stat Counter



Tuesday, February 23, 2016

ಬೆಂಗಳೂರು ದರ್ಶನ ಬಿಡುಗಡೆ

ಕನ್ನಡ ಕಲಿಕೆಯ ವಾತಾವರಣ ನಿರ್ಮಿಸೋಣ: ‘ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಲೇಬೇಕಾದ ಸನ್ನಿವೇಶ ನಿರ್ಮಿಸಲು ಕನ್ನಡದ ಸಂಘಟನೆಗಳು ಶ್ರಮಿಸಿದಾಗ ಮಾತ್ರ ಎಲ್ಲೆಡೆ ಕನ್ನಡದ ವಾತಾವರಣ ಕಾಣಲು ಸಾಧ್ಯ. ಅದಕ್ಕೆ ಅಗತ್ಯವಾದ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

No comments:

Post a Comment