ - ಮನಕೆ ಕಾರಂಜಿ ಸ್ಪರ್ಶ
13. ¸ÀÄzsÁyð ಹಾಸನ - 'ಸರ್ವಭಾಷಾಮಯೀ ಭಾಷಾ' (ಸಿರಿ ಭೂವಲಯ ಸಾರ)
(ಪ್ರ- ಕಾಶೀಶೇಷಶಾಯಿ ಟ್ರಸ್ಟ್, ಬೆಂಗಳೂರು)
14. ಬಿ. ಮಾಲಿನಿ ಮಲ್ಯ (ಸಂ.) - 'ಶಿವರಾಮ ಕಾರಂತರ ಮತ್ತಷ್ಟು ಬಿಡಿಬರಹಗಳು'
15. ಅವಿನಾಶ್ ಕಾಮತ್ (ಸಂ.) - ಈ ನಯನ ನೂತನ
(ಜಯಂತ ಕಾಯ್ಕಿಣಿ ಅವರ ಆಯ್ದ ಚಿತ್ರಗೀತೆಗಳ ಸ್ಪಂದನ)
16. ಇತಿಹಾಸ ಮತ್ತು ಪುರಾತತ್ತ್ವ (ಕನ್ನಡ ವಿಷಯ ವಿಶ್ವಕೋಶ)
(ಪ್ರ- ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು)
17. ನೀಲಾ ಪಾಟೀಲ (ಸಂ.) - ಕನ್ನಡ ಸಾಹಿತಿಗಳ ಮಾಹಿತಿ
(ಪ್ರ- ಸಂಕ್ರಮಣ, ಬೆಂಗಳೂರು)
18. ಮಂಜುನಾಥ್ ಲತಾ - ತರಾತುರಿ (ಪ್ರ- ಅಪರಂಜಿ, ಚಿಕ್ಕಮಗಳೂರು)
19. ಎಂ. ಧ್ರುವನಾರಾಯಣ, ಕಿ.ರಂ. ನಾಗರಾಜ (ಸಂ.) - 'ಅಂಟಿದ ನಂಟು
(ಪಂಡಿತ ತಾರಾನಾಥರ ಲೇಖನಗಳು) (ಪ್ರ- ಅಭಿನವ)
20. ಫಕೀರ್ ಮಹಮ್ಮದ್ ಕಟ್ಡಾಡಿ-'ಸೂಫಿ ಮಹಿಳೆಯರು'(ಪ್ರ-ನವಕನರ್ಾಟಕ,ಬೆೆಂಗಳೂರು)
21. ಲಕ್ಷ್ಮಣ ತೆಲಗಾವಿ - ಎಪ್ಪತ್ತೇಳು ಪಾಳೆಯಗಾರರು (ಸಂಖ್ಯಾ ಆಶಯ ನೆಲೆಯ ಚಾರಿತ್ರ್ರಿಕ ಅಧ್ಯಯನ)
22. ಚಂದ್ರಶೇಖರ ಆಲೂರು - 'ಗೀತ ಸಂಗೀತ' (ಚಲನಚಿತ್ರಗೀತ ಸಾಹಿತ್ಯ)
23. ಬಿ.ಎಂ. ಹನೀಫ - 'ಕನಸು ಕನ್ನಡಿ'
24. ಸುಧಾ ಚಿದಾನಂದ ಗೌಡ - ±ÉÃPïì¦0iÀÄgï ಸೃಷ್ಟಿಸಿದ ಅನನ್ಯರು (ಪ್ರ- ಅನ್ನಪೂರ್ಣ)
25. ಎಸ್. ಜಗನ್ನಾಥ ರಾವ್ ಬಹುಳೆ - ಮಾರುತ ಸುಖ (ವಿಮಾನಯಾನ ಶಾಸ್ತ್ರ ಅವಲೋಕನ) (ಪ್ರ- ಸಾಧನಾ, ಬೆಂಗಳೂರು)
26. ಡಾ| ಎಂ.ಕೆ. ದುರುಗಪ್ಪ - ವಿಜಯನಗರೋತ್ತರ ಕಾಲದ ಬೇಡ ಜನಾಂಗ, ಚಾರಿತ್ರಿಕ ಅಧ್ಯಯನ
27. ಡಾ| ವಿ.ಎಸ್. ಶ್ರೀಧರ, ಶಿವಸುಂದರ - ಪಯರ್ಾಯ ಭಾರತದ ಒಳಧ್ವನಿ (ಬಾಲಗೋಪಾಲ್ ಬರಹಗಳು) (ಪ್ರ- ಲಂಕೇಶ್, ಬೆಂಗಳೂರು)
28. ಕಾ.ತ. ಚಿಕ್ಕಣ್ಣ - ಎಕ್ಕೆಸಾಲು (ಲೇಖನಗಳು)
29. ಸಂಜೀವ ಗುಬ್ಬಿ - ವನ್ಯಜೀವಿಗಳ ಜಾಡು ಹಿಡಿದು (ಪ್ರ- ನವಕನರ್ಾಟಕ, ಬೆಂಗಳೂರು)

