stat Counter



Showing posts with label ದ. ರಾ.ಬೇಂದ್ರೆ. Show all posts
Showing posts with label ದ. ರಾ.ಬೇಂದ್ರೆ. Show all posts

Sunday, January 31, 2016

ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ - - ಜಿ. ಕೃಷ್ಣಪ್ಪ

ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ: ನಾದಲೀಲೆ ಹಾಗೂ ನಿಸರ್ಗದ ಉಪಾಸನೆ ಎರಡನ್ನೂ ಒಳಗೊಂಡ ಅದ್ಭುತ ಪದ್ಯ ‘ಪಾತರಗಿತ್ತಿ’. ವರಕವಿ ಬೇಂದ್ರೆಯ ಮಗು ಮನಸ್ಸನ್ನು ಸೂಚಿಸುವ ಈ ಕವಿತೆ ಚಿಣ್ಣರ ಜೊತೆಗೆ ದೊಡ್ಡವರನ್ನೂ ಕುಣಿಸುವಂತಿದೆ. ಜ. 31 ‘ಕವಿದಿನ’– ಕವಿ ಬೇಂದ್ರೆಯವರ ಹುಟ್ಟಿದ ದಿನ. ಕವಿತೆಯ ಓದು – ವಿಶ್ಲೇಷಣೆ ಕವಿಯನ್ನು ನೆನಪಿಸಿಕೊಳ್ಳುವ ಅತ್ಯುತ್ತಮ ವಿಧಾನ.

Saturday, June 21, 2014

ಬೇಂದ್ರೆ - ಕವಿಗಳ ಸಂಖ್ಯೆ ಹೆಚ್ಚಾದರೆ ಪೇಚಾಟವೇನೂ ಇಲ್ಲ

ಸುಮಾರು ಐವತ್ತರ ದಶಕದಲ್ಲಿ ಒಂದು ಸನ್ಮಾನ ಸಮಾರಂಭ , ಕವಿ ಬೇಂದ್ರೆಯವರಿಗೆ . ಅಲ್ಲಿ ಒಬ್ಬರಿಂದ ಸ್ವಾಗತ ಭಾಷಣ - " ಪ್ರಸ್ತುತ ನಮ್ಮ ನಾಡಿನಲ್ಲಿ ಕವಿಗಳ ಹಾವಳಿಯೇ ಹೆಚ್ಚಾಗುತ್ತಿದೆ ಮನೆ ಮನೆಗಳಲ್ಲಿಯೂ ಕವಿಗಳೇ ಕವಿಗಳು................ಇತ್ಯಾದಿ ( ನಿನ್ನೆ ಸ್ಟೇಟಸ್ ನಲ್ಲಿ ಹಾಕಿದ್ದೆನಲ್ಲಾ " ......" ಹೀಗೆ ಅದೆಲ್ಲಾ ) 50 ರ ದಶಕದಲ್ಲಿಯೇ ಹೀಗೆಲ್ಲಾ ಆತಂಕವಾಗುತ್ತಿತ್ತು ಹಲವರಿಗೆ . ಇನ್ನು 50 ದಶಕಗಳ ನಂತರ ಈಗ .
ಅದಕ್ಕೆ ಬೇಂದ್ರೆಯವರು ತಮ್ಮ ಭಾಷಣದಲ್ಲಿ ನೀಡಿದ ಪ್ರತಿಕ್ರಿಯೆ ಇಂದು ನಿಮ್ಮ ಮುಂದೆ :
" ಹೀಗೆಲ್ಲಾ ಸ್ವಾಗತ ಮಾಡಿದವರ ಪೇಚಾಟವಾಗಿದೆ . ನಿಜವಾಗಿಯೂ ಕವಿಗಳ ಸಂಖ್ಯೆ ಹೆಚ್ಚಾದರೆ ಪೇಚಾಟವೇನು ಇಲ್ಲ . ಮಾನವರೆಲ್ಲರೂ ಒಮ್ಮೆ ಕವಿಗಳಾಗಲೇ ಬೇಕು. ಅವರು ಮಾತನಾಡುವುದೇ ಕಾವ್ಯವಾಗಬೇಕಾಗಿದೆ. ಹೃದಯವನ್ನು ಹಿಗ್ಗಿಸುವವ ಕವಿ . "
[ ಜಿ. ಎನ್. ನಾಗರಾಜರ  Face Book ನಿಂದ }

Saturday, September 14, 2013

ಆನಂದ ಕಂದರ’ ನಲ್ವಾಡುಗಳು ’ ಭಾಗ - 2 { Audio } - -ಮುಕುಂದ ಕುಲಕರ್ಣಿ ಮತ್ತು ಬಳಗ

Ananda Kanda's Kannada Songs by Mukund Kulkarni Part-2 - Muraleedhara.upadhya -clik here to listen
ಮುಕುಂದ ಕುಲಕರ್ಣಿ ಮತ್ತು ಬಳಗ
 ಹಾಡಿದವರು -
- ಮುಕುಂದ  ಕುಲಕರ್ಣಿ
- ಶ್ರುತಿ ಮೇಗುಂಡಿ
-ಮಹಮ್ಮದ್ ಶಫೀ ಮಾಲ್ಕರ್,
ಹಾರ್ಮೋನಿಯಮ್ - ಎಮ್.ಆರ್. ಬಾಬಾನವರ್
ತಬಲಾ - ಸುರೇಶ್ ನಿಡಗುಂಡಿ
ವಯೋಲಿನ್ - ಶಂಕರ ಕಬಾಡಿ
Contact -ಮುಕುಂದ ಕುಲಕರ್ಣಿ -cell-9342646173
Recorded at Govina Pai Research Centre Udupi - August 2013-All rights reserved by Artists
ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವಾ - ಬೇಂದ್ರೆ