stat Counter



Saturday, June 4, 2016

ಮತ್ತೆ ಮಳೆ ಹೊಯ್ಯುತಿದೆ , ಎಲ್ಲ ನೆನಪಾಗುತಿದೆ

ಮೊದಲ ಸಾಲು ನೆಲದ ಮೇಲೆ ಕುಳಿತಿರುವವರು :
ವಸಂತಕುಮಾರ ಪೆರ್ಲ, ಎಂ ಎನ್ ವ್ಯಾಸರಾವ್, ಬಿ ಆರ್ ಲಕ್ಷ್ಮಣ ರಾವ್,
ಎಚ್ ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ

ಕುರ್ಚಿಯಲ್ಲಿ ಕುಳಿತಿರುವವರು:
ಪ್ರತಿಭಾ ನಂದಕುಮಾರ್, ಸುಮತೀಂದ್ರ ನಾಡಿಗ್, ಕೆ ಎಸ್ ನರಸಿಂಹಸ್ವಾಮಿ,
ಎಂ ಗೋಪಾಲಕೃಷ್ಣ ಅಡಿಗ, ಕೆ ಎಸ್ ನಿಸಾರ್ ಅಹ್ಮದ್, ಎಲ್ ಎಸ್ ಶೇಷಗಿರಿ ರಾವ್,
ಬಿ ಸಿ ರಾಮಚಂದ್ರ ಶರ್ಮ
ನಿಂತಿರುವವರು:
ಮರಕಿಣಿ ನಾರಾಯಣ ಮೂರ್ತಿ , ಜಿ ವಿ ಆನಂದಮೂರ್ತಿ, ಎಚ್ ದಂಡಪ್ಪ,
ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ , ಜಿ ಕೆ ಗೋವಿಂದರಾವ್,
ಎಚ್ ಎಸ್ ಶಿವಪ್ರಕಾಶ್, ಸ ರಘುನಾಥ್, ಚಿ ಶ್ರೀನಿವಾಸ ರಾಜು,
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ , ವೇಣುಗೋಪಾಲ ಸೊರಬ, ರಾಘವೇಂದ್ರ ರಾವ್. 
kannada writers ,  ಕನ್ನಡ ಲೇಖಕರು
.....................................................................

No comments:

Post a Comment