stat Counter



Wednesday, October 23, 2013

ಕರ್ನಾಟಕ ಲೇಖಕಿಯರ ಸಂಘದ Documentary ಗಳು

 ಕರ್ನಾಟಕ ಲೇಖಕಿಯರ ಸಂಘ ಅಭಿನಂದನಾರ್ಹವಾದ ಹೊಸ ಯೋಜನೆ ಆರಂಭಿಸಿದೆ. ಅತ್ತಿಮಬ್ಬೆ ಪ್ರಶಸ್ತಿ ಪಡೆದ  ಲೇಖಕಿಯರನ್ನು ಕುರಿತ  ಡಾಕ್ಯುಮೆಂಟರಿಗಳನ್ನು ತಯಾರಿಸುತ್ತಿದೆ . ವೈದೇಹಿ ಅವರನ್ನು ಕುರಿತ  ಸಾಕ್ಷ್ಯ ಚಿತ್ರ ತಯಾರಿಸಲು  ಮಣಿಪಾಲಕ್ಕೆ ಬಂದಿದ್ದ ನಿರ್ದೇಶಕ ಸುರೇಶ ಇಂದು ನಮ್ಮ ಮನೆಗೆ ಬಂದಿದ್ದರು .
       ಏಣಗಿ ಬಾಳಪ್ಪನವರನ್ನ್ನು ಕುರಿತ  documentary  ತಯಾರಿಸಿರುವ ಸುರೇಶ್  ಅದನ್ನು 100  ಊರುಗಳಲ್ಲಿ ಪ್ರದರ್ಶನ ಮಾಡಲು ಹೊರಟಿದ್ದಾರೆ . ಆಸಕ್ತರು ಅವರನ್ನು ಸಂಪರ್ಕಿಸಿ -9845843245

No comments:

Post a Comment