stat Counter



Sunday, August 18, 2013

ಎಚ್. ಡುಂಡಿರಾಜ್-- ವರ್ತಮಾನದ ಪ್ರತಿ ಕ್ಷಣ

ಭವಿಷ್ಯ ಅನ್ನುವುದು ನಿಗೂಢ 
ಅದರ ಚಿಂತೆ ಈಗ ಬೇಡ 
ಭೂತವನ್ನು ಮರೆಯ ಬೇಕು 
ಅದು ವಾಯಿದೆ ಮುಗಿದ ಚೆಕ್ಕು 
ನಗು ನಗುತ್ತ ಕಳೆಯೋಣ 
ವರ್ತಮಾನದ ಪ್ರತಿ ಕ್ಷಣ
ನಗದು ಹಣ !

No comments:

Post a Comment