«ªÀıÉð
1. ರಾಜೇಂದ್ರ ಚೆನ್ನಿ - 'ಅಸಮಗ್ರ' (ಪ್ರ- ಪಲ್ಲವ, ಬೆಂಗಳೂರು)
2. ಕೆ.ವಿ. ನಾರಾಯಣ - 'ತೊಂಡುಮೇವು' (9 ಕಂತೆಗಳು)
3. ಎಚ್. ಎಸ್. ರಾಘವೇಂದ್ರ ರಾವ್ - 'ಸಂಗತ'
4. ಡಿ. ಎಸ್. ನಾಗಭೂಷಣ - 'ಇಲ್ಲಿ ಯಾವುದೂ ಮುಖ್ಯವಲ್ಲ' (ಪ್ರ- ಹಸಿರು, ಬೆಂಗಳೂರು)
5. ಕೆ.ಇ. ರಾಧಾಕೃಷ್ಣ (ಸಂ) - 'ಪಂಪಾಧ್ಯಯನ'
6.                   - ಮಾಸ್ತಿ ಸಮಗ್ರ ಸಾಹಿತ್ಯಾವಲೋಕನ
7. ಮನು ZÀPÀæªÀwð - 'ಮಧ್ಯಮ ಮಾರ್ಗ (ಪ್ರ- ಅಕ್ಷರ, ಹೆಗ್ಗೋಡು)
8. ಡಾ| ಸಿ. ವೀರಣ್ಣ - ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ (ಮಧ್ಯಕಾಲೀನ ಸಾಹಿತ್ಯ)
9. ಡಾ| ಕಾ.ವೆಂ. ²æäªÁ¸ÀªÀÄÆwð  - 'ಕನ್ನಡ ಸಾಹಿತ್ಯ ತತ್ವ ಮತ್ತು «ªÀıÉð, ಕೆಲವು ನೆಲೆಗಳು'
(ಪ್ರ- ದಿವ್ಯಚಂದ್ರ, ಬೆಂಗಳೂರು)
10. ವಿಠಲ ರಾವ್ ಗಾಯಕವಾಡ - ಬೇಂದ್ರೆಯವರ ಮರಾಠಿ ಸಾಹಿತ್ಯ ಕೃಷಿ
(ಪ್ರ- ಬೇಂದ್ರೆ ಸ್ಮಾರಕ ಟ್ರಸ್ಟ್)
11. ಡಾ| ಗೀತಾ ವಸಂತ - 'ಬೇಂದ್ರೆ ಕಾವ್ಯ, ಅವಧೂತ ಪ್ರಜ್ಞೆ'
12. ಎಲ್. ರೂಪ ¦æ0iÀÄzÀ²ð¤ - ಬೇಂದ್ರೆ ಕಾವ್ಯದಲ್ಲಿ ಮಾತೃತ್ವದ ಸ್ವರೂಪ
13. ಪ್ರದೀಪ್ ಮಾಲ್ಗುಡಿ - 'ಪರಿಧಿ'
14. ಡಾ| ಸಿ.ಕೆ. ನಾವಲಗಿ - ಆಧುನಿಕ ಕನ್ನಡ ಆತ್ಮಕತೆಗಳು
15. ಬೆಳಗೆರೆ ಕೃಷ್ಣಸ್ವಾಮಿ - ಬೆಳಗೆರೆ ಕಂಡ ಬೇಂದ್ರೆ
16. ಓ.ಎಲ್. ನಾಗಭೂಷಣಸ್ವಾಮಿ - ಶರಣರ ಆಯ್ದ ವಚನಗಳ ವ್ಯಾಖ್ಯಾನ
17. ರಹಮತ್ ತರೀಕರೆ (ಸಂ) ' ಮಲೆಗಳಲ್ಲಿ ಮದುಮಗಳು ಸಾಂಸ್ಕೃತಿಕ ಮುಖಾಮುಖಿ')
(ಪ್ರ- ಕನ್ನಡ ವಿ.ವಿ)
18. ಸವಿತಾ ಬನ್ನಾಡಿ - 'ಆಲಯವು ಬಯಲಾಗಿ' (ಪ್ರ- ತಿಂಗಳ ಬೆಳಕು, ಕುಂದಾಪುರ)

