stat Counter



Monday, June 27, 2016

ಮಳೆಬಿಸಿಲು -ರವಿಶಂಕರ ಒಡ್ಡಂಬೆಟ್ಟು ಅವರ ಬ್ಲಾಗ್

ಮಳೆಬಿಸಿಲು -/-ಸಣ್ಣದು ಸಣ್ಣದು ಎಂದು 
 ಮೂಗು ಮುರಿಯಬೇಡ 
ಮನೆಯಂಗಳದಲ್ಲಿ ನೆಡುವುದು 
 ಆಲದಮರವನ್ನಲ್ಲ 
ತುಳಸಿಗಿಡ
 - ರವಿಶಂಕರ ಒಡ್ಡಂಬೆಟ್ಟ್ಯು

ಸಾವು ಹತ್ತಿರವೆಂದು

ಗೊತ್ತಿದ್ದರೂ

ಗೊನೆ ಹಾಕಿದ ಬಾಳೆಗೆ

ಸಂತಸವೋ ಸಂತಸ

   -ರವಿಶಂಕರ ಒಡ್ಡಂಬೆಟ್ಟು

Kannada Poet Ravishankar Oddambettu expired on 27-6-2016 .


No comments:

Post a Comment