stat Counter



Saturday, January 23, 2016

‘ಲಲಿತ ಪ್ರಬಂಧಗಳೆಡೆಗೆ ವಿಮರ್ಶಕರ ನಿರ್ಲಕ್ಷ್ಯ’ { ಧಾರವಾಡ ಸಾಹಿತ್ಯ ಸಂಭ್ರಮ -2016 }

‘ಲಲಿತ ಪ್ರಬಂಧಗಳೆಡೆಗೆ ವಿಮರ್ಶಕರ ನಿರ್ಲಕ್ಷ್ಯ’: ‘ಸಾಹಿತ್ಯದಲ್ಲಿಯೂ ಶ್ರೇಣೀಕರಣವಿದೆ. ಅದರ ಏಣಿಯ ಕೆಳಗೆ ಅನೇಕ ಪ್ರಕಾರಗಳು ಉಳಿದುಕೊಂಡಿವೆ. ಅದರಲ್ಲಿ ಲಲಿತ ಪ್ರಬಂಧವೂ ಒಂದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

No comments:

Post a Comment