stat Counter



Sunday, January 31, 2016

ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ - - ಜಿ. ಕೃಷ್ಣಪ್ಪ

ಹಸಿರು ಹಚ್ಚಿ ಚುಚ್ಚಿ ಮೇಲsಕರಿಸಿಣ ಹಚ್ಚಿ: ನಾದಲೀಲೆ ಹಾಗೂ ನಿಸರ್ಗದ ಉಪಾಸನೆ ಎರಡನ್ನೂ ಒಳಗೊಂಡ ಅದ್ಭುತ ಪದ್ಯ ‘ಪಾತರಗಿತ್ತಿ’. ವರಕವಿ ಬೇಂದ್ರೆಯ ಮಗು ಮನಸ್ಸನ್ನು ಸೂಚಿಸುವ ಈ ಕವಿತೆ ಚಿಣ್ಣರ ಜೊತೆಗೆ ದೊಡ್ಡವರನ್ನೂ ಕುಣಿಸುವಂತಿದೆ. ಜ. 31 ‘ಕವಿದಿನ’– ಕವಿ ಬೇಂದ್ರೆಯವರ ಹುಟ್ಟಿದ ದಿನ. ಕವಿತೆಯ ಓದು – ವಿಶ್ಲೇಷಣೆ ಕವಿಯನ್ನು ನೆನಪಿಸಿಕೊಳ್ಳುವ ಅತ್ಯುತ್ತಮ ವಿಧಾನ.

No comments:

Post a Comment