stat Counter



Sunday, March 13, 2016

ಸಂಕ್ರಮಣ ಸಾಹಿತ್ಯ ಸಮ್ಮೇಳನ - 2016 - ಮಹಿಳಾ ಗೋಷ್ಠಿಯಲ್ಲಿ ಕಾವೇರಿದ ವಾಗ್ವಾದ

ಮಹಿಳಾ ಗೋಷ್ಠಿಯಲ್ಲಿ ಕಾವೇರಿದ ವಾಗ್ವಾದ: ಮಹಿಳಾ ಚಳವಳಿ ಸೋತಿದೆ ಎಂದು ಪ್ರೊ.ಹಾಲತಿ ಸೋಮಶೇಖರ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಕ್ರಮಣ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಲೇಖಕಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

No comments:

Post a Comment