stat Counter



Saturday, April 23, 2016

‘ಚಂದ್ರವಳ್ಳಿ ಕಣಿವೆ ಕನ್ನಡಿಗರ ಗಂಗೋತ್ರಿ’

‘ಚಂದ್ರವಳ್ಳಿ ಕಣಿವೆ ಕನ್ನಡಿಗರ ಗಂಗೋತ್ರಿ’: ‘ಆಡು ಭಾಷೆ ಕನ್ನಡವನ್ನು ರಾಜರ ಆಸ್ಥಾನ ಹಾಗೂ ಪತ್ರ ವ್ಯವಹಾರ ಭಾಷೆಯನ್ನಾಗಿ ಮಾಡಿದ ಮಯೂರಶರ್ಮ ಅವರು ಸಾಮ್ರಾಜ್ಯ ಕಟ್ಟುವ ನಿರ್ಧಾರ ಕೈಗೊಂಡ ಸ್ಥಳವೇ ಚಂದ್ರವಳ್ಳಿ ಕಣಿವೆ. ಅದು ಕನ್ನಡದ ಅಸ್ಮಿತೆಯ ಕೇಂದ್ರವಾಗಿದ್ದು, ಕನ್ನಡಿಗರ ಗಂಗೋತ್ರಿ ಹಾಗೂ ತಲಕಾವೇರಿಯಾಗಿದೆ’ ಎಂದು ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

No comments:

Post a Comment