ಪ್ರಜಾವಾಣಿ 2013 ರ ದೀಪಾವಳಿ ವಿಶೇಷಾಂಕದಲ್ಲಿ ’ ಅಪೂರ್ವ ಸಂಗಮ " ಎಂಬ ಸಂವಾದ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ , ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಕಂಬಾರ , ದೇವನೂರು ಮಹಾದೇವ ಈ ಸಂವಾದದಲ್ಲಿ ಭಾಗವಹಿಸಿದ್ದಾರೆ . ಶಂಕರ ಮೊಕಾಶಿ , ಜಿ. ಬಿ. ಜೋಶಿ , ಕುರ್ತುಕೋಟಿ , ಆಲನಹಳ್ಳಿ , ಸೂ . ರಮಾಕಾಂತ ಮತ್ತಿತರ ಹಲವು ಲೇಖಕರ ನ್ನು ಕುರಿತ ಸ್ವಾರಸ್ಯದ ಸಂಗತಿಗಳು ಇಲ್ಲಿ ದಾಖಲಾಗಿವೆ . ಇದು ನಿಜವಾಗಿ ಅಪೂರ್ವ ಸಂವಾದ.
- ಮುರಳೀಧರ ಉಪಾಧ್ಯ ಹಿರಿಯಡಕ
- ಮುರಳೀಧರ ಉಪಾಧ್ಯ ಹಿರಿಯಡಕ
No comments:
Post a Comment