ಮಕ್ಕಳ ಸಾಹಿತ್ಯ

1. ಎಸ್. ಕೆ. ಗೋಪಾಲಕೃಷ್ಣ ಭಟ್ಟ - ಗಿರಿಗಿಟಿ/ಬೇರು ಚಿಗುರು
2. ಪಾರ್ವತಿ ಐತಾಳ್ - vÀAvÀæUÁwð (ನಾಟಕ) (ಪ್ರ- ಜನಪ್ರತಿನಿಧಿ, ಕುಂದಾಪುರ)
3. ಕಾತ್ಯಾಯಿನಿ ಕುಂಜಿಬೆಟ್ಟು - ªÀÄÆgÀÄ £ÁlPÀUÀ¼ÀÄ(ಪ್ರ- ಶ್ರೀನಿವಾಸ, ಬೆಂಗಳೂರು)
4. ಆನಂದ ವಿ ಪಾಟೀಲ್ - ಪಪ್ಪಿ ಕೊಟ್ಟ ಬಾಪು (ಪ್ರ- ಅಭಿನವ, ಬೆಂಗಳೂರು)
5. ತಮ್ಮಣ್ಣ ಬೀಗ - ಹಸಿರೂರಿನ ಹುಡುಗ (ಕಥಾಸಂಕಲನ)

ಅನುವಾದ ಸಾಹಿತ್ಯ

1. ಎನ್. ಎಸ್. ಬಾಲಗಂಗಾಧರ್/ರಾಜಾರಾಮ ಹೆಗಡೆ - 'ಸ್ಮೃತಿ ವಿಸ್ಮೃತಿ, ಭಾರತೀಯ ಸಂಸ್ಕೃತಿ' (ಪ್ರ- ಅಕ್ಷರ, ಹೆಗ್ಗೋಡು)
2. ಅರುಂಧತಿ ರಾಯ್/ಸುಕನ್ಯಾ ಕನಾರಳ್ಳಿ - 'ಮಿಡತೆಗಳ ಬರವಿಗೆ ಕಿವಿಗೊಡುತ್ತಾ'
(ಪ್ರ- ಲಂಕೇಶ್, ಬೆಂಗಳೂರು)
3. ರಾಮಚಂದ್ರ ಗುಹಾ/ಎಸ್.ವಿ. ಶ್ರೀನಿವಾಸ ರಾವ್ - ಬಾಪು ನಂತರದ ಭಾರತ
(ಪ್ರ- ವಸಂತ, ಬೆಂಗಳೂರು)
4. ಡಾ| ಅಂಗ್ ಸ್ವಿಚಾಯ್/ಫಕೀರ್ ಮಹಮ್ಮದ್ ಕಟ್ಪಾಡಿ - 'ಬೆರೂತಿನಿಂದ ಜೆರುಸಲೇಮಿಗೆ'
5. ಕ್ಯಾಪ್ಟನ್ ಗೋಪಿನಾಥ/ವಿಶ್ವೇಶ್ವರ ಭಟ್ - ಬಾನಯಾನ
6. ರವೀಂದ್ರನಾಥ ಠಾಗೋರ್/ಶ್ರೀನಿವಾಸ ವಿ. ಸುತ್ರಾವೆ - ಗೃಹಪ್ರವೇಶ (ನಾಟಕ)
(ಪ್ರ- ದರ್ಪಣ)
7. ಸಾದತ್ ಹಸನ್ ಮಂಟೋ/ಫಕೀರ್ ಮಹಮ್ಮದ್ ಕಟ್ಪಾಡಿ - ದೇಶವಿಭಜನೆಯ ಕತೆಗಳು
8. ಸುಧಾಕರನ್ ರಾಮಂತಳಿ/ಕೆ.ಕೆ. ಗಂಗಾಧರನ್ - ನಿರ್ಗಮನ
9. ಅಸ್ಮಾನ್ ನಾಡಿಯಾ/ಎಚ್.ಎನ್. ಗೀತಾ - ಅಮ್ಮನಿಗೆ ರಜ ಬಯಕೆ (ಕತೆಗಳು)
10. ಪ್ರಜ್ಞಾ ಚೌಟ/ಬಿ.ಎಸ್. ಗುಂಡೂರಾವ್, ನಿಶಾ ಚೌಟ - ಗಜಸಂಹಿತೆ
(ಪ್ರ- ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು)
11. ಜಲಲೀನ್ ಧಮೀಜ/ಬಸು ಬೇವಿನಗಿಡದ - ಕಮಲಾದೇವಿ ಚಟ್ಟೋಪಾಧ್ಯಾಯ
(ಪ್ರ- ನ್ಯಾಶನಲ್ ಬುಕ್ ಟ್ರಸ್ಟ್)
12. ಮಣಿ ಭೌಮಿಕ್/ಕೆ. ಪುಟ್ಟಸ್ವಾಮಿ - ದೇವರು ಎಂಬ ಸಂಕೇತ ನಾಮ
13. ಬೊಕಾಸಿಯೊ/ಬಿ. ಜನಾರ್ದನ ಭಟ್ - ಡಿ ಕೆಮೆರಾನ್

PÀ£ÀßqÀ¢AzÀ EAVèµïUÉ ¨sÁµÁAvÀgÀ
1. Siddalingaiah/S.R. Ramakrishna - Ooru Keri (An Autobiography)
2. P. Lankesh/Vandana Vishwanath - When Stone Melts and Other Stories
3.Sirigannada [ Contemporary kannada Writings]Edited by-Vivek Shanbhag 








No comments:

Post a Comment