ಈಗ ಆ website ನಾಪತ್ತೆಯಾಗಿದೆ . ಸಂಬಂಧಪಟ್ಟ ಕಂಪೆನಿಗೆ ciil ಹಣ ಪಾವತಿ ಮಾಡದಿರುವುದು ಇದಕ್ಕೆ ಕಾರಣವಿರಬಹುದು .CIIL ಹೀಗೆ ಮಾಡಲು ಕಾರಣವೇನು ? ಕರ್ನಾಟಕ ಸರಕಾರದಿಂದ ಅನುದಾನ ಬಂದಿಲ್ಲವೇ ? ಅಥವಾ ಸಂಬಂಧಪಟ್ಟವರ ಬೇಜವಾಬ್ದಾರಿಯೇ ?
ಮುರಳಿಧರ ಉಪಾಧ್ಯ ಹಿರಿಯಡಕ
ಮುರಳಿಧರ ಉಪಾಧ್ಯ ಹಿರಿಯಡಕ
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
No comments:
Post a Comment