ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label kannada books-2013. Show all posts
Showing posts with label kannada books-2013. Show all posts
Thursday, January 2, 2014
Monday, December 16, 2013
Friday, November 29, 2013
Wednesday, November 27, 2013
Monday, November 25, 2013
Saturday, November 23, 2013
Thursday, November 21, 2013
Tuesday, November 19, 2013
ಕನಕ ಮುಂಡಿಗೆ -ಅರ್ಥಾನುಸಂಧಾನ - ಡಾ / ಕಬ್ಬಿನಾಲೆ ವಸಂತ ಭಾರದ್ವಾಜ

ಪ್ರಕಾಶಕರು -
ಕನಕದಾಸ ಸಂಶೋಧನ ಪೀಠ,
ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿ-576102
ಮೊದಲ ಮುದ್ರಣ- 2013 , ಬೆಲೆ-ರೂ.75
contact -0820-2521159
ಪಂಡಿತ ಪರಂಪರೆಯ ಹೊಸ ತಲೆಮಾರಿನ ವಿದ್ವಾಂಸ ಡಾ / ಕಬ್ಬಿನಾಲೆ ವಸಂತ ಭಾರದ್ವಾಜರ ’ ಕನಕಮುಂಡಿಗೆ ’ - ನಾನು ಇತ್ತೀಚಿಗೆ ಓದಿದ ಉತ್ತಮ ಸಂಶೋಧನ ಗ್ರಂಥಗಳಲ್ಲಿ ಒಂದು .
" ಮಗಳ್ಗೆ ಮಗನಾದ, ಮಗಳಿಗಳಿಯನಾದ , ಮಗಗೆ ಮೈದುನನಾದ , ಮಗಳಿಗೆ ಪತಿಯಾದ ’ -ಎಂಧ ಹತ್ತಾರು ಪೌರಾಣಿಕ ಕುಟುಂಬ ಸಂಬಂಧದ ಒಗಟುಗಳು ಕನಕದಾಸರ ಮುಂಡಿಗೆಗಳಲ್ಲಿವೆ.ಈ ಒಗಟುಗಳ ಅರ್ಥಾನುಸಂಧಾನ ಈ ಪುಸ್ತಕದಲ್ಲಿದೆ .
ಕನಕದಾಸರು ’ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ " ಎಂದು ಬೀಸುವ ಕಲ್ಲನ್ನು ಬಣ್ಣಿಸುತ್ತಾರೆ. ದೇವತೆಗಳನ್ನೂ ಕಾಡುವ ಲೈಂಗಿಕ ಸೆಳೆತವನ್ನು " ಹಲವು ಜೀವವ ಒಂದೆಲೆ ನುಂಗಿತು " ಎಂದು ಸಾಂಕೇತಿಕವಾಗಿ ನಿರೂಪಿಸುತ್ತಾರೆ.
ಒಗಟುಗಳನ್ನು ಕನಕದಾಸರು ’ಹಳಗನ್ನಡ’ ಎಂದೂ ಹೆಸರು ನೀಡಿದ್ದುಂಟು -" ತಿಳಿದವರು ಪೇಳಿರೀ ಹಳಗನ್ನಡವನ್ನು ’ { ಒಂಬತ್ತು ಹೂವಿಗೆ ಒಂದೇ ನಾಳವು " } ಕನಕದಾಸರ " ಹಳಗನ್ನಡ " ವನ್ನು ಅರ್ಥ ವಿವರಣೆಯಲ್ಲಿ ಒಂದಲ್ಲ , ಹತ್ತು ಹೆಜ್ಜೆ ಮುನ್ನಡೆದಿರುವ ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ಅಭಿನಂದನೆಗಳು.
- ಮುರಳೀಧರ ಉಪಾಧ್ಯ ಹಿರಿಯಡಕ
Friday, November 15, 2013
Thursday, November 14, 2013
Sunday, November 3, 2013
Saturday, November 2, 2013
Tuesday, October 29, 2013
Thursday, October 24, 2013
ಸಾಹಿತ್ಯ ತಿಳಿವಳಿಕೆ ಕಲಿಸುವ ಮಾರ್ಗ: ರಹಮತ್ ತರಿಕೆರೆ
ಸಾಹಿತ್ಯ ತಿಳಿವಳಿಕೆ ಕಲಿಸುವ ಮಾರ್ಗ: ರಹಮತ್ ತರಿಕೆರೆ | ಪ್ರಜಾವಾಣಿ
ರಾಜೇಂದ್ರ ಚೆನ್ನಿ - ಸದ್ಯದ ಹಂಗು {2013 }
ರಾಜೇಂದ್ರ ಚೆನ್ನಿ - ಸದ್ಯದ ಹಂಗು {2013 }
Saturday, October 5, 2013
Monday, September 16, 2013
Subscribe to:
Posts (Atom)











