stat Counter



Sunday, February 7, 2016

ಶೈಕ್ಷಣಿಕ ಆದರ್ಶಕ್ಕೆ ಸವಾಲು -ಆರ್. ಇಂದಿರಾ

ಶೈಕ್ಷಣಿಕ ಆದರ್ಶಕ್ಕೆ ಸವಾಲು: ರಾಜ್ಯದ ನೂರಾರು ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾನಿರತರಾಗಿದ್ದಾರೆ. ಹತ್ತಾರು ವರ್ಷದ ಸೇವಾ ಅನುಭವವೇ ತಮ್ಮ ಕಾಯಂಗೆ ಮಾನದಂಡ ಎಂಬುದು ಅವರ ವಾದ. ತಾತ್ಕಾಲಿಕ ವ್ಯವಸ್ಥೆಗೆ ಒಪ್ಪಿಯೇ ಬಂದಿರುವವರನ್ನು ಕಾಯಂಗೊಳಿಸುವುದು ಅಸಾಧ್ಯ ಎಂಬುದು ಸರ್ಕಾರದ ಪಟ್ಟು. ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ ನಿಜಕ್ಕೂ ತೊಂದರೆಗೆ ಒಳಗಾಗುತ್ತಿರುವವರು ಯಾರು?
ಅತಿಥಿ ಉಪನ್ಯಾಸಕರ ಸಮಸ್ಯೆಗಳು ,

No comments:

Post a Comment