ನಿನ್ನೆ ಉಡುಪಿಯಲ್ಲಿ ನಡೆದ ಎಸ್. ವಿ. ಪರಮೇಶ್ವರ ಭಟ್ಟರ ಶತಮಾನೋತ್ಸವ ಸಮಾರಂಭದಲ್ಲಿ ಶತಮಾನದ ಹೊಸ್ತಿಲಲ್ಲಿರುವ ಶ್ರೀ ದೇ. ಜ. ಗೌ , ಡಾ / ಬಿ. ಎ . ವಿವೇಕ ರೈ , ದಾ / ಪ್ರಧಾನ ಗುರುದತ್ತ ಮತ್ತಿತರರು ಭಾಗವಹಿಸಿದ್ದರು. ನನ್ನ ಮೆಚ್ಚಿನ ಪ್ರಜಾವಾಣಿ ಪತ್ರಿಕೆ ಈ ಸುದ್ದಿಯನ್ನು ತನ್ನ ಕರಾವಳಿ ಪುರವಣಿಯಲ್ಲಿ ಪ್ರಕಟಿಸಿದ್ದನ್ನು ನೋಡಿ ಆಶ್ಚರ್ಯವಾಯಿತು.
ಪತ್ರಿಕೆಗಳ ಸಂಪಾದಕರು ತಾವು ಕೂಪಮಂಡುಕಗಳಾಗುತ್ತಿದ್ದಾರೆಯೇ ? ಅಥವಾ ಓದುಗರನ್ನು ಕೂಪಮಂಡೂಕಗಳನ್ನಾಗಿ ಮಾಡುತ್ತಿದ್ದಾರೆಯೇ ?
-ಮುರಳೀಧರ ಉಪಾಧ್ಯ ಹಿರಿಯಡಕ
No comments:
Post a Comment