‘ಅಂತರಂಗದ ಆತಂಕ ಪರಿಹರಿಸಲು ಬರವಣಿಗೆ’: ‘ನನ್ನೊಳಗಿನ ಶೂನ್ಯವನ್ನು ಹೋಗಲಾಡಿಸಲು ನಾನು ಬರವಣಿಗೆಯ ದಾರಿಯನ್ನು ಕಂಡುಕೊಂಡೆ. ನನ್ನ ಸುತ್ತಲೂ ಇದ್ದ ಮೌನವನ್ನು ಭೇದಿಸಲು, ಅಂತರಂಗದಲ್ಲಿ ಕವಿಯುತ್ತಿದ್ದ ಆತಂಕವನ್ನು ಪರಿಹರಿಸಿಕೊಳ್ಳುವುದಕ್ಕೆ ನನಗೆ ನಾನೇ ಮಾತನಾಡಿಕೊಂಡಂತೆ ಬರವಣಿಗೆಯನ್ನು ಮುಂದುವರೆಸಿದೆ’ಎಂದು ತಮ್ಮನ್ನೇ ತಾವು ವಿಶ್ಲೇಷಿಸಿಕೊಳ್ಳುವಂತೆ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.
No comments:
Post a Comment