ಮುಂಬೆಳಗು -ಕನ್ನಡ ಸಾಹಿತ್ಯ ಪರಿಷತ್ತು
ಪ್ರಕಟಿಸಿರುವ ಈ ಗ್ರಂಥದಲ್ಲಿ { ಸಂ-ಎ. ವಿ. ನಾವಡ } { 2015 - ಬೆಲೆ ರೂ.400 , ಪುಟಗಳು-772}
ಕನ್ನಡ ಸಾಹಿತ್ಯ ವಿದ್ಯಾರ್ಥಿಗಳು ,ಉಪನ್ಯಾಸಕರು , ಸಂಶೋಧಕರಿಗೆ ಉಪಯುಕ್ತವಾದ ಕೆಲವು ಲೇಖನಗಳು-
೧-ವಸಾಹತುಶಾಹಿ ಮತ್ತು ಕನ್ನಡ ಸಾಹಿತ್ಯ -ಡಾ / ಶಿವರಾಮ ಪಡಿಕ್ಕಲ್
೨- ತತ್ವಪದಗಳು- ಹೊಸ ತಿಳಿವಿನ ಹಣತೆಗಳು- ಕಿ. ರಂ. ನಾಗರಾಜ್
೩- ನವೋದಯ ಪೂರ್ವದ ಕನ್ನಡ ಕವಿತೆಗಳು- ಶಿವಾಜಿ ಜೋಯಿಸ್
೪- ನಾಟಕ -ಅನುವಾದ ಮತ್ತು ರೂಪಾಂತರ - ಕೆ. ಮರುಳಸಿದ್ದಪ್ಪ
೫ ಕಥಾಸಾಹಿತ್ಯ - ಹರಳುಗಟ್ಟುವ ಮುನ್ನಾದಿನಗಳು - ಶ್ರೀನಿವಾಸ ಹಾವನೂರ
೬-ಕಾದಂಬರಿ - ಸಂಕೀರ್ಣ ಅನುಭಗಳ ಅನ್ವೇಷಣೆ - ಶ್ರೀಕಂಠ ಕೂಡಿಗೆ
೭-ಗದ್ಯ - ಆಧುನಿಕತೆಯ ಹೊಸಿಲು-ಸ. ಸ. ಮಾಳವಾಡ
೮-ಶಾಸನ ಅಧ್ಯಯನ - ಹಳೆಬಾವಿಯಿಂದ ಹೊಸನೀರು - ಎಮ್ . ಜಿ. ಮಂಜುನಾಥ
Mumbelagu -Prelude To Modern Kannada Literature Volume 1
Published by Kannada Sahitya Parishath , Bengaluru
First Edition-2015
No comments:
Post a Comment