stat Counter



Friday, February 26, 2016

ಸಾಹಿತ್ಯ ವಲಯದಲ್ಲಿ ಗಳಿಸಿದ ಪ್ರೀತಿ ಕಾರಣ - ಬಿ. ಎ. ಸನದಿ

ಸಾಹಿತ್ಯ ವಲಯದಲ್ಲಿ ಗಳಿಸಿದ ಪ್ರೀತಿ ಕಾರಣ: ‘ಬರಹಗಾರರಾದ ನಾವೆಲ್ಲ,  ಹಳಗನ್ನಡದಲ್ಲೂ ಅರ್ಥವಾಗುವಂತೆ ಪಂಪ  ಹೇಳಿರುವ ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಪಂಪ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಸಾಹಿತಿ, ಕವಿ ಡಾ.ಬಿ.ಎ. ಸನದಿ ಪ್ರತಿಕ್ರಿಯಿಸಿದ್ದಾರೆ.

No comments:

Post a Comment