stat Counter



Sunday, February 21, 2016

ತಮಸಾನದಿ ದಾಟಿದ ಕವಿಜೀವ ಅಕಬರ ಅಲಿ

ತಮಸಾನದಿ ದಾಟಿದ ಕವಿಜೀವ: ಅಕಬರ ಅಲಿ ಕನ್ನಡ ಸಾಹಿತ್ಯದ ಗಂಭೀರ ಓದುಗರಾಗಿದ್ದರು. ವಿಮರ್ಶಕರೂ ಹೌದು. ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯ ಎಲ್ಲ ಪಂಥಗಳೊಂದಿಗೆ ಹಾಯ್ದು ಬಂದ ಇವರು ಈ ಪಂಥಗಳೊಂದಿಗೆ ಪ್ರತಿಕ್ರಿಯಿಸಲು ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿಸಿಕೊಂಡಿದ್ದರು.

No comments:

Post a Comment