‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಸಂಪುಟ ಬಿಡುಗಡೆ ನಾಳೆ: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ‘ಹೊನ್ನ ಕೋಗಿಲೆ ಯೋಜನೆ’ಯಡಿ ಪ್ರಕಟಿಸಿರುವ ದಲಿತ ಪ್ರಜ್ಞೆಯ ‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಆರು ಸಂಪುಟಗಳು ಹಾಗೂ ‘ಕನ್ನಡ ವಿಶ್ವಕೋಶದ ಪರಿಷ್ಕೃತ (3,5 ಮತ್ತು 7) ಸಂಪುಟಗಳು’ ಏಪ್ರಿಲ್ 4 ರಂದು ಬಿಡುಗಡೆಯಾಗಲಿವೆ ಎಂದು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.
No comments:
Post a Comment