stat Counter



Sunday, January 31, 2016

ಕಠಾರಿಪಾಳ್ಯದೊಳಗೆ, ‘ಆನಂದ ನಿಲಯ’ದೊಳಗೆ...{ ಕಾಮರೂಪಿ ಅವರೊಂದಿಗೆ ಪಟ್ಟಾಂಗ }

ಕಠಾರಿಪಾಳ್ಯದೊಳಗೆ, ‘ಆನಂದ ನಿಲಯ’ದೊಳಗೆ...: ಪೂರ್ಣಚಂದ್ರ ತೇಜಸ್ವಿ ಸೃಷ್ಟಿಸಿದ ಅಪೂರ್ವ ಪಾತ್ರಗಳಲ್ಲೊಂದಾದ ಕರ್ವಾಲೊ ಅವರ ಮನೆಗೆ ಎಂದಾದರೂ ಹೋಗಿದ್ದೀರಾ? ಇಲ್ಲವಾದರೆ, ಕೋಲಾರದ ಕಠಾರಿಪಾಳ್ಯದಲ್ಲಿರುವ ‘ಆನಂದ ನಿಲಯ’ಕ್ಕೆ ಒಮ್ಮೆ ಹೋಗಿಬರಬೇಕು. ನೂರಾರು ಪುಸ್ತಕಗಳ ನಡುವೆ ಹುದುಗಿಹೋದಂತೆ ಅಥವಾ ಆ ಪುಸ್ತಕರಾಶಿಯೊಳಗಿನಿಂದ ಯಾವುದೋ ಪಾತ್ರ ಎದ್ದುಬಂದು, ಇತರ ಪಾತ್ರಗಳ ಕುಶಲ ವಿಚಾರಿಸುವಂತೆ ಹಿರಿಯರೊಬ್ಬರು ಕಾಣಿಸುತ್ತಾರೆ.

No comments:

Post a Comment